Thought for the day

One of the toughest things in life is to make things simple:

29 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇತರೆ ಅಪರಾಧ ಪ್ರಕರಣದ ಮಾಹಿತಿ.
ಫಿರ್ಯಾದಿ ಸೂಗಪ್ಪ ತಂ; ದಿವಂಗತ ಚಂದಪ್ಪ ವಯ: 64 ವರ್ಷ, ಉ:ಒಕ್ಕಲುತನ, ಸಾ: ಗಂಜಳ್ಳಿ ಗ್ರಾಮ ತಾ:ಜಿ: ರಾಯಚೂರು ರವರು ಘನ ನ್ಯಾಯಾಲಯದಲ್ಲಿ ಪಿ.ಸಿ. ಕಂಪ್ಲೇಂಟ್ ನಂ: 75/2018 ರನ್ವಯ ದೂರು ನೀಡಿದ್ದು ಅದರಲ್ಲಿ ಫಿರ್ಯಾದಿದಾರರ ಹೊಲ ಸರ್ವೆ ನಂ: 131 ರಲ್ಲಿ 3 ಎಕರೆ 19 ಗುಂಟೆ ಜಮೀನು ಇದ್ದು ಅದರಲ್ಲಿ ಆರೋಪಿ ನಂ: 2 ರವರು ಸದರಿ ಹೊಲದಲ್ಲಿ 1 ಎಕರೆ 29 ಗುಂಟೆ ಸ್ಥಳದಲ್ಲಿ ಅಕ್ರಮವಾಗಿ ಪ್ರವೇಶಿಸಿ ತಮ್ಮ ಜೋಪಡಿಯನ್ನು ಹಾಕಿಕೊಂಡಿದ್ದು, ಈ ಬಗ್ಗೆ ಫಿರ್ಯಾದಿದಾರರು ಆರೋಪಿ ನಂ: 1 ರವರ ಗಮನಕ್ಕೆ ತಂದಾಗ್ಯೂ ಸಹಾ ಅವರು ಫಿರ್ಯಾದಿದಾರರ ಹೊಲದಲ್ಲಿನ ಜೋಪಡಿಯನ್ನು ತೆಗೆಯಿಸದೇ ಇದ್ದು, ಅಲ್ಲದೇ ಆರೋಪಿ ನಂ: 1 ರವರು 2 ರವರಿಗೆ ಅಕ್ರಮವಾಗಿ ದಿನಾಂಕ: 28.08.2017 ರಂದು “ಇದು ಸರಿಯಿದೆ” ಎಂದು ತಪ್ಪು ಪ್ರಮಾಣ ಪತ್ರವನ್ನು ಸಹಾ ನೀಡಿದ್ದು ಅಲ್ಲದೇ ಟ್ಯಾಕ್ಸ ಪೇಡ್ ರಸೀದಿಯನ್ನು ಸಹಾ ಎ-1 ರವರು ಎ-2 ರವರಿಗೆ ಯದ್ಲಾಪೂರನ ಪಿಡಿಒ ಆಫೀಸಿನಲ್ಲಿ ದಿ: 10.02.2013 ರಂದು ನೀಡಿದ್ದು ಇದೆ ಅಂತಾ ಮುಂತಾಗಿ ದೂರಿದ್ದು ಘನ ನ್ಯಾಯಾಲಯವು ಕಲಂ: 156(3) ಸಿ.ಆರ್.ಪಿ.ಸಿ. ಪ್ರಕಾರ ತನಿಖೆಗೆ ಆದೇಶ ಮಾಡಿದ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  ಗುನ್ನೆ 168/2019 PÀ®A. 447, 166, 167, 199, 109 ಸಹಾ 34 L.¦.¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ  28-12-2019  ರಂದು ಮದ್ಯಾಹ್ನ 1-00  ಗಂಟೆಗೆ ಫಿರ್ಯಾಧಿ ²æêÀÄw.¸ÀgÀ¸Àéw @ C£ÀߥÀÆtð UÀA ¥ÀA¥ÀAiÀÄå¸Áé«Ä  ªÀ. 35 eÁw dAUÀªÀÄ G. ºÉÆ®ªÀÄ£ÉPÉ®¸À ¸Á. ¸ÀÄAPÀ£ÀÆgÀ ºÁ .ªÀ. ºÀAa£Á¼À. AiÀÄÄ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ  ಫಿರ್ಯಾಧಿದಾರಳು ಈಗ್ಗೆ 17 ವರ್ಷದ ಹಿಂದೆ   ಯು . ಹಂಚಿನಾಳ ಗ್ರಾಮದ  ಶ್ರೀ ಈಶ್ವರ ದೇವಸ್ಥಾನದಲ್ಲಿ  ಕುಲ ಸಂಪ್ರದಾಯ ಪ್ರಕಾರ  ಆರೋಪಿ ¥ÀA¥ÀAiÀÄå¸Áé«Ä  vÀA UÀÄgÀÄ°AUÀAiÀÄå ¸Á, ¸ÀÄAPÀ£ÀÆgÀ ºÁ ªÀ . ªÀÄ¹Ì  ನೇದ್ದವನ ಜೊತೆಯಲ್ಲಿ ಮದುವೆಯಾಗಿದ್ದು, ಸದರಿ ಮದುವೆಯಲ್ಲಿ ಫಿರ್ಯಾಧಿದಾರಳ ಅಣ್ಣನಾದ  ಪಂಪಯ್ಯಸ್ವಾಮಿ ತಂ ಮಲ್ಲಯ್ಯಸ್ವಾಮಿ ಈತನು  ಆರೋಪಿ ನಂಬರ 01 ನೇದ್ದವಳ ತಂಗಿಯಾದ  ಶಾರದಮ್ಮ @ ರತ್ನಮ್ಮಳನ್ನು ಮದುವೆಯಾಗಿದ್ದನು, ಆರೋಪಿ ನಂ 01 ನೇದ್ದವನು ಫಿರ್ಯಾಧಿದಾರಳನ್ನು ಮದುವೆಯಾದ ನಂತರ ಅವರ  ಸಂಸಾರದಲ್ಲಿ ಇಬ್ಬರು ಗಂಡು ಮಕ್ಕಳೂ  ಜನಿಸಿದ್ದು .ಆರೋಪಿ ನಂಭರ 01.02.03.04.&05 ನೇದ್ದವರು  ಫೀರ್ಯಾಧಿದಾರಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರುನಂತರ ಈಗ್ಗೆ  ಒಂದು ವರ್ಷದ ಹಿಂದೆ  ಆರೋಪಿ ನಂಭರ  01 ನೇದ್ದವನು ಆರೋಪಿ ನಂಭರ 02.03.04.05 ನೇದ್ದವರ ಮಾತು ಕೇಳಿ  ದಿನಾಳು ಕುಡಿದು ಬಂದು ಫಿರ್ಯಾಧಿದಾರಳಿಗೆ ನೀನು ಸರಿಯಾಗಿಲ್ಲಾ ನಿನಗೆ ಅಡುಗೆ ಮಾಡಲು ಬರುವದಿಲ್ಲಾ ಅಂತಾ ಆರೋಪಿತರೆಲ್ಲರು ಹೀಯಾಳಿಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿ  ಮನೆಯಿಂದ ಹೊರಗೆ ಹಾಕಿದ್ದರಿಂದ  ಫಿರ್ಯಾಧಿದಾರಳು ತನ್ನಮಕ್ಕಳೊಂದಿಗೆ ತನ್ನ ತವರು  ಊರಾದ ಯು ಹಂಚಿನಾಳ ಗ್ರಾಮಕ್ಕೆ ಬಂದು ತನ್ನ ತಂದೆಯ ಮನೆಯಲ್ಲಿ ಇದ್ದಳು ಗ್ಗೆ ಮೂರು ತಿಂಗಳ ಹಿಂದೆ ಫಿರ್ಯಾಧಿದಾರಳ ಅಣ್ಣನಾದ ಪಂಪಯ್ಯಸ್ವಾಮಿ ತಂ ಮಲ್ಲಯ್ಯಸ್ವಾಮಿ  ಈತನು ತೀರಿಕೊಂಡಿದ್ದು, ಸದರಿ ಪಂಪಯ್ಯಸ್ವಾಮಿ ಇವರ  ಹೆಸರಿನಲ್ಲಿ ಅವಿಭಕ್ತ ಕುಟುಂಬದ ಆಸ್ತಿ ಇದ್ದು,   ಇದರ ಸಂಬಂದವಾಗಿ  ಫಿರ್ಯಾಧಿಯ ಅಣ್ಣನ ಹೆಂಡತಿಯಾದ ಆರೋಪಿ ನಂಭರ 05 ನೇದ್ದವಳು  ಫಿರ್ಯಾಧಿದಾರಳ  ತಂದೆ & ತಮ್ಮಂದಿರ ಜೊತೆ  ಜಗಳ ತೆಗೆದು ಸದರಿ ತನ್ನ ಗಂಡನ ಆಸ್ತಿ ತನಗೆ ಸೇರಿದ್ದು ಬೇರೆ ಯಾರಿಗೆ ಬರುವದಿಲ್ಲಾ  ಅಂತಾ ಹೇಳಿ ಜಗಳ ಮಾಡುತ್ತಿದ್ದಳು, ಸದರಿ ಜಮೀನು ವಿಷಯವಾಗಿ ಫೀರ್ಯಾಧಿದಾರಳ ತಮ್ಮ ನಾದ ಮಂಜುನಾಥನು ಆಸ್ತಿ ವಿಭಾಗಕ್ಕಾಗಿ ಮಾನ್ಯ  ಸಿವಿಲ್ ನ್ಯಾಯಾಲಯ ಸಿಂಧನೂರಿನಲ್ಲಿ ಫಿರ್ಯಾಧಿದಾರಳನ್ನು ಪಕ್ಷಗಾರಳನ್ನಾಗಿ  ಮಾಡಿ ದಾವೆ ಸಂಖ್ಯೆ 499/2019  ಯನ್ನು ಹೂಡಿದ್ದರಿಂದ  ಮಾನ್ಯ ನ್ಯಾಯಾಲಯದಿಂದ  ಆರೋಪಿ ನಂಬರ 05 ನೇದ್ದವಳಿಗೆ ಸಮನ್ಸ್ ಬಂದಿದ್ದು  ಇರುತ್ತದೆ, ಅದನ್ನೆ ಆದಾರವಾಗಿಟ್ಟುಕೊಂಡು  ಆರೋಪಿ ನಂಭರ 05 ನೇದ್ದವಳ ಕುಮ್ಮಕ್ಕಿನಿಂದ ಹೊಡೆಯಬೇಕೆಂಬ  ಉದ್ದೇಶದಿಂದ  ದಿನಾಂಕ 25-12-2019 ರಂದು ಸಾಯಂಕಾಲ 7-30 ಗಂಟೆಯ ಸುಮಾರು ಆರೋಪಿ ನಂಬರ 01 & 02 ನೇದ್ದವರು ಯು ಹಂಚಿನಾಳ ಗ್ರಾಮಕ್ಕೆ ಬಂದು  ಮನೆಯಲ್ಲಿದ್ದ ಫಿರ್ಯಾಧಿದಾರಳಿಗೆ  ಆರೋಪಿ ನಂಬರ 01 ನೇದ್ದವನು ಏನಲೆ ಬೋಸುಡಿ ಸೂಳೆ  ನಿನ್ನ ತಮ್ಮನಿಗೆ  ಹೇಳಿ  ನನ್ನ ತಂಗಿಯ ವಿರುದ್ದ  ಭಾಗಕ್ಕಾಗಿ  ಕೇಸು  ಹಾಕಿಸುತ್ತಿಯಾ  ಅಂತಾ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು  ಆರೋಪಿ ನಂಬರ 02 ನೇದ್ದವನು  ಫಿರ್ಯಾಧಿದಾರಳಿಗೆ ಏನಲೆ ಸೂಳೆ ನನ್ನ ಮಗಳ ವಿರುದ್ದ ಕೇಸು ಹಾಕಿಸುತ್ತಿಯಾ ಅಂತಾ ಅವಾಚ್ಯವಾದ ಶಬ್ದಗಳಿಂದ  ಬೈದು ಕೈಯಿಂದ ಹೊಡೆದಿದ್ದು. ಆಗಾ ಆರೋಪಿ ನಂಬರ 01 & 02 ನೇದ್ದವರು  ಫಿರ್ಯಾಧಿದಾಳಿಗೆ ಇನ್ನೊಂದು ಸಾರಿ ನಾವು ಬರಹೊತ್ತಿಗೆ  ನಿಮ್ಮ ತಮ್ಮನಿಗೆ ಹೇಳಿ  ಸಿವಿಲ್ ಕೇಸ್ ನ್ನು ವಾಪಸ್ಸು ತೆಗೆಯಿಸಬೇಕು  ಇಲ್ಲದಿದ್ದರೆ ನಿನ್ನ ಜೀವಂತವಾಗಿ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು , ಊರಲ್ಲಿ ಎಳ್ಳು ಅಮವಾಸ್ಯೆ ಇದ್ದ ಕಾರಣ ತನ್ನ ತಂದೆ ತಾಯಿಯವರೊಂದಿಗೆ ವಿಚಾರ ಮಾಡಿ ದಿನ ತಡವಾಗಿ ಬಂದು ದೂರು ನೀಡಿದ್ದು  ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂಬರ 211/2019 PÀ®A. 498(J).504 448 323 109.506 gÉ/« 149 L¦¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.