Thought for the day

One of the toughest things in life is to make things simple:

26 May 2016

Reported Crimes


¥ÀwæPÁ ¥ÀæPÀluÉ
EvÀgÉ L.¦.¹ ¥ÀæPÀgÀtzÀ ªÀiÁ»w:-
            ದಿನಾಂಕ: 24-05-2016 ರಂದು ಮದ್ಯಾಹ್ನ 12.45 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿದ್ದು ಪಿ.ಸಿ 438 ರವರು ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 149/2016 ಪತ್ರ ಸಂ: 586/ಸಿ.ಆರ್.ಎಲ್/2015  ದಿನಾಂಕ: 19-05-2016 ನೇದ್ದನ್ನು ಪಡೆದುಕೊಂಡು ಬಂದು ಹಾಜರು ಪಡಿಸಿದ್ದು ಇರುತ್ತದೆ. ಸದರಿ ಫಿರ್ಯಾದಿ ಸಾರಾಂಶವೆನೇಂದರೆ, ಫಿರ್ಯಾದಿದಾರರಾದ ಕನಕಪ್ಪ ಗೌಡ ಸಾ|| ಹಟ್ಟಿ ಗ್ರಾಮ ಇವರ ಮಗಳಾದ ಶ್ರೀದೇವಿ ಇವಳು ಕೊಲೆಯಾದ ಬಗ್ಗೆ ಇವಳ ಗಂಡನಾದ ಗಂಗಪ್ಪ ಹಾಗೂ ಇತರರೆ 4 ಜನರ ವಿರುದ್ದ  ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಸದರಿ ಪ್ರಕರಣವು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಎಸ್.ಸಿ ನಂ: 73/2016 ರಲ್ಲಿ ವಿಚಾರಣೆಯಲ್ಲಿರುತ್ತದೆ. ದಿನಾಂಕ: 01-03-2016 ರಂದು ನ್ಯಾಯಾಲಯದಲ್ಲಿ ತಮ್ಮದು ಮತ್ತು ಸಾಕ್ಷಿದಾರ ಕೃಷ್ಟಪ್ಪ. ವೆಂಕೋಬಾ, ಇವರುಗಳ ಸಾಕ್ಷಿ ನಿಗದಿ ಪಡಿಸಿದ್ದು ತಾವೆಲ್ಲರೂ ಬೆಳಿಗ್ಗೆ 11.40 ಗಂಟೆಗೆ ನ್ಯಾಯಾಲಯದಲ್ಲಿ ಹಾಜರಾಗಿದ್ದು, ನ್ಯಾಯಾಲಯವು ದಿನಾಂಕ: 16-03-2016 ಕ್ಕೆ ಮುದ್ದತ್ತನ್ನು ನೀಡಿದ್ದು ಇರುತ್ತದೆ. ಆರೋಪಿ ಕ್ರ ಸಂ: 04 ಗಂಗಪ್ಪ ಈತನು ನ್ಯಾಯಾಂಗ ಬಂಧನದಲ್ಲಿದ್ದು, ಈತನು ಸಹ ನ್ಯಾಯಾಲಯದಲ್ಲಿ ಹಾಜರಾಗಿದ್ದು, ನ್ಯಾಯಾಲಯದ ಆವರಣದಲ್ಲಿ ಬೆಳಿಗ್ಗೆ 11.45 ಗಂಟೆಗೆ ಫಿರ್ಯಾದಿದಾರರು ಸಾಕ್ಷಿದಾರರೊಂದಿಗೆ ಇರುವಾಗ ಆರೋಪಿ ಗಂಗಪ್ಪ ಈತನು ಏಕಾಏಕೀಯಾಗಿ ತಮಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದಿದ್ದು, ಈ ಘಟನೆಯು ಆರೋಪಿತನ ಬೆಂಗಾವಲು ಪೊಲೀಸರು ಮತ್ತು ಸಾಕ್ಷಿದಾರರು ನೋಡಿ ಬಿಡಿಸಿಕೊಂಡಿದ್ದು ತಾನು ಹಟ್ಟಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡಿದ್ದು ತನ್ನ ಮೇಲೆ ಹಲ್ಲೆ ಮಾಡಿದ ಆರೋಪಿ ಗಂಗಪ್ಪ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ: 80/2016 ಕಲಂ: 341, 323, 355 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ. 
             ದಿನಾಂಕ:24-05-2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಆರೋಪಿ  2)ಸಣ್ಣ ತಿಮ್ಮಪ್ಪ ತಂದೆ ಯಂಕಪ್ಪ ಭಂಗಿ, 3)ಮಲ್ಲಪ್ಪ ತಂದೆ ಮಲ್ಲಪ್ಪ,  ರವರು ಕುಡಿದು ಫಿರ್ಯಾದಿದಾರರ ಮನೆ ಕಡೆಗೆ ಹೋಗಿದ್ದಕ್ಕೆ ಫಿರ್ಯಾದಿದಾರರು ಬುದ್ದಿ ಮಾತು ಹೇಳಿ ಇಷ್ಟೊತ್ತಿನಲ್ಲಿ ಈ ಕಡೆ ಯಾಕ ಬಂದೀರಿ ಅಂತಾ ಎರಡೇಟು ಹೊಡೆದು ಕಳಿಸಿದ್ದು, ನಂತರ ರಾತ್ರಿ 9-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ಆರೋಪಿ 01)ನರಸಪ್ಪ ತಂದೆ ಯಂಕಪ್ಪ ಭಂಗಿ 2)ಸಣ್ಣ ತಿಮ್ಮಪ್ಪ ತಂದೆ ಯಂಕಪ್ಪ ಭಂಗಿ, 3)ಮಲ್ಲಪ್ಪ ತಂದೆ ಮಲ್ಲಪ್ಪ, 4) ಯಂಕಪ್ಪ ಭಂಗಿ ಎಲ್ಲರೂ ಸಾ:ಸುಕಾಲಪೇಟೆ ಸಿಂಧನೂರು  ರವರು ಬಂದು ಬಾಗಿಲನ್ನು ಒದ್ದು ಫಿರ್ಯಾದಿದಾರರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರನೊಂದಿಗೆ ಜಗಳಕ್ಕೆ ಬಿದ್ದು ಸೂಳೆ ಮಗನೆ ನಮ್ಮ ಹುಡುಗರಿಗೆ ಹೊಡೆಂಗ ಆದಿಯೇನು ಅಂತಾ ಅವಾಚ್ಯವಾಗಿ ಬೈದು ಆರೋಪಿ 01 ನೇದ್ದವನು ಕಟ್ಟಿಗೆಯಿಂದ ಫಿರ್ಯಾದಿದಾರನ ತಲೆಗೆ ಮತ್ತು ಹಣೆ ಹೊಡೆದು ರಕ್ತಗಾಯಗೊಳಿಸಿದ್ದು, ಉಳಿದ ಆರೋಪಿತರು ಕೈಗಳಿಂದ ಫಿರ್ಯಾದಿದಾರನ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆಬಡೆ ಮಾಡಿದ್ದು, ಬಿಡಿಸಲು ಹೋದ ಫಿರ್ಯಾದಿದಾರನ ತಮ್ಮ ಅಂಬಣ್ಣನಿಗೆ ಆರೋಪಿ 02 ಕಟ್ಟಿಗೆಯಿಂದ ತಲೆಗೆ ಹೊಡೆದು ಗಾಯಪಡಿಸಿದ್ದಲ್ಲದೇ ಆರೋಪಿತರು ಫಿರ್ಯಾದಿದಾರನನ್ನು ನೋಡುತ್ತಾ ಮಗನೆ ನಿಂದು ಸೊಕ್ಕು ಹೆಚ್ಚಾಗ್ಯಾದ ಇನ್ನೊಂದು ಸಲ ಬಂದು ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ . ಗುನ್ನೆ ನಂ.92/2016, ಕಲಂ. 448, 504, 323, 324, 506 ಸಹಿತ 34 ಐಪಿಸಿ ರೀತ್ಯ  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
                ದಿನಾಂಕ: 23-05-2016 ರಂದು ರಾತ್ರಿ 11-00 ಗಂಟೆ ಸುಮಾರು ಫಿರ್ಯಾದಿ gÁd¥ÁµÁ vÀAzÉ ºÀĸÉãÀ¦üÃgÁ ªÀAiÀiÁ-28,  eÁw-ªÀÄĹèA, G- PÁ¬Ä ¥À¯Éè ªÁå¥ÁgÀ ¸Á- DeÁzÀ £ÀUÀgÀ °AUÀ¸ÀÄUÀÆgÀ  EªÀgÀÄ ತನ್ನ ಮಗನಿಗೆ ಆರೋಗ್ಯ ಸರಿ ಇರಲಾರದ ಕಾರಣ ಡಾಕ್ಟರ ಕಡದರಳ್ಳಿ ಆಸ್ಪತ್ರೆಗೆ ತನ್ನ ಹೆಂಡತಿ ಮಕ್ಕಳೊಂದಿಗೆ ಆಜಾದ ನಗರದಲ್ಲಿರುವ ತಮ್ಮ ಮನೆಯ ಬೀಗ್ ಹಾಕಿಕೊಂಡು ಹೋಗಿ ಅಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡಿಸಿದ್ದು ನಂತರ ಫಿರ್ಯಾದಿದಾರರು ದಿನಾಂಕ 24/05/2016 ರಂದು ಮುಂಜಾನೆ 5-00 ಗಂಟೆಗೆ ಮನೆಗೆ ಬಂದು ನೋಡಿದಾಗ ಒಟ್ಟು 1,42,400 ರೂ ಬೆಲೆ ಬಾಳುವ ಬಂಗಾರ ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ಫಿರ್ಯಾದಿದಾರನ ಮನೆಯ ಬಾಗಿಲದ ಪತ್ತ ಮುರಿದು ಒಳಗೆ ಪ್ರವೇಶ ಮಾಡಿ ಬೇಡ್ ರೂಡನಲ್ಲಿದ್ದ ಅಲಿಮಾರಿ ಮುರಿದು ಅದರಲ್ಲಿಟ್ಟದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ  UÀÄ£Éß £ÀA; 132/16 PÀ®A. 457,380 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
               ದಿನಾಂಕ:24.05.2016 ರಮದು ಮಧ್ಯಾಹ್ನ 12.00 ಗಂಟೆಗೆ ಫಿರ್ಯಾದಿ ಚಂದನ ಠಾಣೆಗೆ Aದು ಕನ್ನಡದಲ್ಲಿ ಬರೆದ ದೂರು ನೀಡಿದ್ದು ಅದರಲ್ಲಿ 2006 ರಲ್ಲಿ ವೆಂಕಟೇಶ ಎಂಬುವವನೊಂದಿಗೆ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಬಂಗಾರ ಬಟ್ಟೆ, ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ ವೆಂಕಟೇಶನು ಅವರ ತಾಯಿ ಮತ್ತು ಅಕ್ಕನವರ ಪ್ರಚೋದನೆಯಿA ವಿವಾಹ ವಿಚ್ಚೇದನ ಕೇಸನ್ನು ಕುಟುಂಬ ನ್ಯಾಯಾಲಯದಲ್ಲಿ ಹಾಕಿದ್ದು ನ್ಯಾಯಾಲಯವು 400000/- ರೂಗಳನ್ನು ಕೊಡುವಂತೆ ಆದೇಶ ಮಾಡಿದ್ದು ಆದರೆ ಅದನ್ನು ನ್ಯಾಯಾಲಯದಲ್ಲಿ ಜಮಾ ಮಾಡದೆ ಮೇಲ್ಮನವಿಯನ್ನು ಸಲ್ಲಿದ್ದು ಅದಕ್ಕೆ ನಾನು ಸಹ ಕಲಬುರ್ಗಿಯಲ್ಲಿ ಮೇಲ್ಮನವಿ ಸಲ್ಲಿಸಿರುತ್ತೇನೆ ದಿನಾಂಕ:10.05.2016 ರಮದು ಸಂಜೆ 6.00 ಗಂಟೆಗೆ ನಮ್ಮ ತಮ್ಮ ಆಂಜನೇಯ್ಯ ನಾನು ಕೂಡಿ ಮೊಟಾರ ಸೈಕಲ್ ಮೇಲೆ ಮನೆಗೆ ಹೋಗುತ್ತಿದ್ದಾಗ ಪೋಲಮ್ಮವ್ವ ಗುಡಿಯ ಹತ್ತಿರ ಎದುರುಗಡೆಯಿಂದ ನನ್ನ ಗಂಡನು ತನ್ನ ದ್ವಿ ಚಕ್ರ ವಾಹನವನ್ನು ನಮ್ಮ ಗಾಡಿಗೆ ಅಡ್ಡಗಟ್ಟಿ ನಿಲ್ಲಿಸಿ ಎಲೆ ಸೂಳೇ ಮಗಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ ಮತ್ತು ನಾನು ಎರಡನೆ ಮದುವೆ ಮಾಡಿಕೊಂಡಿರುತ್ತೇನೆ.ಅದನ್ನು ನಮ್ಮ ತಾಯಿ ಅಕ್ಕಂದಿರು ಚಿಕ್ಕಪ್ಪ ಕೂಡಿ ಮಾಡಿರುತ್ತಾರೆ. ನೀನು ಏನು ಮಾಡಕೊಳ್ಳುತ್ತಿಯಾ ಮಾಡಿಕೋ ನೀನು ನಾಯಿ ಬಿದ್ದ ಹಾಗೆ ಬಿಳ ಬೇಕು ಅಂತಾ ಬೆದರಿಕೆ ಹಾಕಿರುತ್ತಾನೆ.ಆಗ ನಮ್ಮ ತಮ್ಮ ಆತನಿಗೆ ಪರಿಚಯ ಇರುವ ಹುಡುಗರು ಬಂದು ಅವನನ್ನು ವಿಚಾರಿಸಲು ಅವನು ಹೊರಟು ಹೋದನು.ನನಗೆ ಆಗಾಗ ಭೇಟ್ಟಿಯಾದಗ ಬೈಯುವದು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಸದರಿಯವರ ಮೆಲೆ ಕಾನೂನು ಕ್ರಮ ಜರುಗಿಸಲಬೇಕು.ಹಿರಿಯರಲ್ಲಿ ವಿಚಾರಿಸಿಫಿರ್ಯಾದಿನೀಡಲುತಡವಾಗಿರುತ್ತದೆಅಂತಾಫಿರ್ಯಾಧಿ ಸಾರಾಂಶದ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 40/2016 ಕಲಂ 498() 341.504.506.114. ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊAಡಿದ್ದು ಇರುತ್ತದೆ
 zÉÆA© ¥ÀæPÀgÀtzÀ ªÀiÁ»w:-
                ¢£ÁAPÀ-23/05/2016 gÀAzÀÄ ¸ÁAiÀÄAPÁ® 18-00 UÀAmÉAiÀÄ ¸ÀĪÀiÁjUÉ DgÉÆæ «±Áé£ÁxÀ gÉrØ eÁ;®ªÀiÁtÂ, ºÁUÀÆ EvÀgÉ 10 d£ÀgÀÄ PÀÆr  KPÁKQAiÀiÁV ¦üAiÀiÁ𢠥ÁªÀðw UÀAqÀ ZÀ£ÀߥÀà ªÀAiÀiÁ: 28, eÁ:®ªÀiÁtÂ, G:PÀÆ°PÉ®¸À, ¸Á-§AqÉUÀÄqÀØ vÁAqÁ. vÁ-zÉêÀzÀÄUÀð FPÉAiÀÄ ªÀÄ£ÉAiÀÄ ªÀÄÄAzÉ §AzÀÄ ¯Éà ¸ÀÆ¼É ¤£ÀUÉ ¸ÉÆPÀÄÌ eÁ¹ÛAiÀiÁVzÉ K£ÀÄ F PÀqÉ ¨Á, JAzÀÄ «±Áé£ÁxÀ FvÀ£ÀÄ ¦üAiÀiÁð¢zÁgÀ¼À vÀÄgÀ§£ÀÄß »rzÀÄ J¼ÉzÁr C¥ÀªÀiÁ£ÀUÉƽ¹, G½zÀªÀgÉ®ègÀÆ PÀÆqÀ PÉÊ»rzÀÄ J¼ÉzÁr ZÀ¥Àà°¬ÄAz ªÀÄvÀÄÛ PÉʬÄAzÀ  ºÉÆqɧqÉ ªÀiÁr, ¯Éà ¸ÀÆ¼É ¤£Àß CPÀÌ£À ªÀÄUÀ¼ÀÄ ªÀÄUÀ¼ÁzÀ ªÀĺÀzÉëAiÀÄ ªÉÄÃ¯É ¸ÀA¢Ã¥À FvÀ£ÀÄ ¹ÃªÉÄJuÉÚ ºÁQ ¸ÀÄnÖgÀÄvÁÛ£É, DzÀgÀÆ £ÁªÀÅ wgÀÄUÁqÀÄwÛzÉݪÉ, £ÀªÀÄUÉ AiÀiÁªÀ ¥ÉưøÀgÀÄ K£ÀÄ ªÀiÁqÀĪÀÅ¢®è, FUÀ CzÉà jÃw ¤£ÀUÀÆ ªÀiÁqÀÄvÉÛªÉ CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ. ¦üAiÀiÁð¢AiÀÄ UÀAqÀ¤UÀÆ PÀÆqÀ J¼ÉzÁr, £ÀªÀÄä vÀAmÉUÉ §AzÀgÉ, ¤ªÀÄä£ÀÄß fêÀ ¸À»vÀ ©qÀĪÀÅ¢®è CAvÁ EzÀÝ °TvÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 114/2016  PÀ®A-143, 147, 504, 354, 355, 323, 506, ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
 ದಿನಾಂಕ 24-05-2016 ರಂದು ಪಿಎಸ್ಐ ನಗರ ಸಂಚಾರ ಠಾಣೆ ರವರ ಆದೇಶದಂತೆ ರಾಯಚೂರು-ಲಿಂಗಸ್ಗೂರ್ ರಸ್ತೆಯ ಪವರ್ ಗ್ರಿಡ್ ಹತ್ತಿರ  ಪಶ್ಚಿಮ ಪೊಲೀಸ್ ಠಾಣೆಯ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ವಾಹನಗಳನ್ನು ಟೂಯಿಂಗ್ ಮಾಡಿಕೊಂಡು ಬರುವ ಕುರಿತು ರೋಡಿನ ಮೇಲಿದ್ದ ವಾಹನಗಳನ್ನು ರಸ್ತೆಯ ಪಕ್ಕಕ್ಕೆ ಸರಿಸುತ್ತಿದ್ದಾಗ, ರಾಯಚೂರು ಕಡೆಯಿಂದ ಒಬ್ವ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಲಿಂಗಸ್ಗೂರ್ ಕಡೆಗೆ ನಿಧಾನವಾಗಿ ನಡೆಸಿಕೊಂಡು ಹೋಗುತ್ತಿದ್ದಾಗ, ಆತನ ಹಿಂದಿನಿಂದ ಒಬ್ಬಕಾರ್ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಆತನ ಮುಂದೆ ಹೊರಟಿದ್ದ ಮೋಟಾರ್ ಸೈಕಲ್ ಸವಾರನಿಗೆ ಹಿಂದಿನಿಂದ ಟಕ್ಕರ ಕೊಡಲು ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬೀಳಲು ಕಾರ್ ಚಾಲಕನು ಕಾರನ್ನು ಮುಂದೆ ಹೋಗಿ ನಿಲ್ಲಿಸಿದಾಗ, ಹತ್ತಿರ ಹೋಗಿ ನೋಡಲಾಗಿ ಅದು ಬಿಳಿ ಬಣ್ಣದ ಇನ್ನೋವಾ ಕಾರ್ ನಂ. KA36/5274 ಅಂತಾ ಇದ್ದು, ಕಾರ್ ಚಾಲಕನಿಗೆ ಕಾರ್ ಇಳಿದು ಬರುವಂತೆ ಹೇಳಿದಾಗ, ಆತನು ಇಳಿದು ಬರುವಂತೆ ನಾಟಕವಾಡಿ ಕಾರನ್ನು ಚಾಲೂ ಮಾಡಿಕೊಂಡು ವೇಗವಾಗಿ ನಡೆಸಿಕೊಂಡು ಹೋದನು.
     ನಂತರ ಅಲ್ಲಿಯೇ ಬಿದ್ದ ಮೋಟಾರ್ ಸೈಕಲ್ ಸವಾರನಿಗೆ ನೋಡಲು ಆತನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ತಲೆಗೆ ಭಾರೀ ಒಳಪೆಟ್ಟಾಗಿತ್ತು. ಮೋಟಾರ್ ಸೈಕಲ್ ನಂಬರ್ ನೋಡಲು ಅದು ಬಜಾರ್ ಡಿಸ್ಕವರಿ ಅಂತಾ ಇದ್ದು ಇದಕ್ಕೆ ನಂಬರ್ ಇರುವುದಿಲ್ಲ. ನಂತರ ಗಾಯಗೊಂಡ ವ್ಯಕ್ತಿಗೆ ಕೂಡಲೇ ಘಟನಾ ಸ್ಥಳಕ್ಕೆ ಬಂದ ಪಶ್ಚಿಮ ಠಾಣೆಗ ಒದಗಿಸಿದ ಜೀಪ್ ನಂ. KA36/G-129 ನೇದ್ದರಲ್ಲಿ ಹಾಕಿಕೊಂಡು ಇಲಾಜು ಕುರಿತು ರಿಮ್ಸ ಬೋದಕ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಸೋಮಶೇಖರನಿಗೆ ಆದ ಗಾಯಗಳಿಂದ ಗುಣಮುಖನಾಗದೇ ದಿನಾಂಕ 24-05-2016 ರಂದು 2350 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಇನ್ನೋವಾ ಕಾರ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ.112/2016 ಕಲಂ 279,304() ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿ.24-05-2016ರಂದು ಸಂಜೆ 6-30ಗಂಟೆಗೆ ಆರೋಪಿ ನಂ.1 ] ಮಲ್ಲಯ್ಯ ತಂದೆ ಹನುಮಂತ ಜಾತಿ:ಮಾದಿಗ,ವಯ-30ವರ್ಷ,:ಪಾನಶಾಪ, ಸಾ:ಸಿರವಾರ ವಿದ್ಯಾನಗರಮತ್ತು  2] ಕುರುಪುಡಿ ಗಾಂಧಿ ತಂದೆ ಕೃಷ್ಣ ಜಾತಿ:ಮಾದಿಗ,ವಯ-25ವರ್ಷಸಾ:ಸಿರವಾರಮುಚ್ಚಳಗುಡ್ಡಕ್ಯಾಂಪು ರವರು ಸಿರವಾರ ಪಟ್ಟಣದಲ್ಲಿ ಮಾನವಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80=00 ರೂಪಾಯಿ ಕೊಡುವುದಾಗಿ ಹೇಳುತ್ತ ಜನರಿಂದ ಹಣ ಪಡೆದು ಕೊಂಡು ಮಟಕಾ ನಂಬರಗಳನ್ನು ಬರೆದುಕೊಡುವಾಗ ಪಿ.ಎಸ್. ¹gÀªÁgÀ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿ ನಂ.1 ಮತ್ತು 2 ರವರನ್ನು ಹಿಡಿದು ಅವರಿಂದ ರೂ.3,460=00 ಮಟಕಾ ಜೂಜಾಟದ ಹಣ,2 ಮಟಕಾ ನಂಬರ ಬರೆದ ಪಟ್ಟಿ, 2-ಬಾಲಪೆನ್ನು ಜಪ್ತಿ ಮಾಡಿಕೊಂಡಿದ್ದು ಅಲ್ಲದೆ  ವಶದಲ್ಲಿದ್ದ ಆರೋಪಿತರು ತಾವು ಬರೆದ ಮಟಕಾ ನಂಬರ ಪಟ್ಟಿ ಮತ್ತು ಜನರಿಂದ ಸಂಗ್ರ ಹಿಸಿದ ಮಟಕಾ ಜೂಜಾಟದ ಹಣವನ್ನು ಆರೋಪಿ ನಂ. 3 ] ರಮೇಶ ಸಾ:ಮಾನವಿ ರವರಿಗೆ ಕೊಡುತ್ತಿರುವುದಾಗಿ ಹೇಳಿದ್ದರಿಂದ ದಾಳಿ ಪಂಚನಾಮೆ ಯೊಂದಿಗೆ  ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA: 89/2016  PÀ®A: 78 [ iii ] PÀ. ¥ÉÆÃ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.05.2016 gÀAzÀÄ 130  ¥ÀææPÀgÀtUÀ¼À£ÀÄß ¥ÀvÉÛ ªÀiÁr  16,600 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.