Thought for the day

One of the toughest things in life is to make things simple:

13 Aug 2015

Reported Crimes

                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:
                 ದಿನಾಂಕ 11-08-2015 ರಂದು ಬೆಳಿಗಿನ ಜಾವ 4-00 ರಿಂದ 5-00  ಗಂಟೆಯ ಅವಧಿಯಲ್ಲಿ ಪಿರ್ಯಾದಿ ಅಯ್ಯಪ್ಪ ತಂದೆ ದಿ// ರಂಗಯ್ಯ ಹಿರೇಮನಿ ವಯಸ್ಸು 35 ವರ್ಷ ಜಾ: ನಾಯಕ ಉ: ಒಕ್ಕಲತನ ಸಾ: ಮಲ್ಲದಗುಡ್ಡ ¸ ಮಲ್ಲದಗುಡ್ಡ ಮತ್ತು ಅತನ ತಮ್ಮನಾದ ತಿಮ್ಮಣ್ಣನು ತಮ್ಮ  ಹೊಲದ ಸರ್ವೆ ನಂಬರು 147 ರ ಹೊಲದಲ್ಲಿ  ಗದ್ದೆಯಲ್ಲಿ ಭತ್ತ ಹಚ್ಚಲು ನೀರು ಕಟ್ಟಲು ಹೋದಾಗ ಹೊಲದಲ್ಲಿ ನೀರು ಹಾಯಿಸಿ ಕೆಲಸ ಮಾಡುವಾಗ ಯಾವುದೇ ಒಂದು ವಿಷ ಪೂರಿತ ಹಾವು ಎಡ ಕೈ ಉಂಗುರ ಬೆರಳಿಗೆ  ಕಚ್ಚಿದ್ದರಿಂದ ಚಿಕಿತ್ಸೆಗಾಗಿ ಹಿರೇದಿನ್ನಿ ಕ್ಯಾಂಪ್ ನಲ್ಲಿ ಖಾಸಗಿ ಔಷದಿಯನ್ನು ಕೊಡಿಸಿದರು  ಕಡಿಮೆಯಾಗದೆ            ಚಿಕಿತ್ಸೆಗಾಗಿ ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಇಲಾಜು ಫಲಕಾರಿಯಾಗದೆ ದಿನಾಂಕ:11/8/2015 ರಂದು ಬೆಳಿಗ್ಗೆ 9-00 ಗಂಟೆಗೆ ತಿಮ್ಮಣ್ಣನು ಮೃತ ಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ದೂರು ಇರುವದಿಲ್ಲ ಸದರಿ ಘಟನೆಯು ಅಕಷ್ಮಿಕವಾಗಿ ಜರುಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಂಶದ ಮೇಲಿನಿಂದ PÀ«vÁ¼À ¥ÉưøÀ ಠಾಣೆಯ  ಯು ಡಿ ಅರ್ ನಂಬರು 14/2015 ಕಲಂ 174 ಸಿ ಅರ್ ಪಿ ಸಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-

   ¢£ÁAPÀ :11-08-2015 gÀAzÀÄ ¸ÀAeÉ 06-00 UÀAmÉUÉ £ÁUÀqÀ¢¤ß UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ ZÉ£Àߧ¸ÀªÀAiÀÄå vÀAzÉ §¸ÀAiÀÄå¸Áé«Ä, 32ªÀµÀð, eÁ:dAUÀªÀÄ, ¸Á:£ÁUÀqÀ¢¤ß FvÀ£ÀÄ 1 gÀÆ.UÉ 80 gÀÆ.PÉÆqÀÄvÉÛÃªÉ JAzÀÄ vÀªÀÄä ¸ÀÄvÀÛªÀÄÄvÀÛ ¤AwzÀÝ d£ÀjAzÀ ºÀt ¥ÀqÉzÀÄPÉÆAqÀÄ PÀ¯Áåt ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ ¦.J¸ï.L. UÀ§ÆâgÀÄ ¥Éưøï oÁuÉ ¹¦L zÉêÀzÀÄUÀð gÀªÀgÀ £ÉÃvÀÈvÀézÀ°è ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr »rzÀÄ CªÀjAzÀ ªÀÄlPÁ dÆeÁlzÀ £ÀUÀzÀÄ ºÀt gÀÆ. 830/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAqÀÄ §AzÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¦.J¸ï.L. gÀªÀgÀÄ eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 11/2015 PÀ®A:78(3) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆAqÀÄ, DgÉÆæv£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä C£ÀĪÀÄwAiÀÄ£ÀÄß ¤ÃqÀ®Ä ªÀiÁ£Àå £ÁåAiÀiÁ®AiÀÄPÉÌ AiÀiÁ¢ §gÉzÀÄPÉÆAqÀÄ C£ÀĪÀÄw ¥ÀqÉzÀ AiÀiÁ¢AiÀÄ£ÀÄß PÉÆÃlð PÀvÀðªÀåzÀ ¦.¹.634 ºÀ£ÀĪÀÄAvÀ FvÀ£ÀÄ F ¢£À ¢£ÁAPÀ: 12/08/2015 gÀAzÀÄ 20-00 UÀAmÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ UÀ§ÆâgÀÄ oÁuÉ UÀÄ£Éß £ÀA. 124/2015 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
    ದಿನಾಂಕ.13/08/2015 ರಂದು 13-20 ಗಂಟೆಗೆ ಪಿ ಎಸ್ ಐ eÁ®ºÀ½î ¥Éưøï oÁuÉ gÀªÀgÀÄ ಬಂದು ಜ್ಞಾಪನದ ಸಾರಂಶವೆನೆಂದರೆ ದಿನಾಂಕ.13-08-2015 ರಂದು 12.30 ಗಂಟೆ ಸುಮಾರಿಗೆ ಕರಡಿಗುಡ್ಡ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ²ªÀ¥Àà vÀAzÉ AiÀĪÀÄ£À¥Àà K¼ÀÄUÀÄqÀØ 35 ªÀµÀð eÁ-£ÁAiÀÄPÀ   G-MPÀÌ®vÀ£À ¸Á-PÀgÀrUÀÄqÀØ  gÀªÀgÀÄ ಮಟಕಾ ಜೂಜಾಟದಲ್ಲಿ ತೊಡಗಿ ಜನರಿಗೆ ಮೊಸ ಮಾಡುತ್ತಿzÀݪÀ£À ªÉÄÃ¯É zÁ½ ªÀiÁr »rzÀÄ CªÀ¤AzÀ  ಮಟಕಾ ಚೀಟಿ, ಪೆನ್ನು ಹಾಗೂ 220 ರೂUÀ¼À£ÀÄß ªÀ±À¥Àr¹PÉÆAqÀÄ ªÁ¥Á¸ï oÁuÉUÉ §AzÀÄ zÁ½Ã ¥ÀA¸À£ÁªÉÄAiÀÄ DzsÁgÀzÀ ªÉÄðAzÀ  eÁ®ºÀ½î oÁuÉ UÀÄ£Éß £ÀA: 104/2015 PÀ®A 78(111) PÉ ¦ PÁ¬ÄzÉ ªÀÄvÀÄÛ 420  L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¯ÉêÀ zÉë PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
                                                              
              ದಿನಾಂಕ 12-08-2015 ರಂದು  ಗಂಟೆಗೆ ಶ್ರೀ ಶ್ರೀ ಸತ್ಯನಾರಾಯಣರಾವ್ ಎಂ,ಜಿ ಸಿ,ಪಿ,ಐ ಮಸ್ಕಿ ರವರು ದಾಳಿ ಪಂಚನಾಮೆಯಿಂದ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಆರೋಪಿತರಾದ 1] ವೆಂಕಟರೆಡ್ಡಿ ತಂದೆ ಸುಬ್ಬಾರೆಡ್ಡಿ ಆಂದ್ರರೆಡ್ಡಿ 34 ವರ್ಷ  ಸಾ, ದೇಸಾಯಿಕ್ಯಾಂಪ ತಾ, ಗಂಗಾವತಿ ಜಿ, ಕೊಪ್ಪಳ 2] ಕೃಷ್ಣಾರೆಡ್ಡಿ ತಂದೆ ವೆಂಕಟರೆಡ್ಡಿ  ಆಂದ್ರರೆಡ್ಡಿ 24 ವರ್ಷ ಸಾ, ದೇಸಾಯಿಕ್ಯಾಂಪ ತಾ, ಗಂಗಾವತಿ ಜಿ, ಕೊಪ್ಪಳ ಇವರನ್ನು ಮತ್ತು ಮುದ್ದೆಮಾಲುಗಳಾದ 1] ಬಡ್ಡಿಯ ನಗದು ಹಣ 17,000/- 2] ಮೂರು ( 03 ) ಗಣಪತಿ ಅಂತಾ ಇಂಗ್ಲೀಷನಲ್ಲಿ ಬರೆದ ಸಣ್ಣ ಪುಸ್ತಕಗಳು ಹಾಜರಪಡಿಸಿದ್ದು ಆರೋಪಿತರು ಸರ್ಕಾರದಿಂದ ಯಾವುದೇ ರೀತಿಯ ಪರವಾನಿಗೆಯನ್ನು ಮತ್ತು ದಾಖಲಾತಿಯನ್ನು ಹೊಂದದೆ  ತನ್ನ ಸ್ವಂತ ಲಾಭಕ್ಕಾಗಿ ಮಸ್ಕಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಅಮಾಯಕ ಸಾರ್ವಜನಿಕರು ಮತ್ತು ರೈತರಿಗೆ ಬಡ್ಡಿದರದಲ್ಲಿ ಸಾಲವನ್ನು ನಿಡುತ್ತಿದ್ದು, ರೈತರು ಸಾಲ ಮತ್ತು ಬಡ್ಡಿ ಹಣವನ್ನು ಕಟ್ಟಲಾಗದೇ ಇದ್ದಾಗ ಆರೋಪಿತನು ರೈತರಿಗೆ ಸಾಲ ಮತ್ತು ಬಡ್ಡಿಯನ್ನು ತಿರಿಸುವಂತೆ ಕಿರುಕುಳವನ್ನು ಮಾಡುತ್ತಿದ್ದು ಕಾರಣ ಆತನ ವಿರುದ್ದ ಕ್ರಮ ಜರುಗಿಸುವಂತೆ ಆದೇಶಿಸಿದ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 126/15 ಕಲಂ  38,39 ಮನಿ ಲ್ಯಾಂಡರ್ಸ ಕಾಯ್ದೆ 1961  ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.  
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 12-08-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 162/2015 ನೇದ್ದರ ಸಾರಾಂಶದಲ್ಲಿ ದಿನಾಂಕ 27-07-2015 ರಂದು 9.30 ಪಿ.ಎಂ ಸುಮಾರಿಗೆ, ಉಪ್ಪಳ ಗ್ರಾಮದಲ್ಲಿ ಫಿರ್ಯಾದಿ ದೇವರಾಜ ತಂದೆ ಅಮರಪ್ಪ, ವಯಾ: 33 ವರ್ಷ, ಜಾ: ನೇಕಾರ, ಉ:ಕಾರ್ ಚಾಲಕ, ಸಾ: ಉಪ್ಪಳ ತಾ:ಸಿಂಧನೂರು FvÀ£ÀÄ ತನ್ನ ಮನೆಯ ಮುಂದೆ ಇರುವಾಗ 1) ಆಂಜನೇಯ ತಂದೆ ರಾಮಯ್ಯ, 38 ವರ್ಷºÁUÀÆ EvÀgÉ  5 d£ÀgÀÄ ¸Á: J®ègÀÆ G¥Àà¼À gÀªÀgÀÄ ಅಕ್ರಮಕೂಟ ಕಟ್ಟಿಕೊಂಡು ಸಮಾನ ಉದ್ದೇಶದಿಂದ ಹೊಲದ ವಿಷಯದಲ್ಲಿ ಫಿರ್ಯಾದಿಯ ಸಂಗಡ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 236/2015 ಕಲಂ 147, 148, 323, 504, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:
              ದಿನಾಂಕ: 12-08-2015 ರಂದು 09-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಮಹಿಂದ್ರಾ ಟ್ರ್ಯಾಕ್ಟರ್ ನಂ ಕೆ -36 ಟಿಬಿ-6528 ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.103/2015 PÀ®A:  4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆArzÀÄÝ CzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

      gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.08.2015 gÀAzÀÄ 98 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.