Thought for the day

One of the toughest things in life is to make things simple:

25 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

       ದಿನಾಂಕ  22/12/18 ರಂದು 23.30 ಗಂಟೆಗೆ ಫಿರ್ಯಾದಿ ದಾರರಾದ ಶ್ರೀ ಇರ್ಪಾನ್ ಅಲಿ ಗ್ರಾಮ ಲೆಕ್ಕಿಗರು ಗವಿಗಟ್ ಇವರು ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 22/12/18 ರಂದು ಪಿರ್ಯಾದಿದಾರರು ಮೊಬೈಲ್ ಅ್ಯಾಪ್ CCEF1 ಕಾರ್ಯಕ್ಕೆ  ಚಿಕಲಪರ್ವಿ ಗ್ರಾಮದ ಗ್ರಾಮ ಲೆಕ್ಕಿಗರೊಂಧಿಗೆ ಚಿಕಲಪರ್ವಿ ಗ್ರಾಮಕ್ಕೆ ಹೋಗಿದ್ದು ಅಲ್ಲಿ ಕೆಲಸ ಮುಗಿಸಿಕೊಂಡು ಇಬ್ಬರೂ ಕೂಡಿ ಫಿರ್ಯಾದಿ ಮೋಟಾರ್ ಸೈಕಲ್ ಮೇಲೆ ಬುದ್ದಿನ್ನಿಗೆ ಬಂದು ಅಲ್ಲಿಗೆ ಚಹಕುಡಿಯಲು ಗಾಡಿಯನ್ನು ನಿಲ್ಲಿಸಿದ್ದು ಅಲ್ಲಿ ಹೋಟೆಲ್ ಒಂದರಲ್ಲಿ ಚಹ ಕೇಳಿದಾಗ ಹಾಲು ಇಲ್ಲವೆಂದು ಹೇಳಿದ್ದಕ್ಕೆ ಅಲ್ಲಿಂದ  ಇಬ್ಬರೂ ಕೂಡಿ ಬುರಾನಪೂರ ಗ್ರಾಮಕ್ಕೆ ಬಂದು ರಸ್ತೆಯ ಪಕ್ಕದಲ್ಲಿ ಇರುವ ಗುಡಿಯ ಕಟ್ಟೆಯ ಹತ್ತಿರ  ಮೋಟಾರ್ ಸೈಕಲ್ ನಿಲ್ಲಿಸಿ ಇಬ್ಬರೂ ಕೂಡಿ ಅಲ್ಲಿಗೆಹತ್ತರದ ಹೋಟೆಲ್ ಗೆ ಚಹ ಕುಡಿಯಲು ಹೋಗಿದ್ದು ಸಾಯಂಕಾಲ 5.30 ಗಂಟೆಯಿಂದ 5.45 ಗಂಟೆ ಮಧ್ಯದ ಅವಧಿಯಲ್ಲಿ ಚಿಕಲಪರ್ವಿ ಕಡೆಯಿಂದ ಟಿಪ್ಪರ್  ನಂ ಕೆ..36/ಬಿ 6171 ಬಂದಿದ್ದು ನೋಡಿ ಸಾಹೇಬ್ ಪಟೇಲ್ ಇವರು ಫಿರ್ಯಾದಿಗೆ ರಾಯಲ್ಟಿ ಚೆಕ್ ಮಾಡುವದಾಗಿ ಹೇಳಿ ಟಿಪ್ಪರಿಗೆ ಕೈಮಾಡುತ್ತಾ  ರಸ್ತೆಗೆ  ಬಂದಾಗ ಟಿಪ್ಪರ್ ಚಾಲಕನು ಸಾಹೇಬ್ ಪಟೇಲ್ ಈತನಿಗೆ ಟಿಪ್ಪರನಿಂದ ಹಾಯಿಸಿ ಕಾಲುಗಳ ಮೇಲೆ ಹತ್ತಿಸಿಳಿಸಿದ್ದರಿಂದ ಸಾಹೇಬ ಪಟೇಲ್ ಈತನ  ಎರಡು ಕಾಲುಗಳು ನಜ್ಜು ಗುಜ್ಜಾಗಿ ಭಾರಿ ರಕ್ತಗಾಯವಾಗಿದ್ದು ಕೂಡಲೇ108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ಮಾನವಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಂತರ  ಅಲ್ಲಿಂದ ಹೆಚ್ಚಿನ  ಇಲಾಜಿಗೆಗಾಗಿ  ರಿಮ್ಸ ಆಸ್ಪತ್ರೆ ರಾಯಚೂರಿಗೆ ತೆಗೆದುಕೊಂಡು ಹೋಗಿದ್ದು ಸಾಯಂಕಾಲ  7.40 ಗಂಟೆಯ ಸುಮಾರಿಗೆ ಸಾಹೇಬ ಪಟೇಲ್  ಈತನು ಮೃತಪಟ್ಟಿದ್ದುಇರುತ್ತದೆ. ಕಾರಣ ಟಿಪ್ಪರ್ ಚಾಲಕನ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥Éưø ಠಾಣೆ ಗುನ್ನೆ ನಂ 357/18 ಕಲಂ 302 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

      
       ದಿನಾಂಕ  22-12-2018 ರಂದು 1445 ಗಂಟೆಗೆ ಪಿರ್ಯಾಧಿದಾರರು ವಾಹನ ಮತ್ತು ಮಹಿಮೂದ್ ತಂದೆ ಇದ್ರುಸಾಬ್, ವಯ 35 ವರ್ಷ, ಮುಸ್ಲಿಂ, ಸಾ|| ವಾರ್ಡ ನಂ.6 ಮನೆ ನಂ. 250 ನೂನೆಗಿರಿ ಆದೋನಿ ಜಿ|| ಕರ್ನೂಲ್ ಆರೋಪಿತನೊಂದಿಗೆ   ಠಾಣೆಗೆ  ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿದಾರರು ಇಂದು ದಿನಾಂಕ:- 22-12-2018 ರಂದು 1400 ಗಂಟೆಯಿಂದ 2100 ಗಂಟೆಯವರೆಗೆ ರಾಯಚೂರು ನಗರದ ಕನಕದಾಸ ವೃತ್ತದಲ್ಲಿ ಸಂಚಾರ ಸುವ್ಯವಸ್ಥೆ ಕರ್ತವ್ಯ ನಿರ್ವಹಿಸುತ್ತಿದ್ದಾಗ, 1415 ಗಂಟೆಗೆ ಕನಕದಾಸ ವೃತ್ತದ ಹತ್ತಿರ ಇರುವ ಪೋಸ್ಟಆಫೀಸ್  ಮುಂದಿನ  ಈ ವೃತ್ತ ಪ್ರಮುಖವಾದ ವೃತ್ತವಿದೆ ಅಂತಾ ಗೊತ್ತಿದ್ದರೂ ಸಹ ಆರೋಪಿತನು ತನ್ನ TATA LORRY NO.AP21V9785 ನೇದ್ದನ್ನು 1415 ಗಂಟೆಯಿಂದ 1430 ಗಂಟೆಯವರೆಗೆ ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುವ ರೀತಿಯಲ್ಲಿ ನಿಲ್ಲಿಸಿ 15 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಮಾಡಿದ್ದು ಇರುತ್ತದೆ.  ಕಾರಣ ಆರೋಪಿತನ ವಿರುದ್ದ  ಕಾನೂನು ಕ್ರಮ ಜರುಗಿಸುವಂತೆ  ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ   ಗುನ್ನೆ ನಂ 104/2018 ಕಲಂ 283  IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



       ದಿನಾಂಕ: 22-12-2018 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾಧಿದಾರರಾದ  ಮನ್ಸೂರು ಸಾ|| ಗಂಜ್ ಏರಿಯಾ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಉಪಯೋಗಕ್ಕಾಗಿ ಹೀರೊ ಹೊಂಡಾ ಸ್ಪೇಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-36 ಎಲ್-7321 ನೇದ್ದನ್ನು ಸನ್ 2001 ರಲ್ಲಿ ಖರೀದಿಸಿದ್ದು, ದಿನಾಂಕ:22-11-2018 ರಂದು ರಾತ್ರಿ 9-00 ಗಂಟೆ ಸುಮಾರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಮುಂದೆ ಇರುವ ಕರೀಂ ಸಾಬ ಹೋಟೆಲ್ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ಶಮ್ಸ್ ಆಲಂ ದರ್ಗಾದ ಒಳಗಡೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹೋಗಿದ್ದು,  ಪ್ರಾರ್ಥನೆ ಮುಗಿಸಿಕೊಂಡು ವಾಪಸ್ ರಾತ್ರಿ 10-00 ಗಂಟೆ ಸುಮಾರು ವಾಪಸ್ ಬಂದು ನೋಡಲಾಗಿ ತಾನು ತನ್ನ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ನಾನು ಬಿಟ್ಟಿದ್ದ ಮೇಲ್ಕಂಡ ದ್ವಿಚಕ್ರ ವಾಹನವು ಇರಲಿಲ್ಲಾ. ನಂತರ ತಾನು ಅಲ್ಲಿ ಇಲ್ಲಿ ಹುಡುಕಾಡಿ ನೋಡಲಾಗಿ ತನ್ನ ಗಾಡಿಯು ಪತ್ತೆಯಾಗಿರುವುದಿಲ್ಲಾ ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.125/2018, ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ



  ¥Éưøï zÁ½ ¥ÀæPÀgÀtzÀ ªÀiÁ»w :-
   ¢£ÁAPÀ:-21-12-2018 gÀAzÀÄ ¸ÀAeÉ 15-30 UÀAmÉUÉ M§â ªÀåQÛAiÀÄÄ gÁªÀÄzÀÄUÀð  UÁæªÀÄzÀ ªÀÄ£ÉAiÀÄ ªÀÄÄAzÀÄ UÀqÉ ¸ÁªÀðd¤PÀ ¸ÀܼÀzÀ°è £À¹Ã©£À ªÀÄlPÁ dÆeÁlzÀ°è vÉÆqÀVgÀĪÀ §UÉÎ ªÀiÁ»w  §A¢zÀÝgÀ ªÉÄÃgÉUÉ C°èUÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV ªÀÄgÉAiÀÄ°è ¤AvÀÄ £ÉÆÃrzÁUÀ, DgÉÆævÀ£ÁzÀ ¥ÀgÀ±ÀÄgÁªÀÄ vÀAzÉ fêÁf 45ªÀµÀð, eÁ- zÀeÉð,mÉîgï PÉ®¸À ¸Á- gÁªÀÄzÀÄUÀð FvÀ£ÀÄ d£ÀgÀ£ÀÄß PÀÆV £À¹Ã©£À ªÀÄlPÁ dÆeÁlPÉÌ ºÀtªÀ£ÀÄß PÀnÖj ¤ªÀÄä dÆeÁlzÀ £ÀA§gÀ §AzÀgÉ 1 gÀÆ.UÉ 80 gÀÆ¥Á¬Ä PÉÆqÀÄvÉÛÃ£É JAzÀÄ d£ÀjAzÀ ºÀt ¥ÀqÉzÀÄPÉÆAqÀÄ £À¹Ã©£À ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ, ¸ÀAeÉ 16-30 UÀAmÉUÉ zÁ½ ªÀiÁr »rzÀÄ DvÀ¤AzÀ £À¹Ã©£À ªÀÄlPÁ dÆeÁlzÀ £ÀUÀzÀÄ ºÀt gÀÆ. 3380/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAArzÀÄÝ, ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ £À¹Ã©£À ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA.15/2018 PÀ®A:78(3) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ DgÉÆævÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä ªÀiÁ£Àå £ÁåAiÀiÁ®AiÀÄPÉÌ C£ÀĪÀÄw ¥ÀqÉAiÀÄĪÀ PÀÄjvÀÄ AiÀiÁ¢AiÀÄ£ÀÄß §gÉzÀÄPÉÆArzÀÄÝ ºÀ£ÀĪÀÄAvÀ ¦¹ 634 FvÀ£ÀÄ  ¢£ÁAPÀ:22/12/2018 gÀAzÀÄ 18-00 UÀAmÉUÉ C£ÀĪÀÄw ¥ÀqÉzÀ AiÀiÁ¢AiÀÄ£ÀÄß vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ UÀ§ÆâgÀÄ ¥Éưøï oÁuÉ  UÀÄ£Éß £ÀA.234/2018 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

:    ದಿನಾಂಕ 21-12-2018 ರಾತ್ರಿ 8-30 ಗಂಟೆಗೆ ಶ್ರೀ ರಾಘವೇಂದ್ರ ಶಿಂದೆ ಹೆಚ್.ಸಿ-234 ರವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನಿಡಿದ ಸಾರಾಂಶವೇನೆಂದರೆ, ದಿನಾಂಕ 21-12-2018 ರಂದು ಸಂಜೆ 7-15 ಗಂಟೆಯ ಸುಮಾರಿಗೆ ಜಾಲಹಳ್ಳಿ ಗ್ರಾಮದ ಶೇಖರ್ ಹಟ್ಟಿ ಇವರ ಮೊಬೈಲ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ಆರೋಪಿ ಆಂಜನೇಯನನ್ನು ಹಿಡಿದು ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 5220 /-ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರು ಪಡಿಸಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು, ಸದರಿ ದೂರಿನ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದರಿಂದ ಇದನ್ನು ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಎನ್.ಸಿ ನಂ 11/2018 ನೇದ್ದರಲ್ಲಿ ಪಿಸಿ-41 ರವರೊಂದಿಗೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಂಡು ಬಂದು ಇಂದು ದಿನಾಂಕ.22-12-2018 ರಂದು 21-00 ಗಂಟೆಗೆ ತಂದು ಹಾಜರಪಡಿಸಿದ್ದು ಫಿರ್ಯಾದಿದಾರರು ನೀಡಿದ ದೂರಿನ ಸಾರಾಂಶದ ಮೇಲಿಂದ    eÁ®ºÀ½î ¥Éưøï oÁuÉ. UÀÄ£Éß £ÀA  228/2018 PÀ®A.78(3) PÉ ¦ PÁ¬ÄzÉ.  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.

      ದಿನಾಂಕ.22-12-2018 ರಂದು ಮದ್ಯಾಹ್ನ12-00ಗಂಟೆಗೆ DAd£ÉÃAiÀÄ vÀAzÉ AiÀÄ®èAiÀÄå, 50 ªÀµÀð eÁ-£ÁAiÀÄPÀ, G-PÀÆ° PÉ®¸À, ¸Á-eÁ®ºÀ½î ಆರೋಪಿತರು ಕುರುಕುಂದ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್..ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷ ಮದಲ್ಲಿ ದಾಳಿ ಮಾಡಿದಾಗ 1]ಬಾಬು ತಂದೆ ಹುಸೇನಸಾಬ್ ಜಾತಿ-ಮುಸ್ಲಿಂ,ವಯ-38ವರ್ಷ,-ಒಕ್ಕಲುತನ ಸಾ: ಕಡದಿನ್ನಿ    2] ಅಮರೇಶ  ತಂದೆ ಆದೆಪ್ಪ ಜಾತಿ-ನಾಯಕ ವಯ-32ವರ್ಷ,-ಒಕ್ಕಲುತನ ಸಾ:ಆಲ್ಕೋಡ್ 3] ಮಹಾಂತೇಶ ತಂದೆ ಮಾರೆಪ್ಪ,ಜಾತಿ-ನಾಯಕ ವಯ-25ವರ್ಷ,-ಒಕ್ಕಲುತನ ಸಾ:ದೇವತಗಲ್ 4] ಶರಣು ತಂದೆ ಹೂಳೆಯಪ್ಪ ಜಾತಿ-ಚೆಲು ವಾದಿ ವಯ-32ವರ್ಷ,-ಒಕ್ಕಲುತನ ಸಾ:ಬಾಗಲವಾಡ 5] ವೆಂಕಟಸ್ವಾಮಿ ತಂದೆಮುದುಕಪ್ಪ ವಯ-45 ವರ್ಷ,ಜಾತಿ-ನಾಯಕ ಸಾ;ಕುರುಕುಂದ 6] ಶಿವನಪ್ಪ ತಂದೆ ಬಸನಗೌಡ ಜಾತಿ-ಲಿಂಗಾಯತ ವಯ-60 ವರ್ಷ,ಒಕ್ಕಲುತನ ಸಾ-ಗೋಲದಿನ್ನಿ 7] ರಮೇಶ ತಂದೆ ಹನುಮಂತ ವಯ-28ವರ್ಷ,ಜಾತಿ-ಮಾದಿಗ ಸಾ-ಸಿರವಾರ  7 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದ ಆರೋಪಿತರಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ. 4,130/- ಮತ್ತು 52 ಇಸ್ಪೇಟ್ ಎಲೆಗಳು ದೊರೆತಿದ್ದು ಅವುಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು   ಮೇಲಿಂದ    ¹gÀªÁgÀ ¥Éưøï oÁuÉ,  C¥ÀgÁzsÀ ¸ÀASÉå 247/2018 ಕಲಂ: 87 .ಪೋ.ಕಾಯ್ದೆ  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.