Thought for the day

One of the toughest things in life is to make things simple:

17 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ PÀȵÁÚ vÀAzÉ ¨sÁ§ÄgÁªï PÉAZÁ 28 ªÀµÀð, eÁ: ¥ÀzÁä¸Á° G: qÁ¨Á ªÀiÁ°PÀ ¸Á:  ¸Á: ¸ÀÄtUÁgÀ N¤ °AUÀ¸ÀÆUÀÄgÀÄ Fನಿಗೆ ಈಗ್ಗೆ 06 ವರ್ಷಗಳ ಹಿಂದೆ ಮದುವೆಯಾದ್ದು ಮಕ್ಕಳಾಗದೆ ಇರುವದರಿಂದ ಮತ್ತು ತನ್ನ ಅಕ್ಕ ಅಮರಮ್ಮಳ ಸಂಸಾರ ಚನ್ನಾಗಿರದೆ ಆಕೆಯು ತನ್ನ ಮನೆಯಲ್ಲಿ ವಾಸಿಸುತ್ತಿದ್ದು ಇದರಿಂದ ಹಾಗೂ ತನಗೆ ಮಕ್ಕಳಾಗಿಲ್ಲಾ ಎನ್ನುವ ಕೊರಗಿನಿಂದ ದಿನಾಂಕ 17-01-2016 ರಂದು 00.30 ಗಂಟೆಯಿಂದ 07.30 ಗಂಟೆಯ ನಡುವಿನ ಅವದಿಯಲ್ಲಿ ಶಾಸಕರ ಕಾರ್ಯಲದ ಮುಂದೆ ಇರುವ ತನ್ನ ದುರ್ಗಾ ಭವಾನಿ ಡಾಬಾದ ಒಳಗೆ ಹಗ್ಗದಿಂದ ಕಬ್ಬಣಿದ ಪೈಪಿಗೆ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಸದ್ರಿಯವನ ಮರಣದಲ್ಲಿ ಯಾರ ಮೇಲೂ ಯಾವುದೆ ತರಹದ ಸಂಶಯವಿರುವದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ದೂರನ ಮೇ°AzÀ °AUÀ¸ÀÆUÀÄgÀÄ AiÀÄÄ.r.Dgï. £ÀA: 01-2016  PÀ®A. 174 ¹.Dgï.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
            ಫಿರ್ಯಾದಿ ಶಿಕಾರ ಮಂಡಲ್ ತಂದೆ ಜಗದೀಶ ಮಂಡಲ್, ವಯಾ: 52 ವರ್ಷ, ಜಾ: ನಮಶೂದ್ರ, ಉ:ಒಕ್ಕಲುತನ ಸಾ:ಆರ್.ಹೆಚ್.ನಂ.3 ತಾ:ಸಿಂಧನೂರು FvÀ£À ಮಗನಾದ ಮೃತ ಡಬ್ಲೂ.ಮಂಡಲ್ ನು ತನ್ನ ಗೆಳೆಯನಾದ ಸುಮೀಂದ್ರ ನೊಂದಿಗೆ ಮಹಾರಾಷ್ಟ್ರಕ್ಕೆ ನೆಲ್ಲು ಕೊಯ್ಯುವ ಮಷಿನ್ ಹಿಂದುಗಡೆ ಕೂಲಿಕೆಲಸಕ್ಕೆ ಈಗ್ಗೆ 2 ತಿಂಗಳ ಹಿಂದೆ ಹೋದಾಗ ಈಗ್ಗೆ ಒಂದು ವಾರದ ಹಿಂದೆ ಮಹಾರಾಷ್ಟ್ರದಲ್ಲಿ ಸುಮೀಂದ್ರನು ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಆ ಅಪಘಾತವನ್ನು ನೋಡಿದ ಫಿರ್ಯಾದಿಯ ಮಗನು ಊರಿಗೆ ಬಂದು ಮಾನಸಿಕ ಮಾಡಿಕೊಂಡಿದ್ದನು ಮತ್ತು ಆಗಾಗ 2 – 3 ದಿನಗಳಿಂದ ಕ್ರಿಮಿನಾಶಕ ಬಾಟ್ಲಿಯನ್ನೂ ಸಹ ಹುಡುಕಾಡುತ್ತಿದ್ದನು. ಫಿರ್ಯಾದಿಯ ಮಗನು ತನ್ನಷ್ಟಕ್ಕೆ ತಾನೇ ದಿನಾಂಕ 16-01-2016 ರಂದು ಮಧ್ಯಾಹ್ನ 1`2 ಗಂಟೆಯ ಸುಮಾರಿಗೆ ಆರ್.ಹೆಚ್.3 ಸೀಮಾದಲ್ಲಿ ನಾಗಪ್ಪನ ಹೊಲದಲ್ಲಿದ್ದ ಜೋಪಡಿಯಲ್ಲಿಯ ಬಲ್ಲೀಸಗೆ ಟವೆಲ್ ದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು,ಡಿ.ಆರ್ ನಂ. 02/2016 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕಾರ ದಾಖಲಿಸಿಕೊಂಡಿದ್ದು ಇರುತ್ತದೆ.                     
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ 16-01-2016 ರಂದು ಸಾಯಂಕಾಲ ಬೆಂಗಳೂರಿಗೆ ಕೂಲಿಕೆಲಸಕ್ಕಾಗಿ ತಮ್ಮೂರಿನಿಂದ ಒಂದು ಕ್ರಷರ ವಾಹನ ಬಾಡಿಗೆ ಮಾಡಿಕೊಂಡು ಹೊರಟು ಮಸ್ಕಿಯ ಹೊರ ವಲಯದ ಮಸ್ಕಿ-ಲಿಂಗಸುಗೂರು ಮುಖ್ಯ ರಸ್ತೆಯಲ್ಲಿರುವ ಶ್ರೀ ಬ್ರಮರಾಂಭ ಡಾಬಾದ ಹತ್ತಿರ ಕ್ರಷರ ನಿಲ್ಲಿಸಿ ಊಟ ಮಾಡುತ್ತಿರುವಾಗ ರಾತ್ರಿ 11-00 ಗಂಟೆ ಸುಮಾರು ªÀÄÈvÀ ದೇವಪ್ಪತಂದೆ  ದೊಡ್ಡಪ್ಪ ಪೂಜಾರಿ, 32 ವರ್ಷ, ಕುರುಬರ, ಕೂಲಿಕೆಲಸ     ಸಾ: ತೋಳದಿನ್ನಿ ತಾ:ಸುರಪುರ ಜಿ: ಯಾದಗಿರಿ  FvÀ£ÀÄ ಮೂತ್ರ ವಿಸರ್ಜನೆ ಮಾಡಲು ಮಸ್ಕಿ-ಲಿಂಗಸುಗೂರು ಮುಖ್ಯ ರಸ್ತೆಯನ್ನು ದಾಟುತ್ತಿರುವಾಗ ಯಾವುದೋ ಒಂದು ಕ್ರಷರ ವಾಹನ ಟಕ್ಕರ ಕೊಟ್ಟಿದ್ದರಿಂದ ಎಡಗಾಲ ಮೊಣಕಾಲ ಕೆಳಗೆ, ಎರಡು ಮೊಣಕೈಗಳು, ಎಡಗಡೆ ಪಕ್ಕಡಿ ಎಲುಬುಗಳು ಮುರಿದು ಹಾಗೂ ಮಲಕು, ಗದ್ದ, ತೆಲೆಯ ಹಿಂಭಾಗದಲ್ಲಿ ತೆರೆಚಿದ ರಕ್ತಗಾಯವಾಗಿ  ಸ್ಥಳಧಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ ಅಂತ  ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 07/2016 ಕಲಂ 279,304()  ಐಪಿಸಿ   & 187 .ಎಂ.ವಿ ಕಾಯ್ದೆ  ಅಡಿಯಲ್ಲಿ  ಪ್ರಕರಣದಾಖಲುಮಾಡಿಕೊಂಡುತನಿಖೆಕೈಗೊಂಡೆನು.
            ಆರೋಪಿ ²æà §¸ÀªÀgÁd vÀAzÉ ¥ÀgÀ±ÀÄgÁªÀÄ ªÀAiÀiÁ: 24 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: UÀÄd¯ÉÃgïzÉÆrØ, UÀÄgÀÄUÀÄAmÁ vÁ: °AUÀ¸ÀÄUÀÆgÀÄ EªÀgÀÄ ದಿನಾಂಕ 15.01.2016 ರಂದು ರಾತ್ರಿ 7.30 ಗಂಟೆ ಸುಮಾರಿಗೆ ತನ್ನ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ ಕೆ.-04 ಹೆಚ್ಎ-4099 ನೇದ್ದನ್ನು ಲಿಂಗಸ್ಗೂರು-ಕಲಬುರಗಿ ಮುಖ್ಯ ರಸ್ತೆಯ ನೀರಲದೊಡ್ಡಿಯ ಮೇನ್ ಕೆನಾಲ್ ಹತ್ತಿರದ  ತಿರುವಿನಲ್ಲಿ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕಿಡಾಗಿ ಬಿದ್ದಿದ್ದರಿಂದ ಆರೋಪಿತನಿಗೆ ಎಡ ಮತ್ತು ಬಲಗಣ್ಣಿನ ಹತ್ತಿರ ಭಾರಿ ರಕ್ತಗಾಯ , ಎಡಪಾದ ಹಾಗೂ ಬೆರಳಿಗೆ, ಎಡತೋಳಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತ ಗಾಯಗಳಾಗಿ  ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿ ರಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಕಾರಣ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 06/2015 PÀ®A. 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥ÉÆ°Ã¸ï  zÁ½ ¥ÀæPÀgÀtzÀ ªÀiÁ»w:-
                ದಿ.16-01-2016 ರಂದು ರಾತ್ರಿ 8-15 ಗಂಟೆ ಸುಮಾರಿಗೆ 1]  ದಾದಾಪೀರ ತಂದೆ ಹುಸೇನಸಾಬ ಗೋಲದಿನ್ನಿ ವಯ-35ವರ್ಷ,ಮುಸ್ಲಿಂ ಸಾ:ಕೆ.ಗುಡದಿನ್ನಿ  2] ಮೌನೇಶ ತಂದೆ  ದುರುಗಣ್ಣ ಪ್ರಧಾನಿ,ವಯ 45ವರ್ಷ,ಕುರುಬರು,ಸಾ:ಬುಳ್ಳಾಪೂರ ಹಾವ:ಕಡದಿನ್ನಿ   3] ಲಕ್ಷ್ಮಣ ತಂದೆ ದ್ಯಾವಪ್ಪ ಮಾನ್ವಿ ಕುರುಬರು ವಯ-42ವರ್ಷ ಸಾ:ಕಡದಿನ್ನಿ  4] ದುರುಗಪ್ಪ ತಂದೆ ಕಾರಮಂಚಪ್ಪ ಕುರುಬರು ವಯ-50ವರ್ಷ ಸಾ:ಕಡದಿನ್ನಿ    5] ಬಸ್ಸಪ್ಪ ತಂದೆ ಯಲ್ಲಪ್ಪ ಚಿಲ್ಕರಾಗಿ ವಯ-55ವರ್ಷ,ಕುರುಬರು ಸಾ:ಕಡದಿನ್ನಿ EªÀgÀÄUÀ¼ÀÄ ಕಡದಿನ್ನಿ ಗ್ರಾಮದಲ್ಲಿ ಬಸವಣ್ಣ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದೇವರ ಗುಡಿಯ ಮುಂದಿನ ಕರೆಂಟಿನ ಕಂಬದ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು ಹಣವನ್ನು ಪಟಣಕ್ಕಿಟ್ಟು 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಾಹರ ಇಸ್ಪೇಟ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತ ಪಡಿಸಿಕೊಂಡ ಪಿ.ಎಸ್..ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ 5 ಜನ ಆರೋಪಿತರು ಸಿಕ್ಕು ಬಿದ್ದಿದ್ದು ಸಿಕ್ಕು ಬಿದ್ದವರ ತಾಬಾದಿಂದ ನಗದು ಹಣ ರೂ.8200=00 ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆಯೊಂದಿಗೆ ಆರೋಪಿತರನ್ನು ,ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA: 7-2016 PÀ®AA: 87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿ.16-01-2016 ರಂದು ಸಾಯಂಕಾಲ 3-45 ಗಂಟೆ ಸುಮಾರಿಗೆ 1] ನಬಿಸಾಬ ತಂದೆ ದೊಡ್ಡ ಹುಸೇನಸಾಬ ಮುಸ್ಲಿಂ ವಯ-30ವರ್ಷ ಸಾ:ಜಾಲಾಪೂರ   2] ಭೀಮಪ್ಪ ತಂದೆ ಯಂಕಪ್ಪ ಚಲುವಾದಿ ವಯ-60ವರ್ಷ ಸಾ: ಬೆಳವಾಟ   3] ಶ್ರೀನಿವಾಸ ತಂದೆ ಕೆ.ಕಾಟಮರಾಜ್ ವಯ-25ವರ್ಷ ,ಇಳಿಗೇರ ಸಾ:ಸೌಳಕ್ಯಾಂಪು    4] ಅಮರೇಶ ತಂದೆ ಅಮರಪ್ಪ ವಡ್ಡರು ವಯ-25ವರ್ಷ ಜೀಪ ಕ್ಲೀನರ ಸಾ:ಗುಡಗುಂಟಾ       5]  ಸೋಮನಾಥ ತಂದೆ ದುರುಗಪ್ಪ ಚಲುವಾದಿ ವಯ-19ವರ್ಷ ಸಾ:ಮರಕಮ್ ದಿನ್ನಿ  6] ಮೈನುದ್ದೀನ್ ತಂದೆ ರಾಜಸಾಬ ಮುಸ್ಲಿಂ ವಯ-35ವರ್ಷ ಸಾ:ಜಾಲಾಪೂರ      7] ಮುದಿಯಪ್ಪ ತಂದೆ ಯಂಕಯ್ಯ ನಾಯಕ ವಯ-25ವರ್ಷ, ಸಾ:ಕಸನದೊಡ್ಡಿ    ಹಾಗೂ ಇತರೆ 4 ಜನರು   [ ಒಟ್ಟು 11 ಜನರು]  EªÀgÀÄUÀ¼ÀÄ  ಕುರಕುಂದಾ ಗ್ರಾಮದ ಸೀಮಾದ ಲ್ಲಿರುವ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ನಿಂತು ಹುಂಜಗಳನ್ನು ಪಂದ್ಯಕ್ಕೆ ಬಿಟ್ಟು ಜೂಜಾಟಕ್ಕೆ ಹಣವನ್ನು ಟ್ಟುತ್ತ ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಸಿ.ಪಿ.. ಮಾನವಿರವರು ಪಿ.ಎಸ್.. ಸಿರವಾರ ಮತ್ತು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ 7 ಜನ ಆರೋಪಿತರು ಸಿಕ್ಕು ಬಿದ್ದಿದ್ದು 4 ಜನರು ತಪ್ಪಿಸಿಕೊಂಡು ಓಡಿ ಃಒಗಿದ್ದು ಸಿಕ್ಇ ಬಿದ್ದವರ ತಾಬಾದಿಂದ ನಗದು ಹಣ ರೂ.3,030=00 ಹಾಗೂ 3 ಕೋಳಿ [ ಹುಂಜ] .ಕಿ.ರೂ.360-00 ಬೆಲೆಬಾಳುವ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ದಾಳಿ ಪಂಚನಾಮೆ ಆರೋಪಿತರನ್ನು ,ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA: 6-2016 PÀ®AA: 87 PÀ.¥ÉÆ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ¢£ÁAPÀ: 16-01-2016 gÀAzÀÄ ªÀÄzsÁåºÀß gÁAiÀÄZÀÆgÀÄ PÀAmÉÆæïï gÀÆA¤AzÀ ºÀÆ«£ÉqÀV UÁæªÀÄzÀ PÀ¯Áåt ªÀÄAl¥ÀzÀ ºÀwÛgÀzÀ ¸ÁªÀðd¤PÀ ¸ÀܼÀzÀ°è CAzÀgï ¨ÁºÀgï JA§ E¹àmï dÆeÁl DqÀÄwÛgÀĪÀ PÀÄjvÀÄ zÀÆgÀªÁt ¨Áwä §AzÀ ªÉÄÃgÉUÉ ²æà DgÀhĪÀiï JJ¸ïL zÉêÀzÀÄUÀð¥Éưøï oÁuÉ.  gÀªÀgÀÄ ªÀÄvÀÄÛ ¹§âA¢AiÀĪÀgÀÄ PÀÆrPÉÆAqÀÄ ºÉÆÃV ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁr dÆeÁlzÀ°è vÉÆqÀVzÀÝ 1).¹zÁæªÀÄUËqÀ vÀAzÉ: ¤AUÀ£ÀUËqÀ, 55ªÀµÀð, °AUÁAiÀÄvÀ, ¸Á: ªÀUÀqÀA§½.2).©üêÀÄtÚ vÀAzÉ: ®ZÀĪÀÄtÚ, eÁw: CA©UÉÃgÀ, 50ªÀµÀð, ¸Á: ºÀÆ«£ÉqÀV. 3).ºÀ£ÀĪÀÄAvÁæAiÀÄ vÀAzÉ: §¸Àì¥Àà UÀÄvÉÛzÁgÀ, eÁw: PÀ¨ÉâÃgÀ, 60ªÀµÀð, ¸Á: ºÀÆ«£ÉqÀV. 4).zÁåªÀ¥Àà vÀAzÉ: ¸Á§AiÀÄå, 55ªÀµÀð, eÁw: PÀ¨ÉâÃgÀ, ¸Á: ªÀUÀqÀA§½. 5).CAiÀÄå£ÀUËqÀ vÀAzÉ: AiÀÄAPÀ£ÀUËqÀ, 60ªÀµÀð, °AvÁAiÀÄvÀ, ¸Á: ªÀUÀqÀA§½. 6)ºÀ£ÀĪÀÄAvÀ vÀAzÉ: ZÀAzÀ¥Àà, 45ªÀµÀð,  eÁw: ºÀjd£À,   ¸Á: ªÀUÀqÀA§½. 7)UËqÀ¥ÀàUËqÀ vÀAzÉ: ¹zÀÝ£ÀUËqÀ, 50ªÀµÀð, eÁw: °AUÁAiÀÄvï, ¸Á: ºÀÆ«£ÉqÀV. »rzÀÄ ªÀÄvÀÄÛ CªÀgÀ ªÀ±À¢AzÀ £ÀUÀzÀÄ ºÀt 2420/- gÀÆ. UÀ¼À£ÀÄß ºÁUÀÄ 52 E¹àÃmï J¯ÉUÀ¼À£ÀÄß   ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ DgÉÆævÀgÀ£ÀÄß, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt C¸ÀAeÉëAiÀÄ ¥ÀæPÀgÀtªÁVzÀÝjAzÀ zÉêÀzÀÄUÀð  ¥Éưøï oÁuÉ.J£ï.¹ £ÀA. 01/16 gÀ°è zÁR°¹ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
       ದಿನಾಂಕ 17-01-2016 ರಂದು ಮದ್ಯಾಧ್ಯ 12-30 ಗಂಟೆಗೆ ಎ.ಎಸ್.ಐ ಈಶ್ವರಪ್ಪ ರವರು ಠಾಣೆಗೆ ಜ್ಷಾಪನ ಪತ್ರ ಮತ್ತು ದಾಳಿ ಪಂಚನಾಮೆ ನೀಡಿದ್ದು ಅದರ ಸಾರಾಂಶ ವೇನೆಂದರೆ ಇಂದು ಇಕ್ಬಲ್ ನಗರ ದಲ್ಲಿ ಕಲಬೆರಕೆ ಹೆಂಡ ಮಾಡರಾ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಇದ್ದ ಮೇರೆ²æÃF±ÀégÀ¥Àà .J.J¸ï.L £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄEªÀgÀÄ  ಸಿಬ್ಬಂದಿಯೊಂದಿಗೆ ಹೋಗಿ ಬೆಳಗ್ಗೆ 11-15 ಗಂಟೆಗೆ ಇಕ್ಬಲ್ ನಗರಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಂದು ಮನೆಯ ಮುಂದಿನ ಸಾರ್ವಜನಿಕ ಸ್ದಳದಲ್ಲಿ ಇಬ್ಬರು ಕುಳಿತು ಪ್ಲಾಸ್ಟಿಕ ಬಕೆಟ್ ನಲ್ಲಿ ಕಲಬೆರಕೆ ಕೈ ಹೆಂಡ ತಯಾರಿಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ ಜಗ್ಗನಲ್ಲಿ ಹೆಂಡವನ್ನು 10 ರೂಪಾಯಿಯಂತೆ  ಒಬ್ಬಳು  ಹೆಣ್ಣು ಮಗಳು ತುಂಬಿ ಕೊಡುತ್ತಿದ್ದರು ಇನ್ನೋಬ್ಬನು ಸಾರ್ವಜನಿಕರಿಂದ ಹೆಂಡ ಮಾರಾಟದ ಹಣವನ್ನು ತೆಗೆದು ಕೋಳ್ಳುತ್ತಿದ್ದು ಅವರ ಜೋತೆಯಲ್ಲಿ ಸಾರ್ವಜನಿಕರು ಸುತ್ತಲು ಹೆಂಡವನ್ನು ಖರಿದಿ ಮಾಡುತ್ತಿದ್ದರು ಆಗ ನಾವು ಮತ್ತು ಪಂಚರು ಕೂಡಿ ದಾಳಿ ಮಾಡಲಾಗಿ ಹೆಂಡ ಖರಿದಿಸುವವರು ಮತ್ತು ಹೆಂಡವನ್ನು ಕೊಡುತ್ತಿದ್ದವಳು ಓಡಿಹೋಗಿದ್ದು ಸಾರ್ವಜನಿಕರಿದ ಹಣ ಪಡೆಯುತ್ತಿದ್ದವನು ಸಿಕ್ಕಿಬಿದ್ದಿದ್ದು ಅವನಿಗೆ ಹಿಡಿದು  ವಿಚಾರಿಸಲು ಹುಲಿಗೆಪ್ಪ ತಂದೆ ಲಕ್ಷ್ಮಯ್ಯ 35 ವರ್ಷ,ಬೆಲ್ದರ ಕೆಲಸ, ಜಾತಿ: ಮಾದಿಗ, ಸಾ:ಇಕ್ಬಲ್ ನಗರ  ರಾಯಚೂರು ಅಂತಾ ಹೇಳಿದ್ದು ಮತ್ತು  ಹೆಂಡ ತುಂಬಿಕೊಡುತ್ತಿದ್ದ ತನ್ನ ನೋದಿಗೆ ಇದ್ದು ಓಡಿ ಹೋದವಳ ಬಗ್ಗೆ ವಿಚಾರಿಸಲು  ಹೆಸರು ಲಕ್ಷ್ಮಿ ಗಂಡ ಹುಲಿಗೆಪ್ಪ ಅಂತಾ ತಿಳಿಸಿದ್ದು ಸದ್ರಿಯವನಿಗೆ ಅಂಗ ಜಡ್ತಿ ಮಾಡಲಾಗಿ ಅವನ ಜೋಬಿನಿಂದ ಇದ್ದ  ನಗದು ಹಣ ರೂ.680/-,ಇವು ಹೆಂಡ ಮಾರಾಟ ಮಾಡಿದ ಹಣ ವೆಂದು ಹೇಳಿದ್ದು ನಂತರ ಅವನ ಪಕ್ಕದಲ್ಲಿ ಮತ್ತು ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ಅಂದಾಜು 15 ಲೀಟರ್ ಕಲಬೆರಕೆ ಕೈ ಹೆಂಡ ಅಂದಾಜು ಕಿಮ್ಮತ್ತು 150/- ಬೆಲೆಬಾಳುವದು ಮತ್ತು ಒಂದು ಜಗ್ಗ ದೊರೆತಿದ್ದನ್ನು ಎಪ್.ಎಸ್.ಎಲ್.ಕಳುಹಿಸುವ ಕುರಿತು ಒಂದು ಪ್ಲಾಸ್ಟಿಕ್ ಬಾಟಲಿನಲ್ಲಿ ಸ್ಯಾಂಪಲ್ ಕುರಿತು ತೆಗೆದು ಅದಕ್ಕೆ ಎನ್.ಎನ್.ಪಿ.ಎಸ್.ಎಂದು ಸೀಲ್ ಮಾಡಿದ್ನ್ನು ಮತ್ತು  ಜ್ವಾಪನ ಪತ್ರ ದೊಂದಿಗೆ,ಪಂಚರ ಸಮಕ್ಷಮ ಪಂಚನಾಮೆ ದಾಳಿಯನ್ನು ಮತ್ತು ಆರೋಪಿತನನ್ನು ತಂದು ಹಾಜರಪಡಿಸಿದ ಮೇರೆಗೆ  £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.03/2016 PÀ®A.273, 284 L¦¹ & 32, 34 PÉ.E.DåPïÖ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿvÁÛgÉ.    
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
       :¢£ÁAPÀ:-15-01-2016 gÀAzÀÄ ¦ügÁå¢ eÉÆåÃw vÀAzÉ: ªÀĺÀzÉêÀ¹AUï, 26ªÀµÀð, G: ªÀÄÄSÉÆåÃ¥ÀzsÁåAiÀÄgÀÄ ¸ÀgÀPÁj QjAiÀÄ ¥ÁæxÀ«ÄPÀ ±Á¯É gÉÃPÀ®ªÀÄgÀr ¸Á: PÀ«vÁ¼À vÁ: ªÀiÁ£À«. EªÀgÀÄ  ±Á¯Á PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄ£ÉUÉ ºÉÆÃV ¢£ÁAPÀ-16-01-2016 gÀAzÀÄ ¨É½UÉÎ 8-30 UÀAmÉUÉ ¥ÀÄ£ÀB PÀvÀðªÀåPÉÌ §AzÀÄ £ÉÆÃrzÁUÀ, ±Á¯Á ¨ÁV°£À ©ÃUÀ ªÀÄÄjzÀÄ ©¢ÝzÀÝ£ÀÄß £ÉÆÃr  M¼ÀUÀqÉ ºÉÆÃV £ÉÆÃrzÁUÀ, ±Á¯ÉAiÀÄ°è EnÖzÀÝ ©¹AiÀÄÆlzÀ CqÀÄUɸÁªÀiÁ£ÀÄUÀ¼ÁzÀ  1). ¨É¼É 7 PÉ.f. C.Q. 700/- 2).SÁgÀzÀ ¥ÀÄr 1 PÉ.f. 150 gÀÆ. ¨É¯ÉAiÀÄzÀÄÝ, 3)ºÁ°£À ¥ÀÄr 5 PÉ.f.1750 gÀÆ. ¨É¯ÉAiÀÄzÀÄÝ, 4)JuÉÚ 1 PÉ.f. 75 gÀÆ. 5)¸ÀPÀÌgÉ 1 PÉ.f. 25 gÀÆ. MlÄÖ 2,700/- gÀÆ. ¨É¯É ¨Á¼ÀĪÀÅzÀÄ. AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀ¼ÀĪÁzÀ ªÀiÁ®Ä ªÀÄvÀÄÛ DgÉÆævÀgÀ ¥ÀvÉÛ PÀÄjvÀÄ ¤ÃrzÀ °TvÀ ¦ügÁå¢AiÀÄ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA: 14/2016 PÀ®A. 457, 380 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
 ªÀgÀzÀPÀëuÉ ¥ÀæPÀgÀtzÀ ªÀiÁ»w:-
                              ದಿನಾಂಕ: 18-06-2012 ರಂದು ರಾಯಚೂರು ನಗರದ ಶಮೀಮಾ ಫಂಕ್ಷನ ಹಾಲದಲ್ಲಿ ನಿಶ್ಚಿತಾರ್ಥ ಮಾಡಿದ್ದು ಇರುತ್ತದೆ. ಆ ಸಮಯದಲ್ಲಿ ವರದಕ್ಷಿಣೆಯಾಗಿ 5 ಲಕ್ಷ ರೂಪಾಯಿಗಳನ್ನು ಮತ್ತು 2.50.000/- ರೂಪಾಯಿಗಳ ಬಂಗಾರದ ಒಡವೆಗಳು ಹಾಗೂ ಬಟ್ಟೆಬರಗಳನ್ನು ಕೊಡುವಂತೆ ನಾಲ್ವರ ಸಮಕ್ಷಮದಲ್ಲಿ ಮಾತು ಕತೆಯಾಗಿ ಮದುವೆಯನ್ನು ದಿನಾಂಕ: 04-06-2013 ರಂದು ಮಾಡುವಂತೆ ನಿಶ್ಚಯ ಮಾಡಿದ್ದು ಇರುತ್ತದೆ. ಅದರಂತೆ ದಿನಾಂಕ:04-06-2013 ರಂದು ಪಾಲ್ಕಿ ಫಂಕ್ಷನ ಹಾಲ್ ರಾಯಚೂರುದಲ್ಲಿ ಮದುವೆ ಕಾರ್ಯಕ್ರಮ ಜರುಗಿದ್ದು ಇರುತ್ತದೆ. ಮದುವೆಯಾದ ನಂತರ ಫಿರ್ಯಾದಿದಾರಳು ಗಂಡನ ಮನೆಗೆ ಬಾಳ್ವೆ ಮಾಡಲು ಹೋಗಿದ್ದು, ತನ್ನ ಗಂಡ ಮತ್ತು ತನ್ನ ಮಾವನಾದ ಖಾಜಿ ಮಹ್ಮದ್ ಇಸಾಕ್, ಮತ್ತು ತನ್ನ ಗಂಡನ ಅಣ್ಣ ಖಾಜಿ ಮಹ್ಮದ್ ಫಾರೂಕ್ ಹಾಗೂ ಈತನ ಹೆಂಡತಿ ಶ್ರೀಮತಿ ಝಬೀನ್ ಹಾಗೂ ನಾದಿನಿ ಝಾಕೀರಾ ಬೇಗಂ ಮತ್ತು ಈಕೆಯ ಗಂಡ ಮುನೀರ್ ಬಾಗ ಇವರೆಲ್ಲರೂ ಸೇರಿ ವಿನಾಕಾರಣವಾಗಿ ತೊಂದರೆ ಕೊಡುವುದು ತಾನು ಗರ್ಭಿಣಿ ಇದ್ದರು ಸಹ ಕೆಲಸ ಮಾಡುವಂತೆ ಮಾನಸಿಕ ತೊಂದರೆ ಕೊಟ್ಟು ಅಲ್ಲದೆ ತನ್ನ ಗಂಡ ಮತ್ತು ಮಾವ ಎಲ್ಲರೂ ಇನ್ನು ವರದಕ್ಷಿಣೆ ಹಣವನ್ನು ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಟ್ಟಿದ್ದಲ್ಲದೆ ತನ್ನ ಗಂಡನು ತನಗೆ ಅವಾಚ್ಯವಾಗಿ ಬೈಯುವುದು, ಹೊಡೆಯುವುದು ನೀನು ನಿಮ್ಮ ಮನೆಗೆ ಹೋಗು ಅಂತಾ ಒತ್ತಾಯಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆತನಗೆ ಗಂಡು ಮಗು ಜನಿಸಿದ್ದು ಮಗುವಿನ ಆರೋಗ್ಯ ಸರಿ ಇಲ್ಲದಿದ್ದರು ಸಹ ತನ್ನ  ಗಂಡ ಮತ್ತು ಗಂಡನ ಮನೆಯವರು ಉಪಚಾರ ಮಾಡಿಸದೇ ಇದ್ದು ಮಗು ದಿನಾಂಕ: 18-08-2014 ರಂದು ಮೃತ ಪಟ್ಟಿದ್ದು ಇರುತ್ತದೆ. ಅಲ್ಲದೆ ತನ್ನ ಗಂಡ ಹಾಗೂ ತನ್ನ ಗಂಡನ ಮನೆಯವರು ತನಗೆ ತಲಾಕನಾಮ (ಬಿಡಗಡೆ) ಕೊಡು ಅಂತಾ ಒತ್ತಾಯಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ:07/2016 ಕಲಂ: 498(ಎ), 406, 504, 506, ಸಹಿತ 34 ಐ.ಪಿ.ಸಿ ಮತ್ತು ಕಲಂ:3 ಮತ್ತು 04 ವರದಕ್ಷಿಣೆ ನಿಷೇದ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtÀzÀ ªÀiÁ»w:-
     ಸಿದ್ದರಾಜು ತಂದೆ ಈರಪ್ಪ ಬುಳ್ಳಾ 53 ವರ್ಷ ಲಿಂಗಾಯತ ಪ್ರಗತಿ ಕೃಷ್ಣಾ ಬ್ಯಾಂಕ ಮಸ್ಕಿಯಲ್ಲಿ ಪಿಗ್ಮಿ ಏಜಂಟ್ ಸಾ, ಮಸ್ಕಿ ಈಗ್ಗೆ 30 ವರ್ಷಗಳ ಹಿಂದಿನಿಂದ ಮಸ್ಕಿಯ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಪಿಗ್ಮಿ ಏಂಜಟ್ ಆಗಿ ಕೆಲಸ ಮಾಡುತ್ತಿದ್ದು ದಿನಾಲು ಸಾಯಂಕಾಲ 4,00 ಗಂಟೆಯಿಂದ ರಾತ್ರಿ 8,00 ಗಂಟೆವರೆಗೆ ಮಸ್ಕಿ ನಗರದಲ್ಲಿ ತಿರುಗಾಡುತ್ತಾ ಪಿಗಲಮಿ ಕಲೇಕ್ಷನ ಮಾಡುತ್ತೆನೆ. ದಿನದಂತೆ ನಾನು ದಿನಾಂಕ 14-01-16 ರಂದು ಪಿಗ್ಮಿ ಕಲೇಕ್ಷನ್ ಮಾಡುತ್ತಾ ಸಾಯಂಕಾಲ 5,00 ಗಂಟೆ ಸುಮಾರಿಗೆ ಮಸ್ಕಿಯ ಮುದಗಲ್ ಕ್ರಾಸಿನಲ್ಲಿ ಬಂದು ಕುಂಬಾರ ಮಲ್ಲಯ್ಯನ ಹೊಟೇಲಿನಲ್ಲಿ ಪಿಗ್ಮಿ ಹಣ ಕೆಳುತ್ತಿದ್ದಾಗ ಮಲ್ಲಯ್ಯನು ನನಗೆ ನಿನ್ನ ಅಂಗಿಯ ಹಿಂದೆ ಏನೋ ಹೊಲಸು ಹತ್ತಿದೆ ಅಂತಾ ಹೆಳಿದೆನು. ಆಗ ನಾನು ನನ್ನ ಕೈಲ್ಲಿದ್ದ ಬ್ಯಾಗನ್ನು ಮಲ್ಲಯ್ಯನ ಹೊಟೇಲ ಮುಂದೆ ಕೆಳಗೆ ಇಟ್ಟು ಮಲ್ಲಯ್ಯನ ಸಂಗಡ ನೀರು ಇಸಿದುಕೊಂಡು ಅಂಗಿಯನ್ನು ತೊಳೆದುಕೊಂಡು ನೊಡುವಷ್ಠರಲ್ಲಿ ಯಾರೋ ಕಳ್ಳರು ನನ್ನ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೊಗಿದ್ದರು. ನನ್ನ ಬ್ಯಾಗಿನಲ್ಲಿ 8950/-  ಕಲೆಕ್ಷನ್ ನಗದು ಹಣ ಮತ್ತು ಬ್ಯಾಂಕಿನಿಂದ ನೀಡಿದ ಮಸಿನ ನಂಬರ  201207 AMP 002495B  ನೆದ್ದು ಕಳ್ಳತನವಾಗಿರುತ್ತವೆ. ಅಂತಾ ದಿನಾಂಕ 16-01-2016 ರಂದು ನೀಡಿದ ದೂರಿನ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂಬರ 06/16 ಕಲಂ 379 ,ಪಿ,ಸಿ ಪ್ರಕಾರ  ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                                                                                   zÉÆA©ü ¥ÀæPÀgÀtzÀ ªÀiÁ»w:- 
                  ದಿನಾಂಕ-15/01/2016 ರಂದು ಆರೋಪಿತgÁzÀ 1)¤Ã®ªÀÄä UÀAqÀ ²ªÀ¥Àà, ¸Á- ªÀĸÀgÀPÀ¯ï 2) ©üêÀÄ vÀAzÉ ²ªÀ¥Àà ¸Á-ªÀĸÀgÀPÀ¯ï3) ¸ÉÆêÀÄ£ÁxÀ ¸Á-UÀ®UÀ 4) CA§ªÀÄä UÀAqÀ ¸ÉÆêÀÄ£ÁxÀ ¸Á- UÀ®UÀ 5) zÉêÀªÀÄä UÀAqÀ ©üêÀÄ ¸Á- ªÀĸÀgÀPÀ¯ïEªÀgÀÄUÀ¼À ಹೊಲದಲ್ಲಿ  ಆಡು ಹೋಗಿದ್ದರಿಂದ  ಅದೆ ವೈಷಮ್ಯದಿಂದ  ದಿನಾಂಕ-16/01/2016 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿ ZÀ£ÀߥÀà vÀAzÉ gÀAUÀ¥Àà 50 ªÀµÀð,±ÉÃSï²A¢  eÁ- £ÁAiÀÄPÀ, MPÀÌ®ÄvÀ£À ¸Á- ªÀĸÀgÀPÀ¯ï FvÀನ ಹೆಂಡತಿ ಮತ್ತು ಮಗ ಹೊಲಕ್ಕೆ ಆರೋಪಿತರ ಮನೆಯ ಮುಂದೆ ಹೋಗುತ್ತಿದ್ದಾಗ, ಆರೋಪಿತರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿ ಮಗನಿಗೆ  ಎಲೆ ಬಂಡೋನೇ ನಮ್ಮ ಹೊಲದಲ್ಲಿ ಆಡುಗಳನ್ನು ಯಾಕೆ ಬಿಟ್ಟಿದ್ದಿ  ಹೊಲದಲ್ಲಿನ ಹತ್ತಿ ಬೆಳೆ ಲುಕ್ಸಾನು ಆಗುವುದಿಲ್ಲಾವೇನು ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಫಿರ್ಯಾದಿಯ ಮಗನಿಗೆ ಕಲ್ಲಿನಿಂದ  ಕುತ್ತಿಗೆಗೆ, ಸೊಂಟಕ್ಕೆ ಮತ್ತು ಶರೀರಕ್ಕೆ ಹೊಡೆದು ಒಳಪೆಟ್ಟುಗೊಳಿದ್ದು , ಅಲ್ಲದೆ ಫಿರಯಾದಿಯ ಹೆಂಡತಿಯ ಕೂದಲು ಹಿಡಿದು ಎಳೆದಾಡಿ ಕೈಯಿಂದ  ಮೈಗೆ ಹೊಡೆದಿದ್ದು ಅಲ್ಲದೆ  ಚಪ್ಪಲಿಯಿಂದ  ಫಿರ್ಯಾದಿಯ ಮಗ ಅಮರೇಶನಿಗೆ  ಬೆನ್ನಿಗೆ ಹೊಡೆದು  ಇನ್ನೊಮ್ಮೆ ಹೊಲದಲ್ಲಿ  ಆಡುಗಳನ್ನು ಬಿಟ್ಟರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ  ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂಬರ್ 04/2016 ಕಲಂ:  143,147, 148,323, 324 355, 504 506 ಸಹಿತ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
           ದಿನಾಂಕ 17-01-2016 ರಂದು ಮದ್ಯಾಧ್ಯ 12-30 ಗಂಟೆಗೆ ಎ.ಎಸ್.ಐ ಈಶ್ವರಪ್ಪ ರವರು ಠಾಣೆಗೆ ಜ್ಷಾಪನ ಪತ್ರ ಮತ್ತು ದಾಳಿ ಪಂಚನಾಮೆ ನೀಡಿದ್ದು ಅದರ ಸಾರಾಂಶ ವೇನೆಂದರೆ ಇಂದು ಇಕ್ಬಲ್ ನಗರ ದಲ್ಲಿ ಕಲಬೆರಕೆ ಹೆಂಡ ಮಾಡರಾ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಇದ್ದ ಮೇರೆ²æÃF±ÀégÀ¥Àà .J.J¸ï.L £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄEªÀgÀÄ  ಸಿಬ್ಬಂದಿಯೊಂದಿಗೆ ಹೋಗಿ ಬೆಳಗ್ಗೆ 11-15 ಗಂಟೆಗೆ ಇಕ್ಬಲ್ ನಗರಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಂದು ಮನೆಯ ಮುಂದಿನ ಸಾರ್ವಜನಿಕ ಸ್ದಳದಲ್ಲಿ ಇಬ್ಬರು ಕುಳಿತು ಪ್ಲಾಸ್ಟಿಕ ಬಕೆಟ್ ನಲ್ಲಿ ಕಲಬೆರಕೆ ಕೈ ಹೆಂಡ ತಯಾರಿಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ ಜಗ್ಗನಲ್ಲಿ ಹೆಂಡವನ್ನು 10 ರೂಪಾಯಿಯಂತೆ  ಒಬ್ಬಳು  ಹೆಣ್ಣು ಮಗಳು ತುಂಬಿ ಕೊಡುತ್ತಿದ್ದರು ಇನ್ನೋಬ್ಬನು ಸಾರ್ವಜನಿಕರಿಂದ ಹೆಂಡ ಮಾರಾಟದ ಹಣವನ್ನು ತೆಗೆದು ಕೋಳ್ಳುತ್ತಿದ್ದು ಅವರ ಜೋತೆಯಲ್ಲಿ ಸಾರ್ವಜನಿಕರು ಸುತ್ತಲು ಹೆಂಡವನ್ನು ಖರಿದಿ ಮಾಡುತ್ತಿದ್ದರು ಆಗ ನಾವು ಮತ್ತು ಪಂಚರು ಕೂಡಿ ದಾಳಿ ಮಾಡಲಾಗಿ ಹೆಂಡ ಖರಿದಿಸುವವರು ಮತ್ತು ಹೆಂಡವನ್ನು ಕೊಡುತ್ತಿದ್ದವಳು ಓಡಿಹೋಗಿದ್ದು ಸಾರ್ವಜನಿಕರಿದ ಹಣ ಪಡೆಯುತ್ತಿದ್ದವನು ಸಿಕ್ಕಿಬಿದ್ದಿದ್ದು ಅವನಿಗೆ ಹಿಡಿದು  ವಿಚಾರಿಸಲು ಹುಲಿಗೆಪ್ಪ ತಂದೆ ಲಕ್ಷ್ಮಯ್ಯ 35 ವರ್ಷ,ಬೆಲ್ದರ ಕೆಲಸ, ಜಾತಿ: ಮಾದಿಗ, ಸಾ:ಇಕ್ಬಲ್ ನಗರ  ರಾಯಚೂರು ಅಂತಾ ಹೇಳಿದ್ದು ಮತ್ತು  ಹೆಂಡ ತುಂಬಿಕೊಡುತ್ತಿದ್ದ ತನ್ನ ನೋದಿಗೆ ಇದ್ದು ಓಡಿ ಹೋದವಳ ಬಗ್ಗೆ ವಿಚಾರಿಸಲು  ಹೆಸರು ಲಕ್ಷ್ಮಿ ಗಂಡ ಹುಲಿಗೆಪ್ಪ ಅಂತಾ ತಿಳಿಸಿದ್ದು ಸದ್ರಿಯವನಿಗೆ ಅಂಗ ಜಡ್ತಿ ಮಾಡಲಾಗಿ ಅವನ ಜೋಬಿನಿಂದ ಇದ್ದ  ನಗದು ಹಣ ರೂ.680/-,ಇವು ಹೆಂಡ ಮಾರಾಟ ಮಾಡಿದ ಹಣ ವೆಂದು ಹೇಳಿದ್ದು ನಂತರ ಅವನ ಪಕ್ಕದಲ್ಲಿ ಮತ್ತು ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ಅಂದಾಜು 15 ಲೀಟರ್ ಕಲಬೆರಕೆ ಕೈ ಹೆಂಡ ಅಂದಾಜು ಕಿಮ್ಮತ್ತು 150/- ಬೆಲೆಬಾಳುವದು ಮತ್ತು ಒಂದು ಜಗ್ಗ ದೊರೆತಿದ್ದನ್ನು ಎಪ್.ಎಸ್.ಎಲ್.ಕಳುಹಿಸುವ ಕುರಿತು ಒಂದು ಪ್ಲಾಸ್ಟಿಕ್ ಬಾಟಲಿನಲ್ಲಿ ಸ್ಯಾಂಪಲ್ ಕುರಿತು ತೆಗೆದು ಅದಕ್ಕೆ ಎನ್.ಎನ್.ಪಿ.ಎಸ್.ಎಂದು ಸೀಲ್ ಮಾಡಿದ್ನ್ನು ಮತ್ತು  ಜ್ವಾಪನ ಪತ್ರ ದೊಂದಿಗೆ,ಪಂಚರ ಸಮಕ್ಷಮ ಪಂಚನಾಮೆ ದಾಳಿಯನ್ನು ಮತ್ತು ಆರೋಪಿತನನ್ನು ತಂದು ಹಾಜರಪಡಿಸಿದ ಮೇರೆಗೆ  £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.03/2016 PÀ®A.273, 284 L¦¹ & 32, 34 PÉ.E.DåPïÖ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿvÁÛgÉ.   
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:17.01.2016 gÀAzÀÄ  50 ¥ÀææPÀgÀtUÀ¼À£ÀÄß ¥ÀvÉÛ ªÀiÁr 9900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

.