Thought for the day

One of the toughest things in life is to make things simple:

22 Feb 2015

Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-
 

UÁAiÀÄzÀ ¥ÀæPÀgÀtzÀ ªÀiÁ»w:-

       ದಿನಾಂಕ;-21/02/2015 ರಂದು ಸಂಜೆ 5-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ತಿಳಿಸಿದ್ದೇನೆಂದರೆ, ಮೇಲೆ ತೋರಿಸಿದ ಪಿರ್ಯಾದಿ ಶ್ರೀ ವಿರುಪಣ್ಣ ತಂದೆ ನಾಗಪ್ಪ ಬಸ್ತಿ 34 ವರ್ಷ, ಜಾ:-ಲಿಂಗಾಯತ, ಉ;-ಒಕ್ಕಲುತನ, ಸಾ;-ಬನ್ನಿಗಾನೂರು.ತಾ;-ಸಿಂಧನೂರು. FvÀ£ÀÄ ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ. ಮುಂದಿನ ಕ್ರಮ ಜರುಗಿಸಿರಿ ಅಂತಾ ತಿಳಿಸಿದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ವಿರುಪಣ್ಣನನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಈ ಪ್ರಕರಣದಲ್ಲಿಯ ಪಿರ್ಯಾದಿ ಮತ್ತು ಆರೋಪಿತgÁzÀ ).ಸೂಗರಪ್ಪ ತಂದೆ ಪಂಪಣ್ಣ ಮೇಠಿ  2).ಶರಣಪ್ಪ ತಂದೆ ಪಂಪಣ್ಣ ಮೇಠಿ ಇಬ್ಬರು ಜಾ:-ಲಿಂಗಾಯತ,ಸಾ:-ಬನ್ನಿಗಾನೂರು EªÀgÀÄUÀ¼À £ÀqÀÄªÉ  ಮನಸಾ ಮನಸ್ಸು ಸರಿಯಿಲ್ಲದ್ದರಿಂದ ತಮ್ಮ ತಮ್ಮಲ್ಲಿ ವೈಮನಸ್ಸನ್ನು ಬೆಳಿಸಿಕೊಂಡಿದ್ದು.ಇತ್ತಿಚೆಗೆ ಪಿರ್ಯಾದಿದಾರನು ತನ್ನ ಹಳೆಯ ಮನೆಯನ್ನು ಕಿತ್ತಿ ಕಲ್ಲುಗಳನ್ನು ಮನೆಯ ಪಕ್ಕದಲ್ಲಿ ಹಾಕಿದ್ದು, ದಿನಾಂಕ;-21/02/2015 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಈ ಕಲ್ಲುಗಳನ್ನು ಆರೋಪಿತರು ತೆಗೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಯಾಕೆ ನಮ್ಮ ಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಹಾಗೂ ಆರೋಪಿತರಿಬ್ಬರು ‘’ಲೇ ಸೂಳೇ ಮಗನೇ ಈ ಕಲ್ಲುಗಳು ನಿಮ್ಮವೆನಲೆ’’ಅಂತಾ ಅವಾಚ್ಯವಾಗಿ ಬೈದು ಅಲ್ಲಿಯೇ ಬಿದ್ದಿದ್ದ ಸರಕಾರಿ ಜಾಲಿ ಕಟ್ಟಿಗೆಯನ್ನು ತೆಗೆದುಕೊಂಡು ಸೂಗುರಪ್ಪ ಈತನು ಪಿರ್ಯಾದಿದಾರನ ತಲೆಯೆ ಮೇಲೆ ಹೊಡೆದು ಭಾರೀ ರಕ್ತಗಾಯಗೊಳಿಸಿದ್ದಲ್ಲದೆ ಶರಣಪ್ಪ ಈತನು ಸಹ ಅದೇ ಕಟ್ಟಿಗೆಯಿಂದ ಪಿರ್ಯಾದಿಗೆ ಹೊಡೆದು ತೆರಚಿದ ಗಾಯಗೊಳಿಸಿ,ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 19/2015.ಕಲಂ.504,324,326,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ: 21.02.2015 gÀAzÀÄ ¸ÀAeÉ 7.00 UÀAmÉUÉ PÉÆÃoÁ UÁæªÀÄzÀ ¹ÃªÀiÁzÀ °AUÀtÚ £ÁAiÀÄPÀ EªÀgÀ vÉÆÃlzÀ ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è ಆರೋಪಿ ನಂ 1 ಯಂಕೋಬ ತಂದೆ ಸಿದ್ರಾಮಪ್ಪ ವಯಾ: 36 ವರ್ಷ, ಜಾ: ಕುರುಬರು ಉ: ಮೇಷನ್ ಕೆಲಸ ಸಾ: ಕೋಠಾ ಗ್ರಾಮನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಠದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು ,ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂವೆಂಕಟೇಶ ಕುಲಕರ್ಣಿ ಸಾ: ಗುಡದನಾಳ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಫಿರ್ಯಾದಿದಾರರು ಮುದ್ದೇಮಾಲು ಹಾಗೂ ಆರೋಪಿ ನಂ 1 ನೇದ್ದವನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ oÁuÉ UÀÄ£Éß £ÀA: 30/2015 PÀ®A. 78(111) PÉ.¦. PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ. 21-02-2015 ರಂದು 16-15 ಗಂಟೆಯ ಸುಮಾರಿಗೆ ಶ್ರೀ ಶಿವರಾಜಪ್ಪ ತಂದೆ ಶಂಕರಣ್ಣ ಮಾಲಿ ಪಾಟೀಲ್ 58 ವರ್ಷ ಜಾತಿ.ಲಿಂಗಾಯತ ;ಹಣ್ಣಿನ ವ್ಯಾಪಾರ ಸಾ;- ಸುಂಕೇಶ್ವರಾಳ ತಾ.ದೇವದುರ್ಗ FvÀ£ÀÄ  ಮುರಾನಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗುವ ಕುರಿತು ನಿಂತುಕೊಂಡಿದ್ದು ಆಗ್ಗೆ ರಾಯಚೂರು ಕಡೆಯಿಂದ ತನ್ನ ಅಣ್ಣನ ಮಗ ಶಂಕರಗೌಡ ತಂದೆ ಸಿದ್ದನಗೌಡ ಮಾಲಿಪಾಟೀಲ್  26 ವರ್ಷ  ಸಾ:- ಸುಂಕೇಶ್ವರ ಹಾಳ  ಈತನು ತನ್ನ ಮೋಟಾರ ಸೈಕಲ್ ನಂಬರ್ . ಕೆ.ಎ- 36 ವೈ-4945 ನೇದ್ದರಲ್ಲಿ ಊರಿಗೆ ಹೊರಟ್ಟಿದ್ದು ತನ್ನನ್ನು ನೋಡಿ ಕೈ ಮಾಡುತ್ತ ಮೋಟಾರ ಸೈಕಲ್ ರಸ್ತೆ ಬಲಬದಿಗೆ ಒರಳಿಸಿಕೊಂಡು ಬರುತ್ತಿದ್ದು ಅದೇ ವೇಳೆಗೆ ದೇವದುರ್ಗ ಕಡೆಯಿಂದ ಇಂಡಿಕಾ ಕಾರ್ ನಂಬರ್- ಕೆ..-36/ಎನ್-0185  ನೇದ್ದರ ಚಾಲಕ  ಶೇಖ್ ಮನ್ಸೂರು ತಂದೆ ಶೇಖ್ ಮಹಮ್ಮದ್ 25 ವರ್ಷ  ಸಾ;- ಅರಬ್ ಮೊಹಲ್ಲಾ ರಾಯಚೂರು  FvÀ£ÀÄ vÀ£Àß ಕಾರ ನೇದ್ದನ್ನು  ಅತೀವೇಗ ಮತ್ತು ಆಲಕ್ಷತನದಿಂದ ಹಾರನ್ ಕೂಡ ಮಾಡದೇ ಚಲಾಯಿಸಿಕೊಂಡು ಬಂದಿದ್ದೆ, ಸದರಿ  ಶಂಕರಗೌಡ  ಈತನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು, ಇದರಿಂದಾಗಿ ಶಂಕರಗೌಡನು ಮೋಟಾರ್ ಸೈಕಲ್ ಸಮೇತ ರೋಡಿನಲ್ಲಿ ಬಿದ್ದಿದ್ದು ಕೂಡಲೇ ನಾನು ಅಲ್ಲೇ ಅಜುಬಾಜು ಇದ್ದವರು ಸ್ಥಳಕ್ಕೆ ಹೋಗಿ ನೋಡಲಾಗಿ ಆತನಿಗೆ ತಲೆಯ ಮುಂಭಾಗದಲ್ಲಿ ತೀವ್ರ ಗಾಯವಾಗಿ ಕಿವಿ, ಮೂಗು ಮತ್ತು ಬಾಯಿಂದ ರಕ್ದತ ಸ್ರಾವ ಆಗಿದ್ದಲ್ಲದೆ, ಬಲಗಡೆ ದವಡೆಗೆ, ತುಟಿ, ಬಲಗಣ್ಣಿಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಈ ಬಗ್ಗೆ   ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 43/2015 ಕಲಂ 279, 304 () .ಪಿ.ಸಿ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿದೆ.
                 ದಿನಾಂಕ 21/02/15 ರಂದು 1915 ಗಂಟೆಗೆ ಫಿರ್ಯಾದಿ ಕಿರಣ ತಂದೆ ಮಹಾದೇವಪ್ಪ ಬೆನಕಣ್ಣವರ್ , 25 ವರ್ಷ, ಕುರುಬರ, ಅಪೆ ಆಟೋ ನಂ ಕೆ.ಎ.36/ಎ 1245 ನೇದ್ದರ ಚಾಲಕ ಸಾ: ಕುರ್ಡಿ ತಾ: ಮಾನವಿ FvÀ£ÀÄ  ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 21/02/15 ರಂದು ಕುರ್ಡಿ ಕ್ರಾಸನಿಂದ ಮಾನವಿ ಕಡೆಗೆ ತನ್ನ ಅಪೆ ಆಟೋ ನಂ ಕೆ.ಎ.36/ಎ 1245 ನೇದ್ದರಲ್ಲಿ ¦üAiÀiÁð¢ & EvÀgÉ  15 d£À  ಪ್ಯಾಸೆಂಜರುಗಳನ್ನು (ಗಾಯಾಳುಗಳನ್ನು ) ಕರೆದುಕೊಂಡು ನೀರಮಾನವಿ ದಾಟಿ ಬಿ.ಎಸ್.ಎನ್.ಎಲ್ ಟವರ್ ಹತ್ತಿರ  ಬರುವಾಗ ಅದೇ ಸಮಯದಲ್ಲಿ  ಹಿಂದುಗಡೆಯಿಂದ ಅಂದರೆ ರಾಯಚೂರ ಕಡೆಯಿಂದ ಮಾನವಿ ಕಡೆಗೆ ಗಿರೀಶ ತಂದೆ ಬಸವಣ್ಣೆಪ್ಪ ಹೂಲಗೇರಿ ಈತನು ತನ್ನ ಲಾರಿ ನಂ ಕೆ.ಎ.01/ ಎಬಿ 4954 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ ಆಟೋದ ಹಿಂದಗಡೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ರಸ್ತೆಯ ಎಡಬದಿಯಲ್ಲಿ ಪಲ್ಟಿಯಾಗಿದ್ದು ಕಾರಣ ಅದರಲ್ಲಿದ್ದ ಮೇಲ್ಕಂಡ 16 ಜನ ಗಾಯಾಳುಗಳ ಪೈಕಿ ಅ.ಸಂ 2 ರಿಂದ 8 ರವರಿಗೆ ತೀವೃ ಸ್ವರೂಪದ ಹಾಗೂ ಉಳಿದವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 64/15  ಕಲಂ  279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ;-21/02/2015 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಶ್ರೀ.ಬಸಪ್ಪ ನೀರಾವರಿ ನಿರೀಕ್ಷಕರು ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರವರ ಕಛೇರಿ ಕ.ನಿ.ನಿ.ನಿ.ತುಂಗಭದ್ರ ಎಸಿಕಾ ಉಪ-ವಿಭಾಗ ನಂ.2 ಜವಳಗೇರ. FvÀ£ÀÄ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ;-21/02/2015 ರಂದು ಬೆಳಿಗ್ಗೆ 9-30 ಗಂಟೆಗೆ ತುಂಗಭದ್ರ ಎಡದಂಡೆ ವಿತರಣಾ ಕಾಲುವೆ ನಂ.54 ರ 2 ನೇ ಹಂತದ ಸರಪಳಿ ನಂ.609 ರ ನೀರಿನ ಹರವಿನಲ್ಲಿ ಮೃತ ಗಂಡು ಶವ ಬಂದಿರುವುದಾಗಿ ದಿನಗೂಲಿ ನೌಕರರಾದ ಅನ್ವರ, ನಜೀರ ಇವರುಗಳು ದೂರವಾಣಿ ಕರೆ ಮಾಡಿ ನನಗೆ ವಿಷಯವನ್ನು ತಿಳಿಸಿದ್ದು, ನಾನು ಸ್ಥಳಕ್ಕೆ ಬೇಟಿಯಾಗಿ ವೀಕ್ಷಿಸಲಾಗಿ ಗಂಡು ಶವ 609 ರ ಡ್ರಾಪಿನ ಅಡಿಯಲ್ಲಿ ನೀರಿನಲ್ಲಿ ಬಂದಿರುವುದು ನಿಜವಿರುತ್ತದೆ.ಈ ಶವವನ್ನು ನೋಡಲಾಗಿ ಪೂರ್ತಿ ಕೊಳತಂತೆ  ಇರುತ್ತದೆ.ಕಾರಣ ತಾವುಗಳು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.07/2015.ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣದ ದಾಖಲಿಸಿಕೋಂಡಿದ್ದು ಇರುತ್ತದೆ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ 20.02.2015 gÀAzÀÄ gÁwæ 10.00 UÀAmÉ ¸ÀĪÀiÁjUÉ ªÀiÁªÀÄqÀzÉÆrØ UÁæªÀÄzÀ°ègÀĪÀ ¦üAiÀiÁ𢠲æà £ÀgÀ¹AUÀ vÀAzÉ ¸Á§tÚ ªÀAiÀiÁ: 25 ªÀµÀð eÁw :PÀÄgÀ§gÀÄ G:MPÀÌ®ÄvÀ£À ¸Á: ªÀiÁªÀÄqÀzÉÆrØ FvÀ£ÀÀ eÉÆÃ¥ÀrUÉ DPÀ¹äPÀªÁV ¨ÉAQ vÀUÀÄ° UÀÄr¸À®Ä, 2 QéAmÁ¯ï CQÌ, 3 ¥ÁQÃmï eÉÆüÀ 1 ¥ÁQÃmï vÉÆUÀj ¨ÉÃ¼É ªÀÄvÀÄÛ  ¢£À§½PÉ ¸ÁªÀiÁ£ÀÄUÀ¼ÀÄ §mÉÖ§gÉUÀ¼ÀÄ  ªÀUÉÊgÉ MlÄÖ gÀÆ. 40,000=00 ¨É¯É  ¨Á¼ÀĪÀzÀÄ ¸ÀÄlÄÖ ®ÄPÁì£À DVgÀÄvÀÛzÉ  AiÀiÁªÀÅzÉà ¥Áæt ºÁ¤ DVgÀĪÀÅ¢®è. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ CPÀ¹äPÀ ¨ÉAQ C¥ÀWÁvÀ ¸ÀA: 02/2015 gÀ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.02.2015 gÀAzÀÄ           140 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.