Thought for the day

One of the toughest things in life is to make things simple:

20 Nov 2015

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
C¥ÀºÀgÀt ¥ÀæPÀgÀtzÀ ªÀiÁ»w:-
                  ಫಿರ್ಯಾದಿ ಮಾಣಿಕರೆಡ್ಡಿ ತಂ: ಅಮರಪ್ಪ ಗೌಡ ವಯ: 52 ವರ್ಷ, ಜಾ: ಲಿಂಗಾಯತ್, : ಒಕ್ಕಲುತನ, ಸಾ: ಡ್ಯಾಡಿ ಕಾಲೋನಿ, ರಾಯಚೂರು EªÀgÀÄ ತನ್ನ ಅಣ್ಣನ ಮಗನಾದ ಎಸ್.ಬಿ. ಪಾಟೀಲ್ ತಂ: ಬಸವರಾಜಪ್ಪ ವಯ: 50 ವರ್ಷ, ಸಾ: ಡ್ಯಾಡಿ ಕಾಲೋನಿ, ರಾಯಚೂರು ಇವರು ಮಲ್ಲಾಪ್ರವೀಣ ಚಂದ್ರಾರೆಡ್ಡಿ ತಂ; ಮಲ್ಲಾರೆಡ್ಡಿ ರಾಮಕೃಷ್ಣ ರೆಡ್ಡಿ ಹೈದ್ರಾಬಾದ ಇವರೊಂದಿಗೆ ಪಾರ್ಟನರ್ ಆಗಿ ಗುತ್ತಿಗೆ ಕೆಲಸ ಮಾಡಿದ್ದು ಬಗ್ಗೆ ಹಣ ಕೊಡು- ತೆಗೆದುಕೊಳ್ಳುವ ವಿಷಯವಾಗಿ ಅವರಲ್ಲಿ ತಕರಾರು ಬಂದು ದಿ: 27.01.2015 ರಂದು ಸದರಿ ಮಲ್ಲಾ ಪ್ರವೀಣರೆಡ್ಡಿ ಈತನು ಡ್ಯಾಡಿ ಕಾಲೋನಿಯಲ್ಲಿ ಎಸ್.ಬಿ ಪಾಟೀಲ್ ರವರ ಸಂಗಡ ಜಗಳ ತೆಗೆದು ಕೊಲೆ ಬೆದರಿಕೆ ಹಾಕಿದ್ದು, ಬಗ್ಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಸ್.ಬಿ ಪಾಟೀಲ್ ರವರು ಪ್ರಕರಣ ದಾಖಲಿಸಿದ್ದರುಅದೇ ವಿಷಯವಾಗಿ ದಿ: 20.11.2015 ರಂದು ಬೆಳಿಗ್ಗೆ 08.30 ಗಂಟೆಯ ಸುಮಾರಿಗೆ ತಾವು ಮತ್ತು ಎಸ್.ಬಿ.ಪಾಟೀಲ್ ಹಾಗೂ ಇತರರು ಕೂಡಿಕೊಂಡು ಕೊರ್ವಿಹಾಳ ಹತ್ತಿರದ ಹೊಲಕ್ಕೆ ಎಸ್.ಬಿ.ಪಾಟೀಲ್ ರವರ ಕಾರ ನಂ: KA04 MM 8710 ನೇದ್ದರಲ್ಲಿ ಹೋಗುವಾಗ್ಗೆ ಯರಮರಸ್ ಕ್ಯಾಂಪ್ ಕೆ..ಡಿ.ಬಿ ಹತ್ತಿರದ ಮುಖ್ಯ ರಸ್ತೆಯಲ್ಲಿ 2 ಇನೋವ ಕಾರಗಳಲ್ಲಿ ಸುಮಾರು 8-10 ಜನರು ತಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದು ತಮ್ಮ ಕಾರನ್ನು ತಡೆದು ಎಸ್.ಬಿ.ಪಾಟೀಲ್ ಇವರನ್ನು ಅಪಹರಿಸಿಕೊಂಡು ಕಾರನ್ನು ಮತ್ತು ತನ್ನ ಮತ್ತು ತನ್ನ ಇಬ್ಬರು ಗೆಳೆಯರ ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 271/2015 PÀ®A. 365 L.¦.¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
                                                         

ªÀgÀzÀPÀëuÉ ¥ÀæPÀgÀtzÀ ªÀiÁ»w:-
         ದಿನಾಂಕ: 19-11-2015 ರಂದು 19.00 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುವ ಪಿಸಿ 580 ರವರು ಒಂದು ಖಾಸಗಿ ಫಿರ್ಯಾದಿ ಸಂಖ್ಯೆ 257/2015 ನೇದ್ದನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಆರೋಪಿ ನಂ 1 1)BALUSU RAMESH S/O RAMA RAO 32 YEARS, BUSINESS & AGRICULTUR FvÀ£ÀÄ ಫಿರ್ಯಾದಿ B.PAVANI W/O BALUSU RAMESH, 27 YEARS, R/O H.O 1-11-45/35 NEAR METHODIST CHURCH,RAMPUR ROAD SHIVPURI COLONY RAICHUR FPÉAiÀÄ ಗಂಡನಿರುತ್ತಾನೆ. ಆರೋಪಿ ನಂ 2)BALUSU RAMARAO S/O DORAYYA 57 YEARS, AGRICULTUR ಮತ್ತು 3 3)BALUSU SUBBA LAXMI W/O BALUSU RAMRAO 49 YEARS ALL ARE R/O NEAR SAIBABA  TEMPLE PAGADADINNI CAMP SINDHANOORರವರು ಫಿರ್ಯಾದಿಯ ಅತ್ತೆ-ಮಾವನವರಿರುತ್ತಾರೆ. ಆರೋಪಿ ನಂ 4 ರವರು ಆರೋಪಿ ನಂ 1 ರವರ ಅಕ್ಕಳಿರುತ್ತಾಳೆ. ಆರೋಪಿತರು ಫಿರ್ಯಾದಿದಾರಳ ತಂದೆ-ತಾಯಿಯವರಿಂದ ವರದಾಕ್ಷಿಣೆಯಾಗಿ ನಗರದು ಹಣ 100000=00 ರೂಗಳು, 3 ಎಕರೆ ಜಮೀನು, 15 ತೊಲೆ ಬಂಗಾರ ತೆಗೆದುಕೊಂಡಿದ್ದು ಅಲ್ಲದೇ ಮದುವೆಯು ಕೂಡ ಮಾಡಿಸಿಕೊಟ್ಟಿರುತ್ತಾರೆ. ದಿನಾಂಕ: 10-11-2010 ರಂದು ಮದುವೆಯಾಗಿದ್ದು ಮದುವೆಯಾಗಿ 2 ತಿಂಗಳ ನಂತರ ಫಿರ್ಯಾದಿದಾರಳಿಗೆ ಆರೋಪಿ ನಂ 1 ರವರು ಮಧ್ಯ ಕುಡಿಯುವುದು, ಗುಟುಕ, ಸಿಗರೇಟ್ ಸೇದುವುದು. ದುರ್ಚಟಗಳಿಗೆ ಮಾಡಿ ಫಿರ್ಯಾದಿದಾರಳಿಗೆ ವಿನಾಕಾರಣ ಆಪಾಧನೆಗಳು ಮಾಡಿ ಜಗಳ ಮಾಡುಲು ಶುರು ಮಾಡಿದ್ದು ಆರೋಪಿ ನಂ 2, 3 ಮತ್ತು  4) V.LAXMI W/O SUDHAKAR 35 YEARS, TEACHER IN CHAITENYA SCHOOL GAYATRI NAGAR HYDRABAD PLOT NO 563 GAYATRI NAGAR MOTHI NAGAR HYDRABAD ರವರು ಕೂಡ ಫಿರ್ಯಾದಿದಾರಳಿಗೆ ಗರ್ಭಿಣಿ ಇದ್ದರು ಲೆಕ್ಕ ಮಾಡದೇ ಕೆಲಸಕ್ಕೆ ಹಚ್ಚಿ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೊಡೆಬಡೆ ಮಾಡಿದ್ದು, ಆರೋಪಿತರೆಲ್ಲರು ಫಿರ್ಯಾದಿಗೆ ತವರು ಮನೆಯಿಂದ ಇನ್ನು ವರದಕ್ಷಣೆ ತೆಗೆದುಕೊಂಡು ಬಾ ಇಲ್ಲಾದರೆ ಸಾಯಿಸಿ ಬಿಡುತ್ತೇವೆ ಎಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 277/2015 ಕಲಂ 498(), 504 506 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ: 19.11.2015 ರಂದು 1500 ಗಂಟೆಯ ಸುಮಾರಿಗೆ  ಶಕ್ತಿನಗರ - ರಾಯಚೂರು ರಸ್ತೆಯ ಡಯೇಟ್ ಕಾಲೇಜಿನ ಗೇಟಿನ ಹತ್ತಿರ ಲಿಂಗಯ್ಯ ತಂ; ಸೂರಯ್ಯ ವಯ: 32 ವರ್ಷ, ಜಾ: ಮಾದಿಗ, : ಲಾರಿ ಚಾಲಕ, ಸಾ: ಜೂನ ಉತ್ತುಲ್ಲಾ, ಮಂ: ಗುರಂಪೂಡ ಜಿ: ನಲಗೊಂಡ (ತೆಲಂಗಾಣ) FvÀ£ÀÄ ತನ್ನ ಲಾರಿ ನಂ: AP24 TB 2859 ನೇದ್ದನ್ನು ಶಕ್ತಿನಗರ ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಶಕ್ತಿನಗರ ಕಡೆಯಿಂದ ಉಡುಮಗಲ್ ಖಾನಾಪೂರ ಕಡೆಗೆ ಹೊರಟಿದ್ದ ನಮ್ಮ ಟ್ರಾಕ್ಟರ ನಂ: KA36TA 3839 ಹಾಗೂ ಟ್ರಾಲಿ ನಂ: KA36 TA 3840 ನೇದ್ದಕ್ಕೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ ಟ್ರಾಲಿ ಮತ್ತು ಇಂಜನ ಸಮೇತ ರಸ್ತೆಯ ಪಕ್ಕಕ್ಕೆ ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದ್ದು, ಇದರಿಂದಾಗಿ 1) ನರಸಿಂಹ ತಂ: ಚಿನ್ನಯ್ಯ, 2) ಹುಸೇನಿ ತಂ: ನರಸಪ್ಪ 3) ರಾಘಪ್ಪ ತಂ: ವಸಂತಪ್ಪ 4) ಸಣ್ಣ ನರಸಿಂಹ ತಂ: ಬಸವಂತಪ್ಪ 5) ನರಸಪ್ಪ ತಂ: ಉರುಕುಂದಪ್ಪ ಎಲ್ಲರೂ ಸಾ: ಉಡುಮಗಲ್ ಖಾನಾಪೂರ ತಾ:ಜಿ: ರಾಯಚೂರು ರವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು, ನರಸಿಂಹ ತಂ; ಚಿನ್ನಯ್ಯ ಈತನಿಗೆ ಹೆಚ್ಚಿನ ಇಲಾಜು ಕುರಿತು ವಿಮ್ಸ ಆಸ್ಪತ್ರೆ, ಬಳ್ಳಾರಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 270/2015 PÀ®A. 279, 337,338 L.¦.¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÉÆøÀzÀ ¥ÀæPÀgÀtzÀ ªÀiÁ»w:-
.             ಫೀರ್ಯಾಧಿ CPÀ̪ÀĺÁzÉë UÀA §¸ÀªÀAvÀ¥Àà  ªÀ : 38 eÁ : °AUÁAiÀÄvÀ G : ºÉÆ®ªÀÄ£É PÉ®¸À ¸Á :  aPĄ̀ÉjV FPÉUÉ 18  ವರ್ಷಗಳ ಹಿಂದೆ ಕುಷ್ಠಗಿ ತಾಲೂಕಿನ ಕ್ಯಾದಗುಪ್ಪ ಗ್ರಾಮದ ಬಸವಂತಪ್ಪ ಎಂಬುವರೊಂದಿಗೆ ಮದುವೆಯಾಗಿದ್ದು ಆಕೆಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು ಸಂಸಾರದ ವಿಷಯದಲ್ಲಿ ಗಂಡ ಹೆಂಡರ ಮದ್ಯ ವೈಮನಸ್ಸು ಉಂಟಾಗಿ ಫೀರ್ಯಾಧಿದಾರಳು ತನ್ನ ತವರು ಮನೆಯಾದ ಚಿಕ್ಕಬೆರಗಿಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದು ಇತ್ತು, ಫೀರ್ಯಾಧಿದಾರಳ ತಮ್ಮಂದಿರು ಚಿಕ್ಕಬೆರಗಿ ಗ್ರಾಮದ ¥ÀA¥ÀtÚ vÀA CªÀÄgÉñÀ¥Àà ªÉÄÃn ªÀ : 45 eÁ : °AUÁAiÀÄvÀ G : ªÀQî ªÀÈwÛ ¸Á : aPĄ̀ÉjV ºÁ° ªÀ¹Û ¹AzsÀ£ÀÆgÀFvÀ£À  ಜಮೀನನ್ನು ಲೀಜ್ ಆದರಾದ ಮೇಲೆ ಸಾಗುವಳಿ ಮಾಡುತ್ತಿದ್ದರು ಫೀರ್ಯಾಧಿದಾರಳು ಸದರಿ ಜಮೀನದಲ್ಲಿ ಕೆಲಸ ಮಾಡಲು ಹೊದಾಗ ಆರೋಪಿತನು ಆಕೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಾ, ಆಕೆಯ ಮೈ ಕೈ ಮುಟ್ಟಿ ಮಾತನಾಡುತ್ತಾ, ನಿನು ಗಂಡನ ವಿರುದ್ದ ಹಾಕಿದ ಜೀವನಾಂಶ ಕೇಸನ್ನು ಗೆದ್ದು ಕೊಡುತ್ತೆನೆ ಅಂತಾ ಬರವಸೆಯ ಮಾತನಾಡಿದ್ದರಿಂದ ಫೀರ್ಯಾಧಿದಾರಳು ಆರೋಪಿತನ ಮೇಲೆ ನಂಬಿಕೆ ಇಟ್ಟಿದ್ದಳು ಆರೋಪಿತನು ಫೀರ್ಯಾಧಿಯ ಗಂಡನ ಮನೆಯವರ ಕಡೆಯಿಂದ ದಿನಾಂಕ 08-11-2009 ರಂದು ಬೆಳಗ್ಗೆ 10 ಗಂಟೆ ಸುಮಾರು ಚಿಕ್ಕಬೆರಗಿ ಗ್ರಾಮದಲ್ಲಿ, ತೆಗೆದುಕೊಂಡ ಜೀವನಾಂಶದ 75000 ರೂ ಹಣವನ್ನು ಫೀರ್ಯಾಧಿಗೆ ಕೊಡುತ್ತೆನೆ ಅಂತಾ ತೆಗೆದುಕೊಂಡು ಆಕೆಯೊಂದಿಗೆ ಸಲುಗೆಯಿಂದ ವರ್ತಿಸಿ ಕೊಡದೆ ಮೊಸ ಮಾಡಿದ್ದು ಅಲ್ಲದೆ ದಿನಾಂಕ : 15-11-2015 ರಂದು ಬೆಳಗ್ಗೆ 10 ಗಂಟೆ ಸುಮಾರು ಫೀರ್ಯಾಧಿದಾರಳು ಆರೋಪಿತನಿಗೆ ತನ್ನ ಜೀವನಾಂಶದ ಹಣವನ್ನು ಕೊಡು ಅಂತಾ ಕೇಳಿದಕ್ಕೆ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಸಾರಂಶದ ಮೇಲಿಂದ vÀÄgÀÄ«ºÁ¼À ಠಾಣಾ ಗುನ್ನ ನಂ 169/15 ಕಲಂ 420,354,506 ಐಪಿಸಿ ಪ್ರಕಾರಪ್ರಕರಣದಾಖಲಿಸಿತನಿಖೆ ಕೈಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.11.2015 gÀAzÀÄ 115 ¥ÀææPÀgÀtUÀ¼À£ÀÄß ¥ÀvÉÛ ªÀiÁr 23000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.