Thought for the day

One of the toughest things in life is to make things simple:

3 Jun 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
UÁAiÀÄzÀ ¥ÀæPÀgÀtzÀ ªÀiÁ»w:-
                         ಪಿರ್ಯಾದಿ «gÉñÀ vÀAzÉ zÀÄgÀÄUÀ¥Àà, ªÀ-40, eÁ:ªÀÄrªÁ¼À, G:PÀÆ°PÉ®¸À, ¸Á:PÀtÆÚgÀÄ PÁåA¥ï vÁ:¹AzsÀ£ÀÆgÀÄ ಮತ್ತು ¥ÀA¥ÀtÚ vÀAzÉ ²ªÀ¥Àà ªÀÄrªÁ¼À, ªÀ-30, eÁ:ªÀÄrªÁ¼À, G:PÀÆ°PÉ®¸À, ¸Á:PÀtÆÚgÀÄ PÁåA¥ï vÁ:¹AzsÀ£ÀÆgÀÄ EªÀgÀÄ ಸಂಬಂಧಿಕರಿದ್ದು, ಈ ಹಿಂದೆ ಇಬ್ಬರ ನಡುವೆ ನಡೆದ ಬಾಯಿಮಾತಿನ ಜಗಳದಲ್ಲಿ ಒಬ್ಬರ ಮನೆಯತ್ತಿರ ಒಬ್ಬರು ಬರದಂತೆ ಮಾತನಾಡಿಕೊಂಡಿದ್ದು ಇದೆ. ದಿನಾಂಕ:31-05-2017 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ಪಿರ್ಯಾದಿಯ ಹೆಂಡತಿ ಯಲ್ಲಮ್ಮ ಈಕೆಯು ತಮ್ಮ ಸಂಬಂಧಿಕರ ಮನೆಯಲ್ಲಿ ದಿವಸವಿದ್ದುರಿಂದ ಅಡುಗೆ ಮಾಡಲೆಂದು ಅವರ ಮನೆ ಕಡೆಗೆ ರಸ್ತೆಯಲ್ಲಿ ಹೊರಟಿದ್ದಾಗ ಆರೋಪಿತನು ಆಕೆಗೆ ತಡೆದು ನಿಲ್ಲಿಸಿ ಲೇ ಸೂಳೇ ನೀವು ಈ ಹಿಂದೆ ಹೇಳಿದಂತೆ ಪುನಃ ನಮ್ಮ ಮನೆಯತ್ತಿರ ಏಕೆ ಅಡ್ಡಾಡುತ್ತೀಯಾ ಅಂದು ಆಕೆಗೆ ಅವಾಚ್ಯ ಬೈದು ಕಳಿಸಿದ್ದು , ನಂತರ ಮದ್ಯಾಹ್ನ 2-00 ಗಂಟೆ ಸುಮಾರು ಪಿರ್ಯಾದಿಯು ಈ ವಿಚಾರವಾಗಿ ಆರೋಪಿತನಿಗೆ ಕೇಳಲು ಹೋದಾಗ ಆರೋಪಿತನು ಅವಾಚ್ಯ ಬೈದು ಈ ಹಿಂದೆ ನೀವು ಹೇಳಿದಂತೆ ಮತ್ತೆ ನಮ್ಮ ಮನೆ ಹತ್ತಿರ ಏಕೆ ಅಡ್ಡಾಡುತ್ತೀರಾವೆಂದಾಗ ಪಿರ್ಯಾದಿಯು ಈ ಹಿಂದೆ ಆದ ವಿಷಯವನ್ನು ಏಕೆ ಮುಂದುವರೆಸುತ್ತೀಯಾ ಎಂದಾಗ ಆರೋಪಿತನು ನನಗೆ ಬುದ್ದಿವಾದ ಹೇಳುತ್ತೀಯಾ ಸೂಳೇ ಮಗನೇ ಎಂದು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆ ಹಿಂಬಾಗದಲ್ಲಿ ಹೊಡೆದು ಒಳಪೆಟ್ಟುಗೊಳಿಸಿದ್ದು, ಜಗಳ ಬಿಡಿಸಲು ಬಂದ ಪಿರ್ಯಾದಿಗೂ ಸಹ ಕೈಯಿಂದ ಕಪಾಳಕ್ಕೆ ಹೊಡೆದು ನಂತರ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 104/2017 PÀ®A.341, 504, 323, 324, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

                    ಪಿರ್ಯಾದಿ ¥ÀA¥ÀtÚ vÀAzÉ ²ªÀ¥Àà ªÀÄrªÁ¼À, ªÀ-30, eÁ:ªÀÄrªÁ¼À, G:PÀÆ°PÉ®¸À, ¸Á:PÀtÆÚgÀÄ PÁåA¥ï vÁ:¹AzsÀ£ÀÆgÀÄ.ಮತ್ತು «gÉñÀ vÀAzÉ zÀÄgÀÄUÀ¥Àà, ªÀ-40, eÁ:ªÀÄrªÁ¼À, G:PÀÆ°PÉ®¸À, ¸Á:PÀtÆÚgÀÄ PÁåA¥ï vÁ:¹AzsÀ£ÀÆgÀÄ EªÀgÀÄUÀ¼ÀÄ ಸಂಬಂಧಿಕರಿದ್ದು, ಈ ಹಿಂದೆ ಇಬ್ಬರ ನಡುವೆ ನಡೆದ ಬಾಯಿಮಾತಿನ ಜಗಳದಲ್ಲಿ ಒಬ್ಬರ ಮನೆಯತ್ತಿರ ಒಬ್ಬರು ಬರದಂತೆ ಮಾತನಾಡಿಕೊಂಡಿದ್ದು ಇದೆ. ದಿನಾಂಕ:31-05-2017 ರಂದು ಮದ್ಯಾಹ್ನ 2-00 ಗಂಟೆ ಸುಮಾರು ಪಿರ್ಯಾದಿಯು ಶಾಲೆಯ ಹತ್ತಿರ ನೀರ ತರಲೆಂದು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಹೊರಟಿದ್ದಾಗ  ಆರೋಪಿತನು ಆಕೆಗೆ ತಡೆದು ನಿಲ್ಲಿಸಿ ಲೇ ಸೂಳೇ ನೀವು ಈ ಹಿಂದೆ ಹೇಳಿದಂತೆ ಪುನಃ ನಮ್ಮ ಮನೆಯತ್ತಿರ ರಸ್ತೆಯಲ್ಲಿ ಏಕೆ ಅಡ್ಡಾಡುತ್ತೀಯಾ ಎಂದು ಆಕೆಗೆ ಅವಾಚ್ಯ ಬೈದು ಕಪಾಳಕ್ಕೆ ಹೊಡೆದಿದ್ದುದರಿಂದ ಪಿರ್ಯಾದಿ ಕೂಗಾಡಲು ಆಕೆಯ ಗಂಡನಾದ ಪಂಪಣ್ಣನು ಬಂದಿದ್ದು, ಆಗ ಆರೋಪಿತನು ಪಂಪಣ್ಣನಿಗೆ ನೋಡಿ ಲೇ ಸೂಳೇ ಮಗನೇ ನೀನು ಬಂದಿಯಾ ಬಾ ಎಂದು ಅಲ್ಲಿಯೇ ಇದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಪಂಪಣ್ಣನ ಬೆನ್ನಿಗೆ ಹೊಡೆದು ಒಳಪೆಟ್ಟುಗೊಳಿಸಿ ನಂತರ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA; 106/2017 PÀ®A.341, 504, 323, 324, 506 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

                   ಫಿರ್ಯಾಧಿ SÁ¹A©Ã UÀAqÀ ºÀĸÉãÀ¸Á§ ªÀ:49,eÁ:ªÀÄĹèA G:PÀÆ° PÉ®¸À ¸Á:GªÀÄ®Æn FPÉAiÀÄÄ  ತನ್ನ ತಮ್ಮನಾದ ನಬೀಸಾಬ ಮತ್ತು ಮಗಳಾದ ಮೈಬೂಬಿ ಹಾಗೂ ಊರಿನ ಜನರೊಂದಿಗೆ ಗ್ರಾಮ ಪಂಚಾಯತಿ ಕಡೆಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸಕ್ಕೆಂದು ಹಳೆ ಕೆರೆ ಹತ್ತಿರ ಹೋಗುತ್ತಿದ್ದರು. ಅದರಂತೆ ದಿನಾಂಕ-30-05-2017 ರಂದು ಎಂದಿನಂತೆ ಬೆಳಿಗ್ಗೆ 08-00 ಗಂಟೆಗೆ ಕೂಲಿ ಕೆಲಸಕ್ಕೆಂದು ಹೋದಾಗ ಕೆರೆ ಹತ್ತಿರ ಜೆ..ರವರು ಕೂಲಿ ಕೆಲಸಕ್ಕೆ ಬಂದಿದ್ದ ಜನರಿಗೆ ಹಾಜರಾತಿ ತೆಗೆದುಕೊಳ್ಳುವಾಗ ಉಮಲೂಟಿ ಗ್ರಾಮದ ನಿಂಗಪ್ಪ ಈತನು ಎರಡು ದಿನದಿಂದ ಕೆಲಸಕ್ಕೆ ಬಂದಿರುವುದಿಲ್ಲಾ ಆತನು ಬಂದಿರುತ್ತಾನೆ ಅಂತಾ ಆರೋಪಿ ಮಲ್ಲಮ್ಮಳು ಹೇಳುತ್ತಿದ್ದಾಗ ಫಿರ್ಯಾಧಿದಾರಳ ತಮ್ಮ ನಬೀಸಾಬ ಈತನು ಜೆ..ರವರಿಗೆ ನಿಂಗಪ್ಪ ಬಂದಿರುವುದಿಲ್ಲಾ ಅಂತಾ ಕೈ ಎತ್ತಿ ಹೇಳಿದ್ದರಿಂದ ಅದೇ ಸಿಟ್ಟು ಇಟ್ಟುಕೊಂಡು ಆರೋಪಿತರು ಹೊಡೆಯಬೇಕೆಂದು ಉದ್ದೇಶದಿಂದ ಫಿರ್ಯಾಧೀದಾರರ ತಮ್ಮ ನಬೀಸಾಬ ಈತನು ಉಮಲೂಟಿ ಗ್ರಾಮದ ಪುರ ಕ್ರಾಸ್ ಹತ್ತಿರ ಇರುವ ಡಾಬಾದ ಹತ್ತಿರ ಇರುವಾಗ ಆರೋಪಿ ನಂ1 .CªÀÄgÉñÀ vÀAzÉ ¤AUÀ¥Àà ªÀ:30, eÁ:PÀÄgÀħgÀÄ G:ªÉÊjAUï PÉ®¸À   ¸Á:GªÀÄ®Æn ಮತ್ತು 02 . £ÁUÀgÁd vÀAzÉ ¤AUÀ¥Àà ªÀ:22 eÁ:PÀÄgÀħgÀÄ G:qÉæöʪÀgï   ¸Á:GªÀÄ®Æn ನೇದ್ದವರು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಹೋಗಿ ಏನಲೇ ಸೋಳೆ ಮಗನೇ ನಮ್ಮ ತಂದೆ ಕೆಲಸಕ್ಕೆ ಬಂದಿರುವುದಿಲ್ಲಾ ಅಂತಾ ಹೇಳಿತೇನಲೇ ಸೋಳೆ ಮಗನೇ ಅಂತಾ ಅವಾಚ್ಚವಾದ ಶಬ್ದಗಳಿಂದ ಬೈಯ್ದು ತಮ್ಮ ಕೈಯಲ್ಲಿದ್ದ ಕಟ್ಟಿಗೆಯಿಂದ ಕಿವಿ ಹತ್ತಿರ ಹೊಡೆದು ಒಳ ಪೆಟ್ಟು ಗೊಳಿಸಿದ್ದು ಅಲ್ಲದೇ ನಂತರ ಅಲ್ಲಿಂದ ಉಮಲೂಟಿ ಬಸ್ ನಿಲ್ದಾಣದ ಹತ್ತಿರ ಬಂದು ಜಗಳ ಬಿಡಿಸಿ ಹೊರಟ ಫಿರ್ಯಾಧಿದಾರಳಿಗೆ ಮತ್ತು ಆಕೆಯ ಮಗಳಾದ ಮೈಬೂಬಿ ಹಾಗೂ ಕರಿಂಸಾಬ  ಇವರಿಗೆ ಅವಾಚ್ಚವಾದ ಶಬ್ದಗಳಿಂದ ಬೈಯ್ದು ಆರೋಪಿ ನಂ-3ನೇದ್ದವಳು ಫಿರ್ಯಾಧಿಗೆ ಹೊಟ್ಟೆಗೆ ಒದ್ದು ಒಳಪೆಟ್ಟು ಗೊಳಿಸಿದ್ದಲ್ಲದೇ ಫಿರ್ಯಾದಿದಾರಳ ತಮ್ಮನಾದ ಕರಿಂಸಾಬ ಈತನಿಗೆ ಆರೋಪಿತರು  ಗುಪ್ಪಾಂಗಕ್ಕೆ ಕಾಲಿನಿಂದ ಒದ್ದಿದ್ದು ಅಲ್ಲದೇ  ಫಿರ್ಯಾಧಿಗೆ ಹಾಗೂ ಫಿರ್ಯಾದಿಯ ಮಗಳಿಗೆ ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕರಲ್ಲಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 105/2017 PÀ®A.504,323,324,354,506,¸À»vÀ 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಬಾಲ್ಯ ವಿವಾಹ ನಿಷೇಧ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
           ದಿನಾಂಕ:01-06-2017 ರಂದು ಮದ್ಯಾಹ್ನ 12-50 ಗಂಟೆ ಸಮಯದಲ್ಲಿ ಸಿಂಧನೂರು ಭಗೀರಥ ಕಾಲೋನಿಯಲ್ಲಿ ಆರೋಪಿ 02 ತಿಪ್ಪಮ್ಮಳ ಮನೆಯ ಮುಂದುಗಡೆ ಆರೋಪಿ 01 ಮಲ್ಲೇಶ್ ತಂದೆ ದಿ||ಚಂದಪ್ಪ ನೇದ್ದವನು ಅಪ್ರಾಪ್ತ ವಯಸ್ಕಳಾದ ಮಹಾಂಕಾಳಿ ಇವಳನ್ನು ಮದುವೆಯಾಗಿದ್ದು, ಸದರಿ ಮದುವೆಯನ್ನು ಆರೋಪಿ 02 ತಿಪ್ಪಮ್ಮ , 03 ಯಲ್ಲಮ್ಮ ಗಂಡ ದಿ|| ಚಂದಪ್ಪ ಹಾಗೂ ಇತರರು ಮಾಡಿದ್ದು, ಫಿರ್ಯಾದಿ ಶ್ರೀಮತಿ ಯೋಗಿತಾಬಾಯಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸಿಂಧನೂರು gÀªÀರು ಬಾಲ್ಯ ವಿವಾಹ ನಿಷೇಧ ಸಮಿತಿಯೊಂದಿಗೆ ದಾಳಿ ಮಾಡಿ ಮಹಾಂಕಾಳಿಯನ್ನು ರಕ್ಷಣೆ ಕುರಿತು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಸಾರಾಂಶದ ಮೇಲಿಂದಾ   ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ 123/2017  ಕಲಂ: 9, 10, 11 PROHIBITION OF CHILED MARREGE ACT 2006   CrAiÀÄ°è ಗುನ್ನೆ ದಾಖಲಿಸಿPÉÆAqÀÄ vÀ¤PÉ PÉÊPÉÆArgÀÄvÁÛgÉ..
ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
     ಆರೋಪಿ £ÀPÀÌ £ÀgÀ¸À¥Àà vÀAzÉ £ÀPÀÌ ªÀiÁgÉ¥Àà ªÀAiÀiÁ|| 40 ªÀµÀð, eÁw|| PÀ¨ÉâÃgÀ G|| MPÀÌ®ÄvÀ£À ¸Á|| DvÀÆÌgÀ vÁ||f|| gÁAiÀÄZÀÆgÀÄ Fತನು ಫಿರ್ಯಾದಿಯ ತಂಗಿಯ ಗಂಡನಿದ್ದು ಈಗ್ಗೆ 06 ತಿಂಗಳಿನಿಂದ ತನ್ನ ಹೆಂಡತಿಗೆ ನೀನು ಅವನನ್ನು ನೋಡುತ್ತಿ, ಇವನನ್ನು ನೋಡುತ್ತಿ ಅಂತಾ ಅಕೆಯ ಶೀಲ ಶಂಕಿಸಿ ಹೊಡೆ ಬಡೆ ಮಾಡುತ್ತಿದ್ದರಿಂದ ಆರೋಪಿತನಿಗೆ, ಫಿರ್ಯಾದಿ ಮತ್ತು ಇತರರು  ಬುದ್ದಿ ಮಾತು ಹೇಳಿದ್ದರು.  ಹೀಗಿರುವಾಗ ದಿ|| 01/06/2017 ರಂದು ಬೆಳಿಗ್ಗೆ ಫಿರ್ಯಾದಿಯ ತಂಗಿ ಜಯಮ್ಮಳೊಂದಿಗೆ   ಜಗಳ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಕಟ್ಟೆಗೆಯಿಂದ ಹೊಡೆ ಬಡೆ ಮಾಡಿದ್ದಲ್ಲದೆ ರಾತ್ರಿ 10:00 ಗಂಟೆ ಸುಮಾರಿಗೆ ಅಕೆಯ ಶೀಲ ಶಂಕಿಸಿ ಕೊಲೆ ಮಾಡುವ ಉದ್ದೇಶದಿಂದ ಮನೆಯೊಳಗೆ ಎಳೆದುಕೊಂಡು ಹೋಗಿ ಜಯಮ್ಮಳ ಮೈ ಮೇಲೆ ಸೀಮೆ ಎಣ್ಣಿ ಉಗ್ಗಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. CAvÁ ²æêÀÄw dAiÀĪÀÄä UÀAqÀ £ÀPÀÌ £ÀgÀ¸À¥Àà ªÀAiÀiÁ|| 35 ªÀµÀð, eÁw|| PÀ¨ÉâÃgÀ G|| ºÉÆ®-ªÀÄ£É PÉ®¸À, ¸Á|| DvÀÆÌgÀ vÁ||f|| gÁAiÀÄZÀÆgÀÄ. gÀªÀgÀÄ PÉÆlÖ zÀÆj£À ªÉÄ°ªÀÄzÀ AiÀiÁ¥À®¢¤ß ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 81/2017 PÀ®A: 498(J), 324.504.307 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ಪಿರ್ಯಾದಿ ಜಗದೀಶ ತಂದೆ ಮರಿಯಪ್ಪ ವಯಸ್ಸು 30 ವರ್ಷ ಜಾ:ಹರಿಜನ :ಆಡಿಗೆ ಬಟ್ಟ ಸಾ:ಚಿಕ್ಕ ಹೆಸರೂರು ತಾ: ಲಿಂಗಸ್ಗೂರು ಮತ್ತು  ಆಬ್ರಮಾ KA 36 EJ 3378 ಮೋಟಾರು ಸೈಕಲ್ ಮೇಲೆ ತಮ್ಮ ಊರು ಚಿಕ್ಕ ಹೆಸರೂರಿಗೆ ಹೋಗುವಾಗ  ಕವಿತಾಳದಲ್ಲಿರುವ ಮಂಜು ಪೆಟ್ರೋಲ್ ಬಂಕ್ ಮುಂದಿನ ಲಿಂಗಸ್ಗೂರು ರಾಯಚೂರು ಮುಖ್ಯ ರಸ್ತೆಯ ಮೇಲೆ ಅಬ್ರಮಾನು ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಕ್ಷತನದಿಂದ ನಡೆಸಿಕೊಂಡು ಹೋಗುವಾಗ ಮುಂದೆ ಹೋಗುತ್ತಿದ್ದ ಲಾರಿ  ನಂಬರು AP 28 X 2984   ಚಾಲಕನು ತನ್ನ ಲಾರಿಗೆ ಏಕದಮ್ ಬ್ರೇಕ್ ಹಾಕಿದಾಗ ಹಿಂದಿನಿಂದ ಹೋಗುತ್ತಿದ್ದ ಮೋಟಾರು ಸೈಕಲ್ ಸವಾರನು ಲಾರಿ ಬಲ ಭಾಗದಲ್ಲಿ ತನ್ನ ಮೋಟಾರುನಿಂದ ಟಕ್ಕರು ಕೊಟ್ಟಿದ್ದರಿಂದ ಪಿರ್ಯಾದಿ ಮತ್ತು ಆಬ್ರಮಾನು ಮೋಟಾರು ಸೈಕಲ್ ಸಮೇತ ಕೇಳಗೆ ಬಿದ್ದಾಗ ಪಿರ್ಯಾದಿಗೆ ಬಲ ಹಣೆಯ ಮೇಲೆ ರಕ್ತಗಾಯ ಮತ್ತು ಬಾಯಿಗೆ ಗಾಯಗಳಾ ಗಿದ್ದರಿಂದ ಅಬ್ರಮಾ ತಂದೆ ಕುಂಟೋನಪ್ಪ  ವಯಸ್ಸು 45 ವರ್ಷ ಜಾ: ಹರಿಜನ : ಅಡಿಗೆ ಬಟ್ಟ ಸಾ: ಚಿಕ್ಕ ಹೆಸರೂರು ಇತನು  ಸುಮಾರು 1150 ಗಂಟೆಗೆ ಮೃತ ಪಟ್ಟಿರುತ್ತಾನೆ.  CAvÁ PÉÆlÖ zÀÆj£À ªÉÄðAzÀ ಕವಿತಾಳ ಪೊಲೀಸ್ ಠಾಣೆ 84/2017 ಕಲಂ 279, 337 304 () ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ 02-06-2017 ರಂದು ಬೆಳಿಗ್ಗೆ 9-30 ಗಂಟೆಗೆ ಮುದಗಲ್ ಪಟ್ಟಣದ ಲಿಂಗಸ್ಗೂರು  ರಸ್ತೆಯ ಮೇಲೆ ದೊಡ್ಡನಗೌಡ ಪಾಟಿಲ್ ರವರ ಮನೆಯ ಮುಂದೆ ಆರೋಪಿತರು ಐಂಚರ ಕಂಪನಿಯ ಸಿಲ್ವರ ಬಣ್ಣದ ಟ್ರ್ಯಾಕ್ಟಿರ  ನಂಬರ ಇರುವುದಿಲ್ಲ ಇಂಜಿನ್ ನಂ.    ನೇದ್ದರಲ್ಲಿ ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಟಾ ಮಾಡುತ್ತಿದ್ದಾಗ ದೂರುದಾರಾರು ಪಂಚರ ಸಮಕ್ಷಮ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಟ್ರ್ಯಾಕ್ಟರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಅದರ ಚಾಲಕನು ನಮ್ನನ್ನು ನೋಡಿ ಓಡಿಹೋಗಿದ್ದು ಮುಂದಿನ ಕ್ರಮ ಜರುಗಿಸಲು ತಿಳಿಸಿದ ಮೇರೆಗೆ ಪಂಚನಾಮೆ ಸಾರಂಶದ  ಮೇಲಿಂದ ªÀÄÄzÀUÀ¯ï UÀÄ£Éß £ÀA:  109/2017 PÀ®A. 4(1), 4(1A), 21 MMDR ACT-1957 ªÀÄvÀÄÛ 379 L.¦.¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ :02.06.2017 gÀAzÀÄ 63 ¥ÀææPÀgÀtUÀ¼À£ÀÄß ¥ÀvÉÛ ªÀiÁr 9500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.