Thought for the day

One of the toughest things in life is to make things simple:

5 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ  ¥ÀæPÀgÀtzÀ ªÀiÁ»w:-
           ಫಿರ್ಯಾದಿ DzÀªÀÄä @ UÁAiÀÄwæ UÀAqÀ VjñÀgÉrØ DzÉÆä ªÀAiÀiÁ: 25 ªÀµÀð eÁ: G¥ÁàgÀ G: ªÀÄ£ÉUÉ®¸À ¸Á: PÀȵÀÚzÉêÀgÁAiÀÄ PÁ¯ÉÆä gÁAiÀÄZÀÆgÀÄ ºÁ.ªÀ. UÀÄqÀzÀ£Á¼À FPÉAiÀÄÄ  ಆರೋಪಿ ನಂ 1 VjñÀgÉrØ vÀAzÉ CªÀÄgÉñÀ DzÉÆä ªÀAiÀiÁ: 36 ªÀµÀð ಈತನ  ಹೆಂಡಿತಿಯಿದ್ದು  ಮದುವೆ ಕಾಲಕ್ಕೆ ಆರೋಪಿತನಿಗೆ   ವರದಕ್ಷಣೆ ಕೊಟ್ಟು 2013 ನೇ ಸಾಲಿನಲ್ಲಿ ಸಂಪ್ರಾದಾಯಕವಾಗಿ ಮದುವೆ ಮಾಡಿದ್ದು ನಂತರ ಆರೋಪಿತರು ಫಿರ್ಯಾದಿದಾರಳಿಗೆ ನೀನು ಅವರಿವರನ್ನು ನೋಡುತ್ತೀಯಾ ನಾನು ಬೇರೆ ಮನೆತನದ ಹುಡಗಿಯನ್ನು ಮದುವೆ ಮಾಡಿಕೊಂಡಿದ್ದರೆ ಸಾಕಷ್ಟು ವರದಕ್ಷಣೆ  ಕೊಡುತ್ತಿದ್ದರು. ನಮ್ಮ ಮನೆತನಕ್ಕೆ ತಕ್ಕಂತ ಮನೆತನದ ಹುಡುಗಿ ಅಲ್ಲ ನಿನ್ನ ತವರು ಮನೆಯಿಂದ ನ್ನೂ 2   ಲಕ್ಷ ರೂಪಾಯಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಿಂದ ಗ್ಗೆ 5-6 ತಿಂಗಳಿಂದೆ ನನ್ನ ತವರು ಮನೆಗೆ ಬಂದು ಇದ್ದಾಗ ದಿನಾಂಕ 06/12/2015 ರಂದು ಬೆಳಿಗ್ಗೆ 10-30 ಗಂಟೆ ಸುಮಾರು ನಮೂದಿತ ಆರೋಪಿತರೆಲ್ಲಾರೂ ಗುಂಪು ಕಟ್ಟಿಕೊಂಡು ಬಂದು  ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ,ಆರೋಪಿ ನಂ 1 ಈತನು ಕಾಲಿನಿಂದ ಒದ್ದಿದ್ದು ಆರೋಪಿ ನಂ 3 ಇವನು ಬಿಡಸಲು ಬಂದ ಫಿರ್ಯಾದಿದಾರಳ ಅಕ್ಕಳ ಸೀರೆ ಹಿಡಿದು ಎಳೇದಾಡಿ ಅಪಮಾನಗೊಳಿಸಿ ನಂತರ ಎಲ್ಲಾರೂ ಕೈಗಳಿಂದ  ಮೈಕೆಗೆ ಹೊಡೆದು ಜೀವದ ಬೆದರಿಕೆ ಹಾಕಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಇದ್ದ ಲಿಖತ ಪಿರ್ಯಾದಿ ಸಾರಾಂಶದ ಮೇಲಿಂದ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 03/16 PÀ®A, 143,147,498(J),504,323,354,506,¸À»vÀ 149 L.¦.¹ ªÀÄvÀÄÛ PÀ®A 3 & 4 r¦ DPïÖ-1961ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
zÉÆA©ü ¥ÀæPÀgÀtzÀ ªÀiÁ»w:-
              ¢£ÁAPÀ: 04/01/2016 gÀAzÀÄ ¸ÁAiÀÄAPÁ® 6-00 UÀAmÉUÉ ¦ügÁå¢ ²æà ZÀ£ÀߥÀà vÀAzÉ: PÉÆãÀ¥Àà gÁoÉÆÃqï, 48ªÀµÀð, eÁw:®ªÀiÁt G: MPÀÌ®ÄvÀ£À, ¸Á: UÀt¥Àw vÁAqÁ ( PÁå¢UÉÎÃgÀ ). ºÁUÀÆ ¦ügÁå¢ ¸ÀA§A¢üPÀgÀÄ vÀªÀÄä ªÀÄ£ÉAiÀÄ ªÀÄÄAzÉ EzÁÝUÀ 1).UÀA©üÃgÀ vÀAzÉ: ®ZÀĪÀÄtÚ gÁoÉÆÃqï. 2).ªÀÄ°èPÁdÄð£À vÀAzÉ: ®ZÀĪÀÄtÚ,3).Q¸À£ï vÀAzÉ: ®ZÀĪÀÄtÚ,4).®ZÀĪÀÄtÚ vÀAzÉ: ºÉêÀÄ®¥Àà. 5).¥ÁªÀðw UÀAqÀ: Q¸À£ï. 6).gÁt UÀAqÀ: ªÀÄ°èPÁdÄð£À, 7).C¤ß¨sÁ¬Ä UÀAqÀ: ®ZÀĪÀÄtÚ,8).UÀuÉñÀ vÀAzÉ: ®ZÀĪÀtÚ J®ègÀÆ eÁw: ®ªÀiÁtÂ, ¸Á: UÀt¥Àw vÁAqÁ. EªÀgÀÄUÀ¼ÀÄ UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ §AzÀÄ ¨ÉÆÃgï zÀÄgÀ¹Ü PÀÄjvÀÄ PÀgÉÃAmï PÀrvÀªÀiÁrzÀÝgÀ «µÀAiÀÄzÀ°è ¦ügÁå¢ ºÁUÀÆ EvÀgÀgÉÆA¢UÉ dUÀ¼À vÉUÉzÀÄ, K£À¯Éà ¸ÀÆ¼É ªÀÄUÀ£É ¤ªÀÄä ¨ÉÆÃgï zÀÄgÀ¹Ü PÀÄjvÀÄ, PÀgÉAmï PÀA§¢AzÀ «zÀÄåvï ¸ÀA¥ÀPÀð ªÀiÁrzÀÝAiÉÄãÀ¯É CAvÁ CªÁZÀå ±À§ÝUÀ½AzÀ ¨ÉÊzÀÄ, ¦ügÁå¢UÉ PÀ°è¤AzÀ vÀ¯ÉUÉ ºÁUÀÄ EvÀgÉ PÀqÉUÉ ºÉÆÃqÉzÀÄ PÉʬÄAzÀ ªÉÄÊ PÉÊUÉ ºÉÆqɧqÉ ªÀiÁr gÀPÀÛUÁAiÀÄUÉƽ¹zÀÄÝ, C®èzÉ dUÀ¼À ©r¸À®Ä §AzÀ ¦ügÁå¢AiÀÄ ºÉAqÀwUÉ ªÀÄvÀÄÛ ªÀÄUÀ¤UÉ PÉʬÄAzÀ ºÉÆqɧqÉ ªÀiÁrzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 05/2016.  PÀ®A. 143,147,148,323,324,504 ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ  : 4/1/2016 ರಂದು 14-45ಗಂಟೆಗೆ ಫಿರ್ಯಾಧಿ ಯಲ್ಲಮ್ಮ ತಂದೆ ನರಸಪ್ಪ, 25ವರ್ಷ, [ಅಂಗವಿಕಲ] , ಜಾ:ಮಾದಿಗ[ಎಸ್‌‌ಸಿ], : ಬಿಸಿ ಊಟದ  ಮೇಲ್ವಿಚಾರಕಿ .ಹಿ.ಪ್ರಾ. ಶಾಲೆ ಇಂದಿರಾ ನಗರ, ಸಾ:ಬಾಗಲವಾಡ, ತಾ:ಮಾನವಿ  FPÉAiÀÄÄ ಠಾಣೆಗೆ ಹಾಜರಾಗಿ ತನ್ನ ಲಿಖಿತ ಫಿರ್ಯಾಧಿಯನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ದಿನಾಂಕ:4/1/2016ರಂದು ಬೆಳಿಗ್ಗೆ 06-30ಗಂಟೆಯಿಂದ 06-45 ಗಂಟೆಯ ಅವಧಿಯಲ್ಲಿ ಬಾಗಲವಾಡ ಗ್ರಾಮದ ತಮ್ಮ ಮನೆಯಲ್ಲಿದ್ದಾಗ 1] ಪಕೀರಪ್ಪ ತಂದೆ ಯಂಕಪ್ಪ ºÁUÀÆ EvÀgÉ 26 d£ÀgÀÄ ಒಂದುಗೂಡಿ ಅಕ್ರಮಕೂಟ ರಚಿಸಿಕೊಂಡು ಕೈಗಳಲ್ಲಿ ಕೊಡ್ಲಿ, ಕುಡುಗೋಲು, ಬಡಿಗೆ, ರಾಡು, ಕಾರದ ಪುಡಿಯನ್ನು ಹಿಡಿದುಕೊಂಡು ಬಂದು ಫಿರ್ಯಾಧಿದಾರಳ ಮನೆಯ ಮುಂದೆ ನಿಂತು ಎಲೇ ಮಾದಿಗ ಸೂಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಫಿರ್ಯಾಧಿದಾರಳನ್ನು ಮನೆಯಿಂದ ಹೊರಗೆ ಕರೆದು ಆಕೆಯೊಂದಿಗೆ ಜಗಳ ತೆಗೆದು, ಕೂದಲು ಹಿಡಿದು ಎಳೆದಾಡಿ, ಆಕೆಯ ಮೈಮೇಲೆದ್ದ ವೇಲನ್ನು ಎಳೆದು ಮೇಲೆ ಬಿಳಲು ಯತ್ನಿಸಿದ್ದಲ್ಲದೇ ಆಕೆಗೆ ಎಲ್ಲರೂ ಸೇರಿಕೊಂಡು ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿಯವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ :05/2016, ಕಲಂ:143,147,148,323,354,354[],504,506 ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
         ದಿನಾಂಕ  : 4/1/2016 ರಂದು ಬಾಗಲವಾಡ ಗ್ರಾಮದಲ್ಲಿದ್ದಾಗ ಮಾನವಿ ಪೊಲೀಸ್‌‌ ಠಾಣೆಯಿಂದ ಫೋನ್‌‌ ಮೂಲಕ ಎಂಎಲ್‌‌ಸಿ ವಸೂಲಾಗಿದ್ದರ ಮೇರೆಗೆ ಮಾನವಿ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು/ ಫಿರ್ಯಾಧಿದಾರ ಪಕೀರಪ್ಪ ತಂದೆ ದೊಡ್ಡಯಂಕಪ್ಪ, ಸಾ:ಬಾಗಲವಾಡ ಈತನ ಹೇಳಿಕೆಯನ್ನು ಪಡೆದುಕೊಂಡು ವಾಪಾಸು 13-30ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಫಿರ್ಯಾದು ಸಾರಾಂಶವೇನಂದರೆ,    1] ಯಲ್ಲಪ್ಪ ತಂದೆ ನರಸಪ್ಪ ºÁUÀÆ 22 d£ÀgÀÄ PÀÆr ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿಯ ಮನೆಯ ಮುಂದೆ ಹೋಗಿ ಮೊನ್ನೆ ನೀನು ನಮ್ಮ ತಮ್ಮನಿಗೆ ಬಟ್ಟೆ ಬಿಚ್ಚಿಹೊಡೆದಿದ್ದು ಇವತ್ತು ನಾವು ನಿನಗೆ ಬಟ್ಟೆ ಬಿಚ್ಚಿ ಹೊಡೆದು ಕೊಲೆ ಮಾಡುತ್ತೇವೆ ಅಂತಾ ಅಂದು ಫಿರ್ಯಾದಿಯೊಂದಿಗೆ ಎಲ್ಲರೂ ತಮ್ಮ ತಮ್ಮ ಕೈಗಳಲ್ಲಿ ರಾಡು, ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದು ಜಗಳ ತೆಗೆದು ಆತನನ್ನು ಹಿಡಿದು ಎಳೆದುಕೊಂಡು ಹೋಗಿ ತಲೆಗೆ,ಪಕ್ಕೆಗೆ & ಮುಖಕ್ಕೆ & ಭುಜ ಹಾಗೂ ಕೈಕಾಲುಗಳಿಗೆ ಬಟ್ಟೆಬಿಚ್ಚಿ ಹೊಡೆದು ರಕ್ತಗಾಯ & ಒಳಪೆಟ್ಟು ಮಾಡಿದ್ದು ಅಲ್ಲದೇ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ ಅಂತಾ ಅಂದು ಮಾರಣಾಂತಿಕ ಹಲ್ಲೆ ಮಾಡಿದ್ದು ಇರುತ್ತದೆ. ಸದರಿಯವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ :04/2016 , ಕಲಂ:143,147,148,323,324,307,504,506 ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                  ದಿನಾಂಕ.04-01-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ದಿನಾಂಕ.04-01-2016 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ²æà UÀzÉÝ¥ïà vÀAzÉ ºÀtªÀÄ¥Àà, 37 ªÀµÀð, eÁ-PÀÄgÀħgÀÄ,  G-ZÁ®PÀ PÀA ¤ªÁðºÀPÀ zÉêÀzÀÄUÀð r¥ÉÆà zÉêÀzÀÄUÀð FvÀನು ಕೆ.ಎಸ್.ಆರ್.ಸಿ ಬಸ್ ನಂ.ಕೆ36 ಎಫ್ 746 ನೇದ್ದನ್ನು ದೇವದುರ್ಗದಿಂದ ತಿಂಥಣಿ ಬ್ರೀಡ್ಜ ತೆಗದುಕೊಂಡು ಹೋಗಿದ್ದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ತಿಂಥಣಿ ಬ್ರೀಡ್ಜನಲ್ಲಿ ಬಸ್ಸನ್ನು ಟರ್ನ್ ಮಾಡಬೇಕಾಗಿದ್ದರಿಂದ ಮುಂದೆ ನಿಂತಿದ್ದ ಆರೋಪಿತರಿಗೆ ತಮ್ಮ ವಾಹನ ಪಕ್ಕಕ್ಕೆ ತೆಗೆಯಲು ಹೇಳಿದಾಗ ಆರೋಪಿತರು ಏಕಾ-ಏಕಿ ಬಂದು ಅವಾಚ್ಯವಾಗಿ ಬೈದು, ಅಂಗಿ ಹಿಡಿದು ಎಳೆದಾಡಿ, ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. ಗುನ್ನೆ ನಂ.05/2016 ಕಲಂ.143,147,323,324,353,355,504,506 ರೆ/ವಿ 149 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

                            
UÁAiÀÄzÀ ¥ÀæPÀgÀtzÀ ªÀiÁ»w:-

   ¢£ÁAPÀ: 04/01/2016 gÀAzÀÄ ¸ÁAiÀÄAPÁ® 6-30 UÀAmÉ ¸ÀĪÀiÁjUÉ ¦ügÁå¢ QæµÀÖ¥Àà vÀAzÉ: ®ZÀĪÀÄ¥Àà, 25ªÀµÀð, eÁw: ®ªÀiÁtÂ, G: MPÀÌ®ÄvÀ£À,   ¸Á: UÀt¥Àw vÁAqÁ ( PÁå¢UÉÎÃgÀ ) FvÀ£À ªÀÄ£ÉAiÀÄ ªÀÄÄAzÉ 1).ZÀ£ÀߥÀà vÀAzÉ: ¥ÀÆ£À¥Àà gÁoÉÆÃqï, 2)²ªÀªÀÄä UÀAqÀ: ZÀ£ÀߥÀà, 3)¸ÀAvÉÆõÀ vÀAzÉ: GªÉÄñÀ, 4) ¥ÁªÀðw UÀAqÀ: GªÉÄñÀ, J®ègÀÆ eÁw; ®ªÀiÁtÂ, ¸Á: UÀt¥Àw vÁAqÁ ( PÁå¢UÉÎÃgÀ ) EªÀgÀÄUÀ¼ÀÄ PÀÆrPÉÆAqÀÄ §AzÀÄ PÀgÉÃAmï£À n¹AiÀÄ£ÀÄß ¦ügÁå¢zÁgÀ£ÀÄ j¥ÉÃj ªÀiÁr¹zÀÄÝ D PÀA§PÉÌ DgÉÆævÀ£ÁzÀ ZÀ£ÀߥÀà£ÀÄ ªÉÊAiÀÄgï£ÀÄß ºÁQPÉÆArzÀÝgÀ «µÀAiÀÄzÀ°è DgÉÆævÀgÀÄ ¦ügÁå¢AiÉÆA¢UÉ dUÀ¼À vÉUÉzÀÄ, ¦ügÁå¢UÉ PÉʬÄAzÀ ªÀÄvÀÄÛ PÀ°è¤AzÀ vÀ¯ÉUÉ ºÉÆqÉzÀÄ gÀPÀÛUÁAiÀÄ ¥Àr¹ F ¸ÀÆ¼É ªÀÄUÀ£ÀzÀÄ eÁ¹Û DVzÉ CAvÁ ¨ÉÊAiÀiÁÝr ¤Ã£ÀÄ F ¸À® G½zÀÄPÉÆAr¢Ý E£ÉÆßAzÀÄ ¸À® ¤£ÀߣÀÄß G½¸ÀĪÀÅ¢®èªÉAzÀÄ CAzÁr fêÀzÀ ¨ÉzÀjPÉAiÀÄ£ÀÄß ºÁQ PÉʬÄAzÀ UÀÄ¢ÝzÀÄÝ EgÀÄvÀÛzÉ CAvÁ ºÉýPÉ ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 06/2016.  PÀ®A. PÀ®A.323, 324, 504, 506 ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
                  ದಿನಾಂಕ: 05-01-2016 ರಂದು ಬೆಳಗಿನ 1-30 ಗಂಟೆಗೆ ಪಿ.ಎಸ್.  vÀÄgÀÄ«ºÁ¼À oÁuÉ ಸಿಬ್ಬಂದಿಯವರಾದ ಹಾಗೂ ಇಬ್ಬರು ಪಂಚರೊಂದಿಗೆ ರವರೊಂದಿಗೆ ಹಂಪನಾಳ ಹಳ್ಳದಿಂದ  ಒಂದು ಟ್ರಾಕ್ಟರ್ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ ನಂಜಲದಿನ್ನಿ ಕಡೆಗೆ  ಹೋಗುತ್ತಿದ್ದಾಗ ದಾಳಿ ಮಾಡಿ ಟ್ರಾಕ್ಟರ್ ನಿಲ್ಲಿಸಿದ್ದು ಟ್ರ್ಯಾಕ್ಟರ್ ಚಾಲಕನು ಸ್ಥಳದಲ್ಲಿಯೇ ಟ್ರಾಕ್ಟರ್ ನ್ನು ನಿಲ್ಲಿಸಿ ಓಡಿ ಹೋಗಿದ್ದುನಂತರ ಟ್ರಾಕ್ಟರ್ ನ್ನು ಪರಿಶೀಲಿಸಲಾಗಿ  ಮಹಿಂದ್ರಾ-575 ಇದ್ದು ಇದರ ನಂಬರ ಇರುವುದಿಲ್ಲಾ, ಇದರ ಇಂಜಿನ್ ನಂ. ZKZC00455 ಇದ್ದು, ಇದರ ಟ್ರ್ಯಾಲಿ ನಂಬರ ಇರುವದಿಲ್ಲಾ. ಇದರ ಚಾಲಕನು ತಮ್ಮ ಟ್ರಾಕ್ಟರ್ ಮಾಲಿಕನ ಮಾತು ಕೇಳಿ ಟ್ರಾಕ್ಟರ್  ಟ್ರ್ಯಾಲಿಯಲ್ಲಿ ನೈಸರ್ಗಿಕ ಸಂಪತ್ತಾದ ಸರ್ಕಾರದ ಮರಳನ್ನು ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ ಟ್ರಾಕ್ಟರ್ ನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಪಂಚನಾಮೆ ವರದಿ ಹಾಗೂ 1 ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಯೊಂದಿಗೆ ಒಪ್ಪಿಸಿದ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ. 002/2016 ಕಲಂ. RULE 44 OF KARANATAKA MINOR MINERAL CONCESSION RULE's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.      

                ಸಿಂಗಾಪೂರು ಗ್ರಾಮದ ಸೀಮಾದಲ್ಲಿ ಫಿರ್ಯಾದಿ ಶ್ರೀ ವೆಂಕಟರಾಮ ರೆಡ್ಡಿ ತಂದೆ ಸಂಜೀವ ರೆಡ್ಡಿ, ವಯಾ 55 ವರ್ಷ, ಜಾ: ರೆಡ್ಡಿ, ಉ: ಒಕ್ಕಲುತನ, ಸಾ:ಮುಕ್ಕುಂದ ತಾ:ಸಿಂಧನೂರು ಮೊನಂ. 9449629744FvÀ£ÀÄ  ಸರ್ವೇ ನಂ. 138 ರಲ್ಲಿ ವಿಸ್ತೀರ್ಣ 6.06 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಕೆರೆಯ ದಂಡೆಯ ಮೇಲೆ 10 ಹೆಚ್.ಪಿ ಯ ಲೂಬಿ ಕಂಪನಿಯ ಒಂದು ಮೋಟಾರು, ಟೆಕ್ಸ್ ಮೋ ಕಂಪನಿಯ 10 ಹೆಚ್.ಪಿ ಇನ್ನೊಂದು ಮೋಟಾರು ಹಾಗೂ 12.5 ಹೆಚ್.ಪಿ ಯ ಲೂಬಿ ಕಂಪನಿಯ 2 ಮೋಟಾರುಗಳು, ಹೀಗೆ 4 ಕರೆಂಟಿನ ಪಂಪ್ ಸೆಟ್ ಮೋಟಾರುಗಳನ್ನು ಅಳವಡಿಸಿಕೊಂಡು ಇವುಗಳಿಂದ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದರು. ದಿನಾಂಕ 29-12-2015 ರಂದು ರಾತ್ರಿ 9 ಗಂಟೆಯಿಂದ ರಾತ್ರಿ 11.30 ಗಂಟೆಯ ಅವಧಿಯಲ್ಲಿ ಆರೋಪಿತರಾದ ರಾಮರೆಡ್ಡಿ ತಂದೆ ಕೃಷ್ಣರೆಡ್ಡಿ ಸಾ:ಶಿರುಗುಪ್ಪ ಇವರು ತನ್ನ ಸಂಗಡಿಗರೊಂದಿಗೆ ಸೇರಿ ಜೀಪುಗಳಲ್ಲಿ ಬಂದು ಅಂ.ಕಿ ರೂ. 49,000 ರೂ. ಬೆಲೆಬಾಳುವ 4 ಪಂಪ್ ಸೆಟ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 6/2016 ಕಲಂ 379 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨ÉAQ C¥ÀWÁvÀ ¥ÀæPÀgÀtzÀ ªÀiÁ»w:- ::
                 ¢£ÁAPÀ: 04-01-2016gÀAzÀÄ08-00 UÀAmÉUÉ ªÉÄîÌAqÀ ¸ÀܼÀzÀ°è DPÀ¹äÃPÀ ±Ámï ¸ÉPÉÆåÃlð  ¨ÉAQ C¥ÀWÁvÀzÀ°è PÀbÉÃjAiÀÄ ºÀ¼ÉAiÀÄ zÁ¸ÁÛ£ÀUÀ¼ÀÄ ªÀÄvÀÄÛ ºÀ¼ÉAiÀÄ gÀføÀÖ gï UÀ¼ÀÄ ªÀÄvÀÄÛ QæÃqÁ ¸ÁªÀiÁVæUÀ¼ÀÄ ¸ÀÄlÄÖ ºÉÆÃUÀÄzÀÄÝ CAzÁdÄ QªÀÄävÀÄÛ-AiÀiÁªÀÅzÉ fêÀ ºÁ¤UÀ¼ÀÄ DVgÀĪÀ¢¯Áè CAvÁ ªÀÄÄAvÁV ²æà PÉ, £ÁUÀgÀd vÀAzÉ f. Qæõït¥Àà ªÀAiÀiÁ-50 ªÀµÀð eÁw £ÁAiÀÄÌ G- ¸ÀºÁAiÀÄPÀ ¤zÉÃð±ÀPÀgÀÄ AiÀÄĪÀ d£À ¸ÉêÀ ºÁUÀÆ QæÃÃqÁ E¯ÁSÉ gÁAiÀÄZÀÆgÀÄ  gÀªÀgÀÄ ¤ÃrzÀ zÀÆj£À DzÁgÀzÀ À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ DPÀ¹äÃPÀ ¨ÉAQ C¥ÀWÁvÀ ¸ÀA: 01/2016 gÀ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆAqÉ£ÀÄ 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:05.01.2016 gÀAzÀÄ  40 ¥ÀææPÀgÀtUÀ¼À£ÀÄß ¥ÀvÉÛ ªÀiÁr 5700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.