Thought for the day

One of the toughest things in life is to make things simple:

5 May 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
             ಫಿರ್ಯಾದಿ ²æà ¹zÀÝ¥Àà vÀAzÉ ªÀÄ®èAiÀÄå ºÉƸÀÆgÀÄ ªÀAiÀiÁ: 25 ªÀµÀð eÁ: PÀÄgÀħgÀ G: ªÉÄõÀ£ï PÉ®¸À ¸Á: PÉÆÃoÁ vÁ: °AUÀ¸ÀÆÎgÀÄ FvÀ£À ಚಿಕ್ಕಪ್ಪನಿಗೆ ಆತನ ಅಜ್ಜಿಯು ಈಗ್ಗೆ 3 ವರ್ಷಗಳ ಹಿಂದೆ ಹಳೆಯ ಮನೆ ನೀಡಿದ್ದು ಬಗ್ಗೆ ) ²ªÀ¥Àà vÀAzÉ  ¸Á§tÚ ªÀAiÀiÁ: 42 ªÀµÀðºÁUÀÆ EvÀgÀjUÀÆ  ಮತ್ತು ಫಿರ್ಯಾದಿದಾರರಿಗೆ ತಕರಾರು ಇದ್ದು ದಿನಾಂಕ 03.05.2016 ರಂದು ಸಂಜೆ 6.30 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಅಜ್ಜಿಯನ್ನು ಕರೆಯಲು ಆರೋಪಿತನ ಮನೆಯ ಮುಂದಿನಿಂದ ಹೋಗುತ್ತಿದ್ದಾಗ 1) ²ªÀ¥Àà vÀAzÉ  ¸Á§tÚ ªÀAiÀiÁ: 42 ªÀµÀð ªÀÄvÀÄÛ EvÀgÉ 4 d£ÀgÀÄ ºÁUÀÆ EvÀgÀgÀÆ ಅಕ್ರಮವಾಗಿ ಕೂಡಿಕೊಂಡು ಬಂದು  ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಿದ್ದು, ಆಗ ಫಿರ್ಯಾದಿಯು ಯ್ಯಾಕಪ್ಪ ನನಗೆ ಬೈಯುತ್ತೀರಿ ಅಂತಾ ಕೇಳಲು ಆರೋಪಿ ನಂ 2 ನೇದ್ದವನು ಕಾಲಿನಿಂದ ಒದ್ದಿದ್ದು, ಆರೋಪಿ ನಂ 1 ನೇದ್ದವನು ಅಲ್ಲಿಯೇ ಇದ್ದ ಕಲ್ಲಿನಿಂದ ಫಿರ್ಯಾದಿಗೆ ಬೆನ್ನಿಗೆ ಹಾಗೂ ಉಳಿದ ಆರೋಪಿತರು ಮೈ, ಕೈಗೆ ತಮ್ಮ ಕೈಗಳಿಂದ ಹೊಡೆದು ಒಳಪೆಟ್ಟುಗೊಳಿಸಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA: 59/2016 PÀ®A : 143, 147, 148, 323, 324, 504, 506 ¸À»vÀ 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 03-05-2016 ರಂದು 3.45 ಪಿಎಂ ದಲ್ಲಿ ಹಂಚಿನಾಳ ಕ್ಯಾಂಪಿನ ಗುಡದೂರು ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ,1 ) ಕೇಶವ ತಂದೆ ತಿಮ್ಮಯ್ಯ, ವಯಾ: 40 ವರ್ಷ, ಜಾ:ಅರ್ಯವೈಶ್ಯ, ಉ:ಕೂಲಿಕೆಲಸ ಸಾ:ಹಂಚಿನಾಳ ಕ್ಯಾಂಪ್ ºÁUÀÆ EvÀgÉ 5 d£ÀgÀÄದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ನಗದು ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಪಿ.ಎಸ್. ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 4500 ಮತ್ತು 52 ಇಸ್ಪೀಟು ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 87/2016 ಕಲಂ 87 ಕೆ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
             ದಿ;-02/05/2016 ರಂದು ಗೌಡನಬಾವಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಶ್ರೀ.ಮಂಜುನಾಥ ಪಿ.ಎಸ್.ಐ.ಬಳಗಾನೂರು ಪೊಲೀಸ್ ಠಾಣೆ gÀªÀgÀÄ  ಹಾಗೂ ಸಿಬ್ಬಂದಿಯವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಠಾಣಾ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ಲಕ್ಷ್ಮಿ ಕ್ಯಾಂಪ್ ಮುಖಾಂತರ ಗೌಡನಬಾವಿ ಗ್ರಾಮಕ್ಕೆ ಹೋಗಿ ಅಲ್ಲಿ ಗ್ರಾಮ ಪಂಚಾಯಿತಿ ಹತ್ತಿರ ಮರೆಯಾಗಿ ನೋಡಲು ಗ್ರಾಮದ ಮರಿತಾತನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಗಂಗಪ್ಪ ತಂದೆ ಬಸಪ್ಪ ಸಿರಿಗೇರಿ 28 ವರ್ಷ, ಜಾ;-ನಾಯಕ,ಉ;-ಒಕ್ಕಲುತನ, ಸಾ:-ಗೌಡನಭಾವಿ. ತಾ:-ಸಿಂಧನೂರು. FvÀ£ÀÄ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 380/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 53/2016.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:
            ¢£ÁAPÀ:-03/05/2016 gÀAzÀÄ JJ¸ï L (J) gÀªÀgÀÄ oÁuÉAiÀÄ°èzÁÝUÀ ¤®ªÀAf UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨sÁwä §AzÀ ªÉÄÃgÉUÉ JJ¸ï L (J) gÀªÀgÀÄ ¹¦L zÉêÀzÀÄUÀð ªÀÈvÀÛ gÀªÀgÀ ªÀiÁUÀðzÀ±Àð£ÀzÀ°è ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ  zÁ½ ªÀiÁrzÁUÀ, ¤®ªÀAf PÁæ¸ï ºÀwÛgÀ ¸ÀégÁeï PÀA¥À¤AiÀÄ mÁæöåPÀÖgÀzÀ°è CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß vÀÄA©PÉÆAqÀÄ §A¢zÀÄÝ, ¸ÀzÀj mÁæöåPÀÖgï ªÀÄvÀÄÛ mÁæöå°UÉ £ÀA. EgÀĪÀÅ¢®è. mÁæöå°AiÀÄ°è CAzÁdÄ QªÀÄävÀÄÛ 1750/- ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ,   ¸ÀzÀj mÁæöåPÀÖgï ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ mÁæöåPÀÖgï ZÁ®PÀ£À ªÀÄvÀÄÛ ªÀiÁ°PÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè JJ¸ïL (J) gÀªÀgÀÄ MAzÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ  zÉêÀzÀÄUÀð ¥Éưøï oÁuÉ.UÀÄ£Éß £ÀA: 98/2016  PÀ®A: 4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ: 03.05.2016 ರಂದು ಪಿಎಸ್ಐ ಗ್ರಾಮೀಣ ಠಾಣೆ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ್ ಕುರಿತು ಸಿಬ್ಬಂದಿ ಹಾಗೂ ಜೀಪ್ ಚಾಲಕರೊಂದಿಗೆ, ಪೆಟ್ರೋಲಿಂಗ್ ಮಾಡುತ್ತಾ ಗುರ್ಜಾಪೂರ ಗ್ರಾಮದ ಹತ್ತಿರ ಬರಲಾಗಿ ಸಂಜೆ 4.00 ಗಂಟೆಯ ಸುಮಾರಿಗೆ ಗ್ರಾಮದ ಕೃಷ್ಣ ನದಿಯ ದಡದಿಂದ ಖಾಜಾಹುಸೇನ ತಂ: ಅಲಿಸಾಬ್ ವಯ: 23ವರ್ಷ, ಜಾ: ಮುಸ್ಲಿಂ, :  ಟ್ರಾಕ್ಟರ ಚಾಲಕ, ಸಾ: ಮಾಡಿಗೇರಿ, ತಾ: ಮಾನವಿ ಹಾ// LBS ನಗರ ರಾಯಚೂರು FvÀ£ÀÄ ತನ್ನ ಟ್ರಾಕ್ಟರನ ಟ್ರಾಲಿಯಲ್ಲಿ ಅಕ್ರಮವಾಗಿ 2 ಕ್ಯುಬಿಕ್ ಅಕ್ರಮ ಮರಳು ಅಂದಾಜು ಕಿಮ್ಮತ್ತು 1500/- ರೂ. ಬೆಲೆಯುಳ್ಳದ್ದನ್ನು ತನ್ನ ಟ್ರಾಕ್ಟರನ ಮಾಲಕರ ಸ್ವಂತ ಲಾಭಕ್ಕಾಗಿ ಹಾಗೂ ಮಾಲಕರ ಸೂಚನೆಯ ಮೇರೆಗೆ  ಕೃಷ್ಣ ನದಿಯ ದಡದಿಂದ ಅಕ್ರಮವಾಗಿ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳನ್ನು ಟ್ರಾಲಿಯಲ್ಲಿ ತುಂಬಿಕೊಂಡು ಸಾಗಣೆಕೆ ಮಾಡುತ್ತಿರುವುದಾಗಿ ತಿಳಿಸಿದ್ದು ಆ ಮೇರೆಗೆ ಮೇಲಿನ ಟ್ರಾಕ್ಟರ ಮತ್ತು ಅದರ ಟ್ರಾಲಿಯನ್ನು ಹಾಗೂ ಅದರಲ್ಲಿನ ಅಕ್ರಮ ಮರಳು ಸಮೇತವಾಗಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರಪಡಿಸಿ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀt ªÀiÁ»w:-
              ದಿನಾಂಕ 03-05-2016 ರಂದು ಸಂಜೆ 06-30 ಗಂಟೆ ಸುಮಾರಿಗೆ ಫಿರ್ಯಾದಿ ²æà C§ÆÝ¯ï ¸Á¨ï vÀAzÉ ¸À¥ÀÆð¢Ý£ï ªÀAiÀÄ 35 ªÀµÀð eÁ-ªÀÄĹèA G-UÁågÉÃeï ದಾರ ಪೊಲೀಸ್ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶವೇನೆಂದರೆ ಫಿರ್ಯಾಧಿದಾರನ ಖಾಸ ಅಕ್ಕನ ಗಂಡನಾದ ಹುಸೇನ್ ಸಾಬ್ ಈತನು ಮನೆಯಿಂದ ಮಧ್ಯಾಹ್ 02-00 ಗಂಟೆಯ ಸುಮಾರಿಗೆ ಬಾಜಾರಕ್ಕೆ ಅಂತಾ ಕೆ..ಬಿ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ತಿಂಥೀಣಿ ಬ್ರೀಡ್ಜ್ ಕಡೆಯಿಂದ ಟಾಟಾ .ಸಿ ನಂ ಕೆಎ-37 -5663 ನೇದ್ದರ ಚಾಲಕ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ನಮ್ಮ ಮಾವನಿಗೆ ಬಲ ಬುಜದ ಹಿಂದೆ ಬೆನ್ನಿಗೆ ರಕ್ತಗಾಯ ಮತ್ತು ಎಡಕಾಲಿಗೆ ಬಾರಿ ಒಳಪೆಟ್ಟು ಮಾಡಿ ಅಪಘಾತ ಪಡಿಸಿದ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿತ್ತಾನೆ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಆರೋಪಿತ ವಿರುದ್ದ  eÁ®ºÀ½î ¥Éưøï oÁuÉ C.¸ÀA.61/2016PÀ®A.279,337,338 L.¦.¹ ªÀÄvÀÄÛ 187 L.JA.« PÁAiÉÄÝ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
             ಫಿರ್ಯಾಧಿ ²ªÀZÀAzÀæ£ï vÀAzÉ ²æäªÁ¸À£ï ªÀAiÀiÁ 33 ªÀµÀð, G: ºÀ.a.UÀ £ËPÀgÀ, ¸Á: J 2/3 UÁA¢üªÉÄÊzÁ£À ºÀnÖPÁåA¥ï FvÀ£ÀÄ  ದಿನಾಂಕ: 02.05.2016 ರಂದು ರಾತ್ರಿ11.00 ಗಂಟೆ ಸುಮಾರಿಗೆ ಹಟ್ಟಿ-ಮೇದಿನಾಪೂರ ರಸ್ತೆಯಲ್ಲಿ ಹಟ್ಟಿಕ್ಯಾಂಪಿನ ಕೆ..ಬಿ ಹತ್ತಿರ  UË¸ï ¥ÁµÁ vÀAzÉ ºÀĸÉãÀ¨ÁµÁ ªÀAiÀiÁ 23 ªÀµÀð, eÁ: ªÀÄĹèA, G: PÁgÀÄ ZÁ®PÀ, ¸Á: ºÀ¼ÉÃ¥ÀAZÁAiÀÄvÀ ºÀwÛgÀ ºÀnÖUÁæªÀÄ  FvÀ£ÀÄ ತನ್ನ ಹೀರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ ಕೆ.36/.ಜಿ- 3176 ನೇದ್ದರಲ್ಲಿ ಹೊರಟಿದ್ದಾಗ ಎದರುಗಡೆಯಿಂದ ಬಂದ ಇಂಡಿಕಾ ಕಾರ್ ನಂ ಕೆ.-28/ಎಮ್-9209 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾಧಿಯ ಎಡಗಣ್ಣಿಗೆ ಮತ್ತು ಎಡಹಣೆಗೆ ರಕ್ತಗಾಯ, ಬಲಮೊಣಕಾಲಿಗೆ ರಕ್ತಗಾಯವಾಗಿದ್ದು, ನಂತರ .ಚಿ. ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಅಲ್ಲಿಂದ ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಹೊಗಿ ವಾಪಸ್ ಬಂದು ,ಚಿ, ಕಂಪನಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದು, ಬಗ್ಗೆ ತಡವಾಗಿ ಮನೆಯ ಹಿರಿಯರಲ್ಲಿ ವಿಚಾರಿಸಿ ಹೇಳಿಕೆ ಫಿರ್ಯಾಧಿ ನೀಡಿದ್ದು ಸದರಿ ಕಾರ್ ಚಾಲಕನ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  PÉÆlÖ zÀÆj£À ªÉÄðAzÀ   ºÀnÖ ¥Éưøï oÁuÉ. UÀÄ£Éß £ÀA: 58/2016 PÀ®A. 279, 337 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
     ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :04.05.2016 gÀAzÀÄ 07 ¥ÀææPÀgÀtUÀ¼À£ÀÄß ¥ÀvÉÛ ªÀiÁr 800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.