Thought for the day

One of the toughest things in life is to make things simple:

27 Feb 2019

Reported Crimes


¸ÀA¥ÁzÀPÀgÀÄ/ªÀgÀ¢UÁgÀgÀÄ,  

ಮೋಸದ ಪ್ರಕರಣದ ಮಾಹಿತಿ.
ಆರೋಪಿ ನಂ 01 ªÉAPÀtÚ vÀAzÉ ªÀiÁ£À¥Àà ¨sÉÆë, 39 ªÀµÀð, ¤ªÀÈvÀÛ ¸ÉʤPÀ, ¸Á:CgɪÀÄÄgÁ¼À vÁ:ªÀÄÄzÉÝ©ºÁ¼À ನೇದ್ದವರಿಗೆ ಹಾಗೂ ಪಿರ್ಯಾದಿ ®Qëöä@ªÀÄÄvÀÛªÀÄä UÀAqÀ ªÉAPÀtÚ ¨sÉÆë, 35 ªÀµÀð, ¨sÉÆë, ªÀÄ»¼Á ¥ÉÆ°Ã¸ï ¥ÉÃzÉ £ÀA-1026, DgÀPÀëPÀ ªÀÈvÀÛ ¤jÃPÀëPÀgÀ PÁAiÀÄð®AiÀÄ ¸Á:ªÀÄ¹Ì vÁ:°AUÀ¸ÀÆUÀÄgÀÄ ರವರು ದಿನಾಂಕ 12-03-2004 ರಂದು ಮದುವೆಯಾಗಿದ್ದು, ಆರೋಪಿ ನಂ 01 ನೇದ್ದವರು ಪಿರ್ಯಾದಿದಾರಳು ಹಾಗೂ ಆಕೆಯ ಮಗಳನ್ನು ದೂರ ಮಾಡಬೇಕೆನ್ನುವ ದುರಯದ್ದೇಶದಿಂದ ಇನ್ನಿತರ ಆರೋಪಿತರ ಮಾತುಗಳನ್ನು ಕೇಳಿಕೊಂಡು, ಪಿರ್ಯಾದಿದಾರಳಿಗೆ ಗೊತ್ತಾಗದಂತೆ ಸೈನಿಕ ಹುದ್ದೇಗೆ ರಾಜಿನಾಮೆ ಸಲ್ಲಿಸಿ, ಆರೋಪಿತನು ತನ್ನ ಸೇವಾ ಪುಸ್ತಕದಲ್ಲಿ ಪಿರ್ಯಾದಿದಾರರು ಹಾಗೂ ತನ್ನ ಮಗಳ ಶ್ರೇಯಾ ಇವರ ಹೆಸರನ್ನು ನೊಂದಾಯಿಸಿದ್ದರು ಸಹ ಅವರಿಗೆ ಯಾವೂದೇ ಪ್ರತಿಫಲ ಸಿಗದಂತೆ ಸಂಪೂರ್ಣ ಪರಿಹಾರವನ್ನು ತಾನೇ ಪಡೆದುಕೊಳ್ಳುವ ಪ್ರಯತ್ನ ನಡೆಸಿದ್ದು, ಬಗ್ಗೆ ದಾವೆ ಹಾಕಲಾಗಿದ್ದು & ಆರೋಪಿನು ಎರಡನೆ ಮದುವೆ ಮಾಡಿಕೊಂಡಿದ್ದು ಬಗ್ಗೆಯು ಸಹ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿದ್ದು, ಆರೋಪಿತನು ಸದ್ಯ ಪೊಲೀಸ್ ಪೇದೆಯಾಗಿದ್ದು, ಆರೋಪಿ ನಂ 01 ನೇದ್ದವರು ಇತರೆ ಆರೋಪಿಗಳ ಒತ್ತಸೆಯಂತೆ ಆರೋಪಿ ನಂ-02 AiÀÄ®èªÀÄä UÀAqÀ ªÉAPÀtÚ ªÀÄ£ÉUÉ®¸À, ¸Á:PÀuÉäñÀgÀ vÁ:eÉêÀVð ನೇದ್ದವರ ಹೆಬ್ಬೆರಳು ಗುರುತುಗಳನ್ನು ಮಾಡಿಸಿ ಹಣ ಪಡೆದುಕೊಂಡು ಮೋಸ ಮಾಡಿದ್ದು ಕಂಡು ಬಂದಿದ್ದು, ಪೋನ್ ಮೂಲಕ ಬೇದರಿಕೆ ಹಾಕಿದ್ದು, 2015-16 ನೇ ಸಾಲಿನಲ್ಲಿ ನಿವೃತ್ತಿ ದಾಖಲೆಗಳಿಗೆ ಸಹಿ ಮಾಡುವಂತೆ ಒತ್ತಾಯಿಸಿ, ನಿನ್ನ ಸಹಿ ಬೆರಳುಗಳ ಗುರುತುಗಳನ್ನು ನಾನೇ ಮಾಡಿ ಎಲ್ಲಾ ಹಣವನ್ನು ಪಡೆದುಕೊಳ್ಳುತ್ತೇವೆ ಏನು ಮಾಡುತ್ತಿಯಾ ಮಾಡಿ ಕೋ ಅಂತಾ ದಮಕಿ ಹಾಕಿ, ಖೋಟ್ಟಿ ಸಹಿ ಮಾಡಿ ಆರೋಪಿತರು ಹಣವನ್ನು ಪಡೆದು ಮೊಸ ವಂಚನೆ ಮಾಡಿದ್ದು, ಇದೆ ಅಂತಾ ಮಾನ್ಯ ನ್ಯಾಯಾಲಯದ ಪಿಸಿ ನಂ-05 ನೇದ್ದು ವಸೂಲಾಗಿದ್ದರ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 32/2019 PÀ®A. 419, 420, 120(©), 468, 471, 109, 504, 506 ¸À»vÀ 149 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ಮೇದಿಕಿನಾಳ ಸೀಮಾಂತರದಲ್ಲಿರುವ ರಿನ್ಯೂ ಸೋಲಾರ್ ಪವರ್ ಪ್ಲಾಂಟ್ ಸೈಟನಲ್ಲಿಯ ದಿನಾಂಕ 20-02-2019 ರಂದು ಬೆಳಿಗ್ಗೆ 3.00 ಗಂಟೆಯಿಂದ 10.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೆಳಕಾಣಿಸಿದ 1)4 ಸ್ಕಾರ್ ಎಂ.ಎಂ. ಕೇವಲ್ ವೈರ್  2) 6 ಸ್ಕಾರ್ ಎಂ.ಎಂ. ಕೇವಲ್ ವೈರ್  3) ಎಂಸಿ4 ಕನೇಕ್ಟರ್ 4) ವೈ ಕನೇಕ್ಟರ್ 10 ಎಲ್ಲಾ ಸೇರಿ ಒಟ್ಟು ಅಕಿ-48000/-ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ C±Àæ¥sïC° vÀAzÉ ±ÀªÀÄÄì¢£ï ¸Á§ CgÀtÂ, 39 ªÀµÀð, ªÀÄĹèA, j£ÀÆå ¥ÀªÀgï ¥ÁèAmï Crä£ï ¸Á:j£ÀÆå ¥ÀªÀgï ¥ÁèAmï ªÉÄÃzÀQ£Á¼À ರವರು ನೀಡಿದ ಗಣಕೀಕೃತ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 31/2019 PÀ®A. 379 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

25 Feb 2019

Reported Crimes

ರಸ್ತೆ ಅಪಘಾತ ¥ÀæPÀgÀtUÀ¼À ªÀiÁ»w :-
ದಿನಾಂಕ.24-02-2019 ರಂದು ಬೆಳಿಗ್ಗೆ 08-15 ಗಂಟೆಯ ಸುಮಾರಿಗೆ ಪಿರ್ಯಾದಿ ಹಂಪಯ್ಯ ಮೇಟಿ ತಂದೆ ಹಳ್ಳಪ್ಪ ಮೇಟಿ ವಯ:35ವರ್ಷ ಜಾತಿ:ಲಿಂಗಾಯತ :ಹೊಟೆಲ ಕೆಲಸ, ಸಾ:ಹೀರಾ ಇವರ ಮಗಳಾದ ಕುಮಾರಿ ಬೃಂದಾ ವಯ-3 ವರ್ಷ ಇಕೆಯು ತಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ಆಟವಾಡುತ್ತಿರುವಾಗ ಆರೋಪಿ ದ್ಯಾವಪ್ಪ ತಂದೆ ಅಯ್ಯಪ್ಪ ಜಿರ್ಲ ವಯ:20ವರ್ಷ ಜಾತಿ:ನಾಯಕ.-ಟ್ರಾಕ್ಟರ ಇಂಜಿನ ನಂಬರ  ZKZC01656 ನೆದ್ದರ ಚಾಲಕ ಸಾ:ಹೀರಾ ಈತನು ತಾನು ನಡೆಸುತ್ತಿದ್ದ ಟ್ರಾಕ್ಟರದಲ್ಲಿ ಟೇಪರಿಕಾರ್ಡ್ ಸಾಂಗ್ ಹಚ್ಚಿಕೊಂಡು ಅತಿವೇಗ ವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತ ಬೃಂದಾ ಈಕೆಗೆ ಟಕ್ಕರ ಕೊಟ್ಟು ತಲೆಯಮೇಲೆ ಟ್ರಾಕ್ಟರಗಾಲಿ ಹಾಯಿಸಿ ಕೊಂಡು ಹೋಗಿದ್ದರಿಂದ ತಲೆಯ ಮೆದುಳು ಹೊರಬಂದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದು ಅಫಘಾತವು ಟ್ರಾಕ್ಟರ ಚಾಲಕನ ತಪ್ಪಿನಿಂದ ಆಗಿರುತ್ತದೆಂದು ಪಿರ್ಯಾದಿದಾರನು ಕೈ ಬರಹವುಳ್ಳ ದೂರು ನೀಡಿದ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 29/2019  ಕಲಂ:279,304[A] ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
           
ದಿನಾಂಕ; 24-02-2019 ರಂದು ಅಮರೇಶ್ವರ ದೇವಸ್ಥಾನದಲ್ಲಿ ಗುರುಗುಂಟಾದ ನರಸಿಂಹನಾಯಕ ಇವರ ಮಗನ ಮದುವೆ ಕುರಿತು ಮೃತ ಸಿದ್ದನಗೌಡ ಈತನು ತನ್ನ ರಾಯಲ್ ಎನ್ ಫೀಲ್ಡ್ ಬುಲೇಟ್ ಗಾಡಿ ನಂ ಕೆಎ 36 ಇಜೆ 8972 ನೇದ್ದನ್ನು ತೆಗೆದುಕೊಂಡು ಹೋಗುವುದಾಗಿ ಪಿರ್ಯಾಧಿ ±ÀAPÀæ¥Àà vÀAzÉ CªÀÄgÉñÀ¥Àà eÉÆüÀzÀgÁ² ªÀAiÀiÁ: 38 ªÀµÀð eÁ: °AUÁAiÀÄgÀ G: UÀÄvÉÛzÁgÀ ¸Á: ¹AzsÀ£ÀÆgÀÄ ºÁ.ªÀ. »ÃgÉ£ÀUÀ£ÀÆgÀÄ ರವರ ಮುಂದೆ ಹೇಳಿದ್ದು ನಂತರ ತಾನೂ ಹಟ್ಟಿಯಲ್ಲಿ ಇದ್ದಾಗ ಬಸನಗೌಡ ಎಂಬುವವರು ಪೋನ್ ಮುಖಾಂತರ ನಿನ್ನ ಮಾವನ ಬೈಕಿಗೆ ಕಾರು ಗುದ್ದಿ ಗಾಯಗೊಂಡು ಬಿದ್ದಿರುತ್ತಾನೆ ಅಂತಾ ತಿಳಿದು ಕೂಡಲೇ ತಾನೂ ಮತ್ತು ರಾಜಸಾಬ್ ಇಬ್ಬರು ಕೂಡಿ ಅಮರೇಶ್ವರ ಸಮೀಪ ಬಂದು ನೋಡಲಾಗಿ ತನ್ನ ಮಾವನು ಅಲ್ಪ ಸ್ವಲ್ಪ ಮಾತನಾಡುತ್ತಿದ್ದು ಆತನಿಗೆ ಎಡಗಾಲು ತೋಡೆ ಮುರದಿದ್ದು ಬಲಗಾಲಿನ ಮೊಳಕಾಲಿನ ಕೆಳಗೆ ರಕ್ತಗಾಯ ಬಲ ಭೂಜದ ಹತ್ತಿರ ಮುರದಿದ್ದು ಹಣೆಗೆ ತೆರಚಿದ ಗಾಯವಾಗಿ ತೆಲೆಗೆ ಒಳಪೆಟ್ಟಾಗಿದ್ದು ಕೂಡಲೇ ಆತನಿಗೆ ಅಂಬ್ಯೂಲೆನ್ಸ್ದಲ್ಲಿ ಹಾಕಿಕೊಂಡು ಇಲಾಜು ಕುರಿತು ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಹೆಚ್ಚಿನ ಲಾಜು ಕುರಿತು ಬಾಗಲಕೋಟೆಗೆ ಕರೆದುಕೊಮಡು ಹೋಗುವಾಗ ಮುದಗಲ್ ಹತ್ತಿರ ದಾರಿಯಲ್ಲಿ ಮದ್ಯಾಹ್ನ 1-30 ಗಂಟೆ ಸುಮಾರು ಮೃತತಪಟ್ಟಿರುತ್ತಾನೆ ಅಂತಾ ಇದ್ದು ಸದರಿ ಕಾರ ನಂ ಕೆಎ 41 ಬಿ 4338 ನೇದ್ದರ ಚಾಲಕನು ತನ್ನ ಕಾರನ್ನು ಅಮರೇಶ್ವರ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಬುಲೇಟ್ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟಿದ್ದರಿಂದ ಘಟನೆಯು ಜರುಗಿದ್ದು ಸದರಿ ಕಾರ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆಕಾರ ಚಾಲಕನನ್ನು ಪತ್ತೆ ಹಚ್ಚಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ 45/2019 PÀ®A. 279, 304 (J) L.¦.¹ ªÀÄvÀÄÛ 187 L.JA.« AiÀiÁåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ