Thought for the day

One of the toughest things in life is to make things simple:

21 Apr 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹./J¸ï.n. ¥ÀæPÀgÀtzÀ ªÀiÁ»w:-

              ದಿನಾಂಕಃ20-04-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ 1]ಖಾಜಾ ಹುಸೇನ್ ತಂದೆ ರಜ್ಜು ಸಾಬ್ 52 ವರ್ಷ                                          2)ಸಣ್ಣ ಮೂಕಪ್ಪ ತಂದೆ ರಜ್ಜುಸಾಬ್ 48 ವರ್ಷ 3)ಶಾಲಂ ಸಾಬ್ ತಂದೆ ಖುದಾನ್ ಸಾಬ್ 55 ವರ್ಷ                                                4)ಹುಸೇನಿ ತಂದೆ ಖುದಾನ್ ಸಾಬ್ 52 ವರ್ಷ 5)ಗೌಸ್ ಪಿರ್ ತಮದೆ ಹುಸೇನಿ 22 ವೆರ್ಷ    6)ಸುಭಾನ್ ತಂದೆ ಹುಸೇನ್ 24 ವರ್ಷ    7)ಅಲ್ಲಿ ಪೀರ್ ತಂದೆ ಶಾಲಂಸಾಬ್ 28 ವರ್ಷ    8)ಮೆಹಬೂಬ ತಂದೆ ಸಣ್ಣ ಮೂಕಪ್ಪ 26 ವರ್ಷ ಎಲ್ಲರೂ ಸಾ/ಕಮಲಾಪೂರು EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ತಮ್ಮ ಟಾಟಾ .ಸಿ ವಾಹನ ನಂಬರ್ ಕೆ--36-7256 ನೇದ್ದರಲ್ಲಿ ಫಿರ್ಯಾದಿ ದೇವಮಿತ್ರ ತಂದೆ ದಾಸಪ್ಪ 26 ವರ್ಷ ಜಾ-ಮಾದಿಗ ಸಾ/ಕಮಲಾಪೂರು ತಾಃಜಿಃ ರಾಯಚುರು FvÀ£ÀÄ ಕೆಲಸ ಮಾಡುವ ಹೊಲದ ಹತ್ತಿರ ಹೋಗಿ ಕೆಲಸ ಮಾಡುವ ಫಿರ್ಯಾದಿದಾರರನ್ನು ಏಲೇ ಮಾದಿಗ ಸೂಳೇ ಮಕ್ಕಳೇ ಹೊಲವನ್ನು ಯಾರದೆಂದು ಖರೀದಿ ಮಾಡಿದ್ದೀರಿ ಹೊಲ ನಮ್ಮದು ಇದರಲ್ಲಿ ಕೆಲಸ ಮಾಡುವ ಫಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಚಪ್ಪಲಿಯಿಂದ ತಲೆಗೆ ಮತ್ತು ಬೆನ್ನಿನ ಮೇಲೆ ಹೊಡೆದಿದ್ದಲ್ಲದೆ ಸಣ್ಣ ಮೂಕಪ್ಪ , ಅಲ್ಲಿ ಪೀರ್ ಇವರು ಸಹಾ ಫಿರ್ಯಾದಿದಾರರ ತಂದೆಯನ್ನು ಹಿಡಿದುಕೊಂಡು ಚಪ್ಪಲಿಯಿಂದ ಹೊಡೆದು ಬಾಯಿಗೆ ಬಂದಂತೆ ಬೈದಾಡಿದ್ದಲ್ಲದೆ ಗೌಸ್ ಫೀರ್ ಇವರು ಫಿರ್ಯಾದಿದಾರರ ತಂದೆಗೆ ಮಾದಿಗ ಸೂಳೇ ಮಗನೆಂದು ನಿನ್ನ ಮತ್ತು ನಿನ್ನ ಮಗನನ್ನು ಕೊಡಲಿಯಿಂದ ಕಡಿದು ಕೊಲ್ಲಿ ಬಿಡುತ್ತೇವೆಂದು ಫಿರ್ಯಾದಿದಾರರ ತಂದೆಯನ್ನು ಹೊಡೆಯಲು ಹೋದಾಗ ಅವರ ಭಯಗೊಂಡು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಾಗ ಕುತ್ತಿಗೆಗೆ ಬೀಳುವ ಏಟು ತಪ್ಪಿ ಎಡ ಕಿವಿ ಕತ್ತರಿಸಿ ಹೋಗಿರುತ್ತದೆ. ಆರೋಪಿ ಸುಭಾನ್ , ಮೆಹಬೂಬ ಇವರು ಕಟ್ಟಿಗೆಯಿಂದ ಫಿರ್ಯಾದಿದಾರರ ತಂದೆಯ ಕಾಲಿಗೆ ಮತ್ತು ಎಡಗೈ ಬೆರಳಿಗೆ ಹೊಡೆದಿರುತ್ತಾರೆ. ಮೆಹಬೂಬ ಮತ್ತು ಹುಸೇನಿ ಇವರು ಫಿರ್ಯಾದಿಗೆ ಹಿಗ್ಗಾ ಮುಗ್ಗಾ ಎಳೆದಾಡಿ ಹುಸೇನಿ ಕಾಲಿನಿಂದ ಒದ್ದಿದ್ದು ಮೆಹಬೂಬ ಇವರು ಫಿರ್ಯಾದಿಯ ಬಲಗಣ್ಣಿಗೆ ಕಟ್ಟಿಗೆಯಿಮದ ಹೊಡೆದಿರುತ್ತಾರೆ, ನಿಮ್ಮನ್ನು ಸಿಕ್ಕಲ್ಲಿ ಕೊಲೆ ಮಾಡುವದು ನಿಜ ನಮ್ಮೇಲ್ಲರ ಆಸ್ತಿ ಹೋದರೂ ಚಿಂತೆ ಇಲ್ಲ ಮಾದಿಗ ಸೂಳೇ ಮಕ್ಕಳೆಂದು ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ , ಅಂತಾ PÉÆlÖ zÀÆj£À ªÉÄðAzÀ  AiÀÄgÀUÉÃgÁ ¥Éưøï oÁuÉ. UÀÄ£Éß £ÀA. 75/2014 PÀ®A  143,147,148, 504,506,324,355 sಸಹಿತ 149 .ಪಿ.ಸಿ &  3 (5) (10)  J¸ï.¹./J¸ï.n. ¦.J. PÁAiÉÄÝ 1989 CrAiÀÄ°è  ಪ್ರಕರಣ ದಾಖ®Ä ಮಾಡಿಕೊಂಡು ತನಿಖೆ ಕೈ ಕೊಂrgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-

            ದಿನಾಂಕ: 20.04.2014 ರಂದು 18.30 ಗಂಟೆಯ ಸುಮಾರಿಗೆ ಮಲ್ಲೇಶಿ ತಂದೆ ಹನುಮಂತಪ್ಪ ವಯ: 26 ವರ್ಷ, ಜಾ: ಎಳವರ್ ಬೇಲ್ದಾರ್ ಕೆಲಸ ಸಾ: ಪೋತಗಲ್ ತಾ: ರಾಯಚೂರು FvÀ£ÀÄ  ಮತ್ತು ತನ್ನ ಹೆಂಡತಿ ಮಗನೊಂದಿಗೆ ಮಂಚಲಾಪೂರ ಗ್ರಾಮದಿಂದ ಪೋತಗಲ್ ಗೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿರುವಾಗ ಬೈಪಾಸ್ ರಸ್ತೆಯ ಮೋರಿ ಹತ್ತಿರ ಅಪಾದಿvÀgÁzÀ ] ಚಂದ್ರಾನಾಯಕ ತಂದೆ ರಡ್ಡಿ ನಾಯಕ ವಯ: 24 ವರ್ಷ, 2] ಸುರೇಶ ತಂದೆ ರಡ್ಡಿ ನಾಯಕ ವಯ: 20 ವರ್ಷ, 3] ಸೀನು ತಂದೆ ನರಸ್ಯಾ ನಾಯಕ ವಯ: 24 ವರ್ಷ, ಮೂವರು ಲಮಾಣಿ ಸಾ: ಇರ್ಚೆಡ್ ತಾಂಡ ತಾ: ಗದ್ವಾಲ್4] ಒಬ್ಬ ಅಪರಿಚಿತ ವ್ಯಕ್ತಿ ಹೆಸರು ವಿಳಾಸ ತಿಳಿದು ಬಂದಿಲ್ಲ. EªÀgÀÄUÀ¼ÀÄ  ತನ್ನನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ತನ್ನೊಂದಿಗೆ ಜಗಳ ತೆಗೆದು ನನ್ನ ತಮ್ಮನನ್ನು ಯಾಕೆ ಹೊಡಿದಿದ್ದೀ ಅಂತ ಅವಾಚ್ಯ ಶಬ್ದಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಆಗ್ಗೆ ತನ್ನ ಹೆಂಡತಿ ಮೊಬೈಲ್ ಫೊನ್ ಮಾಡಲು ಹತ್ತಿದಾಗ ಆಕೆಗೆ ಅಪಮಾನವಾಗುವಂತೆ ಮೈ ಕೈ ಮುಟ್ಟಿ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದು ತಾನು ರಸ್ತೆಯಲ್ಲಿ ಹೊರಟ ಯಾವುದೋ ಒಂದು ಕ್ರಷರ್ ಜೀಪನ್ನು ನಿಲ್ಲುವಂತೆ ಕೈ ಮಾಡಿದ್ದು ಆಗ ಅಪಾದಿತರೆಲ್ಲಾರು ಅಲ್ಲಿಂದ ಓಡಿ ಹೋದರು ನೋಡಲಾಗಿ ನನ್ನ ಹೆಂಡತಿಯ ಕೊರಳಲ್ಲಿನ ಬಂಗಾರದ ಚೈನು ಎಲ್ಲೋ ಬಿದ್ದು ಕಳೆದು ಹೋಗಿದ್ದು ಇರುತ್ತದೆ. ನಂತರ ಅಪಾದಿತರಲ್ಲಿ 01 ರಿಂದ 03 ನೇಯವರು 19.30 ಗಂಟೆಯ ಸುಮಾರಿಗೆ ಯರಮರಸ್ ಕ್ಯಾಂಪ್ ಮೀನಾಕ್ಷಿ ಬಾರಿನಲ್ಲಿ ಕಂಡು ಬಂದು ತಾನು ಮತ್ತು ತನ್ನ ಗೆಳೆಯ ಅವರನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಫೋನ್ ಮಾಡುವಷ್ಟರಲ್ಲಿ ಸೇರಿದ ಜನರು ಸದರಿ ಮೂರು ಜನ ಅಪಾದಿತರಿಗೆ ಕೈಯಿಂದ ಒಂದೆರಡು ಏಟು ಹೊಡೆದಿದ್ದು ಅವರು ಓಡಿ ಹೋಗಲು ಯತ್ನಿಸಿ ರಸ್ತೆಯಲ್ಲಿ ಬಿದ್ದರು ಅಷ್ಟರಲ್ಲಿ ಪೊಲೀಸರು ಬಂದು ಅವರನ್ನು ಠಾಣೆಗೆ ಕರೆ ತಂದಿದ್ದು ಇರುತ್ತದೆ. ವಿನಾ ಕಾರಣ ನನ್ನ ಮೇಲೆ ಹಲ್ಲೆ ಮಾಡಿದ ಸದರಿ ನಾಲ್ಕು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ಲಿಖಿತ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 119/2014 PÀ®A. 341, 354, 504, 506 s¸À»vÀ 34 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀt ¥ÀvÀÛ ºÀaÑzÀ ªÀiÁ»w:-
                 ¢£ÁAPÀ:20/4/2014 gÀAzÀÄ 1600 UÀAmÉUÉ ¸ÀĪÀiÁjUÉ £Á£ÀÄ ¦.J¸ï.L. oÁuÉAiÀÄ ¹§âA¢ & fÃ¥ï ZÁ®PÀ£ÉÆA¢UÉ ¸ÀPÁðjà fÃ¥ïzÀ°è PÀĽvÀÄPÉÆAqÀÄ PÀ«vÁ¼À eÁÕ£ÀªÁ»¤ ±Á¯ÉAiÀÄ ºÀwÛgÀ ¥ÉmÉÆæðAUï ºÉÆÃV ªÁºÀ£ÀUÀ¼À vÀ¥Á¸ÀuÉ PÀvÀðªÀåzÀ°èzÁÝUÀ MAzÀÄ mÁmÁ PÉìãÀ£ï ¦PïC¥ï ªÁºÀ£ÀzÀ°è qÉæöʪÀgï ¸ÉÃj 3 d£ÀgÀÄ £É°è£À aîUÀ¼À£ÀÄß ¯ÉÆÃqï ªÀiÁrPÉÆAqÀÄ PÀ«vÁ¼À PÀqɬÄAzÀ gÁAiÀÄZÀÆgÀÄ PÀqÉUÉ  PÀ¼ÀîvÀ£À ªÀiÁrPÉÆAqÀÄ ºÉÆgÀngÀ§ºÀÄzÁzÀ §UÉÎ §®ªÁzÀ ¸ÀA±ÀAiÀÄ §AzÀÄ ¸À¢æ ªÁºÀ£ÀªÀ£ÀÄß vÀqÉzÀÄ ¤°è¹zÁUÀ CzÀgÀ°èzÀÝ E§âgÀÄ NrºÉÆÃVzÀÄÝ, PÀÆqÀ¯Éà ªÁºÀ£ÀzÀ ZÁ®PÀ¤UÉ »rzÀÄ «ZÁj¸À¯ÁV, vÀ£Àß ºÉ¸ÀgÀÄ ²æÃPÁAvï vÀAzÉ §Ä¸ÀìAiÀÄå¸Áé«Ä. eÁ: dAUÀªÀÄ, 22 ªÀµÀð, ¸Á:UÀ§ÆâgÀÄ CAvÁ ºÉýzÀÄÝ, NrºÉÆÃzÀªÀgÀ ºÉ¸ÀgÀÄUÀ¼À£ÀÄß «ZÁj¸À¯ÁV M§â£À ºÉ¸ÀgÀÄ ¸À°ÃA,¸Á:UÉdÓ®UÀmÁÖ CAvÁ CAzÀ£ÀÄ. E£ÉÆߧâ£À ºÉ¸ÀgÀÄ PÉüÀ¯ÁV DvÀ£À ºÉ¸ÀgÀÄ gÁAiÀÄ¥Àà, £ÁAiÀÄPÀ, ¸Á:DPÀ¼ÀPÀÄA¦, vÁ:zÉêÀzÀÄUÁð CAvÁ CAzÀ£ÀÄ. ªÁºÀ£ÀzÀ £ÀA§gï £ÉÆÃqÀ¯ÁV PÉ.J.35, 7705 CAvÁ EvÀÄÛ. ªÁºÀ£À ZÁ®PÀ¤UÉ £É®Äè aîUÀ¼À£ÀÄß J°èAzÀ ¯ÉÆÃqï ªÀiÁrPÉÆAqÀÄ §A¢gÀÄwÛÃAiÀiÁ CAvÁ DvÀ¤UÉ «ZÁj¸À¯ÁV AiÀiÁªÀÅzÉà jÃwAiÀÄ°è ¸ÀªÀÄ¥ÀðPÀ GvÀÛgÀªÀ£ÀÄß PÉÆqÀ°®èªÁzÀÝjAzÀ EªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ §A¢gÀ§ºÀÄzÉAzÀÄ §®ªÁzÀ ¸ÀA±ÀAiÀÄ §AzÀ ªÉÄÃgÉUÉ ¸À¢æ ªÁºÀ£dÀ ZÁ®PÀ¤UÉ zÀ¸ÀÛVj ªÀiÁrPÉÆAqÀÄ, MAzÀÄ aîPÉÌ 1500/- gÀÆ. ¨É¯É¨Á¼ÀĪÀ MlÄÖ 90,000/- gÀÆ. ¨É¯É ¨Á¼ÀĪÀ MlÄÖ 60 aî £É®Äè & mÁmÁ PÉìãÀ£ï ¦PïC¥ï ªÁºÀ£À ¸ÀASÉå: PÉ.J.35, 7705 £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄ ªÀÄÆ®PÀ ªÀ±ÀPÉÌ vÉUÉzÀÄPÉÆAqÀÄ oÁuÉUÉ §AzÀÄ ¸ÀéAvÀ ¦üAiÀiÁð¢ü ªÉÄðAzÀ PÀ«vÁ¼À ¥Éưøï oÁuÉAiÀÄ UÀÄ£Éß £ÀA:48/14 PÀ®A:41 [1] [r] gÉ/« 102 ¹Dg惡 ¥ÀæPÁgÀ ¥ÀæPÀgÀt zÁR°¹ PÀæªÀÄ PÉÊPÉÆArzÀÄÝ EgÀÄvÀÛzÉ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                ¢£ÁAPÀ : 20-04-2014 gÀAzÀÄ 15:00 UÀAmÉUÉ ¦gÁå¢ CAf£ÉÃAiÀÄ vÀAzÉ PÀ®è¥Àà ªÀ¤PÉÃj ªÀ:35 eÁ:PÀÄgÀ§gÀÄ G:MPÀÌ®ÄvÀ£À ¸Á:SÁ£Á¥ÀÄgÀ FvÀ£À SÁ£Á¥ÀÄgÀ ¹ÃªÀiÁAvÀgÀzÀ ºÉÆ® ¸ÀªÉð £ÀA. 478gÀ°è ºÁQzÀ MAzÀÄ eÉÆüÀzÀ ¸À¥Éà §t« C.Q. 16,000/- ªÀÄvÀÄÛ MAzÀÄ ¸ÉÃAUÁ¸À¥Éà §t« C.Q. 20,000/- §t«UÉ DPÀ¹äPÀªÁV AiÀiÁªÀÅzÉÆà jÃw¬ÄAzÀ ¨ÉAQ ºÀwÛ GjzÀÄ MlÄÖ 36,000/- gÀÆ.¨É¯É¨Á¼ÀĪÀ ªÀ¸ÀÄÛUÀ¼ÀÄ ¸ÀÄlÄÖ £ÀµÀÖªÀÅAmÁVgÀÄvÀÛzÉ F §UÉÎ AiÀiÁgÀ ªÉÄÃ¯É C£ÀĪÀiÁ£À ºÁUÀÆ zÀÆgÀÄ EgÀĪÀÅ¢®è JAzÀÄ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ oÁuÉAiÀÄ J¥sï.J. £ÀA. 03/2014 PÀ®A: DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
              ದಿನಾಂಕ 19/04/2014 ರಂದು ಸಂಜೆ 4-00 ಗಂಟೆ ಸುಮಾರಿಗೆ ತೊಂಡಿಹಾಳ ಸೀಮಾದ ಫಿರ್ಯಾಧಿ ²æêÀÄw ¤Ã®ªÀÄä UÀAqÀ ¢:¸ÀAUÀ£ÀUËqÀ ªÀAiÀÄ:42 °AUÁAiÀÄvÀ  ªÀÄ£ÉPÉ®¸À ¸Á:vÉÆArºÁ¼À ºÁ:ªÀ: ºÁ¯Á̪ÀnV  FvÀ£À ಮಾವನ ಹೊಲದಿಂದ ಮನೆಗೆ ಬರುವಾಗ ಹೊಲದ ಹತ್ತಿರ ಪಿರ್ಯಾಧಿಯ ಮೈದುನಾದ ಆರೋಪಿ ಶಿವನಗೌಡ ತಂದೆ ಬಸನಗೌಡ ಮಾಲಿಪಾಟೀಲ್ ಹಾಗೂ ಇತರೆ 3 ಜನರು ಕೂಡಿಕೊಂಡು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ನೀನು ಆಸ್ತಿ ಕೇಳಾಕ ಬರುತ್ತೀಯಾ ಸೂಳೇ ಅಂತಾ ಎಲ್ಲರೂ ಕೂಡಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು ಮತ್ತು ನೀನು ಆಸ್ತಿ  ಕೇಳ್ಯಾಕ ಬಂದರೆ ನಿನ್ನನ್ನು  ಜೀವಸಹಿತ ಬೀಡುವುದಿಲ್ಲ ಇಲ್ಲೇ ಮುಗಿಸುತ್ತೇವೆ. ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಮತ್ತು ಆರೋಪಿ ಶಿವನಗೌಡ ಇತನು ತನ್ನ ಬಲಗಾಲಿನ ಚಪ್ಪಲಿ ತೆಗೆದು ಪಿರ್ಯಾದಿಗೆ ಹೊಡೆದಿದ್ದು ಇರುತ್ತದೆ. ಅಂತಾ ಗಣಕಯಂತ್ರ ಮುದ್ರಿತ ದೂರನ್ನು PÉÆnÖzÀÝgÀ  ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 84/2014 PÀ®A.341,323,504,506,355,gÉ/« 34 L¦¹.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 19/04/2014 ರಂದು ಬೆಳ್ಳಿಗ್ಗೆ 11-30 ಗಂಟೆ ಸುಮಾರು ಬಾಲಯ್ಯ ಕ್ಯಾಂಪಿನಲ್ಲಿ ನಮ್ಮ ಜನಾಂಗದ ಮದುವೆಯಿದ್ದ ಪ್ರಯುಕ್ತ ಸದರಿ ಮದುವೆಗೆ ಶ್ರೀ ಸುಧಾಕರ್ ತಂದೆ ವೀರಭದ್ರರಾವು 24 ವರ್ಷ ಕಮ್ಮಾ ಒಕ್ಕಲುತನ ಸಾ;ಅರಗಿನಮರ ಕ್ಯಾಂಪ್ FvÀ£ÀÄ ಮತ್ತು ನ್ನ ತಂದೆಯವರು ಕೂಡಿಕೊಂಡು ಹೋಗಿದ್ದು ಸಿಂಧನೂರು-ರಾಯಚೂರು ರಸ್ತೆಯ ಬಾಲಯ್ಯ ಕ್ಯಾಂಪ್ ಹತ್ತಿರ ರೋಡಿನ ಪಕ್ಕದಲ್ಲಿ ನಿಂvÀÄಕೊಂಡಿರುವಾಗ ನನ್ನ ಚಿಕ್ಕಪ್ಪನು ಕೆಲಸದ ನಿಮಿತ್ಯ ಜವಳಗೇರಾಕ್ಕೆ ತನ್ನ ಮೋ.ಸೈ.ನಂ.ಕೆಎ-36/ಇಬಿ-0066 ನ್ನೇದ್ದನ್ನು ತೆಗೆದುಕೊಂಡು ಹೋಗಿ ವಾಪಾಸ್ ಅರಗಿನಮರ ಕ್ಯಾಂಪಿಗೆ ಬರುತ್ತಿರುವಾಗ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಾಲಯ್ಯಕ್ಯಾಂಪ್ ಹತ್ತಿರವಿರುವ ರೋಡ ಹಂಪ್ಸ್ ಮೋ.ಸೈ.ನ್ನು ನಿಯಂತ್ರಣಗೊಳಿಸದೇ ಸ್ಕಿಡ್ಡಾಗಿ ರಸ್ತೆಯ ಮೇಲೆ ಬಿದ್ದಿದ್ದು ಆಗ ನಾವು ಹೋಗಿ ನೋಡಲಾಗಿ ನಮ್ಮ ಚಿಕ್ಕಪ್ಪನಿಗೆ ಬಲಗಡೆ ತಲೆಯ ಮೇಲೆ ಬಾರೀರಕ್ತಗಾಯವಾಗಿದ್ದು ಅಲ್ಲದೇ ಬಲಗೈ ಬುಜದ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ, ನಂತರ ಈತನನ್ನು ಖಾಸಗಿ ವಾಹನದಲ್ಲಿ ಸಿಂಧನೂರು ಅನ್ನದಾನೇಶ್ವರಿ ಆಸ್ಪತ್ರೆಯಲ್ಲಿ ತೋರಿಸಿ ಹೆಚ್ಚಿನ ಇಲಾಜ್ ಕುರಿತು ಬಳ್ಳಾರಿ ದಾನಮ್ಮ ಆಸ್ಪತ್ರೆಗೆ ಸೇರಿಕೆ ಮಾಡಿ zÀÄÝ EgÀÄvÀÛzÉ. ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ,. 92/2014.ಕಲಂ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
               ದಿನಾಂಕ:21.04.2014 ರಂದು ಶ್ರೀಮತಿ ಸುಜಾತ ಗಂಡ ರವಿ :18 ವರ್ಷ ಜಾ:ಕುಂಬಾರ್ :ಕೂಲಿಕೆಲಸ ಸಾ:ಗಾಜರಾಳ ತಾ:ಜಿ:ರಾಯಚೂರು FPÉAiÀÄÄ  ಮತ್ತು ಗಾಯಾಳು ರತ್ನಮ್ಮ ಇಬ್ಬರೂ ರಾಯಚೂರಿನಿಂದ ಆಟೋ ನಂ:ಕೆ. 36-6190 ನೇದ್ದರ ಮಧ್ಯದ ಸೀಟಿನಲ್ಲಿ ಕೂಳಿತುಕೊಂಡು ಚಂದ್ರಬಂಡಾ ರಸ್ತೆಯ ಮುಖಾಂತರವಾಗಿ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ್ಗೆ ಅದರ ಚಾಲಕ ತಾಯಪ್ಪ ತಂದೆ ಮುಕಪ್ಪ :21 ವರ್ಷ ಜಾ:ಕುರುಬರ್ :ಆಟೋ ಚಾಲಕ ಸಾ:ಗಾಜರಾಳ FvÀ£ÀÄ ಆಟೋವನ್ನು ಹೊಸ ಆಶ್ರಯ ಕಾಲೋನಿ ದಾಟಿದ ನಂತರ ದಿಬ್ಬೆಯಲ್ಲಿ ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಹಿಸಿ ನಿಯಂತ್ರಣ ಮಾಡದೆ ಕಚ್ಚಾ ರಸ್ತೆಯಲ್ಲಿ ಪಲ್ಟಿ ಮಾಡಿದ್ದು ಇದರ ಪರಿಣಾಮವಾಗಿ ಪಿರ್ಯಾದಿದಾರಳ ಬಲಬುಜದಲ್ಲಿ ಒಳಪೆಟ್ಟು ಮತ್ತು ರತ್ನಮ್ಮಳಿಗೆ ಎಡಗಾಲಿನ ಮೊಣಕಾಲಿಗೆ ಭಾರಿ ಪೆಟ್ಟಾಗಿ ಮೂಳೆ ಮುರಿತವಾಗಿರುತ್ತದೆ. ಆಟೋ ಚಾಲಕ ಗಾಯಗೊಂಡಿದ್ದ ತಮ್ಮಿಬ್ಬರಿಗೆ ಚಿಕಿತ್ಸೆ ಕುರಿತು ಬಾಲಂಕು ಆಸ್ಪತ್ರೆಗೆ ಸೇರಿಕೆ  ಮಾಡಿದ್ದು ಇರುತ್ತದೆ. ಅಂತಾ EzÀÝ zÀÆj£À ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 120/2014 PÀ®A: 279,337,338 L¦¹  CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.    
C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ 21-04-2014 ರಂದು ಫಿರ್ಯಾದಿ ºÉêÀÄè¥Àà vÀAzÉ mÉÆÃ¥ÀtÚ ªÀAiÀÄ 50 ªÀµÀð eÁ: ®ªÀiÁt G: PÀÆ° PÉ®¸À ¸Á : ¨ÁåUÀªÁl ¸ÀÆAiÀÄð¨Á§Ä PÁåA¥ï vÁ: ªÀiÁ£À« FPÉAiÀÄ ಮಗಳಾದ ಜೂಮಬಾಯಿ ವಯ 15 ವರ್ಷ ಈಕೆಯು ಮತ್ತು ಮಗ ಖೇಮಣ್ಣ, ಸೊಸೆ ಸಗ್ರಮ್ಮ ಇವರೆಲ್ಲರೂ ಕೂಲಿ ಕೆಲಸಕ್ಕಾಗಿ ಬಿಜಾಪೂರು ಜಿಲ್ಲೆಯ ಬೀಳಗಿ ತಾಲೂಕಿನ ನಂದಿ ಶೂಗರ್ ಫ್ಯಾಕ್ಟರಿ ಶೀರಬೂರು ಇಲ್ಲಿಗೆ ಕಬ್ಬಿನ ಕಟಾವು ತೋಟದ ಕೆಲಸಕ್ಕೆಂದು ಹೋದಾಗ ಅದೇ ಗ್ರಾಮದ ಸಂಗಪ್ಪ ಹರಿಜನ ಈತನು ನನ್ನ ಮಗಳ ಪರಿಚಯವಾಗಿದ್ದು, ಆಕೆಗೆ ಸಲಿಗೆಯಿಂದ ಮಾತನಾಡುವುದನ್ನು ಕಂಡು ನನ್ನ ಮಗ ಮತ್ತು ಸೊಸೆ ಅವರಿಗೆ ಬುದ್ದಿ ಹೇಳಿದ್ದು, ಆತನು ತನ್ನ ಚಾಲಿಯನ್ನು ಮುಂದುವರೆಸಿ ಮಗಳು, ಸೊಸೆ ಮತ್ತು ಮಗ ಕೆಲಸ ಬಿಟ್ಟು ನಮ್ಮ ಊರಿಗೆ ಬಂದಿದ್ದರು.  ಸಂಗಪ್ಪ ಈತನು ದಿನಾಂಕ 08-04-2014 ರಂದು ನಮ್ಮ ಬ್ಯಾಗವಾಟ ಸೂರ್ಯಬಾಬು ಕ್ಯಾಂಪಿಗೆ ನಮ್ಮ ವಾಸವಾಗಿರುವ ಸ್ಥಳದಲ್ಲಿ ಬಂದಿದ್ದು, ಆತನಗೆ ವಿಚಾರಿಸಿದಾಗ ನಿಮ್ಮ ಕ್ಯಾಂಪಿನಲ್ಲಿ ಕೆಲಸವಿದೆ ಅಂತಾ ತಿಳಿಸಿದ್ದು, ಅವನು ಬಂದಿರುವ ವಿಷಯ ನನ್ನ ಹೆಂಡತಿ ಹೊನ್ನಮ್ಮ ಮಗಳು ಜೂಮಬಾಯಿ ಮಗ ಖೇಮಣ್ಣ ಹಾಗೂ ಸಗ್ರಮ್ಮ ಎಲ್ಲರೂ ಮನೆಯಲ್ಲಿ ಕುಳಿತಿರುವಾಗ ಸಂಗಪ್ಪನು ಪುನ: ರಾತ್ರಿ 7-30 ಗಂಟೆಗೆ ನಮ್ಮ ಮನೆಗೆ ಬಂದು ನನ್ನ ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ.  ಈ ಬಗ್ಗೆ ನನ್ನ ಮಗಳಿಗೆ ನಮ್ಮ ಸಂಬಂಧಿಕರ ಮನೆ ಮತ್ತು ಇತರೆ ಸ್ಥಳಗಳಿಗೆ ಹೋಗಿ ವಿಚಾರಿಸಲಾಗಿ ನಮ್ಮ ಮಗಳ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ದೊgÉwgÀĪÀÅ¢®è.CAvÁ PÉÆlÖ zÀÆj£À  ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ. 115/2014 ಕಲಂ 366 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 ºÉ¸ÀgÀÄ :- dƪÀĨÁ¬Ä            vÀAzÉAiÀÄ ºÉ¸ÀgÀÄ : ºÉêÀÄè¥Àà      
ªÀAiÀĸÀìAiÀÄ : 15 ªÀµÀð         ªÀiÁvÀ£ÁqÀĪÀ ¨sÁµÉUÀ¼ÀÄ : ®ªÀiÁtÂ, PÀ£ÀßqÀ, vÉ®ÄUÀÄ.
ZÀºÀgÉ : CAzÁdÄ 5 ¦üÃmï 5 EAZÀÄ, UÉÆâ §tÚ, vɼÀî£ÉAiÀÄ ªÉÄÊPÀlÄÖ, GzÀÝ£ÉAiÀÄ ªÀÄÄR.
GzÀÝ£ÉÃAiÀÄ ªÀÄÆUÀÄ JgÀqÀÄ ¦üÃmï GzÀÝzÀ PÀÆzÀ®ÄUÀ¼ÀÄ EgÀÄvÀÛªÉ.
zsÀj¹zÀ §mÉÖUÀ¼ÀÄ :- ºÀ¹gÀÄ §tÚzÀ ZËPÀr reÉÊ£ÀªÀżÀî £ÉÊn vÉÆnÖgÀÄvÁÛgÉ.


¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                  - E¯Áè-

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.04.2014 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr 6,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.