Thought for the day

One of the toughest things in life is to make things simple:

9 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ 8/3/16 gÀAzÀÄ 1745 UÀAmÉUÉ µÀtÄäPÀ¥Àà PÉÆêÀįÁ¥ÀÆgÀ EªÀgÀ ºÉÆ®zÀ°è  DgÉÆæ mÁæöåPÀÖgï EAfÃ£ï £ÀA. eÉqïPÉeÉqï¹ 00235 £ÉÃzÀÝjAzÀ ºÉÆ®zÀ°è PÀÄAmÉ ºÉÆqÉAiÀÄÄwÛzÁÝUÀ DgÉÆæ »AzÉ £ÉÆÃqÀÄvÁÛ mÁæöåPÀÖgÀ£ÀÄß C®PÀëvÀ£À¢AzÀ ªÀÄÄAzÉ £Àqɹ ¦üAiÀiÁð¢zÁgÀ£À ªÀÄUÀ gÀªÉÄñÀ vÀAzÉ PÀjAiÀÄ¥Àà UÀtÂQAiÀiÁ¼À 15 ªÀµÀð «zÁåyð ¸Á: PÉÆêÀįÁ¥ÀÆgÀÄ  FvÀ¤UÉ lPÀÌgÀ PÉÆnÖzÀÝjAzÀ ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ ¥ÀnÖgÀÄvÁÛ£É.  C¥ÀWÁvÀzÀ £ÀAvÀgÀ DgÉÆæ mÁæöåPÀÖgÀ ¸ÀܼÀzÀ°èAiÉÄà ©lÄÖNr ºÉÆÃVgÀÄvÁÛ£É.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï  oÁuÉ UÀÄ£Éß £ÀA. 40/16 PÀ®A 279,  304(J) L.¦.¹ ªÀÄvÀÄÛ 187 L.JA.« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
                   ದಿನಾಂಕ:09-03-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿ ಶ್ರೀ ನರೇಶ ತಂದೆ ಮಲ್ಲಿಕಾರ್ಜುನಪ್ಪ,ಜಾತಿ:ಗಾಣಿಗ,ವಯ-23ವರ್ಷ, :ಪ್ಲಂಬರ,  [ ವಾಟರ ಪೈಪಲೈನ್ ಮಾಡುವ ] ಕೆಲಸ ,ಸಾ:ತಿಪ್ಪಲದಿನ್ನಿ ತಾ::ದೇವದುರ್ಗ FvÀನು ಸಿರವಾರ ಗ್ರಾಮದಲ್ಲಿ ಅಚ್ಚಾ ಶ್ರೀಶೈಲಾ ಇವರ ಮನೆಯಿಂದ  5 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ತನ್ನ ಸೈಕಲ್ ಮೋಟಾರ ಸೈಕಲ್ ಪೆಟ್ರೋಲ್ ಟ್ಯಾಂಕಿನ ಕವರಿನ ಬ್ಯಾಗಿನಲ್ಲಿಟ್ಟುಕೊಂಡು ಸಿರವಾರ ಪಟ್ಟಣ ಪಂಚಾಯತಿ ಎದುರಿನಲ್ಲಿರುವ ತೆಂಗಿನ ಕಾಯಿ ಮಾರಾಟ ಮಾಡುವ ಅಂಗಡಿಯ ಮುಂದೆ ಬಂದು ಮದ್ಯಾಹ್ನ 12-05 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಿಲ್ಲಿಸುತ್ತಿದ್ದಾಗ ಕುತ್ತಿಗೆಯ ಹಿಂದೆ ಏನೋ ಬಿದ್ದಂತಾಗಿ ಬೆನ್ನು ಕುತ್ತಿಗೆ  ಹತ್ತಿರ ಉರಿ ಬಂದಾಗ ತೆಂಗಿನ ಕಾಯಿ ಅಂಗಡಿಯಲ್ಲಿದ್ದ ಹುಡುಗನಿಗೆ ತಮ್ಮ ಬಿದ್ದಂಗಾತಿ ನೋಡಪಾ ಅಂತಾ ಅನ್ನಲು ಆತನು ಅಂಗಿ ಬಿಚ್ಚಿ ನೋಡ್ಕೋಳ್ಳಪ್ಪ ಅಂತಾ ಅಂದು ಅಂಗಿಯನ್ನು ಬಿಚ್ಚುತ್ತ ತನ್ನ ಮೋಟಾರ ಸೈಕಲ ಕಡೆಗೆ ನೋಡಲು ಮೋಟಾರ ಸೈಕಲ ಪೆಟ್ರೋಲ್ ಟ್ಯಾಂಕಿನ ಕವರಿನಲ್ಲಿಟ್ಟಿದ್ದ 5 ಲಕ್ಷ ರೂಪಾಯಿ ಹಣ ಕಾಣಲಿಲ್ಲ ಗಾಭರಿಯಾಗಿ ಸುತ್ತ ಮುತ್ತಲಿನ ಜನರಿಗೆ ವಿಚಾರಿಸಿದೆನು ಯಾವುದೇ ಮಾಹಿತಿ ಸಿಗಲಿಲ್ಲವೆಂದು ಯಾರೋ ಕಳ್ಳರು ಮೋಟರ ಸೈಕಲ ಪೆಟ್ರೋಲ್ ಟ್ಯಾಂಕ್ ಕವರಿನಲ್ಲಿದ್ದ 5 ಲಕ್ಷ, ರೂ,ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 32/2016 PÀ®A: 379 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
 1)    ರಾಮಸುಬ್ಬರಡ್ಡಿ ತಂದೆ ಎಸ್. ತಿರುಮಲರಡ್ಡಿ ಸಾ: ಮನೆ ನಂ 49-50 87-ಎಫ್ 15 ಲಕ್ಷ್ಮೀನಗರ್ ಕರ್ನೂಲ್(ಎಪಿ)2)    ವಾಯ್ಹ್. ರಾಮ ಭೂಪಾಲರಡ್ಡಿ ತಂದೆ ವಾಯ್ಹ್ .ರಾಘವರಡ್ಡಿ ಸಾ: ಮನೆ ನಂ 49-2-34 ಲಕ್ಷ್ಮೀನಗರ ಕರ್ನೂಲ್ (ಎ.ಪಿ)EªÀgÀÄUÀ¼ÀÄ ಆಂಧ್ರದ ಕರ್ನೂಲಿನಲ್ಲಿರುವ ‘’ STBE ’’ ಹೆಸರಿನ ಶಿಕ್ಷಣ ಸಂಸ್ಥೆಯ ಕ್ರಮವಾಗಿ ಅಧ್ಯಕ್ಷರು/ ಕಾರ್ಯದರ್ಶಿಗಳಿದ್ದು, ಸದರಿ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ದಿಪಡಿಸುವ ನಿಮಿತ್ಯ ಫಿರ್ಯಾದಿ ಕಡೆಯಿಂದ ರೂ ಹತ್ತು ಲಕ್ಷ ಹಣವನ್ನು ಕೈಗಡವಾಗಿ ಪಡೆದುಕೊಂಡಿದ್ದು, ಸದರಿ ಕೈಗಡವಾಗಿ ಪಡೆದ ಹಣವನ್ನು ಮರಳಿ ಕೊಡುವಂತೆ ಫಿರ್ಯಾದಿದಾರರು ಒತ್ತಾಯ ಮಾಡಿದಾಗ ಮೇಲ್ಕಂಡ ಆರೋಪಿತರು ದಿನಾಂಕ 5-8-2016 ರಂದು ಮಾನವಿ ತಾಲೂಕಿನ ಕುರುಡಿ ಕ್ಯಾಂಪಿನ ಫಿರ್ಯಾದಿ  ಎಮ್. ವೆಂಕಟೇಶ್ವರ ರಡ್ಡಿ ತಂದೆ ಸುಬ್ಬಾರಡ್ಡಿ ವಯಾ 48 ವರ್ಷ ಉ: ಒಕ್ಕಲುತನ ಸಾ: ಕುರುಡಿ ಕ್ಯಾಂಪ ತಾ: ಮಾನವಿ.gÀªÀgÀ ವಾಸದ ಮನೆಗೆ ಬಂದು ತಾವು ಕೈಗಡವಾಗಿ ತೆಗೆದುಕೊಂಡ ಹತ್ತು ಲಕ್ಷ ರುಪಾಯಿಯನ್ನು ಕರ್ನೂಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಡ್ರಾ ಮಾಡಿಕೊಳ್ಳುವಂತೆ ಚಕ್ ನಂ 037383 ನೇದ್ದನ್ನು ನೀಡಿದ್ದು, ಅದನ್ನು ಫಿರ್ಯಾದಿದಾರರು ಮಾನವಿಯ ಸಿಂಡಿಕೇಟ ಬ್ಯಾಂಕಿನಲ್ಲಿ ನೀಡಿ ಕರ್ನೂಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಹಣ ವರ್ಗಾವಣೆ ಮಾಡಿಕೊಡುವಂತೆ ವಿನಂತಿಸಿಕೊಂಡಾಗ ಆ ಪ್ರಕಾರ ಕರ್ನೂಲಿನ ಯೂನಿಯನ್  ಬ್ಯಾಂಕಿಗೆ ಚಕ್ ಅನ್ನು ಕಳುಹಿಸಲು ಅಲ್ಲಿ ಆರೋಪಿತರು ತಮ್ಮ ಖಾತೆಯಿಂದ ಯಾವದೇ ಹಣವನ್ನು ಬಿಡುಗಡೆ ಮಾಡದಂತೆ ಬ್ಯಾಂಕಿಗೆ ಪತ್ರ ಬರೆದು ಸೂಚಿಸಿದ್ದರಿಂದ ಬ್ಯಾಂಕಿನವರು ಚಕ್ ಅನ್ನು ಮರಳಿಕಳುಹಿಸಿದ್ದು, ನಂತರ ಫಿರ್ಯಾದಿದಾರರು ಆರೋಪಿತರಿಗೆ ಚಕ್ ನಲ್ಲಿ ನಮೂದಿಸಿದ ಹಣವನ್ನು  ನೀಡುವಂತೆ ಲೀಗಲ್ ನೋಟೀಸನ್ನು ಕಳುಹಿಸಿದ್ದು ಅದಕ್ಕೆ ಆರೋಪಿತರು ಫಿರ್ಯಾದಿಯ ಮೇಲೆ ಇಲ್ಲ ಸಲ್ಲದ ಚಕ್ ಕಳುವಿನ ಆರೋಪವನ್ನು ಹೊರಿಸಿದ್ದಲ್ಲದೆ ಕೈಗಡವಾಗಿ ತೆಗೆದುಕೊಂಡ ಹಣವನ್ನು ಮರಳಿ ಕೊಡದೇ ನಂಬಿಕೆ ದ್ರೋಹ ವೆಸಗಿ ಮೋಸ ಮಾಡಿರುತ್ತಾರೆಂದು ಮುಂತಾಗಿ ಇದ್ದ ಖಾಸಗಿ ದೂ ರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.63/16 PÀ®A 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    
AiÀÄÄ.r.Cgï. ¥ÀæPÀgÀtzÀ ªÀiÁ»w:-
ಮೃತ «gÉñÀ vÀAzÉ ¢.ªÉAPÀltÚ 7 ªÀµÀð eÁw: PÀÄgÀħgÀÄ, G: PÀÄj PÁAiÀÄĪÀ PÉ®¸À ¸Á: D®ÆgÀÄ ªÀÄAqÀ®;UÀlÄÖ vÁ:UÀzÁé¯ï f¯Éè: ªÀĺÀ§Æ¨ï £ÀUÀgï gÁdå: vÉ®AUÁt FvÀನು ಕುರಿಗಳನ್ನು ಮೇಯಿಸುತ್ತ ದಿ: 08.03.2016 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಮೃತನಿಗೆ ನೀರಿನ ದಾಹವಾಗಿ ನೀರು ಕುಡಿಯಲು  ಕೆನಾಲ್ ಗೆ ಹೋಗಿದ್ದು ನೀರು ಕುಡಿಯುವಾಗ ಕಾಲು ಜಾರಿ  ಕಾಲುವೆಯ ನೀರಿನ ರಭಸಕ್ಕೆ ನೀರಿನಲ್ಲಿ  ಬಿದ್ದು ಮುಂದಕ್ಕೆ ಹೋಗಿದ್ದು ನಂತರ ನೀರಾವರಿ ಇಲಾಖೆಗೆ ತಿಳಿಸಿ ನೀರು ಕಡಿಮೆ ಮಾಡಿಸಿ ನಂತರ ಹುಡುಕಾಡಲಾಗಿ  ದಿ: 09.03.2016 ರಂದು ಬೆಳಿಗ್ಗೆ 6-00 ಗಂಟೆಗೆ ಕಾಲುವೆ ನಂ. 98 ಹತ್ತಿರ ಮೃತ ದೇಹವು ಸಿಕ್ಕಿದ್ದು  ಅದನ್ನು ರಿಮ್ಸ್ ಆಸ್ಪತ್ರೆಗೆ ಬಂದು ಖಾಸಗಿ ವಾಹನದಲ್ಲಿ ತಂದಿರಿಸಿದ್ದು  ಮೃತ ವಿರೇಶನ ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇರುವದಿಲ್ಲ ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದು  ನೀರು ಕುಡಿದು  ಉಸಿರು ಗಟ್ಟಿ ಮೃತಪಟ್ಟಿದ್ದು ಬಗ್ಗೆ ಮುಂದಿನ ಕ್ರಮಕ್ಕಾಗಿ ವಿನಂತಿ ಅಂತಾ ªÀi®èªÀÄä UÀAqÀ ¢. ªÉAPÀltÚ, 55 ªÀµÀð, eÁw: PÀÄgÀħgÀÄ, G: PÀÄj PÁAiÀÄĪÀ PÉ®¸À ¸Á: D®ÆgÀÄ ªÀÄAqÀ®;UÀlÄÖ vÁ:UÀzÁé¯ï f¯Éè: ªÀĺÀ§Æ¨ï £ÀUÀgï gÁdå: vÉ®AUÁt gÀªÀgÀÄ PÉÆlÖ ದೂರಿನ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA:04/2016 PÀ®A: 174 ¹Dg惡 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.03.2016 gÀAzÀÄ 69 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.