Thought for the day

One of the toughest things in life is to make things simple:

16 Dec 2017

Reported Crimes


                                                                                                                                                       


                            ¥ÀwæPÁ ¥ÀæPÀluÉ  

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

J¸ï.¹./J¸ï.n. ¥ÀæPÀgÀt ªÀgÀ¢ §UÉÎ:
¢£ÁAPÀ: 14-12-2017 gÀAzÀÄ gÁwæ 7-45 UÀAmÉUÉ jªÀiïì D¸ÀàvÉæ¬ÄAzÀ MAzÀÄ JA.J¯ï.¹ ªÀ¸ÀƯÁVzÀÄÝ, D¸ÀàvÉæUÉ ¨sÉÃn ¤Ãr ¦üAiÀiÁð¢zÁgÀgÁzÀ gÀªÉÄñÀ vÀAzÉ gÁªÀÄ¥Àà EªÀjAzÀ °TvÀ ¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ, ¸ÁgÁA±ÀªÉãÉAzÀgÉ, ¢£ÁAPÀ: 14-12-2017 gÀAzÀÄ ¸ÁAiÀÄAPÁ® 4-00 UÀAmÉUÉ vÀªÀÄä NtÂAiÀÄ°ègÀĪÀ DAd£ÉAiÀÄå UÀÄrAiÀÄ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É ¹ÃUÀgÉÃl ¸ÉÃzÀÄvÁÛ vÀªÀÄä ªÀÄ£ÉAiÀÄ PÀqÉ ºÉÆÃUÀÄwÛzÁÝUÀ vÀªÀÄä NtÂAiÀÄ ¥ÀjZÀAiÀÄzÀªÀgÁzÀ f®Äè, ¨sÁ²zï, CT¯ï ªÀÄvÀÄÛ jAiÀiÁeï J®ègÀÆ eÁw|| ªÀÄĹèA, ¸Á|| J¯ï.©.J¸ï £ÀUÀgÀ gÁAiÀÄZÀÆgÀÄ EªÀgÀÄUÀ¼ÀÄ J®ègÀÆ ¸ÉÃj £ÀªÀÄä JzÀÄjUÉ ¹ÃUÀgÉÃlÄ ¸ÉÃzÀÄvÉÛãÀ¯Éà CAvÁ ¸ÀÆ¼É ªÀÄUÀ£Éà CªÁZÀå ±À§ÞUÀ½AzÀ ¨ÉÊzÀÄ CªÀgÀ ¥ÉÊQ f®Äè FvÀ£ÀÄ C°èAiÉÄ ©¢ÝzÀÝ PÀ©âtzÀ gÁr¤AzÀ vÀ¯UÉÉ ºÉÆqÉzÀÄ ¨sÁj gÀPÀÛUÁAiÀÄ ªÀiÁrzÀÄÝ, G½zÀ d£ÀgÀÄ PÉÊUÀ½AzÀ PÀ¥Á¼ÀPÉÌ, JzÉUÉ ºÉÆqÉ¢zÀÄÝ, vÁ£ÀÄ ªÀÄ£É PÀqÉ ºÉÆÃUÀÄwÛzÁÝUÀ J®ègÀÄ vÀqÉzÀÄ ¤°è¹ »rzÀÄPÉÆAqÀÄ ¯Éà ªÀiÁ¢UÀ ¸ÀÆ¼É ªÀÄUÀ£Éà CAvÁ eÁw ¤AzÀ£É ªÀiÁr, CªÁZÀåªÁV ¨ÉÊzÀÄ J¼ÉzÁrzÀgÀÄ CAvÁ ªÀÄÄAvÁV zÀÆgÀÄ ¤ÃrzÀÄÝ, ¸ÀzÀj zÀÆj£À ªÉÄðAzÀ ªÀiÁPÉðmïAiÀiÁqï ¥Éưøï oÁuÁ UÀÄ£Éß £ÀA. 204/2017, PÀ®A.326, 323, 341, 504 gÉ/« 34 L¦¹ ªÀÄvÀÄÛ PÀ®A. 3(1), (10) J¸ï.¹/J¸ï.n  PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

ºÉÆqÉzÁlzÀ ¥ÀæPÀgÀtUÀ¼À §UÉÎ :
ದಿನಾಂಕ 14-12-2017 ರಂದು ಸಂಜೆ 5-45ಗಂಟೆಗೆ  ಸರ್ಕಾರಿ ಆಸ್ಪತ್ರೆ ಮಾನವಿದಿಂದ  ಎಮ್.ಎಲ್.ಸಿ ಮಾಹಿತಿ ಬಂದಿದ್ದು ಸಾದಾಪುರ ಗ್ರಾಮದ ಮಲ್ಲೇಶ ತಂದೆ ಬಸವರಾಜ ಸಾಃ ಸಾದಾಪುರ ಹಾಗೂ ಇತರರೂ  ಜಗಳದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆಗಿರುತ್ತಾರೆ ಅಂತಾ ಎಂ.ಎಲ್.ಸಿ ಮಾಹಿತಿ  ಮೇರೆಗೆ ದವಾಖಾನೆಗೆ ಭೇಟಿ ನೀಡಿ ಗಾಯಾಳುಗಳ ಪೈಕಿ ಮಲ್ಲೇಶ  ಈತನು  ನೀಡಿದ ಹೇಳಿಕೆ ಫಿರ್ಯಾದಿಯನ್ನು  ಪಡೆದುಕೊಂಡಿದ್ದು ಸದರಿ  ಫಿರ್ಯಾದಿಯ  ಸಾರಾಂಶವೇನೆಂದರೆ, ನಿನ್ನೆ ದಿನಾಂಕ 13-12-20147 ರಂದು ಸಾದಾಪುರ ಗ್ರಾಮದಲ್ಲಿ ಮಾರೇಮ್ಮ ದೇವರ ಜಾತ್ರೆ ಇದ್ದು ಜಾತ್ರೆಯಲ್ಲಿ ಉಚ್ಚಾಯ ಎಳೆಯುತ್ತಿರುವಾಗ ಫಿರ್ಯಾದಿಯ ಅಣ್ಣನಾದ ಯಲ್ಲಪ್ಪನಿಗೆ ಆರೋಪಿತರ ಪೈಕಿ ಕುಂಬಳೂರು ವಿರೇಶ, ಕುಂಬಳೂರು ತಿಮ್ಮಪ್ಪ ಇವರು ಕಾಲು ತುಳಿದಿದ್ದರಿಂದ ಬಾಯಿ ಮಾತಿನ ಜಗಳವಾಗಿದ್ದು ಇಂದು ಮಧ್ಯಾಹ್ನ 3-00 ಗಂಟೆಯ ಸುಮಾರು ಮಾರೇಮ್ಮ ಗುಡಿ ಹತ್ತಿರ  ಫಿರ್ಯಾದಿ ಮತ್ತು ಫಿರ್ಯಾದಿ  ಅಣ್ಣನನ್ನು ನೋಡಿ  ಕುಂಬಳೂರು ವಿರೇಶ, ಕುಂಬಳೂರು ತಿಮ್ಮಪ್ಪ ಇವರು  'ಲೇ ಲಂಗ ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದಾಡಿ ಹೋಗಿದ್ದು. ಇಂದು ದಿನಾಂಕ 14-12-2017ರಂದು ಮಧ್ಯಾಹ್ನ 3-45 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿ ಅಣ್ಣ ತಮ್ಮ ಮನೆಯ ಹತ್ತಿರ ಕುಳಿತುಕೊಂಡಾಗ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಇಬ್ಬರಿಗೆ ಸೂಳೇ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಗೆ  ಬಲಗಣ್ಣಿನ ಹತ್ತಿರ ಕಲ್ಲಿನಿಂದ  ಹೊಡೆದಿದ್ದು ಹಾಗೂ ಅಲ್ಲಿಯೇ ಇದ್ದ ಫಿರ್ಯಾದಿ ಅಣ್ಣ, ಅಕ್ಕ ,ತಾಯಿ, ಹಾಗೂ ಚಿಕ್ಕಮ್ಮ ಇವರುಗಳು ಬಿಡಿಸಲು ಹೋದಾಗ ಅವರಿಗೆ  ಕೈಗಳಿಂದ, ಕಲ್ಲಿನಿಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಹೇಳಿಕೆಯ  ಫಿರ್ಯಾದಿಯ  ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಗುನ್ನೆ ನಂ 419/2017 ಕಲಂ 143.147.148.504.323.324.506 ಸಹಿತ 149  .ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtUÀ¼À §UÉÎ :
ದಿನಾಂಕ 14/12/2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದುದಾರಳು ಠಾಣೆಗೆ ಹಾಜರಾಗಿ ಹೇಳಿಕೆಕೊಟ್ಟಿದ್ದುವೆಂದರೆ ದಿನಾಂಕ:12/12/2017 ರಂದು ತಮ್ಮ ಮನೆಯಲ್ಲಿ ದುರ್ಗಾದೇವಿ ಪೂಜೆ ಇದ್ದುದ್ದರಿಂದ ತನ್ನ ಗಂ/ (ಆರೋಪಿ) ತನ್ನ ಮಾವನ ಸ್ಕೂಟಿ ನಂ: KA-36 EB-8390 ನೇದ್ದನ್ನು ತೆಗೆದುಕೊಂಡುಮುಂಜಾನೆ 5-00ಗಂಟೆ ಸುಮಾರಿಗೆ ಕಾಯಿಪಲ್ಯೆ ತರಲು ಲಿಂಗಸೂಗೂರುಗೆ ಹೋಗಿದ್ದು ಮುಂಜಾನೆ7-00 ಗಂಟೆಗೆ ತನ್ನ ಮಾವ ರಾಯಪ್ಪ ಪೊನ್ ಮಾಡಿ ತಿಳಿಸಿದ್ದೆನೆಂದರೆ ತನ್ನ ಗಂಡ ಲಿಂಗಸುಗೂರುನಿಂದ ವಾಪಸ್ಸು ಬರುವಾಗ ಸ್ಕೂಟರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದಾಗ ಸ್ಕೂಟಿ ಸ್ಕಿಡ್ಡಾಗಿ ಬಿದ್ದು ಗಾಯಗೊಂಡಿದ್ದಾನೆ ಅಂತಾ ತಿಳಿಸಿದ ಮೇರೆಗೆ ತಾನೂ ಹೋಗಿ ನೋಡಲು ತನ್ನ ಗಂಡ ಗಾಯಗೊಂಡು ಬಿದ್ದಿದ್ದು  ಕೂಡಲೇ ತನಗೆ ಇಲಾಜು ಕುರಿತು 108 ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಅಲ್ಲಿ ವೈಧ್ಯಾದಿಕಾರಿಗಳು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಆತನಿಗೆ ಬಾಗಲಕೋಟೆಗೆ ಕರೆದುಕೊಂಡು ಹೋಗಿ ಇಲಾಜು ಮಾಡಿಸುತ್ತಿದ್ದು ದಿನ ತಡವಾಗಿ ಬಂದು ಪಿರ್ಯಾದು ಕೊಟ್ಟಿದ್ದು ಸದ್ರಿ ಘಟನೆಯು ತನ್ನ ಗಂಡ ಸ್ಕೂಟಿಯನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಸ್ಕೂಟಿ ಸ್ಕಿಡ್ಡಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದು ಇರುತ್ತದೆ ಅಂತಾ ಇದ್ದು ಸದರಿ ಪಿರ್ಯಾದು ಮೇಲಿಂದ ಮೇಲ್ಕಾಣಿಸಿದ ಆರೋಪಿತನ ವಿರುದ್ದ  ಲಿಂಗಸೂಗೂರು ಪೊಲೀಸ್ ಠಾಣಾ ಗುನ್ನೆ ನಂ. 406/2017 ಕಲಂ 279, 338 .ಪಿ.ಸಿ. ಪ್ರಕಾರ ದಾಖಲುಮಾಡಿ ತನಿಖೆ ಕೈಕೊಂಡಿದ್ದು ಇದೆ..