Thought for the day

One of the toughest things in life is to make things simple:

21 Jul 2018

Reported Crimes


                                                                                     
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w.
ದಿನಾಂಕ  19-7-2018  ರಂದು   ಸಾಯಂಕಾಲ  5-15 .ಎಂ ಗಂಟೆಯ ಸುಮಾರು ಕೆ. ಬಸಾಪೂರ ಗ್ರಾಮದ   ಬಸ್ ನಿಲ್ದಾಣದ   ರಸ್ತೆಯ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂಬರ 01-¨Á¼À¥Àà vÀA wgÀÄPÀ£ÀUËqÀ  UËqÀÄæ  ªÀ. 60 eÁw  £ÁAiÀÄPÀÀ G ªÀÄlPÁ §gÉAiÀÄĪÀzÀÄ ¸Á. PÉ §¸Á¥ÀÆgÀ vÁ:¹AzsÀ£ÀÆgÀ ನೇದ್ದವನು ನಿಂತುಕೊಂಡು  1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ  ರಾಜಕುಮಾರ ಬೀಟ್ ಹೆಚ್ ಸಿ 233 ರವರ ಮಾಹಿತಿ ಮೇರೆಗೆ ಮಾನ್ಯ  ಸಿ ಪಿ ಸಾಹೇಬರು ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ  ಸಿಬ್ಬಂದಿಯವರಾದ  ಗೋಪಾಲ ಪಿ ಸಿ 679  ರೊಂದಿಗೆ  ಸಾಯಂಕಾಲ 6-00 ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 170/-  ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿ ನಂಬರ 01  ನೇದ್ದವನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02-ಶರಣಪ್ಪ ತಂ ಮೈಲಾಪೂರ  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಸಾಯಂಕಾಲ 7-45 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.19/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 116 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ : 20-07-2018 ರಂದು  06-30 ಪಿ.ಎಂ  ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 177/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

¢£ÁAPÀ :19-07-2018 gÀAzÀÄ ¸ÀAeÉ  5-30  UÀAmÉUÉ PÁPÀgÀUÀ¯ï   UÁæªÀÄzÀ PÀgÉ¥Àà vÁvÀ£À  UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÉÆ£À¥Àà vÀAzÉ gÀAUÀtÚ  ªÀAiÀÄ 58 eÁ £ÁAiÀÄPÀ G PÀÆ° PÉ®¸À ¸Á PÁPgÀÀUÀ¯ï FvÀ£ÀÄ   ºÉÆÃV §gÀĪÀ d£ÀjUÉ  ªÀÄmÁÌ £ÀA§gÀ ºÀwÛzÀgÉ 1 gÀÆ.UÉ 80 gÀÆ.PÉÆqÀÄvÉÛÃ£É JAzÀÄ vÀªÀÄä ¸ÀÄvÀÛªÀÄÄvÀÛ ¤AwzÀÝ d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ ¦AiÀiÁð¢zÁgÀgÀÄ ಶ್ರೀ. PÉÆãÀ¥Àà J.J¸ï.L UÀ§ÆâgÀÄ ¥Éưøï oÁuÉ ಮತ್ತು ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr »rzÀÄ CªÀjAzÀ ªÀÄlPÁ dÆeÁlzÀ £ÀUÀzÀÄ ºÀt gÀÆ. 2200/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAqÀÄ «ZÁj¹zÁUÀ ¸ÀzÀjAiÀĪÀ£ÀÄ ªÀÄlPÁ aÃnAiÀÄ£ÀÄß gÁZÀAiÀÄå¸Áé«Ä ¸Á CgÀPÉÃgÁ FvÀ¤UÉ PÉÆqÀĪÀÅzÁV ºÉýzÀÄÝ, PÉÆãÀ¥Àà J.J¸ï.L gÀªÀgÀÄ §AzÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 06/2018 PÀ®A:78(3) PÉ.¦.PÁAiÉÄÝAiÀÄr ¥ÀæPÀgÀt zÁR°¹PÉÆAqÀÄ, DgÉÆævÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä C£ÀĪÀÄwAiÀÄ£ÀÄß ¤ÃqÀ®Ä ªÀiÁ£Àå £ÁåAiÀiÁ®AiÀÄPÉÌ AiÀiÁ¢ §gÉzÀÄPÉÆAqÀÄ C£ÀĪÀÄw ¥ÀqÉzÀ AiÀiÁ¢AiÀÄ£ÀÄß ºÀ£ÀĪÀÄAvÀ ¦¹ 634 FvÀ£ÀÄ F ¢£À ¢£ÁAPÀ: 20/07/2018 gÀAzÀÄ 18-00 UÀAmÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ ಗಬ್ಬೂರ ಪೊಲೀಸ್ oÁuÉ UÀÄ£Éß £ÀA. 174/2018 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArರುತ್ತಾರೆ.
ದಿನಾಂಕ:20.07.2018 ರಂದು 1600 ಗಂಟೆಯ ಸುಮಾರಿಗೆ ಚಿಕ್ಕಸ್ಗೂರು ಗ್ರಾಮದ ವಡ್ಲೂರು ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಬಸವರಾಜ ಬೂಮಣ್ಣವರ್ ತಂ: ರಾಮಪ್ಪ ಬೂಮಣ್ಣವರ್ ವಯ: 30 ವರ್ಷ, ಜಾ: ಕಬ್ಬೇರ್, : ಕೂಲಿ ಸಾ: ನಂ: 115/4, ಕಬ್ಬೇರ್ ಓಣಿ, ದೇವಸ್ಗೂರು ತಾ:ಜಿ: ರಾಯಚೂರು ಈತನು  ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಚಿಕ್ಕಸ್ಗೂರು ಗ್ರಾಮದ ವಡ್ಲೂರು ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಪಂಚರು ಮತ್ತು ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ಹಾಗು ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಆರೋಪಿತನು ಜನರಿಗೆ 1 ರೂ.ಗೆ 80. ರೂ.ಗಳನ್ನು ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ಮಟಕಾ ಎಂಬ ಜೂಜಾಟದ ನಂಬರಗಳ ಚೀಟಿಯನ್ನು ಕೊಡುತ್ತಾ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು 1600 ಗಂಟೆಯಿಂದ 17.00 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಮೂರು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 1730/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಬಗ್ಗೆ ಪಿಎಸ್ಐ ರವರು ನೀಡಿದ ವರದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 170/2018 PÀ®A. 78(111) ಕೆ ಪಿ ಕಾಯ್ದೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:- 20/07/2018 ರಂದು ಸಂಜೆ 19-15 ಗಂಟೆಗೆ ಪಿ ಎಸ್ ಬಳಗಾನೂರು ರವರು ಕೊಳಿಪಂದ್ಯ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 12-ಜನ ಆರೋಪಿತರು ಹಾಗೂ 05 ಜಿವಂತ ಕೊಳಿಗಳನ್ನು ಮತ್ತು ಮದ್ದೆಮಾಲನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ  ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ;- 20/07/2018 ರಂದು ನಾನು ಠಾಣೆಯಲ್ಲಿರುವಾಗ  ದಿದ್ದಿಗಿ ಸಿಮಾದ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಕೊಳಿಪಂದ್ಯ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ದಿದ್ದಿಗಿ ಗ್ರಾಮದ ಸಿಮಾದಲ್ಲಿರುವ ಹಳ್ಳದ ದಂಡೆಗೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ದಿದ್ದಗಿ ಹಳ್ಳದ ಸಾರ್ವಜನಿಕ ಸ್ಥಳದಲ್ಲಿ ಹಳ್ಳದ ಬಲದಂಡೆಗೆ ಸುಮಾರು 15 ರಿಂದ 20 ಜನರು ದುಂಡಾಗಿ ನಿಂತುಕೊಂಡು ಎರಡು ಕೋಳಿಗಳ ಕಾಲುಗಳಿಗೆ ಕಬ್ಬಿಣದ ಕತ್ತಿಗಳು  ಕಟ್ಟಿ ಕೆಂಪು ಬಣ್ಣದ ಕೋಳಿ ಗೆದ್ದರೆ 100  ರೂಪಾಯಿ ಕೊಡುವುದಾಗಿ ಮತ್ತು ಕಂದು ಬಣ್ಣದ ಕೋಳಿ ಗೆದ್ದರೆ 100 ಕೊಡುವುದಾಗಿ ಹೇಳುತ್ತ  ಕೊಳಿಗಳನ್ನು ಪಂದ್ಯ ಕಟ್ಟಿ ಜೂಜಾಟ ಆಡುತ್ತಿದ್ದನ್ನು ಕಂಡು ಸದರಿಯವರು ಅಕ್ರಮವಾಗಿ ಕೋಳಿ ಪಂದ್ಯ ಆಡುತ್ತಿರುವದು ಕಂಡು ಪಂಚರ ಸಮಕ್ಷಮಲ್ಲಿ ದಾಳಿ ಮಾಡಲಾಗಿ ಕೆಲವು ಜನರು ಓಡಿ ಹೋಗಿದ್ದು ಕಾಲಕ್ಕೆ ನಮ್ಮ ಸಿಬ್ಬಂದಿಯವರಿಗೆ 12 ಜನ  ಸಿಕ್ಕಿಬಿದ್ದಿದ್ದು  ಸಿಕ್ಕಿಬಿದ್ದ ಇಬ್ಬರಿಂದ ಎರಡು ಜೀವಂತ ಕೋಳಿಗಳನ್ನು  ಕಣದಲ್ಲಿ ನಗದು ಹಣ 5590/- ರೂಪಾಯಿ ಮತ್ತು ಮೂರು ಜಿವಂತ ಕೊಳಿಗಳನ್ನು ಹೀಗೆ ಓಟ್ಟು 05 ಜೀವಂತ ಕೋಳಿಗಳನ್ನು 05 ಕಬ್ಬಿಣದ ಕತ್ತಿಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಈ ದಿವಸ ಸದರಿ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ. 101/2018 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ªÀÄ£ÀĵÀå PÁuÉ ಪ್ರಕರಣದ ಮಾಹಿತಿ.
¦üAiÀiÁ𢠣ÀÆw ¸ÀħæªÀÄtåA vÀAzÉ £ÀÆw ¸ÀvÀå£ÁgÁAiÀÄt, ªÀAiÀÄ: 58 ªÀµÀð, eÁ: DAiÀÄð ªÉʱÀågÀÄ, G: UÉƧâgÀ r¹ÖççÆålgï, ¸Á: azÁ£ÀAzÀ D¸ÀàvÉæ ºÀwÛgÀ, ±ÀgÀt§ªÉñÀégÀ PÁ¯ÉÆä, ¹AzsÀ£ÀÆgÀÄ ಇವರ ªÀÄUÀ£ÁzÀ J£ï. ²æÃPÁAvÀ ªÀAiÀÄ: 32 ªÀµÀð FvÀ£ÀÄ ¢£ÁAPÀ: 14-07-2018 gÀAzÀÄ 7-30 ¦.JªÀiï  ¸ÀĪÀiÁjUÉ wgÀÄ¥ÀwUÉ zÉêÀgÀ zÀ±Àð£ÀPÉÌ ºÉÆÃV §gÀÄvÉÛÃ£É CAvÁ ºÉý vÀªÀÄä ªÀģɬÄAzÀ ºÉÆÃVzÀÄÝ ªÀÄgÀ½ ªÀÄ£ÉUÉ ¨ÁgÀzÉà PÁuÉAiÀiÁVzÀÄÝ, E°èAiÀĪÀgÉUÉ ºÀÄqÀÄPÁrzÀgÀÄ ¹QÌgÀĪÀ¢®è, ¸ÀzÀj ²æÃPÁAvÀ FvÀ£À£ÀÄß ¥ÀvÉÛ ªÀiÁr PÉÆqÀ®Ä «£ÀAw CAvÁ PÉÆlÖ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÁ ಸಿಂಧನೂರು ಪೊಲೀಸ್ ನಗರ oÁuÁ UÀÄ£Éß £ÀA: 94/2018, PÀ®A: ªÀÄ£ÀĵÀå PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArgÀÄತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
¦gÁå¢ §¸ÀªÀgÁd vÀAzÉ §¸À¥Àà ZÀ®ÄªÁ¢, 48 ªÀµÀð, PÀÆ° PÉ®¸À ¸Á:UÉÆãÀªÁgÀ ರವರು ¢£ÁAPÀ 20-07-2018 gÀAzÀÄ ¨É½UÉÎ 10.00 UÀAmÉ ¸ÀĪÀiÁgÀÄ PÀ®Äè MqÀÄØ£ÀÄß ¸Àj¥À¹r¸ÀÄwÛzÁÝUÀ, C°èUÉ £ÀªÀÄÆ¢vÀ DgÉÆævÀgÀÄ MmÁÖV §AzÀÄ ¦gÁå¢zÁgÀ¤UÉ E°è MqÁØöåPÉ §AzÀ ªÀiÁr¢ JAzÀÄ ¨ÉÊUÀ¼ÀÄ ¨ÉÊzÀÄ, DgÉÆæ £ÀA 01 £ÉÃzÀݪÀ£ÀÄ ¤£Àß fêÀ G½¸ÀĪÀÅ¢¯Áè¯Éà JAzÀÄ ¨ÉÃzÀjPÉ ºÁQ »rzÀÄPÉÆAqÀÄ, PÀ°è¤AzÀ §® ºÀuÉUÉ ºÁUÀÆ ZÀ¥Àà°¬ÄAzÀ ¨É¤ßUÉ ºÉÆqÉzÀÄ, CªÀ£ÉßãÀÄ £ÉÆÃqÉÆÃzÀÄ ªÀÄzÉÆ®Ä ºÉÆÃrj JAzÀÄ ºÉüÀÄvÁÛ ºÉÆqɧqÉ ªÀiÁr E°èUÉ ¤£ÀUÉ ©qÉÆâ¯Áè CAvÁ ¨ÉÃzÀjPÉ ºÁQzÀÄÝ F PÁgÀt¢AzÀ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ °TvÀ zÀÆj£À ªÉÄÃ¯É ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 120/2018 PÀ®A 143, 147, 148, 504, 324, 355, 506 ¸À»vÀ 149 L.¦.¹  ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರ
ಯು.ಡಿ.ಆರ್. ಪ್ರಕರಣದ ಮಾಹಿತಿ.
ಫಿರ್ಯಾದಿಯ ಮಗನಾದ ಮೃತ ದುರಗಪ್ಪನು 10 ನೇ ತರಗತಿಯನ್ನು ಫೇಲ್ ಆಗಿದ್ದು, ಪುನ: ಪರೀಕ್ಷೆ ಕಟ್ಟಿ ಬರೆದರು ಫೇಲ್ ಆಗಿದ್ದರಿಂದ ಫಿರ್ಯಾದಿಯು ನಮ್ಮ ಮನೆಯಲ್ಲಿ ನಿನೊಬ್ಬನೆ ಓದುವವನು, ಹೀಗೆ ಮಾಡಿದರೆ ಹೇಗೆ ಅಂತಾ ಬುದ್ದಿವಾದ ಹೇಳಿದ್ದಕ್ಕೆ ಮೃತ ದುರಗಪ್ಪನು ಮನಸ್ಸಿಗೆ ಬೇಜಾರು ಮಾಡಿಕೊಂಡು ದಿನಾಂಕ 20.07.2018 ರಂದು ಸಂಜೆ 5.00 ಗಂಟೆಗೆ ತೊಗರಿಗೆ ಹೊಡೆಯುವ ಔಷಧಿಯನ್ನು ಸೇವನೆ ಮಾಡಿದ್ದು, ಇಲಾಜು ಕುರಿತು .ಚಿ. ಕಂಪನಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿಯ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ರಾಯಚೂರಿಗೆ ಹೋಗುವಾಗ್ಗೆ ಮಾರ್ಗ ಮದ್ಯ ಕಲ್ಮಲ ಹತ್ತಿರ ರಾತ್ರಿ 11.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಲಿಖಿತ ದೂರಿನ ಸಾರಾಂಶದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಯು.ಡಿ.ಆರ್.ನಂಬರ 09/2018 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿರುತ್ತಾರೆ.