Thought for the day

One of the toughest things in life is to make things simple:

29 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀĪÁV ¯ÁjAiÀÄ°è zÀ£ÀUÀ¼À£ÀÄß ¸ÁV¹zÀ  ¥ÀæPÀgÀtzÀ ªÀiÁ»w:-
                         ದಿನಾಂಕ 28-01-2014 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿ.ಡಬ್ಲು.ಡಿ ಕ್ಯಾಂಪ್ ನಲ್ಲಿ ಹೆಗಡೆ ಪೆಟ್ರೋಲ್ ಬಂಕ್ ಹತ್ತಿರ  ಮಹಿಬೂಬ್ ಪಾಷಾ ಹಾಜಿಮಿಯಾ ,ವಯ:22, ಜಾ: ಮುಸ್ಲಿಂ, : ಲಾರಿ ನಂ.ಕೆಎ-16/-3479 ನೇದ್ದರ ಚಾಲಕ, ಸಾ: ಕಾಲಾತಲಾಬ್ ರಾಯಚೂರು   FvÀ£ÀÄ ಲಾರಿ ನಂ.ಕೆಎ-16/-3479 ನೇದ್ದರಲ್ಲಿ ದನಗಳನ್ನು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಸಾಗಿಸುತ್ತಿದ್ದಾಗ ನಿಲ್ಲಿಸಿ ಚೆಕ್ ಮಾಡಿದಾಗ ಆರೋಪಿತನು ಸದರಿ ಲಾರಿಯಲ್ಲಿ 17 ಹೋರಿಗಳು , 20 ಆಕಳುಗಳು , 2 ಎಮ್ಮೆಗಳು , 3 ಕೋಣಗಳನ್ನು ಯಾವುದೇ ಅಧಿಕೃತ ಪರವಾನಗೆ ಇಲ್ಲದೇ ಲಾರಿಯಲ್ಲಿ ದನಗಳನ್ನು ಇಕ್ಕಟ್ಟಾಗಿ ಯಾವುದೇ ಸೌಕರ್ಯಗಳಿಲ್ಲದೇ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದುದು ಶ್ರೀ ಸುಶೀಲಕುಮಾರ್ ಪಿ.ಎಸ್. (.ವಿ) ಸಿಂಧನೂರು ನಗರ ಠಾಣೆgÀªÀjUÉ ಕಂಡುಬಂದಿದ್ದರಿಂದ ಮುಂಜಾಗ್ರತೆಗಾಗಿ ಲಾರಿ ಮತ್ತು ದನಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇಲಿಂದಾ ¹AzsÀ£ÀÆgÀÄ  £ÀUÀgÀ ಠಾಣಾ ಗುನ್ನೆ ನಂ.40/2014 , ಕಲಂ 11 (ಡಿ)()(ಹೆಚ್)(ಕೆ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 , ಕಲಂ.192() ಸಹಿತ 66() , 181 ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
          ದಿನಾಂಕ: 28-01-2014 ರಂದು ಮಧ್ಯಾಹ್ನ  1.30 ಗಂಟೆಗೆ ನಗರದ ಗೋಶಾಲ ರಸ್ತೆಯ ಧನ್ವಂತರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ  ಕನಕದಾಸ (ಗಂಜ್) ಸರ್ಕಲ್ ಕಡೆಯಿಂದ ಅರಬವಾಡ್ ಸರ್ಕಲ್ ಕಡೆಗೆ ಆರೋಪಿ ಚಾಲಕನು[ ºÉ¸ÀgÀÄ, «¼Á¸À w½zÀħA¢¯Áè,]  ಲಾರಿ ನಂ: ಕೆ.ಎ.36/ಎ- 5717 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು, ಅದೇ ಸಮಯಕ್ಕೆ ತನ್ನ ಮುಂದೆ ಹೊರಟಿದ್ದ ಮೃತ 2) ಕೆ ಅಮರೇಶ ತಂದೆ ಅಳವಳಪ್ಪ ವಯಾ|| 38 ವರ್ಷ ಜಾತಿ: ಕುರುಬರ ಉ: ಎನ್.ಜಿ.ಓ ದ ಸ್ಪ್ರೇಡ್ ಸಂಸ್ಥೆಯಲ್ಲಿ ಕೆಲಸ, ಸಾ: ಪಲಕನಮರಡಿ ತಾ: ದೇವದುರ್ಗ ಹಾ:ವ: ಆಶಾಪೂರ ತಾ: ಜಿ: ರಾಯಚೂರು, ಈತನು ಡಿಸ್ಕವರಿ ಮೋಟಾರ್ ಸೈಕಲ್ ನಂಬರ್ : ಕೆ.ಎ.36/ವೈ- 3541 ನೇದ್ದರ ಹಿಂದೆ ಮೃತ ನೀಲಮ್ಮ @ ಅನ್ನಪೂರ್ಣ ವಯಾ: 42, ಇವರನ್ನು ಕೂಡಿಸಿಕೊಂಡು ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಅರಬವಾಡ್ ಸರ್ಕಲ ಕಡೆಗೆ ನಡೆಯಿಸಿಕೊಂಡು ಹೋಗುತ್ತಿದ್ದವನ ಮೋಟಾರ್ ಸೈಕಲಗೆ ಹಿಂದುಗಡೆ ಟಕ್ಕರ ಕೊಟ್ಟಿದ್ದರಿಂದ, ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದ, ನೀಲಮ್ಮ @ ಅನ್ನಪೂರ್ಣ ಈಕೆಯ ಬಲಗೈ, ಬಲಗಾಲ ಮೇಲೆ ಲಾರಿಯ ಮುಂದಿನ ಎಡಗಾಲಿ ಹಾಯ್ದು ಹೋಗಿದ್ದರಿಂದ, ಆಕೆಯ ಬಲಗೈ ಮಣ್ಣಿಕಟ್ಟು ಹತ್ತಿರ ಮತ್ತು ಬಲಗಾಲ ಮೊಣಕಾಲ ಹಿಂದಿನ ಭಾಗದಲ್ಲಿ ಭಾರಿ ಹರಿದ ರಕ್ತಗಾಯವಾಗಿ, ಬಲ ಚಪ್ಪೆಗೆ ಬಾವು ಬಂದು, ತೆರಚಿದ ಗಾಯವಾಗಿ ಮುರಿದಂತಾಗಿದ್ದು, ಅದೇ ರೀತಿ ಮೋಟಾರ್ ಸೈಕಲ್ ಸವಾರ ಕೆ ಅಮರೇಶನಿಗೆ ಬಲಮಲಕಿನ ಹತ್ತಿರ, ಬಲ ತೊಡೆಗೆ, ಹೊಟ್ಟೆಯ ಬಲಭಾಗದಲ್ಲಿ ಬಲಭುಜಕ್ಕೆ ತೆರಚಿದ ರಕ್ತಗಾಯವಾಗಿ ಒಳಪೆಟ್ಟುಗಳಾಗಿ, ಮರ್ಮಾಂಗದ ಹತ್ತಿರ ಭಾರಿ ರಕ್ತಗಾಯ ಮತ್ತು ಎರಡು ಕಿಡ್ನಿಯ ಭಾಗದಲ್ಲಿ ರಕ್ತದ ತೂತುಗಳಾಗಿ ರಕ್ತಸ್ರಾವವಾಗಿ, ಅಪಘಾತ ಸ್ಥಳದಲ್ಲಿ ಗಾಯಾಳು ಇಬ್ಬರು ಮೃತಪಟ್ಟಿದ್ದು, ಮೋಟಾರ್ ಸೈಕಲ್  ಹಿಂದಿನ ಬ್ರೇಕಿಂಗ್ ಲೈಟ್ ಕಟ್ಟಾಗಿ ನಂಬರ್ ಪ್ಲೇಟ್ ಬೆಂಡಾಗಿ,  ಲಾರಿ ಮುಂದಿನ ಬಲಭಾಗದ ಇಂಡಿಕೇಟರ್ ಕಟ್ಟಾಗಿ ಬಂಪರ್ ಸ್ಕ್ರಾಚಸ್ ಆಗಿದ್ದು, ಆರೋಪಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು, ಓಡಿ ಹೋಗಿದ್ದು ಇರುತ್ತದೆ.  CAvÁ ಸಂಗಮೇಶ್ವರ ತಂದೆ ಸಿದ್ರಾಮಪ್ಪ ಕೋರಿ ವಯಾ: 60,  ಜಾತಿ: ಲಿಂಗಾಯತ, ಉ: ನಿವೃತ್ತ ಶಿಕ್ಷಕರು ಸಾ: ಕರೆಗುಡ್ಡ ತಾ: ಮಾನವಿ  ಹಾ::ವ: ಮನೆ ನಂ: 8-11-181/846, ವಿದ್ಯಾನಗರ ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ UÀÄ£Éß £ÀA: 13/2014 PÀ®A: 279 304(J) L.¦.¹ & 187 L.JA.« DåPïÖCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¥ÉæêÀÄeÉÆåÃw UÀAqÀ gÁªÀÄZÀAzÀæzÁ¸À EªÀgÀ   ಮನೆಯ ಹತ್ತಿರ  ಇದ್ದ ನಾಗಪ್ಪ ಈತನು ಈ ಹಿಂದೆ ನಾಗಪ್ಪನು ತನ್ನ ಲಾರಿಯನ್ನು    ಡೃನೇಜ್ ಪೈಪಗಳನ್ನು ಹೊಡೆದು ಲುಕ್ಸಾನ್ ಮಾಡಿದ್ದು, ಆರೋಪಿತನು ಪಿರ್ಯಾದಿ ¥ÉæêÀÄeÉÆåÃw UÀAqÀ gÁªÀÄZÀAzÀæzÁ¸À, 55 ªÀµÀð, eÁ:J¸ï.¹, G:¤ªÀÈvÀÛ nÃZÀgï, ¸Á:ªÀÄ£É £ÀA.1-4-155/39 eÉÆåÃw PÁ¯ÉÆä, gÁAiÀÄZÀÆgÀÄ gÀªÀjಗೆ  ತಪ್ಪಾಗಿದೆ ಅಂತಾ ಕೇಳಿಕೊಂಡಿದ್ದರಿಂದ ಪಿರ್ಯಾದಿಯು ಅಲ್ಲಿಗೆ, ಮುಕ್ತಾಯ ಮಾಡಿಸಿದೆ, ಮತ್ತೆ, ಆತನು ಡೃನೇಜ ರಿಂಗ್ ಗಳ ಮೇಲೆ ಟ್ರಾಕ್ಟರ್ ನ್ನು ಓಡಿಸಿದ್ದು ಈಬಗ್ಗೆ ದಿನಾಂಕ: 27-01-2014 ರಂದು ಸಾಯಂಕಾಲ 7.00 ಗಂಟೆಯ ಸುಮಾರಿಗೆ ಕೇಳಲು ಹೋದರೇನಾಗಪ್ಪನ ಹೆಂಡತಿ ಶರಣಮ್ಮ  ಈಕೆಯು ಪಿರ್ಯಾದಿಗೆ ಅವಾಚ್ಯಾಗಿ ಬೈದು ಜೀವದ ಬೆದರಿಕೆ ಹಾಕಿದ್ದು, ಈ ದೂರಿನ ಸಾರಾಂಶವು ಕಲಂ: 427 504.506 ಸಹಿತ 34  ಐ.ಪಿ.ಸಿ ಆಗುತ್ತಿದ್ದರಿಂದ   ಎನ್.ಸಿ ನಂ: 01/2014 ರ ಪ್ರಕಾರ ನೋದಾಯಿಸಿಕೊಂಡು ಇಂದು 28/012014 ರಂದು ಸದರಿ ಪ್ರಕರಣ ದಾಖಲು ಮಾಡಿಕೊಳ್ಳವು ಕುರಿತು ಮಾನ್ಯ ಪ್ರಥಮ ನ್ಯಾಯಾಲಯಕ್ಕೆ ಕಳುಹಿಸಿದ್ದು, ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಪಿಸಿ 580 ರವರು ಠಾಣೆಗೆ 17.45 ಗಂಟೆಗೆ ಹಾಜರು ಪಡಿಸಿದ್ದನ್ನು ವಸೂಲು ಮಾಡಿಕೊಂಡು ಪಿರ್ಯಾದಿಯ ಸಾರಾಂಸದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ: 18/2014 ಕಲಂ: 427,504,506, ಸಹಿತ 34 ಐ.ಪಿ.ಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
           ªÀiÁ»wzÁgÀ£ÁzÀ ªÀĺÁzÉêÀ¥Àà vÀAzÉ zÀÄgÀÄUÀ¥Àà ªÀAiÀiÁ: 45 eÁ: ªÀiÁ¢UÀ G: MPÀÌ®ÄvÀ£À ¸Á: PÀtÆÚgÀÄ vÁ: ¹AzsÀ£ÀÆgÀÄ FvÀ£ÀÄ  ªÀÄÈvÀ wªÀÄäAiÀÄå  vÀAzÉ ªÀĺÁzÉêÀ¥Àà ªÀAiÀiÁ: 22 eÁ: ªÀiÁ¢UÀ G: MPÀÌ®ÄvÀ£À ¸Á: PÀtÆÚgÀÄ vÁ: ¹AzsÀ£ÀÆgÀÄ FvÀ£À vÀAzÉ EzÀÄÝ, ªÀÄÈvÀ¤UÉ ºÉÆ®PÉÌ ¤ÃgÀÄ »qÀ®Ä ªÀÄvÀÄÛ ªÀÄ£ÉAiÀÄ°è PÉ®¸À ªÀiÁqÀÄ CAvÁ §Ä¢Ý ªÀiÁvÀÄ ºÉýzÀÝPÉÌ ¨ÉÃeÁgÀÄ ªÀiÁrPÉÆAqÀÄ ¢£ÁAPÀ 28-01-2014 gÀAzÀÄ ¨É¼ÀV£À 11-00 UÀAmÉ ¸ÀĪÀiÁjUÉ ¨É¼ÉUÀ½UÉ ¹A¥Àr¸ÀĪÀ Qæ«Ä£Á±ÀPÀ OµÀ¢üAiÀÄ£ÀÄß ¸ÉêÀ£É ªÀiÁr C¸ÀܪÀå¸ÀÜUÉÆArzÀÄÝ, aQvÉì PÀÄjvÀÄ ¹AzsÀ£ÀÆgÀÄ ¸ÀPÁðj D¸ÀàvÉæUÉ ¸ÉÃjPÉ ªÀiÁrgÀĪÁUÀ  ¢£ÁAPÀ: 28-01-2014 gÀAzÀÄ 2-00 UÀAmÉ ¸ÀĪÀiÁjUÉ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ AiÀÄÄ.r.Dgï. £ÀA: 04/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
¥Éưøï zÁ½ ¥ÀæPÀgÀtzÀ ªÀiÁ»w:-
            ದಿ.28-01-2014 ರಂದು 1-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕೋಟೆ ಏರಿಯಾದಲ್ಲಿ ಸಣ್ಣಜಿನ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 1]ಬಸವರಾಜ್ ಸಾ:ಕಲ್ಲೂರು , ತಾ: ಸಿಂಧನೂರು ºÁUÀÆ EvÀgÉ 9 d£ÀgÀÄ PÀÆr  ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. (PÁ&¸ÀÄ) ¹AzsÀ£ÀÆgÀÄ £ÀUÀgÀ oÁuÉ gÀªÀgÀÄ   ಡಿ.ಎಸ್.ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.19100/- ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.39/2014 , ಕಲಂ.87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.01.2014 gÀAzÀÄ  51  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  11,500 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.