Thought for the day

One of the toughest things in life is to make things simple:

12 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
 ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 09/12/2018 ರಂದು ರಾತ್ರಿ 8-30 ಗಂಟೆ ಸುಮಾರು ಫಿರ್ಯಾದಿದಾರನು CªÀÄgÉñÀ vÀAzÉ ²ªÀPÀĪÀiÁgÀ »gÉêÀÄoÀ ªÀAiÀiÁ: 27ªÀµÀð, eÁ: dAUÀªÀÄ G: PÁgÀ ZÁ®PÀ ¸Á: UÀrAiÀiÁgÀ ZËPÀ °AUÀ¸ÀÄUÀÆgÀ ಈತನು ಖಾಸಗಿ ಕೆಲಸದ ನಿಮಿತ್ಯಾ ಬಳ್ಳಾರಿಗೆ ಹೋಗಿ ವಾಪಸ್ಸು ಲಿಂಗಸುಗೂರಿಗೆ ಕಾರ ನಂ ಕೆಎ 01 ಎಂಜೆ 5565 ನೇದ್ದರ ಮೇಲೆ ಬರುತ್ತಿದ್ದಾಗ ಮಸ್ಕಿ-ಲಿಂಗಸುಗುರ ಮುಖ್ಯ ರಸ್ತೆಯ ಸಂತೆ ಕೆಲ್ಲೂರು ದಾಟಿ ಗಡ್ಡಿ ಹಳ್ಳದ ಹತ್ತಿರ ಬರುತ್ತಿದ್ದಾಗ ಎದುರಿಗೆ ಲಾರಿ ನಂ ಕೆಎ 16 ಸಿ 8250 ನೇದ್ದರ ಚಾಲಕ ಅಕ್ರಮ ಈತನು  ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಾರಿ ಬಲಗಡೆ ಭಾಗಕ್ಕೆ ಟಕ್ಕರ ಕೊಟ್ಟಿದ್ದರಿಂದ ಕಾರು ಪಲ್ಟಿಯಾಗಿ ಬಿದ್ದು ಕಾರು ಪೂರ್ತಿ ಜಖಂಗೊಂಡಿದ್ದು ಫಿರ್ಯಾದದಾರನಿಗೆ  ಯಾವುದೆ ಗಾಯಗಳು ಆಗಿರಲಿಲ್ಲಾ. ಕಾರಣ ಸದರಿ ಲಾರಿ ನಂ ಕೆಎ 16 ಸಿ 8250 ನೇದ್ದರ ಚಾಲಕ ಅಕ್ರಮ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ಗಣಿಕಿಕೃತ ಫಿರ್ಯಾದಿ ಸಾರಾಂಸದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 174/2018 ಕಲಂ 279 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣದ ಮಾಹಿತಿ.
ದಿನಾಂಕ: 10.12.2018 ರಂದು 23-30 ಗಂಟೆಗೆ ಫಿರ್ಯಾಧಿ ಶ್ರೀ ರಂಗಪ್ಪ ತಂದೆ ಹನುಮಂತಪ್ಪ ಸಾ: ದೇವನಪಲ್ಲಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ತನ್ನ ಎರಡನೇ ಮಗಳು ಶಿವಮ್ಮ ವಯ; 27 ವರ್ಷ ಈಕೆಯನ್ನು ಈಗ್ಗೆ 10 ವರ್ಷಗಳ ಹಿಂದೆ ಆರೋಪಿ 01 gÀªÉÄñÀ vÀAzÉ ±ÁRªÁ¢ UÀAUÀtÚ (ªÀÄÈvÀ¼À UÀAqÀ) ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ಚಂದ್ರಶೇಖರ್ ಅಂತ 05 ವರ್ಷದ ಮಗನಿರುತ್ತಾನೆ. ಆರೋಪಿ 01 ಈತನು ಈಗ್ಗೆ 02 ವರ್ಷಗಳಿಂದ ಕುಡಿದು ಬಂದು ಫಿರ್ಯಾದಿಯ ಮಗಳು ಶಿವಮ್ಮಳೊಂದಿಗೆ ವಿನಾ ಕಾರಣ ಜಗಳ ತೆಗೆದು ಕೈಗಳಿಂದ ಹೊಡೆ ಬಡೆ ಮಾಡುತ್ತಿದ್ದು ಆದರೂ ಇದು ಫಿರ್ಯಾದಿಯ ಮಗಳ ಸಂಸಾರದ ವಿಷಯ ಅಂತ ಸುಮ್ಮನಾಗಿ ತನ್ನ ಮಗಳು ಶಿವಮ್ಮಳಿಗೆ ಇಂದಿಲ್ಲಾ ನಾಳೆ ಸರಿ ಹೋಗುತ್ತದೆ ಅಂತ ಬುದ್ದಿ ಹೇಳಿದ್ದು ಆದರೂ ಆರೋಪಿ 01. gÀªÉÄñÀ vÀAzÉ ±ÁRªÁ¢ UÀAUÀtÚ, 2. £ÀgÀ¸ÀªÀÄä (ªÀÄÈvÀ¼À CvÉÛ) & 03. ±ÁRªÁ¢ UÀAUÀtÚ (ªÀÄÈvÀ¼À ªÀiÁªÀ) ರವರು ಫಿರ್ಯಾದಿಯ ಮಗಳು ಶಿವಮ್ಮ ಈಕೆಯೊಂದಿಗೆ ವಿನಾ ಕಾರಣ ಜಗಳ ಮಾಡಿ ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ಅಲ್ಲದೇ ಫಿರ್ಯಾದಿಯ ಮಗಳು ಶಿವಮ್ಮಳನ್ನು ಕೊಲೆ ಮಾಡುವ ಉದ್ದೇಶದಿಂದ ದಿನಾಂಕ 10.12.2018 ರಂದು ಬೆಳಿಗ್ಗೆ 11.45 ಗಂಟೆಯಿಂದ 12.30 ಗಂಟೆಯ ಅವಧಿಯಲ್ಲಿ ಸೀರೆಯಿಂದ ನೇಣು ಹಾಕಿ ಕೊಲೆ ಮಾಡಿದ್ದು ಬಗ್ಗೆ ತಮ್ಮ ಹಿರಿಯರಲ್ಲಿ ಪಂಚಾಯತಿ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಬಗ್ಗೆ ತನ್ನ ಮಗಳು ಶಿವಮ್ಮಳ ಗಂಡ, ಅತ್ತೆ, ಮಾವ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಹೀಳಾ ಪೊಲೀಸ್ ಠಾಣೆ ಗುನ್ನೆ ನಂ: 61/2018 ಕಲಂ: 498(). 323. 302 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.