Thought for the day

One of the toughest things in life is to make things simple:

4 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 03-12-2015 ರಂದು 7.15 ಪಿ.ಎಂ ಸುಮಾರಿಗೆ ಬೆಳಗುರ್ಕಿ ಗ್ರಾಮದಲ್ಲಿ ಈರಣ್ಣ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹನುಮಂತ ತಂದೆ ಪಕೀರಪ್ಪ, ವಯಾ: 35 ವರ್ಷ, ಜಾ:ಸಿಳ್ಳಿ ಕ್ಯಾತರ, ಉ:ಒಕ್ಕಲುತನ, ಸಾ:ಬೆಳಗುರ್ಕಿ ತಾ:ಸಿಂಧನೂರು FvÀ£ÀÄ ಹೋಗಿ ಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 1330, ಮಟಕಾ ಚೀಟಿ, ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ    ಗುನ್ನೆ ನಂ. 332/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ಗಾಯಾಳು ದೇವರಾಜ ತಂದೆ ಶಿವಬಸಪ್ಪ, ವಯಾ: 26 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ªÀÄvÀÄÛ ಫಿರ್ಯಾದಿ, ಅಮರೇಶ ತಂದೆ ಶಿವಬಸಪ್ಪ, ವಯಾ: 40 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ಇವರು ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-2658 ಮತ್ತು ಸಂಗಡ ಇದ್ದ ಟ್ರಾಲಿ ನಂ. ಕೆಎ-36-ಟಿಸಿ-2659 ನೇದ್ದರಲ್ಲಿ ಹುಲ್ಲನ್ನು ಲೋಡ್ ಮಾಡಿಕೊಂಡು ಸದರಿ ಹುಲ್ಲಿನ ಲೋಡ್ ಮೇಲೆ ಕುಳಿತುಕೊಂಡು ಸಿಂಧನೂರಿನಿಂದ ಲಿಂಗಸ್ಗೂರು ಕಡೆಗೆ ಹೋಗುತ್ತಿರುವಾಗ ಪಗಡದಿನ್ನಿ ಕ್ಯಾಂಪ್ ದಾಟಿದ ನಂತರ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದ ಹತ್ತಿರ ರಸ್ತೆಯ ಮೇಲೆ ಸದರಿ ಟ್ರ್ಯಾಕ್ಟರ್ ಚಾಲಕನಾದ ಬಸವರಾಜನು ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಇರುವ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದಲ್ಲಿ ಹೋಗಿ ನಿಂತಿತು. ಇದರಿಂದ ಟ್ರ್ಯಾಕ್ಟರ್ ಟ್ರಾಲಿಯು ವಾಲಿದಂತಾಗಿ ಟ್ರಾಲಿಯ ಮೇಲೆ ಕುಳಿತ್ತಿದ್ದ ಫಿರ್ಯಾದಿ ಮತ್ತು ದೇವರಾಜ ಇವರು ಕೆಳಗೆ ಬಿದ್ದಿದ್ದು ಇದರಿಂದ ಫಿರ್ಯಾದಿಯ ಮೂಗು, ಎಡ ಮತ್ತು ಬಲ ಕಪಾಳಕ್ಕೆ, ಗದ್ದಕ್ಕೆ, ಎಡಮೊಣಕಾಲಿಗೆ, ಬಲಗೈಗೆ ರಕ್ತಗಾಯಗಳಾದವು. ದೇವರಾಜನ ತಲೆಗೆ, ಹಣೆಗೆ, ಭುಜಕ್ಕೆ, ಬೆನ್ನಿಗೆ, ಮೈಕೈಗಳಿಗೆ ಒಳಪೆಟ್ಟುಗಳಾಗಿದ್ದವು. ಮಾತಾಡಿಸಿದರೂ ಮಾತಾಡಲಿಲ್ಲಾ. ಮರೇಗೌಡನಿಗೆ ಮತ್ತು ಟ್ರ್ಯಾಕ್ಟರ್ ಚಾಲಕ ಬಸವರಾಜನಿಗೆ ಯಾವುದೇ ಗಾಯಗಳು ಆಗಿರಲಿಲ್ಲಾ. ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಆಗಿದ್ದು ದೇವರಾಜನಿಗೆ ಭಾರೀ ಒಳಪೆಟ್ಟುಗಳಾಗಿ ಮಾತಾಡದ ಸ್ಥಿತಿಯಲ್ಲಿ ಇದ್ದಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಕಳಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 330/2015 ಕಲಂ 279, 337, 338 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
           ದಿನಾಂಕ 03-12-2015 ರಂದು ರಾತ್ರಿ 10-00 ಗಂಟೆ ಸುಮಾರು ಪಿರ್ಯಾಧಿ ಕೆ.ಶ್ರೀಶೈಲ ತಂದೆ ವಿರುಪಾಕ್ಷಪ್ಪ ಕಲಗುಡಿ,ವಯ: 47ವರ್ಷ ಜಾತಿ:ಲಿಂಗಾಯತ, ಉ:ಒಕ್ಕಲುತನಸಾ: ಕಾರಟಗಿ ತಾ: ಗಂಗಾವತಿ. EªÀರು ತನ್ನ ಕಾರ ನಂಬರ:  ಕೆಎ 37 ಎಂ 8153 ನೇದ್ದರಲ್ಲಿ ಕುಳಿತು ಮಸ್ಕಿ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದಾಗ್ ಸಿಂಧನೂರು ಮಸ್ಕಿ   ರಸ್ತೆಯ ಮೇಲೆ ಕಲ್ಲೂರ ಕ್ರಾಸ ಹತ್ತಿರ ಆರೋಪಿತನು ಕಾರನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಎದರುಗಡೆ ಬರುವ ವಾಹನಗಳನ್ನು ನೋಡಿ  ಒಮ್ಮೆಲ ಬ್ರೆಕ ಹಾಕಿದ್ದರಿಂದ ಕಾರು ಎಡಗಡೆ  ತಗ್ಗಿನಲ್ಲಿ ಪಲ್ಟಿಯಾಗಿ ಲೈಟ ಕಂಬದ ಹತ್ತಿರ ಹೋಗಿ ಬಿದ್ದಿದ್ದು ಕಾರಜಖಂ ಗೊಂಡಿದ್ದು ಇರುತ್ತದೆ ಅಂತಾ  ಫಿರ್ಯಾದಿದಾರನು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂಬರ 333/15 ಕಲಂ: 279 ಐಪಿಸಿ ರಲ್ಲಿ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
         zÀÄgÀÄUÀ¥Àà vÀAzÉ ºÉƼÉAiÀÄ¥Àà ªÀįÁèqÀ, ªÀAiÀiÁ:31 ªÀµÀð, eÁ:£ÁAiÀÄPÀ, G:ªÀåªÀ¸ÁAiÀÄ ¸Á:PÁZÁ¥ÀÆgÀ. ªÉÆèÉÊ¯ï £ÀA.9880010822. FvÀ£ÀÄ ದಿನಾಂಕ:02/11/2015  ರಂದು ಸಾಯಾಂಕಾಲ 4 ಗಂಟೆಗೆ ತನ್ನ ಗೆಳೆಯೊಂದಿಗೆ ಲಿಂಗಸುಗೂರಿನ ಐ.ಬಿ ಹತ್ತಿರ ಇರುವ ಹೊಟೇಲ್ ಗ್ರ್ಯಾಂಡ್ ಮುಂದೆ ತನ್ನ ಮೋಟಾರ್ ಸೈಕಲ್ ನಂ.ಕೆಎ35 ಎಸ್ 4276 ನೇದ್ದನ್ನು ನಿಲ್ಲಿಸಿ ಒಳಗೆ ಹೋಗಿ ಊಟ ಮುಗಿಸಿಕೊಂಡು 5 ಗಂಟೆಗೆ ಹೊರಗೆ ಬಂದು ನೋಡಲು ಮೋಟಾರ್ ಸೈಕಲ್ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಹೊಟೇಲ್ ಗ್ರ್ಯಾಂಡ್ ಮುಂದೆ ನಿಲ್ಲಿಸಿದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ಲ ಅ:ಕಿ:20,000/- ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅದನ್ನು ಪತ್ತೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕಂಪ್ಯೂಟರ್ ಟೈಪ್ ಮಾಡಿದ ಫಿರ್ಯಾದು ನೀಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 310/15 PÀ®A. 379 L.¦.¹ CrAiÀÄ°è  ಕ್ರಮ ಜರುಗಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.                                                                                                                                      ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
      ಕಾಣೆಯಾದ ಹನುಮೇಶನು ಲಿಂಗಸೂಗುರನ ಶಿವ ಶಕ್ತಿ ಪೆಟ್ರೋಲ್ ಬಂಕನ್ನಲಿ ಕೆಲಸ ಮಾಡುತ್ತಿದ್ದು, ಪ್ರತಿದಿನದಂತೆ  ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 07/10/2015 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಮದ್ಯಾಹ್ನ ಮನೆಗ ಬಂದು ಪುನಃ ಊಟ ಮಾಡಿ ಕೆಲಸಕ್ಕೆ ಹೋಗಿದ್ದು ಆದರೆ ರಾತ್ರಿಯಾದರು ಮನೆಗೆ ಬರೆದೆಯಿದ್ದರಿಂದ ಬಂಕ್ ಗೆ ಹೋಗಿ ವಿಚಾರಿಸಿದ್ದು ಆತನು ಸಾಯಂಕಾಲ 6 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕಿನಿಂದ ಹೋದವನು ಪುನಃ ವಾಪಸ್ ಬಂದರಿವಿಲ್ಲಾವೆಂದು ತಿಳಿಸಿದ್ದು ಇದೆ. ನಾವುಗಳು ಈ ಬಗ್ಗೆ ಸಂಬಂದಿಕರ ಊರುಗಳಲ್ಲಿ, ಮುಖ್ಯವಾದ ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ವಿಚಾರಿಸಿದ್ದು ಹಾಗೂ ಜ್ಯೋತಿಷ್ಯ ಕೇಳಲಾಗಿ ಕೆಲ ದಿನಗಳಲ್ಲಿ ಮನೆಗ ವಾಪಸ್ ಬರುತ್ತಾನೆಂದು ಹೇಳಿದ್ದರಿಂದ ಸುಮ್ಮನಿದ್ದು ಇಂದು ಠಾಣೆಗೆ ಬಂದು ಈ ಬಗ್ಗೆ ಕ್ರಮ ಜರುಗಿಸಿ ಕಾಣೆಯಾದ ಮಗನನ್ನು ಪತ್ತೆಹಚ್ಚಿ ನಮಗೆ ಒಪ್ಪಿಸಲು ವಿನಂತಿ  ಅಂತಾ ಇದ್ದ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 309/15 PÀ®A. ªÀÄ£ÀĵÀå PÁuÉ  CrAiÀÄ°è ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
          ¢£ÁAPÀ:-01/12/2015  gÀAzÀÄ 16-15 UÀAmÉUÉ ¦üAiÀiÁ𢠲æà ªÀÄw DgÀw UÀAqÀ: eÉÊ©üêÀÄ, 32ªÀµÀð, G: ¸ÀºÀ ²PÀëQ ¥Àæ¨sÁj ªÀÄÄRåUÀÄgÀÄUÀ¼ÀÄ J¯ï.¦.J¸ï. ±Á¯É §AqÉÃgÀzÉÆrØ (PÀgÉUÀÄqÀØ ) EªÀÀgÀÄ ±Á¯Á PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄ£ÉUÉ ºÉÆÃV ¢£ÁAPÀ-02/12/2015 gÀAzÀÄ ¨É½UÉÎ 9-30 UÀAmÉUÉ ¥ÀÄ£ÀB PÀvÀðªÀåPÉÌ §AzÀÄ £ÉÆÃrzÁUÀ, ±Á¯Á ¨ÁV®ÄUÀ¼À Qð ªÀÄÄjzÀÄ ©¢ÝzÀÝ£ÀÄß £ÉÆÃr ±Á¯ÉAiÀÄ M¼ÀUÀqÉ ºÉÆÃV £ÉÆÃrzÁUÀ, ±Á¯ÉAiÀÄ°è EnÖzÀÝ, 1).70 PÉ.f CQÌ C.Q. 700 gÀÆ. ¨É¯É ¨Á¼ÀĪÀªÀÅ. 2).70 PÉ.f. ¨É¼É C.Q. 14000 gÀÆ. ¨É¯É ¨Á¼ÀĪÀªÀÅ »ÃUÉ MlÄÖ 14,700 gÀÆ. UÀ¼ÀµÀÄÖ ¨É¯É ¨Á¼ÀĪÀ  ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ ¢£ÁAPÀ:- 01/12/2015 gÀAzÀÄ  16-15 UÀAmɬÄAzÀ ¢:-02/12/2015 gÀ  ¨É½UÉÎAiÀÄ 9-30 UÀAmÉAiÀÄ CªÀ¢üAiÀÄ°è AiÀigÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA: 263/2015. PÀ®A- 457, 380 L¦¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.12.2015 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 4000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.