Thought for the day

One of the toughest things in life is to make things simple:

6 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿ.05.09.2018 ರಂದು ರಾತ್ರಿ 7-50 ಗಂಟೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಪಂಚನಾಮೆ, ಒಬ್ಬ ಆರೋಪಿ ಹಾಗೂ ಜೂಜಾಟದ ಸಾಮಾಗ್ರಿಗಳನ್ನು ತಂದು ಹಾಜರಪಡಿಸಿ.ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದು. ಸಾರಾಂಶವೇನೆಂದರೆ, ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭಾತ್ಮಿ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಆರೋಪಿತನು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರಗಳನ್ನು ಬರೆಯಿಸಿರಿ ಅದೃಷ್ಟದ ನಂಬರ ಹತ್ತಿದವರಿಗೆ ಒಂದು ರೂಪಾಯಿಗೆ ಬೆಳಿಗ್ಗೆ 70/-ರೂಪಾಯಿ ಕೊಡುವುದಾಗಿ ಅಂದಾಡುತ್ತ ಮಟಕಾ ನಂಬರಗಳನ್ನು ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಾಯಂಕಾಲ 6 ಗಂಟೆಗೆ ದಾಳಿ ಮಾಡಿ ಮಟಕಾ ನಂಬರ್ ಬರೆದುಕೊಡುತ್ತಿದ್ದ ವ್ಯೆಕ್ತಿಯನ್ನು ಹಿಡಿದುಕೊಂಡು ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 2100/-ರೂಪಾಯಿ, ಒಂದು ಬಾಲ್ ಪೆನ್ನ, ಮಟಕಾ ನಂಬರ ಬರೆದ ಪಟ್ಟಿಯನ್ನು ಜಪ್ತಿ ಮಾಡಿಕೊಂಡು ಆರೋಪಿತನಿಗೆ ಮಟಕಾ ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ,-2.ಈತನಿಗೆ ಕೊಡುವುದಾಗಿ ತಿಳಿಸಿದ್ದು. ಸದರಿಯವನನ್ನು ಹೆಚ್ಚಿನ ವಿಚಾರಣೆ ಕುರಿತು ಹಾಗೂ ಜಪ್ತಿ ಮಾಡಿದ ಸಾಮಾಗ್ರಿಗಳೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ವಿವರವಾದ ಪಂಚನಾಮೆಯನ್ನು ಹಾಜರಪಡಿಸಿದ್ದು,ಸದರಿ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ಮೇಲೆ ಗುನ್ನೆ ನಂ. 211/2018. ಕಲಂ.78(3).ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಧಿಶರಿಂದ ಪರವಾನಿಗೆ ಪಡೆದುಕೊಂಡು ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 05-09-2018 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪಿಸಿ-101 ಮಂಜುನಾಥ ರವರು ಕೆರೋಡಿ ಆಸ್ಪತ್ರೆಯಿಂದ ಒಂದು ಲಿಖಿತ ದೂರನ್ನು ತಂದು ಹಾಜರುಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 04-09-2018 ರಂದು ಬೆಳಿಗ್ಗೆ 9-00 ಗಂಟೆಗೆ ಮೇಲ್ಕಂಡ ದೂರುದಾರಳಾದ ±ÁAvÀªÀÄä UÀAqÀ §¸À¥Àà ªÀAiÀiÁ-48 ªÀµÀð, eÁw-  G- ¸Á-¨ÉÆÃzÀÆgÀÄ vÁ-AiÀÄ®§ÄUÀð ಈಕೆಯ ಮಗ ಶರಣಪ್ಪನು ತಮ್ಮೂರಿನ ಹನುಮಂತರವರನ್ನು ಕರೆದುಕೊಂಡು ಮೋಟಾರ ಸೈಕಲ್ ನಂ. ಕೆಎ-37/Y-3909 ನೇದ್ದರ ಮೇಲೆ ಮೆಂಟಿಗೇರಿ ಜಾತ್ರೆಗೆ ಬಂದು ನಂತರ ಜಾತ್ರೆ ಮುಗಿಸಿಕೊಂಡು ವಾಪಸ್ಸು ಸಂಜೆ 4-00 ಗಂಟೆ ಸುಮಾರಿಗೆ ಮೋಟಾರ ಸೈಕಲ್ ಮೇಲೆ ತಾನು, ತನ್ನ ಸಂಬಂದಿ ನಾಗಪ್ಪ ಪೂಜಾರಿ, ಹನುಮಂತ ಮೂರು ಜನರು ವಾಪಸ್ಸು ಬರುತ್ತಿರುವಾಗ ಮರಳಿ-ವ್ಯಾಕರನಾಳ ಗ್ರಾಮದ ಮದ್ಯ ರಸ್ತೆಯ ಮೇಲೆ ಆರೋಪಿತನು ವೇಗವಾಗಿ ಮೋಟಾರ ಸೈಕಲ್ ನ್ನು ನಡೆಸಿಕೊಂಡು ಬಂದು ನಿಯಂತ್ರಣ ಮಾಡಲಾಗದೆ  ಮೋಟಾರ ಸೈಕಲ್ ನ್ನು ಸ್ಕಿಡ ಮಾಡಿದ್ದರಿಂದ ಮೋಟಾರ ಸೈಕಲ್ ಮೇಲಿಂದ ಮೂರು ಜನರು ಕೆಳಗೆ ಬಿದ್ದಿದ್ದು ಅದರಲ್ಲಿ ಶರಣಪ್ಪನಿಗೆ ತಲೆಗೆ, ಮುಖಕ್ಕೆ ಭಾರಿಗಾಯವಾಗಿದ್ದು, ಹಿಂದೆ ಕುಳಿತಿದ್ದ, ನಾಗಪ್ಪ, ಹನುಮಂತನಿಗೆ ಸಣ್ಣಪುಟ್ಟ ಗಾಯವಾಗಿದ್ದು ಇರುತ್ತದೆ. ನಂತರ ಪಿರ್ಯಾದಿ ಮಗನನ್ನು ಹೆಚ್ಚಿನ ಚಿಕಿತ್ಸೆ ಕೆರೋಡಿ ಆಸ್ಪತ್ರೆಗೆ ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 05-09-2018 ಸಂಜೆ 4-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂ. 213/2018 PÀ®A 279, 337, 304 (J) L¦¹.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 05.09.2018 ರಂದು ರಾತ್ರಿ 19-45 ಗಂಟೆಗೆ ಫಿರ್ಯಾದಿ ZÀAzÀæ±ÉÃRgÀ vÀAzÉ §¸ÀªÀgÁd¥Àà, ªÀ:51, °AUÁAiÀÄvÀ, ²PÀëPÀgÀÄ, ¸Á: ªÀÄ£É £ÀA JªÀiï-120 ¤d°AUÀ¥Àà PÁ¯ÉÆä gÁAiÀÄZÀÆgÀÄ. ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ತಂದು ಹಾಜರು ಪಡಿಸಿದ್ದು ಸಾರಾಂಶ ಏನೆಂದರೆ, ದಿನಾಂಕ 03.09.2018 ರಂದು ಮಧ್ಯಾಹ್ನ 12-00 ಗಂಟೆಗೆ ತಾವು ವಾಸವಿರುವ ಮನೆಗೆ ಬೀಗ ಹಾಕಿಕೊಂಡು ತಮ್ಮ ಸ್ವಂತ ಊರಾದ ಸೂಗರಾಳ ಗ್ರಾಮ ತಾ:ದೇವದುರ್ಗ ಕೆಲಸದ ನಿಮಿತ್ಯ ಹೋಗಿದ್ದು ದಿನಾಂಕ 05.09.2018 ರಂದು ಸಾಯಂಕಾಲ 17-00 ಗಂಟೆಗೆ ತಾವು ವಾಸವಿರುವ ಮನೆಗೆ ವಾಪಸ್ ಬಂದು ಬಾಗಿಲನ್ನು ತೆರೆದು ನೋಡಲಾಗಿ ಹಿಂದಿನ ಬಾಗಿಲು ಮುರಿದ್ದಿದ್ದು ಮತ್ತು ಬೆಡರೂಮಿನ್ ಅಲಮಾರ ಮುರಿದಿದ್ದು ಹಾಗೂ ಮನೆಯ ಎಲ್ಲಾ ಕಡೆ ಕಾರುಪುಡಿ ಚೆಲ್ಲಿ ಬೆಡ್ ರೂಮಿನ ಅಲ್ ಮಾರನಲ್ಲಿದ್ದ ಬಂಗಾರದ ಆಭರಣಗಳಾದ 1) 12 ಗ್ರಾಂ ಬಂಗಾರದ ಚೈನ್, 2) 25 ಗ್ರಾಂ ಬಂಗಾರದ ಕಾಶೀನ ಸರ, 3) 15 ಗ್ರಾಂ ಬಂಗಾರದ ನಕ್ಲೇಸ್, 4) 18 ಗ್ರಾಂ ಬಂಗಾರದ ಚೈನ್ 5) 05 ಗ್ರಾಂ ಬಂಗಾರದ ಜುಮುಕಿ ಬೆಂಡೊಲೇ ಒಟ್ಟು ತೂಕ 75 ಗ್ರಾಂ ಅ.ಕಿ 2,00,000/- ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಕಾರಣ ಕಳುವು ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಾಗೂ ನಮ್ಮ ಮನೆಯಲ್ಲಿ ಕಳುವಾದ ಬಂಗಾರದ ಆಭರಣಗಳನ್ನು ಪತ್ತೆ ಮಾಡಿಕೊಡಬೇಕಾಗಿ ಅಂತಾ ಮುಂತಾಗಿದ್ದ ನೀಡಿದ ದೂರಿನ ಆಧಾರ ಮೇಲಿಂದ ಠಾಣಾ ಗುನ್ನೆ ನಂ 121/2018 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಅವಶ್ಯಕ ವಸ್ತುಗಳ ನಿಯಂತ್ರಣ ಕಾಯ್ದೆಯ ಪ್ರಕರಣದ ಮಾಹಿತಿ.
ದಿನಾಂಕ:-05/09/2018  ರಂದು ಪಿರ್ಯಾದಿ ಸಂಪತಕುಮಾರ ಆಹಾರ ಶೀರಸ್ತೇದಾರರು ತಹಸೀಲ್ ಕಛೇರಿ ಸಿಂಧನೂರ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೇ ದಿನಾಂಕ:-05/09/2018 ರಂದು ಮದ್ಯಾಹ್ನ 15-00 ಗಂಟೆ ಸುಮಾರಿಗೆ ಆರೋಪಿ ನಂಬರ 02 ಗಫೂರ ತಂದೆ ಖಾಸಿಂಸಾಬ ಬುಲೋರೊ ವಾಹನ ನಂಬರ ಕೆಎ-36-ಬಿ-5980 ರಚಾಲಕ  ಸಾ:-ಸಿಂಧನೂರ ಈತನು ಬುಲೋರೊ ವಾಹನ ನಂಬರ ಕೆಎ-36-ಬಿ-5980 ನೆದ್ದರಲ್ಲಿ ಸಿಂಧನೂರದಿಂದ ಪೋತ್ನಾಳ ಕಡೆಗೆ ವಾಹನದಲ್ಲಿ 60 ಚೀಲದಲ್ಲಿ ಸುಮಾರು 43200/- ಬೆಲೆ ಬಾಳುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದಾಗ ಜವಳಗೇರಾ ಹತ್ತಿರ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ ಪ್ರತಿ ಚೀಲದಲ್ಲಿ 30 ಕೆ.ಜಿ ಅಕ್ಕಿ ಇದ್ದು.ಒಂದು ಕೆ ಜಿ ಗೆ 24 ರೂಪಾಯಿ ಇರುತ್ತದೆ.  ಆರೋಪಿ ನಂಬರ 01 ಇಮಾಮಸಾಬ ಸಾ:-ಸಿಂಧನೂರ ಈತನು ಅಕ್ಕಿಯ ಮಾಲಿಕನಿರುತ್ತಾನೆ. ಇವರಿಬ್ಬರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದು ಇರುತ್ತದೆ. ವಶಕ್ಕೆ ಪಡೆದುಕೊಂಡ ವಾಹನ ಮತ್ತು ಅಕ್ಕಿಯನ್ನು   ಠಾಣೆಗೆ ತೆಗೆದುಕೊಂಡು ಬಂದು ಒಪ್ಪಿಸಿದ್ದು ಇವರ ವಿರುದ್ದ ಕ್ರಮ ಜರುಗಿಸಲು ವಿನಂತಿ  ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 116/2018, ಕಲಂ 3 ಮತ್ತು 7 E.C.ACT 1955 ರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಣ ಸಾವು ಪ್ರಕರಣದ ಮಾಹಿತಿ.
     ¦üAiÀiÁ𢠲æà Dd¥Àà vÀAzÉ zÀÄgÀÄUÀ¥Àà UÀqÀØzÀ eÁ:£ÁAiÀÄPÀ 60 ªÀµÀð G: MPÀÌ®ÄvÀ£À ¸Á:¥ÀlPÀ£ÀzÉÆrØ EªÀgÀ ªÀÄUÀ¼ÁzÀ VÃvÁ (ªÀÄÈvÀ) FPÉAiÀÄ£ÀÄß JgÀqÀÄ wAUÀ¼À »AzÉ ¥ÀlPÀ£ÀzÉÆrØ UÁæªÀÄzÀ J-1 gÀ«£ÁAiÀÄPÀ FvÀ¤UÉ ªÀÄzÀÄªÉ ªÀiÁrPÉÆnÖzÀÄÝ, ªÀÄzÀĪÉAiÀÄ £ÀAvÀgÀ J-1 FvÀ£ÀÄ vÀ£Àß ºÉAqÀw VÃvÁ¼À ²Ã®zÀ §UÉΠ ¸ÀA±ÀAiÀÄ ¥ÀqÀÄwÛzÀÄÝ ¤Ã£ÀÄ ZÀAzÀ E¢Ý C°- E°è ªÀÄ£É ªÀÄÄAzÉ ¤AvÀÄPÉƼÀî¨ÉÃqÀ CAvÁ zÉÊ»PÀªÁV ªÀÄvÀÄÛ ªÀiÁ£À¹PÀ QgÀÄPÀļÀ PÉÆqÀÄvÀÛ ºÉÆqɧqÉ  ªÀiÁqÀÄwÛzÀÝ£ÀÄ. C®èzÉà J-2 jAzÀ 6 gÀªÀgÀÄ ¸ÀºÀ vÉÆAzÀgÉ PÉÆqÀÄwÛzÀÄÝ ¢£ÁAPÀ 04-09-18 gÀAzÀÄ 1500 UÀAmÉUÉ ¥ÀlPÀ£ÀzÉÆrØ UÁæªÀÄzÀ ºÉÆÃmÉ¯ï ±ÀgÀtªÀÄä  FPÉAiÀÄÄ ¦üAiÀiÁð¢ Dd¥Àà¤UÉ ¥sÉÆãÀ ªÀiÁr ¤£Àß ªÀÄUÀ¼ÀÄ VÃvÁ½UÉ ºÁªÀÅ PÀr¢zÉ JAzÀÄ DPÉAiÀÄ ªÀÄ£ÉAiÀĪÀgÀÄ PÀÆr MAzÀÄ ªÁºÀ£ÀzÀ°è ºÁQPÉÆAqÀÄ ºÉÆÃV ªÁ¥Á¸À ªÀÄ£ÉUÉ §A¢gÀÄvÁÛgÉ CAvÁ w½¹zÀÄÝ,  ¦üAiÀiÁ𢠪ÀÄvÀÄÛ CªÀgÀ ¸ÀA§A¢üPÀgÀÄ ¥ÀlPÀ£ÀzÉÆrØ UÁæªÀÄzÀ DgÉÆævÀgÀ ªÀÄ£ÉUÉ §AzÀÄ £ÉÆÃqÀ®Ä VÃvÁ ªÀÄÈvÀ ¥ÀnÖzÀݼÀÄ J-2 ªÀiÁvÀæ ªÀÄ£ÉAiÀÄ°èzÀÄÝ,  ªÀÄÈvÀ½UÉ ªÀÄÆPÀ¥ÉmÁÖV  PÀAzÀÄ UÀnÖzÀÄÝ vÉgÀazÀ  UÁAiÀÄUÀ¼ÁVzÀÄÝ ªÀÄÆV¤AzÀ £ÉÆgÉ §AzÀÄ §®UÁ®Ä ¥ÁzÀPÉÌ ºÁªÀÅ PÀr¢zÉ CAvÁ w½¹zÀÄÝ,  ¦üAiÀiÁð¢ M¥ÀàzÉà ªÀÄÈvÀ¼À ±ÀªÀ £ÉÆÃrzÁUÀ ªÀÄÈvÀ VÃvÁ¼À ¨É¤ßUÉ E¤ßvÀgÉà PÀqÉ UÁAiÀÄUÀ¼ÁVzÀÄÝ ¢£ÁAPÀ 4-09-18 gÀAzÀÄ 1430 UÀAmÉ ¸ÀĪÀiÁjUÉ J-1 jAzÀ J-6 gÀªÀgÀÄ ¸ÉÃjPÉÆAqÀÄ ºÉÆqɧqÉ ªÀiÁr PÉÆ¯É ªÀiÁrgÀÄvÁÛgÉ CAvÁ ¦AiÀiÁð¢zÁgÀgÀAiÀÄ ¤ÃrzÀ °TvÀ zÀÆj£À ªÉÄÃgÉUÉ ¹gÀªÁgÀ ¥Éưøï oÁuÉ UÀÄ£Éß £ÀA. 187/2018 PÀ®A 143,147,498(J),323,302 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊPÉÆArgÀÄvÁÛgÉ.