Thought for the day

One of the toughest things in life is to make things simple:

26 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

      DgÉÆæ UÀAUÀ¥Àà FvÀ£ÀÄ vÀ£Àß zÉøÁ¬Ä ¨ÉÆÃUÁ¥ÀÆgÀÄ ¹ªÀiÁAvÀgÀ°è£À ºÉÆ® ¸ÀªÉÃð £ÀA 18 gÀ°è ¸ÀeÉÓ ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 106 UÁæA, (2), 60 UÁæA, (3) 32 UÁæA, (4) 22 UÁæA, (5) 02 UÁæA, (6) 06 UÁæA, (7) 20 UÁæA,  (8) 06 UÁæA, (9) 06 UÁæA, (10) 08 UÁæA, (11) 04 UÁæA, (12) 04 UÁæA, (13) 10 UÁæA, (14) 16 UÁæA, (15) 06 UÁæA, (16) 32 UÁæA, (17) 14 UÁæA, (18) 20 UÁæA, (19) 20 UÁæA, (20) 04 UÁæA,  (21) 08 UÁæA, (22) 04 UÁæA, (23) 06 UÁæA, (24) 20 UÁæA,  MlÄÖ 436 UÁæA EzÀÄÝ, CA.Q. gÀÆ. 10,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ-gÁAiÀÄZÀÆgÀÄ, ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ-gÀªÀgÀÄ ºÁUÀÆ r.J¸ï.¦  ªÀiÁUÀðzÀ±Àð£ÀzÀ°è, ²æà £ÁUÀgÁd Z˱ÉnÖ ªÉÊzsÁå¢üÃPÁjUÀ¼ÀÄ ªÀĹÌ-gÀªÀgÀ ºÁdgÁwAiÀÄ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì ¥Éưøï oÁuÉ ಗುನ್ನೆ ನಂ 97/2020 PÀ®A. 20 (b) N.D.P.S Act 1985 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ:25/09/2020 ರಂದು ಇಡಪನೂರು ಗ್ರಾಮದಲ್ಲಿ ಫಿರ್ಯಾದಿದಾರರಾದ  ಪಿ.ಎಸ್.ಐ. ರವರು ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಂದ ಭಾತ್ಮಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರಕಾರಿ ಜೀಪ್ ನಂ.ಕೆ..36/ಜಿ.177 ನೇದ್ದರಲ್ಲಿ ಹೋಗಿ ಇಡಪನೂರು ಗ್ರಾಮದ ಗೋರೆಬಂದೆನವಾಜ್ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಮಟಕಾ ಚೀಟಿ ಬರೆದು ಕೊಡುತ್ತಾ ಹಣ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 5-50 ಗಂಟೆಗೆ ದಾಳಿ ಮಾಡಿ ಹಿಡಿದು ಆರೋಪಿ ತರಿಂದ ನಗದು ರೂ. 4,120/- ಹಾಗೂ 3 ಮಟಕಾ ಪಟ್ಟಿ, 3 ಬಾಲ್ ಪೆನ್ನುಗಳನ್ನು ವಶಪಡಿಸಿಕೊಂಡಿದ್ದು, ಸಿಕ್ಕಿಬಿದ್ದವರಿಗೆ ಮಟ್ಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತ ವಿಚಾರಿಸಲು ಅವರು ತಾವು ಬರೆದ ಮಟ್ಕಾ ಪಟ್ಟಿಯನ್ನು ಶಿವು ಸಾ:ಲಚಮಾರಿ ಗ್ರಾಮ (ಎ.ಪಿ), ಮಹಿಬೂಬ್ ಸಾ:ಕೃಷ್ಣ ಜಿಲ್ಲಾ:ಮಹಿಬೂಬ್ ನಗರ (ತೆಲಂಗಾಣ) ಎಂದು ಪರಿಚಯಿಸಿಕೊಂಡ ವ್ಯಕ್ತಿಗಳು ಮಟ್ಕಾ ಪಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಗು 3 ಜನ ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ಒಪ್ಪಿಸಿದ್ದು ಇರುತ್ತದೆ. ಸದರಿ ಮಟ್ಕಾ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸದ್ರಿ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತ್ತಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ  ಅನುಮತಿ ಕುರಿತು ವಿನಂತಿಸಿಕೊಂಡ ಮೇರೆಗೆ ಇಂದು ದಿನಾಂಕ: 26/09/2020 ರಂದು  ಮದ್ಯಾಹ್ನ 2-45 ಗಂಟೆಗೆ ಸಿ.ಪಿ.ಸಿ.614 ರವರು ಮಾನ್ಯ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸಿದ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ.62/2020 ಕಲಂ:78(3) ಕೆ.ಪಿ.ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆ ಪ್ರಕರಣದ ಮಾಹಿತಿ:-

 

      F ¨sÁªÀavÀæzÀ°ègÀĪÀ ²æêÀÄw gÉõÁä UÀAqÀ vÀ¤éÃgÀ 23 ªÀµÀð eÁ.ªÀÄĹèA ¸Á.zÉêÀvÀUÀ¯ï vÁ.zÉêÀzÀÄUÀð EªÀgÀÄ ¢£ÁAPÀ 24.09.2020 gÀAzÀÄ gÁwæ 10.00 UÀAmÉUÉ ªÀģɬÄAzÀ §»gÀzÉð¸ÉUÉ ºÉÆÃV §gÀÄvÉÛÃ£É JAzÀÄ ªÀÄ£ÉAiÀÄ°è ºÉý ºÉÆÃV ªÁ¥À¸ï ªÀÄ£ÉUÉ §gÀzÉ PÁuÉAiÀiÁVzÀÄÝ EgÀÄvÀÛzÉ. PÁuÉAiÀiÁzÀ §UÉÎ ²æà ªÉÄʧƧ vÀAzÉ ZÁAzÀ¥ÁµÀ zÉÆqÀªÀĤ 27 ªÀµÀð eÁ.ªÀÄĹèA G.ªÉÄñÀ£ï PÉ®¸À ¸Á.zÉêÀvÀUÀ¯ï gÀªÀgÀÄ ¤ÃrgÀĪÀ zÀÆj£À ªÉÄÃgÉUÉ eÁ®ºÀ½î ¥Éưøï oÁuÁ C¥ÀgÁzsÀ.¸ÀA.116/2020 PÀ®A ªÀÄ»¼É PÁuÉAiÀiÁVgÀĪÀ §UÉÎ PÉøÀÄ zÁR¯ÁVzÀÄÝ, EªÀgÀÄ EzÀgÀĪÀgÉ«UÀÆ ¥ÀvÉÛAiÀiÁVgÀĪÀÅ¢®è.      





   PÁuÉAiÀiÁVgÀĪÀ EªÀgÀ §UÉÎ ªÀiÁ»w zÉÆgÉvÀ°è oÁuÁ¢üPÁj, eÁ®ºÀ½î ¥Éưøï oÁuÉ ¥ÉÆÃ£ï £ÀA.  08531-265233, 9480803859 gÁAiÀÄZÀÆgÀÄ f¯Éè CxÀªÁ ¤AiÀÄAvÀæt PÉÆÃuÉUÉ CxÀªÁ ¥ÉÆÃ£ï £ÀA. 08532-235635, 100 UÉ w½¸À®Ä PÉÆÃjÀzÉ.