Thought for the day

One of the toughest things in life is to make things simple:

6 Dec 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

           ²æà ªÀÄw ರೆಷ್ಮ ಗಂಡ ಮೊಹಮ್ಮದ್ ಇಬ್ರಾಹಿಂ 24 ವರ್ಷ ಜಾ;ಮುಸ್ಲಿಂ :ಮನೆ ಕೆಲಸ ಸಾ:ಯಕ್ಲಾಸಪೂರ ಗ್ರಾಮ FPÉUÉ  ಆರೋಪಿ ನಂ.1 ಮೊಹಮ್ಮದ್ ಇಬ್ರಾಹಿಂ ತಂದೆ ಎಮ್.ಡಿ.ಖಾಸಿಂಸಾಬ್ ಈತನೊಂದಿಗೆ 2013 ನೇ ಸಾಲಿನಲ್ಲಿ ಮದುವೆಯಾಗಿದ್ದು, ವರನ ಮನೆಯವರ ಬೇಡಿಕೆಯಂತೆ ಮದುವೆ ಕಾಲಕ್ಕೆ ವರದಕ್ಷಣೆಯಾಗಿ 04 ತೊಲೆ ಬಂಗಾರ ಮತ್ತು  250000/- ರೂಪಾಯಿ ನಗದು ಹಣ 20000/- ಬಟ್ಟೆ ಹಾಗೂ ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ರಾಯಚೂರುನ ಅಹ್ಮದ ಫಂಕ್ಷನ್ ಹಾಲ್ ನಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆಯಾದ 04 ತಿಂಗಳ ಕಾಲ ಅರೋಪಿತನು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಂತರ ದಿನಗಳಲ್ಲಿ ಆರೋಪಿತರೆಲ್ಲರೂ ನಿನ್ನ ತಂದೆ, ನಿನ್ನ ತಂಗಿ ರವರುಗಳು ಸರ್ಕಾರಿ ನೌಕರಿಯಲ್ಲಿದ್ದು, ತವರು ಮನೆಯಿಂದ ಇನ್ನೂ ಹೆಚ್ಚುವರಿಯಾಗಿ ವರದಕ್ಷಿಣೆ ಹಣವನ್ನು ತರುವಂತೆ ಎಲ್ಲರೂ ಒತ್ತಾಯಿಸುತ್ತಾ ಫಿರ್ಯಾದಿದಾರಳಿಗೆ ಸರಿಯಾಗಿ ಊಟ, ಬಟ್ಟೆ ಕೊಡದೆ ಮಾನಸಿಕ ಹಾಗೂ ದೈಹಿಕವಾಗಿ ತೊಂದೆರೆ ನೀಡಿತ್ತಾ ಇದ್ದಿದ್ದು, ಇವರ ಕಿರುಕುಳ ತಳಲಾರದೆ ಫಿರ್ಯಾದಿದಾರಳು ತನ್ನ ತವರು ಮನೆಯಲ್ಲಿ ಅಸ್ಕಿಹಾಳ ಗ್ರಾಮದಲ್ಲಿರುವಾಗ್ಗೆ ಆರೋಪಿತರೆಲ್ಲರೂ ದಿನಾಂಕ 24.09.2014 ರಂದು ಸಾಮಾನ ಉದ್ದೇಶದಿಂದ ಆಕೆಯ ತವರ ಮನೆಯ ಮುಂದೆ ಹೋಗಿ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಗರ್ಭಣಿಯಾದ ಫಿರ್ಯಾದಿದಾರಳ ಹೊಟ್ಟೆಗೆ  ಆರೋಪಿ ನಂ.1 ಈತನು  ಕಾಲಿನಿಂದ ಒದ್ದಿದ್ದು, ಉಳಿದವರೆಲ್ಲರೂ ಕೈಯಿಂದ ಹೊಡೆಬಡೆ ಮಾಡಿ ದಃಖಪಾತಗೊಳಿಸಿ ಅವಾಚ್ಯವಾಗಿ ಬೈದಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 303/2014 PÀ®A 323,504,506 498(J) 355,143,147,149 L¦¹ ªÀÄvÀÄÛ 3&4 r.¦ AiÀiÁPïÖ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- 
          ದಿನಾಂಕ 06.12.2014 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ತೊಂಡಿಹಾಳ - ಹಲ್ಕಾವಟಗಿ ಗ್ರಾಮದ ರಸ್ತೆಯ ಮೇಲೆ ಹುಲ್ಲಪ್ಪ ಕುರುಬರ ರವರ ಹೊಲದ ಹತ್ತಿರ ಪಿರ್ಯಾಧಿ zÁåªÀÄtÚ vÀAzÉ ¸ÀºÁzÉêÀ¥Àà £ÁUÀÆgÀ 35 ªÀµÀð PÀÄgÀħgÀ MPÀÌ®ÄvÀ£À ¸Á.CAPÀ£Á¼À vÁ.°AUÀ¸ÀÆUÀÄgÀ FvÀನು ತನ್ನ ತಾಯಿ ಕರಿಯಮ್ಮ ಮತ್ತು ಮಹಾದೇವಿ ಇವರನ್ನು ತನ್ನ ಹೊಲಕ್ಕೆ ಬಂಡಿಯಲ್ಲಿ ಕೂಡಿಸಿಕೊಂಡು ಹೋಗುತ್ತಿರುವಾಗ zÉêÀ¥Àà vÀAzÉ §¸Àì¥Àà PÀÄgÀħgÀ ¸Á.ºÀ¯Á̪ÀlV FvÀ£ÀÄ ಹಿಂದಿನಿಂದ vÀ£Àß ಅಟೋ ನಂ ಕೆ ಎ 03/ 4314 ನೇದ್ದರಲ್ಲಿ ಜನರನ್ನು ಕೂಡಿಸಿಕೊಂಡು ಅತಿವೇಗ & ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಬಂಡಿಗೆ ಟಕ್ಕರ ಕೊಟ್ಟು ಬಂಡಿ & ಅಟೋವನ್ನು ಪಲ್ಟಿಗೊಳಿಸಿ ಬಂಡಿಯಲ್ಲಿ ಇದ್ದ ಪಿರ್ಯಾಧಿದಾರರಿಗೆ ನಡುವಿಗೆ ಒಳಪೆಟ್ಟು , ಎಡಗಾಲಿಗೆ ಒಳಪೆಟ್ಟು, ಕರಿಯಮ್ಮಳಿಗೆ ಎಡಗಡೆ ಕಿವಿಯಮೇಲೆ ರಕ್ತಗಾಯ ಎಡ ಮುಂಗೈಗೆ ಒಳಪೆಟ್ಟು ಹಾಗೂ ಮಹಾದೇವಿ ಈಕೆಗೆ ಬಲಗೈ ಮಧ್ಯ ಬೆರಳಿಗೆ ಭಾರಿ ರಕ್ತಗಾಯವಾಗಿದ್ದು & ಅಟೋದಲ್ಲಿ ಕುಳಿತ್ತದ ರೇಣುಕಾಳಿಗೆ ಬಲಗೈ ಮೋಣಕೈಗೆ, ಬಲಮುಖಕ್ಕೆ ತೆರಚಿದ ರಕ್ತ ಗಾಯ ಹಾಗೂ ಶಾಂತಮ್ಮಳಿಗೆ ಎಡ ಕಿವಿ,ಬನ್ನಿಗೆ ಒಳಪೆಟ್ಟು, ಅಮೃತಾಳ ನಡುವಿಗೆ ಹೊಳಪೆಟ್ಟು, ಎಡಗಾಲಿಗೆ ಒಳಪೆಟ್ಟು ಹಾಗು ಶಶಿಕಲಾಳಿಗೆ ನಡುವಿನ ಕೆಳಗೆ ಒಳಪೆಟ್ಟು ಗೊಳಿಸಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 164/2014 PÀ®A 279,338 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.12.2014 gÀAzÀÄ  164 ¥ÀææPÀgÀtUÀ¼À£ÀÄß ¥ÀvÉÛ ªÀiÁr 35,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.