Thought for the day

One of the toughest things in life is to make things simple:

31 Aug 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ:-
            ಫಿರ್ಯಾದಿ ಶ್ರೀಮತಿ ಮಹಾದೇವಿ ಗಂ: ಸಿದ್ದಪ್ಪ ವಯ: 44ವರ್ಷ, ಜಾ: ಮಾದಿಗ, : ಮನೆಗೆಲಸ ಸಾ: ಏಗನೂರು, ರಾಯಚೂರು ಈಕೆಯ ಮಗ ಪರಶ್ಯಾ ಈತನು ಹಿಂದೆ ಆರೋಪಿ ಗಿರಿಜಮ್ಮಳ ಮಗಳಾದ ನರಸಮ್ಮ ಈಕೆಯನ್ನು ಪ್ರೀತಿಸಿ ಅಪಹರಿಸಿಕೊಂಡು ಹೋಗಿದ್ದು ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದ್ದು ಹಿನ್ನೆಲೆಯಲ್ಲಿ 1) ಗಿರಿಜಮ್ಮ 2) ಬೀರಪ್ಪ 3) ಗಂಗಪ್ಪ 4) ಮೈಲೇರಿ ಹಾಗೂ ಇತರೆ 5 ಜನರು ಇವರುಗಳು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ದಿನಾಂಕ: 28.08.2016 ರಂದು 1930 ಗಂಟೆಗೆ ಏಗನೂರು ಗ್ರಾಮದ ಫಿರ್ಯಾದಿ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದು, ಪರಶ್ಯಾ ಎಲ್ಲಿದ್ದಾನೆ ಅಂತಾ ಕೂಗಾಡಿ ಅನುಕ್ರಮ ನಂ: 1 ರಿಂದಾ 4 ನೇ ಆರೋಪಿತರು ತನ್ನ ಕೈ ಹಿಡಿದು ಎಳೆದಾಡಿ ಲೇ ಮಾದಿಗ ಸೂಳೆರೇ ಅಂತಾ ಜಾತಿ ನಿಂದನೆ ಮಾಡುತ್ತಾ ಬೈದಾಡಿ ನರಸಮ್ಮ ಎಲ್ಲಿದ್ದಾಳೆ ಕರೆದುಕೊಂಡು ಬರದಿದ್ದರೆ ನಿಮ್ಮೆಲ್ಲರನ್ನು ಕಡಿದು ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಹಾಜರ ಪಡಿಸಿದ ಮೇರೆಗೆ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 185/2016PÀ®A. 143 147 447 323 354 504 506 ಸಹಾ 149 L.¦.¹ & 3(1)(10) SC/ ST P.A. Act. ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
 ಕೊಲೆ ಪ್ರಕರಣದ ಮಾಹಿತಿ:-
               ¢£ÁAPÀ 28/8/16 gÀAzÀÄ 2000 UÀAmÉAiÀÄ £ÀAvÀgÀ DgÉÆæ ¸ÀÆAiÀÄð¥ÀæPÁ±À vÀA §¸ÀªÀgÁd  30 ªÀµÀð eÁ: ªÀÄrªÁ¼À   G: qÉæöʪÀgï ¸Á: ºÉUÀθÀ£ÀºÀ½î vÁ:f gÁAiÀÄZÀÆgÀÄ. EvÀ£ÀÄ vÀ£Àß ºÉAqÀwAiÀÄ£ÀÄß vÀ£ÉÆßA¢UÉ PÀ¼ÀÄ»¸ÀzÉà EgÀĪÀ zÉéõÀ ¢AzÀ ¦üAiÀiÁð¢ zÁgÀgÀ UÀAqÀ ªÉAPÀmÉñÀ vÀAzÉ ºÀĸÉãÀ¥Àà 52 ªÀµÀð FvÀ¤UÉ PÉÆ¯É ªÀiÁqÀĪÀ GzÉÝñÀ¢AzÀ aPÀ̸ÀÆUÀÆgÀÄ ¢AzÀ ºÉUÀθÀ£ÀºÀ½î UÁæªÀÄzÀ ¹ÃªÀiÁAvÀgÀzÀ gÉʯÉé ©æqïÓ zÁn £ÁUÀ¯Á¥ÀÆgÀÄPÉÌ ºÉÆÃUÀĪÀ gÀ¸ÉÛAiÀÄ°è PÀgÉzÀÄPÉÆAqÀÄ ºÉÆÃV ªÀÄzÀåzÀ ©Ãgï ¨Ál°¬ÄAzÀ ªÉAPÀmÉñÀ FvÀ£À vÀ¯ÉUÉ ºÉÆqÉzÀÄ ¨sÁj gÀPÀÛUÁAiÀÄUÉƽ¹ PÉÆ¯É ªÀiÁrzÀÄÝ EzÉ.ಅಂತಾ ¥ÀzÁäªÀw UÀAqÀ ªÉAPÀmÉñÀ 48 ªÀµÀð eÁ:ªÀÄrªÁ¼À G:ªÀÄ£ÉPÉ®¸À ¸Á:ªÀÄ£É ¸ÀA. mÉÊ¥ï ¹ 140 Dgï.n.¦.J¸ï PÁ¯ÉÆä ±ÀQÛ£ÀUÀgÀ vÁ: f: gÁAiÀÄZÀÆgÀÄ ರವರು ಕೊಟ್ಟ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt  oÁuÉUÀÄ£Éß £ÀA. 186/16PÀ®A. 302 L.¦.¹  ಅಡಿಯಲ್ಲಿಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ:27.08.2014 ರಂದು ಬೆಳಿಗ್ಗೆ.8.00 ಗಂಟೆಗೆ ಫಿರ್ಯಾದಿಯ ಮಗಳು ಆರತಿಯು ಕಾಲೇಜಿಗೆ ಹೋಗಿದ್ದಳು.  ಪ್ರತಿ ದಿನದಂತೆ ಆಕೆಯು 12.00 ಗಂಟೆಗೆ ಮನೆಗೆ ಬರಬೇಕಾಗಿತ್ತು ಆದರೆ ಬರಲಿಲ್ಲಾ. ಮಧ್ಯಾಹ್ನ 1.00 ಗಂಟೆಗೆ ಫಿರ್ಯಾಧಿಯ ಮೊಮ್ಮಗ ವಿಜಯ ಈತನನ್ನು ಆರತಿಯುನ್ನು ಕರೆದುಕೊಂಡು ಬರಲು ಕಳುಹಿಸಿದಾಗ. ವಿಜಯನು ವಾಪಸ್ 2.00 ಗಂಟೆಗೆ ಮನೆಗೆ ಬಂದು ಫಿರ್ಯಾದಿ ಯಶೋಧಮ್ಮ ಗಂಡ ಕೆ.ಎಫ್ ಸೂಡಿ ಸಾ: .ನಂ 4-4-100/120 ಯರಗೇರಾ ಲೇಔಟ್ ರಾಯಚೂರುFPÉUÉ ತಿಳಿಸಿದ್ದೇನಂದರೆ ನಾನು ಕಾಲೇಜಿಗೆ ಹೋಗಿ ನೋಡಲು ಅಷ್ಟರಲ್ಲಿ  ಆರತಿಯನ್ನು ಜಗದೀಶ್ ತಂದೆ ಹನುಮಂತು ಎಂಬುವವನು ಬಲತ್ಕಾರದಿಂದ ಅಟೋದಲ್ಲಿ ಕರೆದುಕೊಂಡು ಮಾಣಿಕ ಪ್ರಭು ಗುಡಿಯ ಕಡೆಗೆ ಹೋದನು ನಾನು ಸೈಕಲ್ ಮೇಲೆ ಹಿಂದೆ ಹೋಗಲು ಆತನು ಸಿಗಲಿಲ್ಲಾ. ಅಂತಾ ಹೇಳಿದ್ದು ಇರುತ್ತದೆ.ಸದರಿ ವಿಷಯವನ್ನು ಫಿರ್ಯಾದಿ ತನ್ನ ಸಂಬಂದಿಕರೊಂದಿಗೆ ಚರ್ಚಿಸಿ ತಡವಾಗಿ ಬಂದು ತನ್ನ ಮಗಳನ್ನು ಅಪಹರಣ ಮಾಡಿದ ಜಗದೀಶನ ಮೇಲೆ ದೂರು ನೀಡಿದ್ದರಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 73/2016 ಕಲಂ 366 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ.28-08-2016 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಪಿರ್ಯಾದಿದಾರ¼ÁzÀ ²æà CªÀÄgÀªÀÄä UÀAqÀ gÀAUÀ¥Àà, 48 ªÀµÀð, eÁ-G¥ÁàgÀ, G-ºÉÆ®ªÀÄ£ÉPÉ®¸À ¸Á-±ÁªÀAvÀUÀ¯ï FPÉAiÀÄÄ ತನ್ನ ಮನೆಯ ಮುಂದೆ ಬಟ್ಟೆ ತೊಳೆಯುತ್ತಿದ್ದಾಗ ©ügÀ¥Àà ¥ÀÆeÁj vÀAzÉ ¸ÀtÚ ±ÁªÀtÚ, 35 ªÀµÀð, eÁ-PÀÄgÀħgÀÄ,  ¸Á-±ÁªÀAvÀUÀ¯ï  FvÀ£ÀÄ ತನ್ನ ಮೋಟಾರ್ ಸೈಕಲ್ ನಂ.ಕೆ.ಎ 36 ಇಜಿ-9416 ನೇದ್ದನ್ನು ತೆಗೆದುಕೊಂಡು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿಗೆ ಹಿಂದಿನಿಂದ ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾದಿಗೆ ಬೆನ್ನಿನ ಬಲಗಡೆ ಮತ್ತು ಸೊಂಟಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ಆರೋಪಿತನು ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ   eÁ®ºÀ½î ¥Éưøï oÁuÉ   C.¸ÀA.100/2016 PÀ®A.279,337 L.¦.¹&187 LJA« PÁAiÉÄÝ.  CrAiÀÄ°è    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                  ಗಾಯಾಳು ನಾಯುಡು ಈತನಿಗೆ ಮೈಯಲ್ಲಿ ಅರಾಮವಿಲ್ಲದ್ದರಿಂದ ಆತನಿಗೆ  ರಾಯಚೂರಿಗೆ ಕರೆದುಕೊಂಡು ಬಂದು , ಚಿಕಿತ್ಸೆ ಕೊಡಿಸಿ, ವಾಪಸ್  7 ನೇ ಮೈಲ್ ಕ್ರಾಸ್ ಕಡೆಗೆ ತಮ್ಮ ಮೇಸ್ತ್ರಿಯ ಕರಿ ಬಣ್ಣದ ಹೋಂಡಾ ಯ್ಯಾಕ್ಟಿವ್ ನಂ.ಎಪಿ-16 ಬಿಸಿ-159 ನೇದ್ದರ ಮಧ್ಯದಲ್ಲಿ ನಾಯುಡು ಈತನಿಗೆ ಕೂಡಿಸಿಕೊಂಡು ಆತನ ಹಿಂದೆ ಸುರೇಶನಿಗೆ ಕೂಡಿಸಿಕೊಂಡು ಫಿರ್ಯಾದಿಯು , ಮೋಟರ್ ಸೈಕಲನ್ನು ನಡೆಸಿಕೊಂಡು 7 ನೇ ಮೈಲ್ ಕ್ರಾಸ್ ಕಡೆಗೆ ನಿಧಾನವಾಗಿ ಹೋಗುತ್ತಿದ್ದಾಗ, ರಾಯಚೂರು-ಲಿಂಗಸ್ಗೂರು ರೋಡಿನ ಪವರ್ ಗ್ರೇಡ್ ಹತ್ತಿರ ಹೋಗುತ್ತಿರುವಾಗ್ಗೆ ದಿ:29.08.2016 ರಂದು 20.00 ಗಂಟೆಗೆ  7 ನೇ ಮೈಲ್ ಕ್ರಾಸ್ ಕಡೆಯಿಂದ , ರಾಯಚೂರು ಕಡೆಗೆ ಬರುವ ಒಬ್ಬ ಟಿಪ್ಪರ್ ಚಾಲಕನು , ಟಿಪ್ಪರನ್ನು ಅತೀ ವೇಗವಾಗಿ ಮತ್ತು ಅಲಕ್ಷನದಿಂದ ನಡೆಸಿಕೊಂಡು ಬಂದು ನಿಧಾನವಾಗಿ ರೋಡಿನ ಎಡಬಾಜು ಹೊರಟಿದ್ದ, ಫಿರ್ಯಾದಿ ¸ÉÊAiÀiÁzÀ ¥sÀQÃgï vÀAzÉ ¸ÉÊAiÀÄzï £Á¹ÃgÀĢݣï 24 ªÀµÀð eÁ-ªÀÄĹèA G:¨ÉïÁÝgÀ PÉ®¸À ¸Á: JA.PÉ £ÀUÀgÀ PÉÆvÀ۫â, CªÀÄzÁ®ªÀ®¸À , ²æÃPÁPÀļÀA ºÁªÀ: 7 £Éà ªÉÄʯï PÁæ¸ï ºÀwÛgÀ gÁAiÀÄZÀÆgÀÄ FvÀ£À ಮೋಟರ್ ಸೈಕಲಿಗೆ ಎದುರುಗಡೆಯಿಂದ ಟಕ್ಕರ್ ಕೊಟ್ಟಿದ್ದರಿಂದ , ಮೂರು ಜನರು ಮೋಟರ್ ಸೈಕಲ್ ಸಮೇತ ಕೆಳಗೆ  ಬಿದ್ದಿದ್ದರಿಂದ  ಫಿರ್ಯಾದಿಗೆ ಎಡಗಣ್ಣಿನ ಹತ್ತಿರ  ರಕ್ತ ಗಾಯ, ಬಲ ತಲೆಯ ಹಿಂದೆ ಭಾರಿ ರಕ್ತಗಾಯ, ಎಡ ಪಕ್ಕದ ಒಂದು ದವಡೆ ಹಲ್ಲು, ಬಲ ಪಕ್ಕದ ಕೆಳ ಮತ್ತು ಮೇಲಿನ ಒಂದೊಂದು ದವಡೆಯ ಹಲ್ಲು ಮುರಿದು, ಗದ್ದದ ಹತ್ತಿರ ರಕ್ತದ ಗಾಯ, ಬಲ ಬುಜದ ಹತ್ತಿರ ಒಳಪೆಟ್ಟು ಆಗಿರುತ್ತದೆ, ಗಾಯಾಳು ಸುರೇಶನಿಗೆ ಮೂಗಿನ ಹತ್ತಿರ ಬಲಗಣ್ಣಿನ ಹತ್ತಿರ, ಬಲಗೈ ಮಧ್ಯದ ಬೆರಳಿಗೆ, ಎಡಗೈ ತೋರುಬೆರಳಿಗೆ  ತೆರದ ಗಾಯಗಳಾಗಿದ್ದು, ನಾಯುಡು ಈತನಿಗೆ ತಲೆಗೆ ಒಳಪೆಟ್ಟಾಗಿ , ಅಲ್ಲಲ್ಲಿ ತೆರಚಿದ ಗಾಯಗಳಾಗಿರುತ್ತವೆ, ಮತ್ತು ಸದರಿ ಟಿಪ್ಪರ್ ಚಾಲಕನು ಟಿಪ್ಪರನ್ನು ನಿಲ್ಲಿಸಿ , ಓಡಿ ಹೋಗಿರುತ್ತಾನೆ, ಟಿಪ್ಪರ್ ನಂ. ಕೆಎ-37, -3792 ಅಂತಾ ಇದ್ದು, ಆತನಿಗೆ ಪುನಃ ನೋಡಿದ್ದಲ್ಲಿ ಗುರುತಿಸುತ್ತೇನೆ,ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ.188/2016 ಕಲಂ.279,337,338 ಐಪಿಸಿ ಮತ್ತು 187 .ಎಂ.ವಿ ಯ್ಯಾಕ್ಟ್ ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀÄ°UÉ ¥ÀæPÀgÀtzÀ ªÀiÁ»w:-
               ದಿನಾಂಕ:29.08.2016 ರಂದು ರಾತ್ರಿ 10-00 ಗಂಟೆಗೆ ಫಿರ್ಯಾಧಿದಾರನಾದ ಮಹ್ಮದ್ ಅನ್ವರ್ ತಂದೆ ಮಹ್ಮದ್ ವಲಿ ವ-45 ವರ್ಷ ಜಾ-ಮುಸ್ಲಿಂ ಉ-ಕಾರ್ ನಂ-ಕೆ.ಎ-36 ಎ-405 ನೇದ್ದರ ಚಾಲಕ ಸಾ-ಅಂದ್ರೋನ್  ಕಿಲ್ಲಾ ರಾಯಚೂರು. ಮೋನಂ-9480043275 ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ :29,08,2016 ರಂದು ರಾತ್ರಿ 7-00 ಗಂಟೆಗೆ ರಾಯಚೂರಿನಲ್ಲಿ 3 ಜನ ಅಪರಿಚಿತರು ಮಹಾರಾಷ್ಟ ರಾಜ್ಯದ ಸೋಲ್ಲಾಪೂರು ರೈಲ್ವೆ ಸ್ಟೇಷನ್ ಹತ್ತಿರ ಇರುವ  ಅಸ್ಪತ್ರೆಗೆ ಬಿಡುವಂತೆ  ಫಿರ್ಯಾದಿದಾರನ ಇನ್ನೋವಾ ಕಾರ್ ನಂ.ಕೆ.ಎ-36 ಎ-405 ನೇದ್ದನ್ನು ಬಾಡಿಗೆ ಮುಗಿಸಿಕೊಂಡು ಕರೆದುಕೊಂಡು ಹೊರಟಿದ್ದು, ಮಾರ್ಗ ಮಧ್ಯ ರಾತ್ರಿ 9-30 ಗಂಟೆಗೆ ರಾಯಚೂರು-ಲಿಂಗಸೂಗುರು ಮುಖ್ಯ ರಸ್ತೆಯ ಮೇಲೆ ಹೀರೆಹಣಗಿ ಗ್ರಾಮದ ಹತ್ತಿರ ಸದರಿ 3 ಜನ ಅಪರಿಚಿತ ದುಷ್ಕರ್ಮಿಗಳು ಕಾರನ್ನು ನಿಲ್ಲಿಸಿ ಕಾರ್ ಚಾಲಕ/ಫಿರ್ಯಾದಿಯನ್ನು ಗಿಡಕ್ಕೆ ಕಟ್ಟಿ ಹಾಕಿ ಆತನಲ್ಲಿದ್ದ 350 ರೂ ನಗದು ಹಣವನ್ನು ಮತ್ತು ಇನ್ನೋವಾ ಕಾರ್ ನಂ-ಕೆ.ಎ-36 ಎ-405 ಅಂ.ಕಿ-7,00,000/- ರೂ ಬೆಲೆ ಬಾಳುವದನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ-95/2016 ಕಲಂ-392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
        ದಿನಾಂಕ 27-08-2016 ರಂದು ªÀiÁrªÁ¼À¥Àà vÀAzÉ ¸ÀAUÀtÚ §rUÉÃgÀ ªÀAiÀÄ: 34 eÁw: §rUÉÃgÀ ¸ÀgÀPÀj PÉÊUÁjUÉ QjAiÀiÁ ¸ÀºÁAiÀÄPÀ vÀgÀ¨ÉÃw C¢üPÁj ¸Á: zÉêÀzÀÄUÀð,ºÁ.ªÀ: ¸ÀPÁðj PÉÊUÁjUÀ vÀgÀ¨ÉÃw ¸ÀA¸ÉÞAiÀÄ ªÀ¸Àw UÀȺÀ £ÀA. 10 gÁAiÀÄZÀÆgÀÄ FvÀ£ÀÄ  ಮತ್ತು ನ್ನ ಹೆಂಡತಿ ಕೆ.ಪಿ.ಎಸ್.ಪರೀಕ್ಷೆ ನಿಮಿತ್ಯ ಗುಲ್ಬರ್ಗಕ್ಕೆ ಹೋಗಿ ಈ ದಿನ ಬೆಳಗ್ಗೆ 9-30 ಕ್ಕೆ ಬಂದು ಕರ್ತವಕ್ಕೆ ಹೋದೆನು ನಾನು ಹೊದ 5-10 ನಿಮಿಷದಲ್ಲಿ ನನ್ನ ಅಳಿಯ ಸತೀಶ ಕಾಲೇಜಗೆ ಬಂದು ಮನೆಯ ಹಿಂದೆ ಹುಲ್ಲು-ಜಾಲಿ ಬೆಳಸಿದ ಜಾಗೆಯಲ್ಲಿ ಒಂದು ಗಂಡು ಶವ ಬೋರಲಾಗಿ ಬಿದ್ದಿದ್ದು  ಹಂದಿ-ನಾಯಿ ಗಳು ಶವವನ್ನು ಎಳೆದು ತಿನ್ನುತಿದ್ದವು, ಪರಿಶೀಲಿಸಲು ಆತನ ಮೈ ಮೇಲೆ ನೀಲಿ ಮತ್ತು ಬೀಲಿ ಬಣ್ಣದ ಗೆರೆಗಳುಳ್ಳು ಆಫ್ ಶರ್ಟ, ಮತ್ತು ನೀಲಿ & ಬೂದಿ ಬಣ್ಣದ ಲುಂಗಿ ಇದ್ದು ಸುಮಾರು 55-ರಿಂದ 60 ವರ್ಷದ ವಯಸ್ಸಿನ ಶವವಿದ್ದು ಎರಡು ಕಾಲುಗಳು ಸಂಪೂರ್ಣವಾಗಿ ಇರುವುದಿಲ್ಲ ಎರಡು ಕೈಗಳ ಮಾಂಸ ಖಂಡ ಕಿತ್ತಿದ್ದು ಕಂಡು ಬರುತ್ತಿದ್ದು ಅಂದಾಜು 3-4 ದಿನಗಳ ಹಿಂದ ªÀÄÈvÀಪಟ್ಟಿರ ಬಹುದು ಈ ಮೃತ ದೇಹದಿಂದ ತಿಳಿದು ಬರುವುದೇನೆಂದರೆ ಮೃತ ದೇಹವನ್ನು ಹಂದಿ -ನಾಯಿಗಳು ಹಕ್ಕೊಂಡು ತಿಂದು ಹಾಕಿದಂತೆ ಕಂಡು ಬರುತ್ತಿದ್ದೆ ಮರಣದ ನಿಜಾಂಶ ತಿಳಿದು ಬರುವುದಿಲ್ಲ ಮರಣದ ಬಗ್ಗೆ ಸಂಶಯ ವ್ಯಕ್ತವಾಗಿರುತ್ತದೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ 12-15 ಗಂಟೆಗೆ ನೀಡಿದ್ದನ್ನು ಸ್ವೀಕರಿಸಿ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ.ಯು,ಡಿ,ಆರ್ ನಂ 05/2016 ಕಲಂ 174(ಸಿ) ಸಿ,ಆರ್,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                  ದಿ.29-08-16 ರಂದು ಸಾಯಂಕಾಲ 4-15 ಗಂಟೆಗೆ ರಮೇಶ ತಂದೆ ಹನುಮಂತ ಬುಡ್ಡಪ್ಪ ಜಾತಿ:ಮಾದಿಗ  ವಯ-30ವರ್ಷ,:ಕೂಲಿಕೆಲಸ ಸಾ:ಮರಾಟ ತಾ:ಮಾನವಿ  FvÀ£ÀÄ ಮರಾಟ ಗ್ರಾಮದಲ್ಲಿ   ಕಲ್ಯಾಣ ಮಂಟಪದ ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1ರೂಪಾಯಿಗೆ 80=00ರೂಪಾಯಿ ಕೊಡುವು ದಾಗಿ ಹೇಳುತ್ತ ಜನರಿಂದ ಹಣ ಪಡೆದು ಮಟಕಾ ನಂಬರಗಳನ್ನು ಬರೆದುಕೊಡುತ್ತಿದ್ದನು .ಎಸ್. ¹gÀªÁgÀ ರವರು ಮಾಹಿತಿ ಮೇರೆಗೆ ಮಟಕಾ ಬರೆಯುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಮೇಲ್ಕಂಡ ಆರೋಪಿತನಿಂದ [1] ಮಟಕಾ ಜೂಜಾಟದ ನಗದು ಹಣ ರೂ.1090=00 [2]ಒಂದು ಮಟಕಾ ನಂಬರ ಬರೆದ ಪಟ್ಟಿ,[3]ಒಂದು ಬಾಲಪೆನ್ನು ಇವುಗಳನ್ನು ಜಪ್ತಿ ಮಾಡಿ ಆರೋಪಿತನೊಂದಿಗೆ ದಾಳಿ ಪಂಚನಾಮೆಯನ್ನು ತಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ oÁuÉ UÀÄ£Éß £ÀA:  169/2016  PÀ®A: 78 [ iii ] PÀ. ¥ÉÆÃ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :30.082016 gÀAzÀÄ 150 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.