Thought for the day

One of the toughest things in life is to make things simple:

24 Jan 2017

Reported Crimes



¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
     ದಿನಾಂಕ: 22.01.17 ರಂದು ರಾಯಚೂರುನಲ್ಲಿ ಫಿರ್ಯಾದಿ ಖುತುಬುದ್ದೀನ್ ತಂ: ಅಹ್ಮದ್ ಹುಸೇನ್ ವಯ: 35  ವರ್ಷ, ಮುಸ್ಲಿಂ, KSRTC ಡ್ರೈವರ್ ಸಾ: APMC ಹತ್ತಿರ ದೇವದುರ್ಗ ಜಿ: ರಾಯಚೂರು  gÀªÀgÀಸಂಬಂಧಿಕರ ಮದುವೆ ನಿಶ್ಚಿತಾರ್ಥ ಇದ್ದ ಪ್ರಯುಕ್ತ ತಾವು ಕುಟುಂಬದ 12 ಜನ ಸದಸ್ಯರು ಕೂಡಿ ಟಾಟಾ ಸುಮೋ ಕಾರ್ ನಂ: KA29 P5499 ನೇದ್ದರಲ್ಲಿ ದೇವದುರ್ಗದಿಂದ 12 ಗಂಟೆಯ ಸುಮಾರಿಗೆ ಹೊರಟು ದೇವದುರ್ಗ ರಾಯಚೂರ ರಸ್ತೆಯಲ್ಲಿ ಬರುತ್ತಿದ್ದಾಗ್ಗೆ ಟಾಟಾ ಸುಮೋ ವಾಹನವನ್ನು ಕಲಮಲ ಹತ್ತಿರ ಅದರ ಚಾಲಕ ಚಾಂದಪಾಶಾ ತಂ; ಖಾಸಿಂಸಾಬ್ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತೆಗ್ಗಿನಲ್ಲಿ ಉರುಳಿ ಪಲ್ಟಿಯೊಡೆದು ಬಿದ್ದಿದ್ದು, ಇದರಿಂದಾಗಿ ವಾಹನದಲ್ಲಿದ್ದ ತನ್ನ ಹೊರತು ಇತರರಿಗೆಲ್ಲರಿಗೂ ಸಾದಾ ಮತ್ತು ಗಂಭೀರ ಸ್ವರೂಪದ ಗಾಯಗಳಾಗಿರುವದಾಗಿ ಬಗ್ಗೆ ಸದರಿ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 17/2017 PÀ®A. 279, 337 338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ. 

PÀ¼ÀÄ«£À ¥ÀæPÀgÀtzÀ ªÀiÁ»w:-
              ದಿನಾಂಕ : 22-1-2017   ರಂದು 14-30   ಗಂಟೆಗೆ ಪಿರ್ಯಾದಿದಾರಾದ ಡಿ. ವೀರನಗೌಡ ತಂದೆ ಅಮರಪ್ಪ, 64 ವರ್ಷ, ಜಾತಿ- ಲಿಂಗಾಯತ ಸಾ: ಎಸ್.ಬಿ.ಹೆಚ್ ಕಾಲೋನಿ ಹತ್ತಿರ ಮಾನವಿ  ರವರು ಠಾಣೆಗೆ ಹಾಜರಾಗಿ ಕಂಪ್ಯೂಟರಿನಲ್ಲಿ ಟೈಪ್ ಮಾಡಿದ ದೂರನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಮಾನವಿ ತಾಲೂಕಿನ ಹಿರೆಕೊಟ್ನೆಕಲ್ ಸೀಮಾದಲ್ಲಿ ತನ್ನ ಹೊಲ  .ನಂ 69/2 ವಿಸ್ತೀರ್ಣ 2 ಎಕರೆ 3 ಗುಂಟೆ ಇರುತ್ತದೆ. ಈ ಜಮೀನು ತನ್ನ ಪಟ್ಟಾ ಹಾಗೂ ಅನುಭವದಲ್ಲಿ ಇರುತ್ತದೆ. ಈ ಜಮೀನನಲ್ಲಿ ಈ ಬಾರಿ ಹಿಂಗಾರು ಬೆಳೆಯಾಗಿ ಜೋಳವನ್ನು ಬಿತ್ತಿದ್ದು ಅದು ಕಟಾವಿಗೆ ಬಂದ ಕಾರಣ ದಿನಾಂಕ 16/01/17 ಹಾಗೂ 17/01/16 ರಂದು ಎರಡು  ದಿವಸಗಳ ಕಾಲ ತಾನು ತನೆ ಸಹಿತ ದಂಟನ್ನು ಕೊಯ್ದು ಅವುಗಳನ್ನು ಹೊಲದಲ್ಲಿಯೇ ಒಣಗಳು ಹಾಕಿದ್ದೆನು. ದಿನಾಂಕ 21/01/17 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ  ತಾನು ಹಾಗೂ ತನ್ನ ಮಗ ಮಲ್ಲಿಕಾರ್ಜುನ ಕೂಡಿಕೊಂಡು  ತಮ್ಮ ಮೊಟಾರ್ ಸೈಕಲ್ ತೆಗೆದುಕೊಂಡು ತಮ್ಮ ಹೊಲದಲ್ಲಿ ಹಾಕಿದ ಜೋಳದ ಬೆಳೆಯನ್ನು ನೋಡಲು ಅಂತಾ ಹೋದೆವು. ನಾವು ಹೊಲಕ್ಕೆ ರಾತ್ರಿ 10.30 ಗಂಟೆ ಸುಮಾರಿಗೆ ನಾವು ಹೊಲಕ್ಕೆ ಹೋಗಿ ದೂರದಲ್ಲಿ ನಿಂತು ನೋಡಿದಾಗ ಹೊಲದಲ್ಲಿ ಸುಮಾರು ಹದಿನೈದು ಜನರು ಸೇರಿದ್ದು ಅವರೆಲ್ಲರೂ ಕೂಡಿ ಒಂದು ಟ್ರ್ಯಾಕ್ಟರಟ್ರಾಲಿಯಲ್ಲಿ ನಮ್ಮ ಹೊಲದಲ್ಲಿ ನಾವು ಕೊಯ್ದು ಹಾಕಿದ ಜೋಳದ ಬೆಳೆಯ ತೆನೆ ಸಹಿತ ಸೊಪ್ಪೆಯನ್ನು ಲೋಡ್ ಮಾಡಿದ್ದು ನಾವು ಅಲ್ಲಿಗೆ ಹೋಗಲು  ಲೋಡ್ ಮಾಡುತ್ತಿದ್ದವರು  ನಮ್ಮ ಮೊಟಾರ್ ಸೈಕಲ್ಲನ್ನು ನೋಡಿ ಕತ್ತಲಿನಲ್ಲಿ ಓಡಿ ಹೋದರು. ಅಲ್ಲಿ ಮೂರು ಜನರು ಮಾತ್ರ  ಉಳಿದಿದ್ದು ಅವರನ್ನು ನಮ್ಮ ಮೋಟಾರ್ ಸೈಕಲ್ ಬೆಳಕಿನಲ್ಲಿ ನೋಡಲು ಹಿರೆಕೊಟ್ನೆಕಲ್ ಪಿ.ಡಬ್ಲೂ.ಡಿ. ಕ್ಯಾಂಪಿನ ಶ್ರೀನಿವಾಸ  @ ಶೀನು ತಂದೆ ಗೋಪಾಲಕೃಷ್ಣ ಹಾಗೂ ಮುರುಳಿ  ಕೃಷ್ಣ ತಂದೆ ಗೋಪಾಲಕೃಷ್ಣ ಇವರುಗಳು ಇದ್ದು  ತಮ್ಮ ಟ್ರ್ಯಾಕ್ಟರ ಡ್ರೈವರನಾದ ವೆಂಕಟೇಶ ಸ್ವಾಮಿ ಈತನಿಗೆ  ಸಾಕು ಗಾಡಿಯನ್ನು ಚಾಲು ಮಾಡಿಕೊಂಡು ಬಾ ಅಂತಾ ಹೇಳಿ ಅವರಿಬ್ಬರು ತಮ್ಮ ಮೋಟಾರ್ ಸೈಕಲ್ ಮೇಲೆ ಹೋದರು. ಅವರ ಹಿಂದೆಯೇ ಅವರ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಚಾಲು ಮಾಡಿಕೊಂಡು ನೆಡೆಯಿಸಿಕೊಂಡು ಹೋದನು. ಹೋಗುವಾ ಟ್ರ್ಯಾಕ್ಟರನ್ನು ನೊಡಲಾಗಿ ಅದು L & T  ಟ್ರ್ಯಾಕ್ಟರ ಇದ್ದು ಅದರ ನಂ KA- 36 / T.B. 2166 ಇದ್ದು ಅದರ ಟ್ರಾಲಿಗೆ ನಂಬರ್ ಇರಲಿಲ್ಲನಂತರ ನಾನು ಹಾಗೂ ನನ್ನ ಮಗ  ಇಬ್ಬರೂ ಹೊಲದಲ್ಲಿ  ತಿರುಗಾಡಿ ನೋಡಲಾಗಿ ನಮ್ಮ ಹೊಲದಲ್ಲಿ ಕೊಯ್ದು ಹಾಕಿದ ಜೋಳದ ತೆನೆ ಸಹಿತ  ಇರುವ ಸೊಪ್ಪೆಯು ಸುಮಾರು   8 ರಿಂದ 10 ಕ್ವಿಂಟಲ್ ನಷ್ಟು ಇದ್ದು ಅದರ  ಅಂದಾಜು ಕಿಮ್ಮತ್ತು 20,000/- ರೂ ಬೆಲೆ ಬಾಳುವದನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ªÀiÁ£À« ಠಾಣೆ ಗುನ್ನೆ ನಂ.20/17 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
ªÀÄgÀuÁAw ºÀ¯Éèà ¥ÀæPÀgÀtzÀ ªÀiÁ»w:-

       ದಿನಾಂಕ 22-01-2017 ರಂದು ರಾತ್ರಿ 9-50 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮಾಡಿ ತಿಳಿಸಿದ್ದು ಏನೆಂದರೆ, ಜಾನೇಕಲ್ ಪಿ.ಡಿ. ಶರೀಫಸಾಬ ಈತನಿಗೆ ಆಲ್ದಾಳ ಗ್ರಾಮದವರು ಹೊಡೆದಿದ್ದ ಗಾಯಗೊಂಡು  ಚಿಕಿತ್ಸೆಗಾಗಿ ಸೇರಿಕೆಯಾಗಿದ್ದಾರೆ ಅಂತಾ ತಿಳಿಸಿದ್ದರಮೇರೆಗೆ ಕೂಡಲೇ ಮಾನವಿ ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಾಳು ಶರೀಫಸಾಬನನ್ನು ನೋಡಿ ವಿಚಾರಿಸಲಾಗಿ ಸದರಿಯವರು ಒಂದು ಲಿಖಿತ ಫಿರ್ಯಾಧಿಯನ್ನು ನೀಡಿದ್ದು ಸದರಿ ಫಿರ್ಯಾದಿಯನ್ನು ತೆಗೆದುಕೊಂಡು ವಾಪಸ್ ಠಾಣೆಗೆ ರಾತ್ರಿ 11-00 ಗಂಟೆಗೆ ಬಂದು ಸದರಿ ಲಿಖಿತ ಫಿರ್ಯದಿಯ ಸಾರಾಂಶವೆನೆಂದರೆ, ಕುಡಿಯುವ ನೀರಿನ ಸಂಬಂಧ ತುಂಗಭದ್ರ ಕಾಲುವೆಗೆ ನೀರು ಬಂದಿದ್ದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ತಮ್ಮ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬುವ ಕೆಲಸ ಮಾಡುತ್ತಿದ್ದು ಅದರಂತೆ ದಿನಾಂಕ 22-01-2017 ರಂದು ಬೆಳಿಗ್ಗೆ    11-00 ಗಂಟೆಯಿಂದ ನಮ್ಮ ಗ್ರಾಮ ಪಂಚಾಯತಿಯ ಸಿಬ್ಬಂದಿಯ ಜೊತೆಗೆ ಇದ್ದು ಆಲ್ದಾಳ ಕ್ಯಾಂಪಿನ ಕೆರೆಗೆ ನೀರು ತುಂಬಿಸುತ್ತಿದ್ದು ರಾತ್ರಿ 9-00 ಗಂಟೆಯ ಸುಮಾರಿಗೆ ಜೋಗಮ್ಮ ಗುಡಿಯ ಹತ್ತಿರ ಇರುವ 85/2 ತುಂಗಭದ್ರಾ ಎಡದಂತೆ ಉಪಕಾಲುವೆ ಮೇಲಿದ್ದಾಗ ಆಲ್ದಾಳ ಗ್ರಾಮದವರಾದ       1] ವೆಂಕಟೇಶ ತಂದೆ ಸೊಮಯ್ಯ 2] ಬಸವರಾಜ  ತಂಧೆ ಮಾರೆಪ್ಪ 3] ಶಿವರಾಜ ತಂದೆ ಮಾರೆಪ್ಪ 4] ಅಮರೇಶ ತಂದೆ ಮಾರೆಪ್ಪ      5] ಹನುಮಂತ್ರಾಯ ತಂದೆ ಮಾರೆಪ್ಪ ಎಲ್ಲಾರೂ ಜಾತಿ:ನಾಯಕ ಇವರುಗಳು ಅಕ್ರಮವಾಗಿ ಕೂಡಿಕೊಂಡು ಏಕಾಏಕಿ ಬಂದವರೇ ಏನಲೇ ಪಿ.ಡಿ. ಸೂಳೆಮಗನೇ ನಿನಗೆ ನೀರು ತುಂಬು ಅಂತಾ .ಸಿ ಸೂಳೆಮಗ ಹೇಳಿದನಾ ಡಿ.ಸಿ ಸೂಳೆ ಮಗ ಹೇಳಿದನಾ ನೀರು ನಮ್ಮ ಭತ್ತದ ರಾಶಿಗೆ ಬರುತ್ತವೆ ಅಂತಾ ಅಂದು  ಕೊಲೆ ಮಾಡುವ ಉದ್ದೇಶ ಹೊಂದಿ ಫಿರ್ಯಾದಿಯ ಮೇಲೆ ಕೈಗಳಿಂದ ಹೊಡೆದು ವೇಂಕಟೇಶನು ಫಿರ್ಯಾದಿಯ ಬಲಗೈ ಬೆರಳುಗಳಿಗೆ ಹಲ್ಲಿನಿಂದ ಕಚ್ಚಿ ರಕ್ತಗಾಯಗೊಳಿಸಿದನು.ಬಸವರಾಜ ಮತ್ತು ಶಿವರಾಜನು ಕೈಗಳಿಂದ ಮುಖಕ್ಕೆ ಗುದ್ದಿದರು. ಅಮರೇಶ ಮತ್ತು ಹನುಮಂತ್ರಾಯ ಇಬ್ಬರೂ ಕಾಲಿನಿಂದ ಎದೆಗೆ ಒದ್ದರು. ಆಗ ನಾನು ಕೆಳಗೆ ಬಿದ್ದಾಗ ನಮ್ಮ ಸಿಬ್ಬಂದಿಯವರು ಬಿಡಿಸಿಕೊಂಡರು ಲೇ ಪಿ.ಡಿ. ನಿನ್ನನ್ನು ಇವರು ಬಿಡಿಸಿಕೊಂಡರು ಇಲ್ಲಂದರೆ ನಿನ್ನನ್ನು ಜಾನೇಕಲ್ ಪಂಚಾಯತಿಗೆ ಬಾರದಂತೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದು ಹೇಳಿಕೆ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  21/2017 PÀ®A 143.147.353.188.324.307.504.506.ಸಹಿತ 149 L.¦.¹ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.01.2017 gÀAzÀÄ 160 ¥ÀææPÀgÀtUÀ¼À£ÀÄß ¥ÀvÉÛ ªÀiÁr 33,100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.