Thought for the day

One of the toughest things in life is to make things simple:

18 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆ¯É ¥ÀæPÀgÀtzÀ ªÀiÁ»w:-
     ದಿನಾಂಕ:16-04-2017 ರಂದು ಸಂಜೆ 5-00 ಗಂಟೆಗೆ ಮಾನ್ಯ ಸಿಪಿಐ ಪೂರ್ವ ವೃತ್ತ ರವರಿಂದ  ಜ್ವಾಪನ ಪತ್ರ ದೊಂದಿಗೆ ಪ್ರಾಭಾರ ನಿರೀಕ್ಷಕರು ಮೇಜಾ ಠಾಣಾ ಜಿಲ್ಲಾ: ಇಲಾಹಬಾದ ರವರ ಣೆಯ ಗುನ್ನೆ ನಂ. ನೀಲ್/2016 ಕಲಂ.302 ಐಪಿಸಿ ನೇದ್ದರ ಕಡತವು ಮುಂದಿನ ಕ್ರಮ ಕುರಿತು ಕಳುಹಿಸದ್ದನ್ನು ವಸೂಲಿ ಮಾಡಿಕೊಂಡು ಕಡತದಲ್ಲಿ ಲಿಖಿತ ಫಿರ್ಯಾದಿಯು ಹಿಂದಿಯಲ್ಲಿ ಭಾಷೆಯಲ್ಲಿ ಇದ್ದುದ್ದನ್ನು ಕನ್ನಡಕ್ಕೆ ಭಾಷಾಂತರ ಮಾಡಿಕೊಂಡದರ ಸಾರಾಂಶವೆನೆಂದರೆ ಫಿರ್ಯಾದಿ ¸ÀvÀå£ÁgÁAiÀÄt vÀAzÉ ¸ÀÆAiÀÄð£ÁgÁAiÀÄt ¸Á: UÀÄ£Á¬Ä ±ÀºÁgÀ¥ÀÆgÀ oÁuÉ ªÉÄÃe, f¯Áè:E®ºÁ¨ÁzÀ, gÁdå GvÀÛgÀ ¥ÀæzÉñÀ, ªÉÆ.£ÀA. 07953351704 FvÀ£À  ಸಹೋದರನ ಮಗ ಧನರಾಜ ಯಾದವ  ಈತನು ಪಾನಿಪೂರಿ ವ್ಯಾಪಾರ ಮಾಡಲು ಇವರ ಊರಿನ ಹತ್ತಿರವಿರುವ ರಾಮಕೈಲಾಸ ತಂದೆ ರಘನಾಥ ಪಾಲ ಈತನೊಂದಿಗೆ ಸುಮಾರು 2 ತಿಂಗಳುಗಳ ಹಿಂದೆ ರಾಯಚೂರಿಗೆ ಬಂದಿದ್ದು  ದಿನಾಂಕ 20-11-2016 ರಂದು ಫಿರ್ಯಾದಿಯ ಸಹೋದರ ಮಗ ರಾಯಚೂರಿನಲ್ಲಿ ಮರಣ ಹೊಂದಿದ್ದಾನೆ ಅಂತಾ ತ್ರಿವೇಣಿ ತಂದೆ ಭಜರಂಗಿ ಮುಖಾಂತ ಫಿರ್ಯಾದಿಗೆ ಮರಣ ಹೊಂದಿದ ಸೂಚನೆ ಕೊಡಲಾಗಿತ್ತು ಆಗ ಫಿರ್ಯಾದಿಯು ಮೃತ ಶವವನ್ನು ಮನೆಗೆ ತಲುಪಿಸಲು ಹೇಳಿದ್ದು, ಆದರೆ ಫಿರ್ಯಾದಿಯು ರಾಯಚೂರಿಗೆ ಬರಲಿಲ್ಲ. ಫಿರ್ಯಾದಿಯು ತಿಳಿಸಿದ ಪ್ರಕಾರ ಸಂಗಮ ಲಾಲ್ ತಂದೆ ಭಜರಂಗಿ ಗುನಾಯಿ, ರಾಮಕೈಲಾಸ ತಂದೆ ಸೋಪಡಿಲಾಲ್, ಸೋನು ತಂದೆ ರಾಮಕೈಲಾಸ ರವರೊಂದಿಗೆ ರಾಯಚೂರಿನಿಂದ ಶವವನ್ನು ಅಂಬುಲೇನ್ಸನಿಂದ ತಂದಿದ್ದು, ನಂತರ ಎಲ್ಲರನ್ನು ನಮ್ಮ ಮನೆಗೆ ಶವದ ಜೋತೆಗೆ ಕರೆತರಲಾಯಿತು. ನಂತರವೇ ಫಿರ್ಯಾದಿಗೆ ಆತನ ಪರಿವಾರದವರಿಗೆ ಧನರಾಜ ಮೃತಪಟ್ಟ ವಿಷಯ ಅನುಮಾಸ್ಪದವಗಿ ಬಹಿರಂಗವಾಯಿತು.ಅಲ್ಲದೆ ಫಿರ್ಯದಿಯ ಸಹೋದರ ಮಗನನ್ನು ರಾಯಚೂರಿನಲ್ಲಿ ಕೊಲೆ ಮಾಡಿ ಶವವನ್ನು ಅಲ್ಲಿಗೆ ತರಲಾಯಿತು ಈ ವಿಷಯವಾಗಿ ಅಂತಾ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿಯಿಂದ ಮೇಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದನ್ನು ಹದ್ದಿಪ್ರಯುಕ್ತ ಪ್ರಕರಣದ ಕಡತದೊಂದಿಗೆ ವರ್ಗಾವಣೆ ಮಾಡಿದ್ದು ಅದೇ ಮೋದಲ ಫಿರ್ಯಾದಿಯ ಸಾರಾಂಶದ ಮೇಲಿಂದ ನೇತಾಜಿನಗರ ಪೊಲೀಸ್ ಠಾಣಾ ಗುನ್ನೆ ನಂ.33/2017 ಕಲಂ.302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w:-
            ದಿನಾಂಕ 16/04/2017 ರಂದು 22-45 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ನೂರ್ ಸಾಬ್ ತಂದೆ ಕಮಲಸಾಬ್ ವಯಸ್ಸು 36 ವರ್ಷ ಜಾ:ಮುಸ್ಲಿಂ ಉ:ಕೂಲಿಕೆಲಸ ಸಾ:ಕಾಚಪೂರು ತಾ:ಮಾನವಿ EªÀರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿ ನೂರ್ ಸಾಬ್ ತಂದೆ ಕಮಲಸಾಬ್ ವಯಸ್ಸು 36 ವರ್ಷ ಜಾ:ಮುಸ್ಲಿಂ ಉ:ಕೂಲಿಕೆಲಸ ಸಾ:ಕಾಚಪೂರು ತಾ:ಮಾನವಿ FvÀ£À ತಾಯಿ ಈಗ್ಗೆ ಸುಮಾರು 10-15 ವರ್ಷಗಳಿಂದ ತಮ್ಮ ಮನೆಯ ಮುಂದೆ ಒಂದು ಕಿರಾಣಿ ಡಬ್ಬಿಯನ್ನು ಇಟ್ಟುಕೊಂಡಿದ್ದು 1) ಶಿವಪ್ಪ ತಂದೆ ಧರ್ಮಯ್ಯ ಮ್ಯಾಗಲಮನಿ 2) ರಾಮಣ್ಣ  ತಂದೆ ತಿಮ್ಮಯ್ಯ 3) ಶಿವರಾಜ ತಂದೆ ಬಸವಂತ್ರಾಯ ಹೊಸಮನಿ 4) ವೀರೇಶ ತಂದೆ ಬಸವಂತ್ರಾಯ ಹೊಸಮನಿ 5) ಓಬಳಪ್ಪ ತಂದೆ ಬಸವರಾಜ 6)ರಾಮಣ್ಣ  ತಂದೆ ಬಸಪ್ಪ ಬಂಗಿನ ಜಾಲಿ ಎಲ್ಲರೂ ಜಾ:ನಾಯಕ ಸಾ:ಕಾಚಪೂರು gÀªÀgÀÄ ಆ ಡಬ್ಬಿಯನ್ನು ಕಿತ್ತಬೇಕು ಅಂತಾ ತಕರಾರು ಮಾಡಿ ಡಬ್ಬಿಯಲ್ಲಿನ 10 ರಿಂ 15 ಸಾವಿರ ರೂಪಾಯಿಯ ಬೆಲೆಬಾಳುವಗಳನ್ನು ಚೆಲ್ಲಾಪಿಲ್ಲಿ ಮಾಡಿ ತುರಾಡಿದಾಗ ಪಿರ್ಯಾದಿಯ ತಾಯಿ ಅಡ್ಡ ಹೋಗಿ ಸಮಜಾಯಿಸಿ ಹೇಳಿದಕ್ಕೆ ಆರೋಫಿತರು ಪಿರ್ಯಾದಿಯ ತಾಯಿಗೆ ಕೈಗಳಿಂದ ಹೊಡೆದು ಈ ಸೂಳೆಯದು ಬಹಳವಾಗಿದೆ ಅಂತಾ ಬೈದು ಜೋರಾಗಿ ಕೂದಲು ಹಿಡಿದು ನೆಲೆಕ್ಕೆ ಒಗೆದಾಗ ಆಕೆಯ ಬಲಗಡೆ ಕುತ್ತಿಗೆಯ ಮೇಲೆ ಮತ್ತು ಎಡಗಡೆಯ ಕಿವಿಯ ಮೇಲಿನ, ತಲೆಗೆ ಭಾರಿ ಒಳಪೆಟ್ಟು ಮತ್ತು ಎಡಗಡೆಗೈ ರಟ್ಟೆಗೆ ಒಳಪೆಟ್ಟಾಗಿರುತ್ತದೆ. ಗಾಯಾಳುವನ್ನು ಕವಿತಾಳ ಆಸ್ಪತ್ರೆಯಿಂದ  ಹೆಚ್ಚಿನ ಇಲಾಜುಗಾಗಿ ಲಿಂಗಸ್ಗೂರು ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಇನ್ನು ಹೆಚ್ಚಿನ ಇಲಾಜುಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಿ ಘಟನೆಗೆ ಕಾರಣರಾದವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು. ವಿನಂತಿ ಅಂತಾ ಮುಂತಾಗಿದ್ದ ಲಿಖಿತ ದೂರಿನ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 56/2017  ಕಲಂ: 143.147.427.323.354.325.504. ಸಹಿತ 149 ಐಪಿಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.04.2017 gÀAzÀÄ 139  ¥ÀææPÀgÀtUÀ¼À£ÀÄß ¥ÀvÉÛ ªÀiÁr 19,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.