Thought for the day

One of the toughest things in life is to make things simple:

31 Jul 2014

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
             ¨É¼ÀUÀÄQð ¹ÃªÀiÁAvÀgÀzÀ°è ¦üAiÀiÁ𢠸ÀºÀzÉêÀ ªÀiÁ° vÀAzÉ ¥ÁUÀ® ZÀAzï ªÀiÁ° ªÀAiÀiÁ: 60ªÀµÀð, G:MPÀÌ®ÄvÀ£À ¸Á: §¸ÀªÀgÁeÉñÀéj PÁåA¥ï vÁ: ¹AzsÀ£ÀÆgÀÄ FvÀ¤UÉ ¸ÀA§A¢¹zÀ ºÉÆ® ¸ÀªÉð £ÀA 97/2 gÀ°è EgÀĪÀ 3 JPÀgÉ 7 UÀÄAmÉ d«Ää£À°è ºÀwÛ ¨É¼É ºÁQzÀÄÝ CAzÁdÄ 5-6 Cr JvÀÛgÀ ¨É¼É¢zÀÄÝ EgÀÄvÀÛzÉ. ¢£ÁAPÀ: 29-07-2014 gÀ gÁwæªÉüɬÄAzÀ ¢£ÁAPÀ 30-07-2014 ¨É½UÉÎ 6-00 J.JA. £ÀqÀÄ«£À CªÀ¢üAiÀÄ°è AiÀiÁgÉÆà C¥ÀjavÀ ªÀåAiÀÄQÛUÀ¼ÀÄ ¦üAiÀiÁð¢üzÁgÀ£À ºÉÆ®zÀ°è CwPÀæªÀÄ ¥ÀæªÉÃó±À ªÀiÁr ºÉÆ®zÀ°è ¨É¼ÉzÀ ¸ÀĪÀiÁgÀÄ 15 UÀÄAmÉAiÀÄ ºÀwÛ VqÀUÀ¼À£ÀÄß PÀqÉzÀÄ ¸ÀĪÀiÁgÀÄ 50,000/- ¨É¯É ¨Á¼ÀĪÀ ¨É¼ÉAiÀÄ£ÀÄß ®ÄPÁì£ÀÄ ªÀiÁrzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 176/2014 PÀ®A. 448,427 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 30-07-2014 ರಂದು 7-45 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಮಲದಿನ್ನಿಕ್ಯಾಂಪ ಕ್ರಾಸ್ ಹತ್ತಿರ ಬಸ್ ಚಾಲಕನು ತನ್ನ §¸Àì£ÀÄß  ಸಿಂಧನೂರದಿಂದ ಬೆಂಗಳೂರು ಕಡೆಗೆ ರಸ್ತೆಯ ಎಡಬಾಜು ನಡೆಸಿಕೊಂಡು ಹೊರಟಾಗ ಸಿರಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಆರೋಪಿತ£ÀÄ ತನ್ನ ಲಾರಿ ನಂ. ಎಂಹೆಚ್. 43 ಯು 3520 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸ್ಸಿಗೆ ಟಕ್ಕರ ಕೊಟ್ಟು, ನಂತರ ಬಸ್ಸಿನ ಹಿಂದೆ ಹೊರಟಿದ್ದ ಕಾರ ನಂ. ಕೆಎ 34 ಬಿ 0117 ನೆದ್ದಕ್ಕೆ ಸಹ ಟಕ್ಕರ ಕೊಟ್ಟಿದ್ದರಿಂದ ಬಸ್ಸಿನಲ್ಲಿ ಕುಳಿತಿದ್ದ ಗಾಯಾಳು ನಂ. 1 ರಿಂದ 12 ಜನರು ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಮತ್ತು ಬಸ್ ಚಾಲಕ ಸುಬ್ರಮಣ್ಯನಿಗೆ ಸಹ ತೀವ್ರ ಸ್ವರೂಪದ ಗಾಯಗಳಿದ್ದು ಅಲ್ಲದೆ ಕಾರ ಚಾಲಕ ಕೃಷ್ಣರಡ್ಡಿ ಮತ್ತು ಕಾರಿನಲ್ಲಿದ್ದ ಕೃಷ್ಟಾರೆಡ್ಡಿಗೂ ಸಹ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ವಿರೇಶ ತಂದೆ ಶಣ್ಮುಖಪ್ಪ 28ವರ್ಷ, ನಾಯಕ, ಒಕ್ಕಲುತನ ಸಾಃ  ನೀರಮಾನ್ವಿ gÀªÀgÀÄ PÉÆlÖ zÀÆj£À ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 177/2014 PÀ®A. 279, 337,338 L¦¹ ªÀÄvÀÄÛ 187 L.JA.«.AiÀiÁåPÀÖ  CrAiÀÄ°è ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


zÉÆA©ü ¥ÀæPÀgÀtzÀ ªÀiÁ»w:-
                ದಿ:30/07/2014 ರಂದು 19-ಗಂಟೆಗೆ ಠಾಣೆಗೆ ಹಾಜರಾದ ಫಿಯಾðದಿ ²æà ಮೌನುದ್ದಿನ್ ತಂದೆ ಸಾಹೇಬು ಹುಸೇನ್ ಕಸಬ್ ವಯಾ 28 ವಷð ಜಾ:ಮುಸ್ಮೀಂ ಉ:ಒಕ್ಕಲತನ ಸಾ:ವಂದಲಿ  FvÀ£ÀÄ PÉÆlÖ ಹೇಳಿಕೆ ಫಿಯಾðದಿಯ ಸಾರಂಶವೆನೆಂದರೆ ¢£ÁAPÀ: 29.07.2014 gÀAzÀÄ  ಲಾಲಸಾಬ ತಂದೆ ಫಕೀರಸಾಬ ಕಸಬ್  ºÁUÀÆ EvÀgÉ 4 d£ÀgÀÄದೈವದ ಸಮಾನುಗಳಿಗೆ ನಾಲ್ಕು ಸಾವಿರ ಹಣವನ್ನು ಕೊಡಬೇಕಲ್ಲ ಅಂತಾ ವಿಚಾರಿಸಿದಕ್ಕೆ gÀªÀgÀÄUÀ¼ÀÄ  ತಮ್ಮ ಮನೆಯ ಮುಂದೆ ಫಿಯಾðದಿಯನ್ನು ತಡೆದು ನಿಲ್ಲಿಸಿ ಕಲ್ಲಿನಿಂದ ಮತ್ತು ಕೈಯಿಂದ ಬೆನ್ನಿಗೆ ಹೊಡೆ ಬಡೆ ಮಾಡಿ ಒಳಪೇಟ್ಟು ಮತ್ತು ಕೆಳಗೆ ದಬ್ಬಿ ತರಚಿದ ರಕ್ತಗಾಯ ಮಾಡಿದ್ದು ಇರುತ್ತದೆ. ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ. UÀÄ£Éß £ÀA: 71/2014 ಕಲಂ.143.147.323,341.324,504.506 ರೆ/ವಿ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

         ದಿನಾಂಕ  13-07-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಪಟೇಲ್ ವಾಡಿಯಲ್ಲಿ ಫಿರ್ಯಾದಿಯು ತನ್ನ ಮನೆಯ ಮುಂದೆ ಇದ್ದಾಗ 1) ºÀ£ÀĪÉÄñÀ vÀAzÉ ªÀiÁgÉ¥Àà £ÁAiÀÄPï 2) CA§ªÀÄä UÀAqÀ ªÀiÁgÉ¥Àà £ÁAiÀÄPï 3) CA§tÚ 4) zÉÆqÀØ ¥ÀQÃgÀªÀÄä UÀAqÀ CA§tÚ 5) ¸ÀtÚ ¥ÀQÃgÀªÀÄä vÀAzÉ ªÀiÁgÉ¥Àà £ÁAiÀÄPï 6) £ÁUÀªÀÄä vÀAzÉ ªÀiÁgÉ¥Àà 7) ±ÁAvÀªÀÄä vÀAzÉ ªÀiÁgÉ¥Àà 8) AiÀÄAPÀ¥Àà G¥ÁàgÀ ¨ÁA¨É, J®ègÀÆ ¸Á: ¹AzsÀ£ÀÆgÀÄ .EªÀgÀÄUÀ¼ÀÄ ಆಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿಯನ್ನು ನೋಡಿ ಆರೋಪಿ 01 ಹನುಮೇಶನು ಲೇ ಉಪ್ಪಾರ ಸೂಳೇ ಮಗನೇ ಟ್ರ್ಯಾಕ್ಟರನ್ನು ದಾರಿಗೆ ಬಿಟ್ಟು ನಮ್ಮ ಸಂಗಡ ವಾದ ಮಾಡುತ್ತಿಯೇನಲೇ ಅಂತಾ ಬೈದು ,ಕೈ ಮುಷ್ಟಿ ಮಾಡಿ ಮೂಗಿಗೆ ಗುದ್ದಿದ್ದರಿಂದ ಉಂಗುರ ತಗುಲಿ ಮೂಗಿಗೆ ಪೆಟ್ಟಾಗಿದ್ದು , ಬಿಡಲು ಬಂದ ವಿರೇಶನಿಗೆ ಸಹಾ ಹನುಮೇಶನು ಮುಷ್ಟಿ ಮಾಡಿ ಗುದ್ದಿದ್ದರಿಂದ ಬಲಗಣ್ಣಿನ ಕೆಳಗೆ ಉಂಗುರ ತಗುಲಿ ಮೇಲ್ಗಡೆ ಚರ್ಮ ಹರಿದು ಹಲ್ಲಿಗೆ ಪೆಟ್ಟಾಗಿದ್ದು, ಉಳಿದ ಆರೋಪಿತರು ತಮ್ಮ ಕೈಗಳಿಂದ ಹೊಡೆದು, ಕೆಳಗೆ ಕೆಡವಿ ಒದ್ದುಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À ಮೇಲಿಂದಾ £ÀUÀgÀ ¥Éưøï oÁuÉ ¹AzsÀ£ÀÆgÀÄ. ಗುನ್ನೆ ನಂ.176/2014, ಕಲಂ 143,147,504,323,324,506 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

               
CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
 ದಿನಾಂಕ 30-07-2014 ರಂದು ಇಡಪನೂರು ಠಾಣಾ ಹದ್ದಿಯ ಪುಚ್ಚಲದಿನ್ನಿ – ಜಂಬಲದಿನ್ನಿ ರಸ್ತೆಯಲ್ಲಿ ಸರಕಾರದಿಂದ ಬಡಜನರಿಗೆ ವಿತರಿಸುವ ಸೊಸೈಟಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಮಿಡಗಲದಿನ್ನಿ ಗ್ರಾಮದ ಗುಂಡಪ್ಪ ತಂದೆ ಯೇಶಪ್ಪ ಜಾ-ಮಾದಿಗ ಮತ್ತು ಗೋವಿಂದಪ್ಪ ತಂದೆ ಹನುಮಂತಪ್ಪ, ಜಾ-ಅಗಸರ ಸಾ-ಜಂಬಲದಿನ್ನಿ ಇವರುಗಳು ತಿಳಿಸಿದಂತೆ ಆಟೋ ನಂ. ಕೆಎ-36-6256 ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದ ಆಟೋದ ಚಾಲಕನಾದ ಯೇಸಪ್ಪ ತಂದೆ ಚಿನ್ನಯ್ಯ, ವಯಾ-40 ವರ್ಷ, ಜಾ-ಮಾದಿಗ, ಸಾ-ಜಂಬಲದಿನ್ನಿ ಈತನನ್ನು ಒಂದು ಗೋಣಿ ಚೀಲದಲ್ಲಿ ಮತ್ತು 8 ಪ್ಲಾಸ್ಟಿಕ್ ಚೀಲಗಳ ಮೂಟೆಗಳಲ್ಲಿ ಪ್ರತಿಯೊಂದು ಮೂಟೆಯು 25 ಕೆ.ಜಿ ಯಷ್ಟು ಇದ್ದು ಎಲ್ಲವೂ ಸೇರಿ ಸುಮಾರು 225 ಕೆ.ಜಿ ಯಷ್ಟು ಅಂದಾಜು 225/- ರೂ. ಬೆಲೆಬಾಳುವ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾಗ ಇಡಪನೂರು ಠಾಣೆಯ ಪ್ರಭಾರಿ ಪಿ.ಎಸ್.ಐ ರವರಾದ ಯರಗೇರಾ ಠಾಣೆಯ ಶ್ರೀ ದೊಡ್ಡಪ್ಪ ಜೆ. ಪಿ.ಎಸ್.ಐ ರವರು ಸಿದ್ರಾಮಪ್ಪ ಎ.ಎಸ್.ಐ, ರಾಜು ಪಿಸಿ 435, ಚಂದಾಪ್ರಕಾಶ ಶೆಟ್ಟಿ ಪಿಸಿ 650 ರವರು ಹಾಗೂ ಇಬ್ಬರು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿ ಮುದ್ದೇಮಾಲು, ಆಟೋ ಹಾಗೂ ಚಾಲಕನ ಸಮೇತ ಠಾಣೆಗೆ ಬಂದು ಸದರಿ ಪಂಚನಾಮೆ AiÀÄ ಆಧಾರದ ಮೇಲಿಂದ EqÀ¥À£ÀÆgÀÄ ¥Éưøï oÁuÉ ಗುನ್ನೆ £ÀA: 78/2014 PÀ®A 3 & 7 E.¹ PÁAiÉÄÝ  CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.07.2014 gÀAzÀÄ    15 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   1500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.