Thought for the day

One of the toughest things in life is to make things simple:

23 Nov 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 22.11.2014 ರಂದು ಮದ್ಯಾನ್ಹ 2.00 ಗಂಟೆ ಸುಮಾರಿಗೆ ಫಿರ್ಯಾದಿ ವಿಜಯಲಕ್ಷ್ಮಿ ಗಂಡ ಈರಣ್ಣ ವಯಾ: 25 ವರ್ಷ ಜಾ: ನಾಯಕ : ಬಿದುರು ಬಡಿಗೆ ವ್ಯಾಪಾರ ಸಾ: ಚಲುಮಿಯಾ ತಾ: ನಂದ್ಯಾಲ್ ಜಿ: ಕರ್ನೂಲ್ (.ಪಿ)FPÉAiÀÄÄ  ತನ್ನ ಗಂಡ ಈರಣ್ಣ ಅಕ್ಕ ದೊಡ್ಡ ಸುಂಕಮ್ಮ ಇವರೊಂದಿಗೆ ಆಟೋ ನಂ ಕೆ. 32/ 5553 ನೇದ್ದರಲ್ಲಿ ನಂದಿನ್ನಿಯಿಂದ ರಾಯಚೂರಿಗೆ ಬರುವಾಗ ಮಂಡ್ಲಗೇರಾ ಕ್ರಾಸ ದಾಟಿದ ನಂತರ ಎದುರುಗಡೆಯಿಂದ ಯಾವುದೋ ಅಪರಿಚಿತ ಟಾ.ಟಾ .ಸಿ ವಾಹನ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಆಟೋದಲ್ಲಿ ಬಲಗಡೆ ಕುಳಿತಿದ್ದ ಫಿರ್ಯಾದಿದಾರಳ ಗಂಡ ಈರಣ್ಣ ಈತನಿಗೆ ಟಕ್ಕರ ಕೊಟ್ಟಿದ್ದರಿಂದ ತಲೆಗೆ ತೀರ್ವ ಸ್ವರೂಪದ ರಕ್ತಾಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತದೆ. ಮತ್ತು ಅಪಗಾತ ಮಾಡಿದ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೇಯೇ ಹೊರಟು ಹೋಗಿದ್ದು ಇರುತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA:117/2014 PÀ®A: 279,304() L¦¹ ಮತ್ತು 187 .ಎಮ್.ವಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ªÀÄÈvÀ  ಅಬ್ರಾರ ಈತನು ಫಿರ್ಯಾಧಿ ±ÀjÃ¥À¨Á§ vÀA eÁ¤«ÄÃAiÀiÁ ªÀAiÀiÁ;44 eÁ:ªÀÄĹèA G;¯ÉÃxÀ ªÀIJ£À j¥ÉÃj ¸Á;£ÀlgÁPÁ¯ÉÆä ¹AzsÀ£ÀÆgÀ       FvÀನ ತಮ್ಮನಿದ್ದು ಇತನು  ದಿನಾಂಕ 22-11-14  ರಂದು  ತನ್ನ ಸ್ನೇಹಿತನಾದ  ಗಾಯಾಳು ವಾಹೀದ  ಈತನೂಂದಿಗೆ  ಸಿಂಧನೂರದಿಂದ ತನ್ನ  ಯಮಹ ಲಿಬಿರ್ ಮೋಟಾರ್ ಸೈಕಲ್ ನಂಬರ ಕೆ..36 ಆರ್.4599 ನೇದ್ದರ ಮೇಲೆ ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಬೋಮ್ಮನಾಳ -ಗುಡುದಮ್ಮ ಕ್ಯಾಂಪ ಮದ್ಯದ ರಸ್ತೆಯಲ್ಲಿ ರಾತ್ರಿ 7-45 ಗಂಟೆ ಸುಮಾರಿಗೆ  ಹೋಗುವಾಗ ತಿಡಿಗಾಳ  ರಸ್ತೆಯ ಕಡೆಯಿಂದ -ಬೊಮ್ಮನಾಳ ರಸ್ತೆಯ ಕಡೆಗೆ  407 ವಾಹನ ನಂಬರ ಕೆ..37-2935 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ಮೋಟಾರ  ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ಮ್ರತ ಅಬ್ರಾರ ಈತನಿಗೆ ಎಡಗಡೆ ಹಿಂದೆಲೆಗೆ ರಕ್ತಗಾಯ ಬೆನ್ನಿಗೆ,ಎಡ ತೊಡೆಗೆ,ಹೆಬ್ಬರಳಿಗೆ ಮತ್ತು ಬಲ ಮೊಣಕಾಲಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿ ಮ್ರತ ಪಟ್ಟಿದ್ದು  ಮೊಟಾರ ಸೈಕಲ್ ಹಿಂದೆ ಕುಳಿತಿದ್ದ ವಾಹೀದ  ಇತನಿಗೆ ಎಡ ಮೊಣಕಾಲಿಗೆ ರಕ್ತಗಾಯ ಗದ್ದಕ್ಕೆ,ಹಿಂದೆಲೆಗೆ ಒಳಪೆಟ್ಟು  ಎಡಗಡೆ ಹಣೆಯ ಮೇಲೆ ತೆರಚಿದಗಾಯಗಳಾಗಿದ್ದು  407 ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಒಡಿ ಹೋಗಿದ್ದು ಸದರಿ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲಾ ಗಾಯಾಳನ್ನು ಹೆಚ್ಚಿನ ಚಿಕಿತ್ಸೆ ಕುರಿತು ವಿಮ್ಸ್. ಆಸ್ಪತ್ರೆ ಬಳ್ಳಾರಿಗೆ ಕಳಿಹಿಸಿದ್ದು ಅಪಘಾತಗೊಳಿಸಿದ ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಿ  ಅಂತಾ ಮುಂತಾಗಿದ್ದ ದೂರಿನ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 168/2014 PÀ®A 279. 338. 304 (J) L¦¹ ªÀÄvÀÄÛ 187 L.JA,« PÁ¬ÄzÉ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
ದಿನಾಂಕ:22/11/2014 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಎನ್.ಗಣೇಕಲ್ ಗ್ರಾಮದಲ್ಲಿ ನಂದೀಶಪ್ಪಗೌಡ, ಅಂಗಡಿಯ ಮುಂದೆ ರಸ್ತೆಯ ಮೇಲೆ ಬಾಳಪ್ಪ ತಂದೆ ಗಂಗಪ್ಪ, ಚೆಲುವಾದಿ, ಇವನು ತನ್ನ ಸುಜುಕಿ ಮೊಟಾರು ಸೈಕಲ್ ನಂ.ಕೆ.ಎ.36/ಎಸ್.9140 ನೇದ್ದನ್ನು ಅwತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ ರಸ್ತೆಯ ಮೇಲೆ ಹೊರಟಿದ್ದ ಫಿರ್ಯಾದಿಯ ಮಗ ಯಶವಂತ 3ವರ್ಷ, ಈತನಿಗೆ ಟಕ್ಕರ ಕೊಟ್ಟ ಪ್ರಯುಕ್ತ ಯಶವಂತನು ಪುಟಿದು ರಸ್ತೆಯ ಮೇಲೆ ಬಿದ್ದು ಆತನ ಹಣೆಯ ಮೇಲೆ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಎಡ ಪಕ್ಕಡಿಗೆ ಮತ್ತು ಮೈಕೈಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು, ನಂತರ ಮೊಟಾರು ಸೈಕಲ್ ಚಾಲಕ ಅಲ್ಲಿಂದ ಮೊಟಾರು ಸೈಕಲದೊಂದಿಗೆ ಹೊರಟು ಹೋಗಿದ್ದು, ನಂತರ ಗಾಯಗೊಂಡ ಯಶವಂತ ಈತನಿಗೆ ಇಲಾಜು ಕುರಿತು ಗಬ್ಬೂರುದಿಂದ ರಾಯಚೂರುಗೆ ಕಳುಹಿಸಿಕೊಟ್ಟು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡಿದ್ದು ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ.  C.¸ÀA. 124/2014 PÀ®A:279,337, L.¦.¹ªÀÄvÀÄÛ 187 L.JA.«. PÁAiÉÄÝ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



ªÀÄ»¼É PÁuÉ ¥ÀæPÀgÀtzÀ ªÀiÁ»w:-
                  ಪಿರ್ಯಾದಿ PÀȵÀÚ vÀAzÉ PÀAqÉ¥Àà, ªÀAiÀiÁ: 25 ªÀµÀð, G: PÀÆ° PÉ®¸À,  ¸Á: D±Á¥ÀÄgÀ gÀ¸ÉÛ, ¸ÉÖõÀ£ï KjAiÀiÁ gÁAiÀÄZÀÆgÀÄ, EªÀgÀ  ಹೆಂಡತಿಯಾದ ಶ್ರೀಮತಿ ಲಕ್ಷ್ಮಿ, 23 ವರ್ಷ ಈಕೆಯು ದಿನಾಂಕ: 11-11-2014 ರಂದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು, ರಾತ್ರಿ 2300 ಗಂಟೆಗೆ ಫಿರ್ಯಾದಿಯು ಎದ್ದು ನೋಡಿದಾಗ ತನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ಮತ್ತು ತಾನು ಎಲ್ಲಾ ಕಡೆ ಹುಡುಕಾಡಿ, ಮತ್ತು ತನ್ನ ಸಂಬಂಧಿಕರಲ್ಲಿ ಹಾಗೂ ಇನ್ನೀತರೆ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲಾ, ಆದ್ದರಿಂದ ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕೆಂದು ಸಲ್ಲಿಸಿದ್ದರ zÀÆj£À ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ. 207/2014 ಕಲಂ.ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.
  PÁuÉAiÀiÁzÀ ºÀÄqÀÄVAiÀÄ ºÉ¸ÀgÀÄ & «¼Á¸À ºÁUÀÆ ¨sÁªÀ avÀæ:- ²æêÀÄw ®Qëöä UÀAqÀ PÀȵÀÚ, ªÀAiÀiÁ: 23 ªÀµÀð, G: ªÀÄ£ÉUÉ®¸À, ¸Á: D±Á¥ÀÄgÀ gÀ¸ÉÛ, ¸ÉÖõÀ£ï KjAiÀiÁ gÁAiÀÄZÀÆgÀÄ


1
°AUÀ ªÀÄvÀÄÛ ªÀAiÀĸÀÄì
ºÉtÄÚ,  23 ªÀµÀð,
2
JvÀÛgÀ ªÀÄvÀÄÛ ªÉÄÊPÀlÄÖ
5 ¦Ãmï
3
ªÉÄʧtÚ ªÀÄvÀÄÛ ªÀÄÄR
¸ÁzÁ PÉA¥ÀÄ §tÚ, zÀÄAqÀ£ÉAiÀÄ ªÀÄÄR
4
PÀÆzÀ°£À §tÚ ªÀÄvÀÄÛ «zsÀ
GzÀÝ£ÉAiÀÄ PÀ¥ÀÄà PÀÆzÀ®Ä
5
w½¢gÀĪÀ ¨sÁµÉUÀ¼ÀÄ
vÉ®ÄUÀÄ, PÀ£ÀßqÀ, 
6
zsÀgÀ¹gÀĪÀ GqÀÄ¥ÀÄUÀ¼ÀÄ
PÉA¥ÀÄ §tÚzÀ £ÉÊn zsÀj¹gÀÄvÁÛ¼É. 
7
UÀÄgÀÄw£À aºÉßUÀ¼ÀÄ
--
8
zÉÊ»PÀ H£ÀvÉUÀ¼ÀÄ
--
9
¥Éưøï oÁuÉ ªÀÄvÀÄÛ ¥sÉÆÃ£ï £ÀA§gï
zÀÆ.¸ÀA.08532-232570, westrcr@ksp.gov.in , PSI -9480803847

UÁAiÀÄzÀ ¥ÀæPÀgÀtzÀ ªÀiÁ»w:-

ದಿ;-22/11/2014 ರಂದು ಮದ್ಯಾಹ್ 12-00 ಗಂಟೆ ಸುಮಾರಿಗೆ ಶ್ರೀ.ಶಿವಪ್ಪ ತಂದೆ ಬಸವರಾಜ ಮಾಲೀಪಾಟೀಲ್ 27 ವರ್ಷ, ಜಾ;-ಲಿಂಗಾಯತ, ಉ;-ಒಕ್ಕಲುತನ,ಸಾ;-ಚಿಕ್ಕಕಡಬೂರು, ತಾ:-ಸಿಂಧನೂರು FvÀ£ÀÄ vÀಮ್ಮೂರ ಕರಿಯಪ್ಪ ಈತನ ಕಿರಾಣಿ ಅಂಗಡಿಗೆ ಬಿಸ್ಕಿಟ್ ತರಲು ಹೋದಾಗ ಕರಿಯಪ್ಪ ಈತನು ನನಗೆ ನಿಮ್ಮ ತಂದೆ ನಮ್ಮಲ್ಲಿ 20/-ರೂಪಾಯಿ ಉದ್ರಿ ಮಾಡಿದ್ದಾನೆ ಕೊಡು ಅಂತಾ ಕೇಳಿದನು ಆಗ ನಾನು ನನಗೆ ಗೊತ್ತಿಲ್ಲಾ ಕೊಡುತ್ತೇನೆ ಅಂತಾ ಹೇಳಿದ್ದಾಗ,ಕರಿಯಪ್ಪನು ನನಗೆ ‘’ಲೇ ಸೂಳೆ ಮಗನೇ ಉದ್ರಿ ತೆಗೆದುಕೊಳ್ಳಲು ಬರ್ತಾದ ರೊಕ್ಕ ಕೊಡಲು ಬರುವುದಿಲ್ಲಾವೆನು ಸೂಳೆ ಮಗನೆ ಅಂತಾ ಜಗಳಕ್ಕೆ ಬಿದ್ದು ಎಡಟೊಂಕದ ಹತ್ತಿರ ಒದ್ದಿದ್ದರಿಂದ ಒಳಪೆಟ್ಟಾಗಿದ್ದು, ಉಳಿದವರು ನನ್ನನ್ನು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ಮತ್ತು ಕಾಲಿನಿಂದ ಎದೆಗೆ ಮತ್ತು ಎರಡೂ ತೊಡೆಗಳಿಗೆ ಒದ್ದಿದ್ದರಿಂದ ಒಳಪೆಟ್ಟಾಗಿದ್ದು, ನಂತರ ‘’ಲೇ ಸೂಳೆ ಮಗನೇ ಈ ಸಲ ಉಳಿದುಕೊಂಡಿದ್ದಿ ನಮಗೆ ಎದರು ಹಾಕಿಕೊಂಡು ಹೇಗೆ ಬಾಳುವೆ ಮಾಡುತ್ತಿ ನೋಡುತ್ತೇವೆ ಅಂತಾ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ.ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ.182/2014.ಕಲಂ.323,324, 504 ,506, 341,ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ²æêÀÄw. qÁB±ÁgÀzÁ UÀAqÀ qÁB ¸ÀĤ®PÀĪÀiÁgÀ 31ªÀµÀð eÁ:°AUÁAiÀÄvÀ G:qÁPÀÖgÀ ¸Á:ªÀÄ.£ÀA: 10-3-51 ªÀÄPÀÛ®¥ÉÃl gÁAiÀÄZÀÆgÀÄ FPÉUÉ ದಿನಾಂಕ 07-03-2007 ರಂದು ಆರೋಪಿತನಾದ ಸುನೀಲಕುಮಾರ ಈತನೊಂದಿಗೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು ಮದುವೆಯಾದ ನಂತರ ಫಿರ್ಯಾದಿದಾರರು ಬೆಂಗಳೂರಗೆ ಹೋಗಿ ವಾಸವಾಗಿದ್ದು ಫಿರ್ಯಾದಿದಾರರು ಹೆರಿಗೆ ಸಲುವಾಗಿ ರಾಯಚೂರಗೆ ಬಂದು ಇಲ್ಲಿಯೇ ವಾಸವಾಗಿದ್ದು ಈಗ್ಗೆ 5 ವರ್ಷಗಳ ಹಿಂದೆ ಮಕ್ತಲಪೇಟೆಯಲ್ಲಿ ಸ್ವಂತ ಕ್ಲಿನಿಕ ಇಟ್ಟುಕೊಂಡಿದ್ದು ಫಿರ್ಯಾದಿಯ ಗಂಡನು ಧನ್ವಂತರಿ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ ಆಗಿ ಕೆಲಸ ಮಾಡಿಕೊಂಡಿದ್ದು ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರಿಂದ ಕೆಲಸದಿಂದ ತೆಗೆದು ಹಾಕಿದ್ದು ಫಿರ್ಯಾದಿಯೊಂದಿಗೆ ಆರೋಪಿತನು ಜಗಳ ಮಾಡಿಕೊಂಡು ಈಗ್ಗೆ 7 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು ಪುನಃ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿ ಫಿರ್ಯಾದಿಯ ಜೊತೆಗೆ ಬಂದು ವಾಸವಾಗಿದ್ದು ದಿನಾಂಕ 20-11-2014 ರಂದು  ರಾತ್ರಿ 10-30 ಗಂಟೆಗೆ ಆರೋಪಿತನು ಕುಡಿದು ಬಂದು ಫಿರ್ಯಾದಿದಾರರಿಗೆ ಹೊಡೆ ಬಡೆ ಮಾಡಿದ್ದು ಇರುತ್ತದೆ. ಅಲ್ಲದೇ ದಿನಾಂಕ 21-11-2014 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಫಿರ್ಯಾದಿಯ ತಂದೆ ತಾಯಿ ತಮ್ಮ ಆರೋಪಿತನಿಗೆ ಬುದ್ದಿ ಹೇಳಲು ಹೋದಾಗ ಅವರಿಗೂ ಸಹ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ: 113/2014 ಕಲಂ 498(ಎ), 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ