Thought for the day

One of the toughest things in life is to make things simple:

6 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ ²æÃzÉë UÀAqÀ ¸ÀĨÁµÀ 25 ªÀµÀð, ºÀqÀ¥ÀzÀ,PÀÆ°PÉ®¸À ¸Á:¸ÀAvÉPÀ®ÆègÀÄ ಇಕೆಯು ಈಗ್ಗೆ 03 ವರ್ಷಗಳಿಂದ ಗಂಡನಿಂದ ದೂರವಾಗಿ ಸಂತೆಕಲ್ಲೂರಿನ ತನ್ನ ತವರು ಮನೆಯಲ್ಲಿದ್ದು, ಗಂಡನ ಬಗ್ಗೆ ಚಿಂತೆ ಮಾಡಿ ಮನಸ್ಸಿಗೆ ಹಚ್ಚಿಕೊಂಡು ಅದೇ ಬೇಜಾರಿನಿಂದ ದಿನಾಂಕ 03-03-2017 ರಂದು ಸಂಜೆ ಸುಮಾರು 6.00 ಗಂಟೆಗೆ ಹೇನಿನ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಅಸ್ವಸ್ಥಗೊಂಡಾಗ ಚಿಕಿತ್ಸೆ ಕುರಿತು ಲಿಂಗಸೂಗುರು ಸರಕಾರಿ ಆಸ್ಪತ್ರಗೆ ತಂದಾಗ ಚಿಕಿತ್ಸೆ ಕಾಲಕ್ಕೆ ದಿನಾಂಕ 03-03-2017 ರ ರಾತ್ರಿ 9.35 ಗಂಟೆ ಮೃತಪಟ್ಟಿದ್ದು ಈಕೆಯ ಸಾವಿನಲ್ಲಿ ಯಾರ ಮೇಲೂ ಯಾವುದೇ ದೂರು ಇರುವದಿಲ್ಲಾ ಹಾಗೂ ಈ ಬಗ್ಗೆ ಯಾವುದೇ ಸಂಶಯವಿರುದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ªÀiË£ÉñÀ vÀAzÉ £ÁUÀ¥Àà 28 ªÀµÀð, ºÀqÀ¥ÀzÀ,PÀÄ®PÀ¸ÀħÄ, ¸Á: ¸ÀAvÉPÀ®ÆègÀÄ gÀªÀgÀÄ PÉÆlÖ  ದೂರಿನ ಮೇ°AzÀ  ªÀÄ¹Ì ಯು.ಡಿ.ಆರ್. £ÀA: 03/2017  PÀ®A. 174 ¹.Dgï.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 4-3-2017 ರಂದು ರಾತ್ರಿ 7-30 ಗಂಟೆಗೆ ಫಿರ್ಯಾದಿ ಶ್ರೀ ದೇವಪುತ್ರ ತಂದೆ ಯಲ್ಲಪ್ಪ ವಯಾ 36 ವರ್ಷ ಜಾತಿ ಹಿಂದೂ ಮಾದಿಗ : ಒಕ್ಕಲುತನ ಸಾ: ಗವಿಗಟ್ ತಾ: ಮಾನವಿ ಈತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 22-2-2017 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ತಾನು ತಮ್ಮೂರ ವೀರೇಶ ಇವರ ಮೆಡಿಕಲ್ ಅಂಗಡಿಯ ಮುಂದೆ ನಿಂತುಕೊಂಡಿರುವಾಗ್ಗೆ ಆರೋಪಿತರಾದ ಮೌನೇಶ ಹಾಗು ಇತರೆ 7 ಜನರು ಕೂಡಿಕೊಂಡು ಅಕ್ರಮಕೂಟವನ್ನು ರಚಿಸಿಕೊಂಡು ಬಂದು ಹಿಂದಿನ ಚುನಾವಣೆ ದ್ವೇಷದಿಂದ ತನ್ನ ಸಂಗಡ ಜಗಳಾ ತೆಗೆದು ಅವಾಚ್ಚವಾಗಿ ಬೈದು  ಕಟ್ಟಿಗೆ, ಕಲ್ಲಿನಿಂದ, ಚಪ್ಪಲಿಯಿಂದ ಹೊಡೆದಿದ್ದು, ಆಗ ತನ್ನ ಅಣ್ಣ ತಮ್ಮಂದಿರು ಹಾಗೂ  ತಾಯಿ ಬಂದು ನನ್ನ ಮಗನಿಗೆ ಯಾಕೆ ಬಡೆದಿದ್ದೀರಿ ಅಂತಾ ವಿಚಾರಿಸಲು " ಮಕ್ಕಳೇ ತಾಲೂಕ ಪಂಚಾಯಿತಿ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಿದ್ದು ನೀವೇ, ನಿಮ್ಮನ್ನು ಇಲ್ಲಿಗೆ ಸುಮ್ಮನೆ ಬಿಡುವದಿಲ್ಲಾ, ನಾವು ಸುಮಾರು 10 ಲಕ್ಷ ಖರ್ಚು ಮಾಡಿ ಸೋತಿರುತ್ತೇವೆ ಅದಕ್ಕೆಲ್ಲಾ ನೀವೇ ಕಾರಣ ಅಂತಾ ಕೂಗಾಡಿ ತನ್ನ ತಾಯಿಯ ಕುಪ್ಪಸವನ್ನು ಹರಿದು ಹಾಕಿ ಅವಮಾನ ಮಾಡಿದ್ದಲ್ಲದೇ ಇಲ್ಲಿಗೆ ಸುಮ್ಮನಿದ್ದರೆ ಸರಿ, ಒಂದು ವೇಳೆ ನೀವು ನಮ್ಮ ಮೇಲೆ ಕೇಸು ಮಾಡಲು ಹೋದರೆ ಸೂಳೇ ಮಕ್ಕಳೇ ನಿಮ್ಮನ್ನು ಮಚ್ಚಿನಿಂದ ಹೊಡೆದು ಸಾಯಿಸಿಬಿಡುತ್ತೇವೆಂದು ಜೀವದ ಬೆದರಿಕೆಯನ್ನು ಹಾಕಿರುತ್ತಾರೆಂದು ಮುಂತಾಗಿ ಇದ್ದ ದೂರಿನ  ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 74/2017 ಕಲಂ 143 147 148 323 324 354 355 504 506  ಸಹಿತ 149  ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ L.¦.¹ ¥ÀæPÀgÀtzÀ ªÀiÁ»w:_
     ದಿನಾಂಕ:04-03-2017 ರಂದು ಸಂಜೆ 4-00 ಗಂಟೆ ಸುಮಾರಿಗೆ ಫಿರ್ಯಾದಿ ¤AUÀªÀÄä UÀAqÀ FgÀtÚ,30ªÀµÀð,eÁ:G¥ÁàgÀ, ªÀÄ£É PÉ®¸À, ¸Á:UÀ§ÆâgÀÄ FPÉAiÀÄÄ ತಮ್ಮ ಕಂಪೌಂಡದಲ್ಲಿ ಇದ್ದಾಗ ಆರೋಪಿ ಗಂಗಪ್ಪನು ಕಂಪೌಂಡ ಒಳಗಡೆ ನುಗ್ಗಿ ಫಿರ್ಯಾದಿ ದಾರಳಿಗೆ ಅವಾಚ್ಯವಾಗಿ ಬೈದು, ತಲೆಯ ಕೂದಲು ಹಿಡಿದು ಎಳೆದಾಡಿ, ಸೀರೆ ಸೆರಗು ಹಿಡಿದು ಎಳೆದಾಡಿ ಮೈಕೈ ಮುಟ್ಟಿ, ಚೆಪ್ಪಲಿಯಿಂದ ಹೊಡೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಫಿರ್ಯಾದಿ ಮಾವ ಬಿಡಿಸಲು ಬಂದಾಗ ಆತನನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು, ಕಂಪೌಂಡ್ ಗೋಡೆಗೆ ದಬ್ಬಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂ.21/2017 ಕಲಂ:323,354,355,448,,504,506 ಐ.ಪಿ.ಸಿ. ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


          ದಿನಾಂಕ:05-03-2017 ರಂದು ಬೆಳಿಗ್ಗೆ 05-40 ಗಂಟೆ ಸುಮಾರಿಗೆ  ಫಿರ್ಯಾದಿ UÀAUÀ¥Àà vÀAzÉ §¸Àtß ºÉÆ£ÀßSÉÃj,54ªÀµÀð,gÁAiÀÄZÀÆgÀÄ L©AiÀÄ°è  ªÉÄùÛç PÉ®¸À ¸Á-UÀ§ÆâgÀÄ FvÀನು  ತನ್ನ ಮನೆಯ ಮುಂದಿನ  ರೋಡಿನ ಮೇಲೆ ಹೋಗುತ್ತಿದ್ದಾಗ 1] FgÀtÚ vÀAzÉ vÁAiÀÄ¥Àà, 2] ªÉAPÀmÉñÀ vÀAzÉ vÁAiÀÄ¥Àà  E§âgÀÄ ¸Á- UÀ§ÆâgÀÄEªÀgÀÄUÀ¼ÀÄ  ಫಿರ್ಯಾದಿಯನ್ನು ತಡೆದು ನಿಲ್ಲಿಸಿ  ಅವಾಚ್ಯವಾಗಿ ಬೈದು  ಕೈಯಿಂದ ಎಡ ಕಪಾಳಕ್ಕೆ ಹೊಡೆದು,  ಕಾಲಿನಿಂದ  ಎಡ ತೊಡೆಗೆ ಒದ್ದು , ಇನ್ನೊಮ್ಮೆ ನಮ್ಮ ತಂಟೆಗೆ  ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ. ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣೆ ಗುನ್ನೆ ನಂ.22/2017 ಕಲಂ:341,323,504,506 ರೆ/ವಿ 34 .ಪಿ.ಸಿ. ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :05.03.2017 gÀAzÀÄ 222 ¥ÀææPÀgÀtUÀ¼À£ÀÄß ¥ÀvÉÛ ªÀiÁr 35200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.