Thought for the day

One of the toughest things in life is to make things simple:

2 Jul 2017

Press Note


¥ÀwæPÁ ¥ÀæPÀluÉ

              
Cfð ¸À°è¸À®Ä CªÀ¢AiÀÄ£ÀÄß «¸ÀÛj¹zÀ §UÉÎ

         
     ¥ÉÆ°Ã¸ï ¸À¨ï -E£ïì¥ÉPÀÖgï (¹«¯ï) ªÀÄvÀÄÛ ¥ÉÆ°Ã¸ï ¸À¨ï-E£ïì¥ÉPÀÖgï (gÁdå UÀÄ¥ÀÛªÁvÉð) (¥ÀÄgÀĵÀ&ªÀÄ»¼Á) ºÁUÀÆ ¸ÉêÉAiÀÄ°ègÀĪÀªÀgÀÄ M¼ÀUÉÆAqÀAvÉ SÁ° ºÀÄzÉÝUÀ¼À £ÉÃgÀ £ÉêÀÄPÁw ¸À®ÄªÁV CºÀð C¨sÀåyðUÀ½AzÀ D£ï ¯ÉÊ£ï ªÀÄÄSÁAvÀgÀ CfðUÀ¼À£ÀÄß CºÁ餹 PÉÆ£ÉAiÀÄ ¢£ÁAPÀªÀ£ÀÄß 28.06.2017 ¸ÀAeÉ 6.00 UÀAmÉAiÀĪÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï CxÀªÁ ¸ÀܽÃAiÀÄAZÉ PÀbÉÃjUÀ¼À ªÉüÉAiÀÄ°è ¥ÁªÀw¸À®Ä PÉÆ£ÉAiÀÄ ¢£ÁAPÀ: 29.06.2017 gÀAzÀÄ ¤UÀ¢UÉÆý¸À¯ÁVvÀÄÛ.

     PÉ®ªÀÅ C¨sÀåyðUÀ¼ÀÄ ªÀÄvÀÄÛ ¸ÁªÀðd¤PÀgÀÄ F PÀbÉÃjUÉ ªÀÄ£À«AiÀÄ£ÀÄß ¸À°è¹zÀ PÁgÀt ºÁUÀÆ zÀÆgÀªÁt PÀgÉ ªÀiÁr Cfð ¸À°è¸ÀĪÀ PÉÆ£ÉAiÀÄ ¢£ÁAPÀªÀ£ÀÄß «¸ÀÛj¸ÀĪÀAvÉ PÉÆÃjzÀ »£É߯ÉAiÀÄ°è ªÀiÁ£Àå CrµÀ£À¯ï qÉÊgÉPÀÖgï d£ÀgÀ¯ï D¥sïÀð ¥ÉÆ°Ã¸ï £ÉêÀÄPÁw & vÀgÀ¨ÉÃw ¨ÉAUÀ¼ÀÆgÀÄ gÀªÀgÀÄ, C¨sÀåyðUÀ¼ÀÄ ªÀÄvÀÄÛ ¸ÁªÀðd¤PÀ »vÀzÀȶ׬ÄAzÀ ''D£ï ¯ÉÊ£ï ªÀÄÄSÁAvÀgÀ Cfð ¸À°è¸ÀĪÀ PÉÆ£ÉAiÀÄ ¢£ÁAPÀ: 28.06.2017 jAzÀ 06.07.2017 gÀªÀgÉUÉ ªÀÄvÀÄÛ ±ÀĮ̪À£ÀÄß C¢üPÀÈvÀ ¨ÁåAPï CxÀªÁ ¸ÀܽÃAiÀÄ CAZÉ PÀbÉÃjUÀ¼À ªÉüÉAiÀÄ°è ¥ÁªÀw¸ÀĪÀ ¢£ÁAPÀ: 29.06.2017 jAzÀ 07.07.2017 gÀªÀgÉUÉ «¸ÀÛj¸À¯ÁVzÉ.''¢£ÁAPÀ: 22.06.2017 gÀAzÀÄ ¥ÀæPÀn¸À¯ÁzÀ C¢ü¸ÀÆZÀ£ÉAiÀÄ°è£À EvÀgÉ CºÀðvÁ µÀgÀvÀÄÛUÀ¼À°è AiÀiÁªÀÅzÉà §zÀ¯ÁªÀuÉUÀ½gÀĪÀÅ¢®è.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ :02.07.2017 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 15900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಹಿಳೆಯರ ಮೇಲಿನ zËdð£Àå  ¥ÀæPÀgÀtzÀ ªÀiÁ»w.:-
     ತಾರೀಕು 30/06/2017 ರಂದು ಸಂಜೆ 5-45 ಗಂಟೆಗೆ ಫಿರ್ಯಾದಿದಾರ¼ÁzÀ ºÀÄ°UɪÀÄä UÀAqÀ ¢. §¸ÀªÀgÁd ªÀAiÀiÁ: 32ªÀµÀð, G: PÀÆ° PÉ®¸À ¸Á: UÀÄreÁªÀÅgÀÄ vÁ: °AUÀ¸ÀÄUÀÆgÀ FPÉAiÀÄÄ ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ದಿನಾಂಕ 23/06/2017 ರಂದು ಬೆಳಿಗ್ಗೆ 10-30 ಗಂಟೆಗೆ ಗುಡಿ ಜಾವುರುದಲ್ಲಿ ಗ್ರಾಮ ಸಭೆಯನ್ನು ಏರ್ಪಡಿಸಿದಾಗ ಫಿರ್ಯಾದಿದಾರಳು ತನಗೆ ವಾಸಿಸಲು ಯಾವುದೆ ಮನೆ ಇಲ್ಲಾ, ಆದ್ದರಿಂದ ನನ್ನ ಹೆಸರಿನಲ್ಲಿ ಇರುವ ಬಯಲು ಜಾಗೆಯಲ್ಲಿ ಮನೆಯನ್ನು ಕಟ್ಟಿಕೊಳ್ಳಲು ಹಣ ಮಂಜೂರು ಮಾಡುವಂತೆ ಗ್ರಾಮ ಸಭೆಗೆ ಆಗಮಿಸಿದ ಅಧಿಕಾರಿಗಳಿಗೆ ಕೇಳಿಕೊಂಡಾಗ, ಆದರೆ ಆರೋಪಿ ಯಮನಪ್ಪಗೌಡನು ತನ್ನ ಮಗಳಿಗೆ ಕೊಡುಬೆಂಕೆದು ಒತ್ತಾಯಿಸಿದನು. ಆಗ ಫಿರ್ಯಾದಿದಾರನು ಅವರಿಗೆ ವಾಸಿಸಲು ಮನೆ ಇದೆ. ನನಗೆ ಯಾವುದೆ ಮನೆಯಲ್ಲಿ ನನಗೆ ಕೊಡಿ ಅಂತಾ ಕೇಳಿದಾಗ, AiÀĪÀÄ£À¥ÀàUËqÀ vÀAzÉ UÀzÉÝ£ÀUËqÀ, ¸ÀAUÀ¥Àà vÀAzÉ AiÀĪÀÄ£À¥ÀàUËqÀ, ²ªÀ¥Àà vÀAzÉ AiÀĪÀÄ£À¥ÀàUËqÀ J¯Áè ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದಿದಾರಳ ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಕೂದಲು ಹಿಡಿದು ಮೈ ತುಂಬಾ, ಕಪಾಳಕ್ಕೆ ತಮ್ಮ ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ನೀಡಿದ  ಫೀರ್ಯಾದಿ ಮೇಲಿಂದ ಲಿಂಗಸೂಗೂಉರ ಪೊಲೀಸ್ ಠಾಣೆ ಗುನ್ನೆ ನಂಬರ 234/2017 PÀ®A 504,323,354(©),506 ¸À»vÀ 34 L¦¹ ಗುನ್ನೆ ದಾಖಲು ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 30/06/2017 ರಂದು ಫಿರ್ಯದಿ ಬಸವರಾಜ ತಂದೆ ಸಣ್ಣಬಸವರಾಜ ಸಾ: ಅರೋಲಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ 30/06/17 ರಂದು ಬೆಳಿಗ್ಗೆ 6-00 ಗಂಟೆಗೆ ತನ್ನ ಹೊಲದಲ್ಲಿ ಎತ್ತಿನ ಗೆಳವು ಹೊಡೆಯಲು ತಮ್ಮ ಗ್ರಾಮದ ಉದಯ ತಂದೆ ಕಂದಕೂರು ಮಲ್ಲಯ್ಯ ಈತನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಹೊಲದಲ್ಲಿ ಗೆಳವು ಹೊಡೆದು ಮದ್ಯಾಹ್ನ 1.00 ಗಂಟೆಗೆ ಫಿರ್ಯಧಿಯು ಉದಯನ ಸಂಗಡ ತನ್ನ ತಾಯಿಯಾದ ಮಲ್ಲಮ್ಮ ಎಲ್ಲಾರೂ ಆರೋಪಿತರಾದ ಬಸವರಾಜ ದೊಡ್ಡ ಪ್ರಭಣ್ಣ, ಶಿವರಾಜ ಬಸವರಾಜ, ರಮೇಶ ತಂದೆ ಬಸವರಾಜ ಎಲ್ಲಾರೂ ಜಾತಿ:ಹೂಗಾರ ಸಾ: ಅರೋಲಿ ಇವರ ಹೊಲದಿಂದ ಮನೆಗೆ ಹೋಗುರತ್ತಿರುವಾಗ ಆರೋಪಿತರು ಫಿರ್ಯಾಧಿಗೆ ಏನಲೇ ಸೂಳೆ ಮಗನೇ ಹೊಲದಲ್ಲಿ ಯಾಕೆ ಗೆಳವು ಹೊಡೆದುಕೊಂಡು ಬಂದಿದ್ದಿ ಅಂತಾ ಅವ್ಯಾಚ್ಯವಾಗಿ ಬೈದು ಹೊಲದಲ್ಲಿ ಅಕ್ರಮ ಪ್ರವೇಶಮಾಡಿ ಫಿರ್ಯಾದಿಗೆ ಕುಂಟಿಮೇಳ ಮತ್ತು ಕಲ್ಲಿನಿಂದ ತನಗೆ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ಫಿರ್ಯಾದಿಯ ತಾಯಿ ಮಲ್ಲಮ್ಮಳಿಗೆ ಸೀರೆ ಹಿಡಿದು ಎಳೆದಾಡಿಮಾನಭಂಗಕ್ಕೆ ಪ್ರಯತ್ನ ಮಾಡಿದ್ದು ಇರುತ್ತದೆ ಅಂತಾ  ನೀಡಿದ ಹೇಳಿಕೆಯ ಫಿರ್ಯಾದಿಯ  ಮೇಲಿಂದ  ಮಾನವಿ ಠಾಣೆ ಗುನ್ನೆ ನಂ 208/2017 US 447.323.324.504.506.354. R/W 34 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು
ಅವಶ್ಯಕ ವಸ್ತುಗಳ ಕಾಯ್ದೆ ಪ್ರಕರಣದ ಮಾಹಿತಿ:-
               ದಿನಾಂಕ: 30-6-2017 ರಂದು ರಾತ್ರಿ 8-15 ಗಂಟೆಗೆ ಶ್ರೀ ಬಸವರಾಜ ಆಹಾರ ನೀರಿಕ್ಷಕರು ಸಿಂಧನೂರರವರು  40 ಕ್ವಿಂಟಾಲ್ ಪಡಿತರ ಚೀಟಿಗೆ ಹಂಚಿಕೆ ಮಾಡುವ  ಅಕ್ಕಿಚೀಲಗಳನ್ನು ಜಪ್ತಿ ಮಾಡಿದ  ಪಂಚನಾಮೆ ಮತ್ತು  ಪಂಚನಾಮೆ ವರದಿಯೊಂದಿಗೆ  ಮುಂದಿನ ಕ್ರಮಕ್ಕಾಗಿ ಕೊಟ್ಟಿದ್ದು ಸಾರಾಂಶವೇನೆಂದರೆ, ದಿನಾಂಕ: 30-6-2017 ರಂದು ಮದ್ಯಾಹ್ನ1-15 ಗಂಟೆಯ ಸುಮಾರಿಗೆ ಉಮಲೂಟಿ  ಸೀಮಾಂತರದಲ್ಲಿರುವ  ಗಣೇಶ ವರ್ಣೇಕರ  ಇವರ ತೋಟದ ಹೊಲದಲ್ಲಿರುವ  ಶೆಡ್ಡಿನಲ್ಲಿ  £À«Ã£ÀÀ ªÀuÉÃðPÀgÀ ¸Á, ¹AzsÀ£ÀÆgÀ ಇವರು ಅನಧೀಕೃತವಾಗಿ  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪಡಿತರ  ಚೀಟಿಗೆ  ಹಂಚಿಕೆ ಮಾಡುವ ಅಕ್ಕಿ, ಸಂಗ್ರಹಿಸಿ ಇಟ್ಟಿದ್ದಾರೆ ಅಂತಾ ಮಾಹಿತಿ ಮೇರಗೆ   ಫೀರ್ಯಧಿದಾರರು ಠಾಣೆಗೆ ಬಂದು ಠಾಣೆಯಿಂದ ಹನುಮಂತ .ಎ ಎಸ್.ಐ ಮತ್ತು ಗೋಪಾಲ ಪಿ ಸಿ 679  ಮತ್ತು ಪಂಚರೊಂದಿಗೆ ಹೋಗಿ ಭಾತ್ಮಿ ಸ್ಥಳದಲ್ಲಿ ದಾಳಿ ಮಾಡಿ ತೋಟದ ಹೊಲದ  ಶೆಡ್ಡಿನಲ್ಲಿ ಸಂಗ್ರಹಿಸಿ ಇಟ್ಟಿದ್ದ  ಅಂದಾಜು 25 ಕೆ ಜಿ ವುಳ್ಳ 80 ಚೀಲ 20 ಕ್ವೀಂಟಲ್ ಪಡಿತರ ಅಕ್ಕಿ, ಮತ್ತು 20 ಕ್ವಿಂಟಲ್  ಪ್ಲಾಸ್ಟಿಕ ಚೀಲದಲ್ಲಿರುವ ಪಡಿತರ ಅಕ್ಕಿ , ಮತ್ತು ಸ್ಥಳದಲ್ಲಿ ಅಂದಾಜು 10 ಕ್ವಿಂಟಾಲ್  ಖುಲ್ಲಾ ಬಿದ್ದಿರುವ  ಅಕ್ಕಿ  ಒಟ್ಟು 40 ಕ್ವಿಂಟಾಲ್ ಪಡಿತರ ಚೀಟಿಗೆ  ಹಂಚಿಕೆ ಮಾಡುವ    ಅ ಕಿ 1.20000 ಬೇಲೆ ಬಾಳುವ  ಅಕ್ಕಿ  ಮತ್ತು ಚೀಲ ಹೊಲೆಯಲು ಇಟ್ಟಿದ್ದ ಹೊಲಿಗೆ  ಯಂತ್ರ ಹಾಗೂ ತೂಕದ ಯಂತ್ರ  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿದ್ದು ಇರುತ್ತದೆ,  ಆರೋಪಿತನು ಈ ಪಡಿತರ  ಚೀಟಿಗೆ ಹಂಚಿಕೆ ಮಾಡುವ ಅಕ್ಕಿಯನ್ನು ಅನಧೀಕೃತವಾಗಿ  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು  ತೋಟದ ಮನೆಯ ಶೆಡ್ಡಿನಲ್ಲಿ ದಾಸ್ತಾನು ಮಾಡಿದ ಬಗ್ಗೆ  ಬಗ್ಗೆ ಖಾತ್ರಿಯಾಗಿದ್ದರಿಂದ ಜಪ್ತಿ ಮಾಡಿ ದಾಳಿ ಪಂಚನಾಮೆ, ವರದಿಯೊಂದಿಗೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ  ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 119/2017 ಕಲಂ. 3 & 7 Essential Commodities Act, 1955 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
     
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ :01.07.2017 gÀAzÀÄ 67 ¥ÀææPÀgÀtUÀ¼À£ÀÄß ¥ÀvÉÛ ªÀiÁr 13600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.