Thought for the day

One of the toughest things in life is to make things simple:

11 Sept 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÀA©ügÀ UÁAiÀÄzÀ ¥ÀæPÀgÀtzÀ ªÀiÁ»w:-
        ದಿ.11-09-2015 ರಂದು ಮುಂಜಾನೆ 07-30 ಗಂಟೆಗೆ ಪಿರ್ಯಾದಿ ಶ್ರೀ ರಾಮಣ್ಣ ತಂದೆ ಭೀರಪ್ಪ ವಯ-35ವರ್ಷ ಜಾತಿ-ಕುರಬರು,:ಒಕ್ಕಲುತನ   ಸಾ:ಹರವಿ ತಾ :ಮಾನವಿ FvÀನು ತನ್ನ ಹೆಂಡತಿ ಮಕ್ಕಳೊಂ ದಿಗೆ ಹರವಿ ಗ್ರಾಮದಲ್ಲಿ ತಮ್ಮ ಮನೆಯ ಮುಂದಿದ್ದಾಗ 1)ಮಲ್ಲಪ್ಪ ತಂದೆ ಬೀರಪ್ಪ [2]  ಹನುಮೇಶ  ತಂದೆ ಬೀರಪ್ಪ ಇಬ್ಬರೂ ಜಾತಿ:ಕುರುಬರು ಸಾ:ಹರವಿ  ಬಂದು ಜಗಳ ತೆಗೆದು 3 ಎಕರೆ ಹೊಲದಲ್ಲಿ ಈ ವರ್ಷ ನೆಲ್ಲು ಹಚ್ಚಲು ಕೊಡುವುದಿಲ್ಲಲೇ ನಿನೇನು ªÀiÁಡಿಕೊಳ್ಳುತ್ತಿ  ಮಾಡಿಕೊಳ್ಳು ಹೋಗು ಅಂತಾ ಅಂದಾವರೇ ಪಿರ್ಯಾ ದಿದಾರನ ಸಂಗಡ ಜಗಳ ತೆಗೆದು ಅವರಲ್ಲಿ ಆರೋಪಿ ಮಲ್ಲಪ್ಪನು ‘’ಲೇ ಸೂಳೆ ಮಗನೆ’’ನಿನ್ನನ್ನು ಕತ್ತರಿಸಿ ಕಡಿತಿವೇಲೇ ಮಗನೆ ಎಂದು ತನ್ನ  ಕೈಯ್ಯಲ್ಲಿದ್ದ ಕೊಡ್ಲಿಯಿಂದ ಪಿರ್ಯಾದಿದಾರನಿಗೆ ಹೊಡಿಯಲು ಬಂದಾಗ ಪಿರ್ಯಾದಿದಾರ ತಪ್ಪಿಸಿ ಕೊಂಡಿದ್ದು ಆ ಏಟು ಪಕ್ಕದಲ್ಲಿದ್ದ ಪಿರ್ಯಾದಿದಾರನ ಮಗ ಅಮರೇಶನ ಎಡ ಮೂಗಿನ ಹತ್ತಿರ ಬಿದ್ದು ಮೂಗು ಹರಿದು ರಕ್ತ ಗಾಯವಾಗಿದ್ದಲ್ಲದೆ ಜಗಳ ಬಿಡಿಸಲು ಹೋದ ಪಿರ್ಯಾದಿಯ ಹೆಂಡತಿಗೆ ಮತ್ತು ಪಿರ್ಯಾದಿಗೆ ಆರೋಪಿ ಹನುಮೇಶನು ತನ್ನ ಕೈಯ್ಯಲ್ಲಿದ್ದ  ಕಟ್ಟಿಗೆಯಿಂದ ಮೈ ಕೈಗಳಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೆ ಆರೋಪಿತರು‘’ಎಲೇ ಸೂಳೆ ಮಕ್ಕಳೇ  ನೀವೇನಾದರೂ ಹೊಲದಲ್ಲಿ ಹೋದರೇ ನಿಮ್ಮನ್ನು ಕೊಲ್ಲಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿಯ ಹೇಳಿಕೆಯ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA:179/2015, PÀ®A: 323, 324,326, 504, 506 ಸಹಿತ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄvÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಆರೋಪಿ ನಂ.1 ಸಂತೋಷ ತಂದೆ ಈರಣ್ಣಮುರಡಿ ಸಾ: ಬೆಳಗಾವಿಈತನು ಫಿರ್ಯಧಿ ಶ್ರೀಮತಿ, ಗೀತಾ ಗಂಡ ಸಂತೋಷ ಮುರಡಿ, 24 ವರ್ಷ, ಮನೆಕೆಲಸ, ಸಾ: ಆಂಜನೇಯ ನಗರ ಬೆಳಗಾವಿ ಹಾ:ವ: ಗೋಮರ್ಸಿ ತಾ: ಸಿಂಧನೂರು FPÉಯೊಂದಿಗೆ ದಿನಾಂಕ 09-03-2007 ರಲ್ಲಿ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ ಫಿರ್ಯಾದಿದಾರಳ ತಾಯಿಯವರು ವರದಕ್ಷಿಣೆ ರೂಪವಾಗಿ 2 ಲಕ್ಷ  ರೂ. 10 ತೊಲೆ ಬಂಗಾರ, ಬಟ್ಟೆ ಹಾಗೂ ಗೃಹ ಉಪಯೋಗಿ ಸಾಮಾನುಗಳನ್ನು ನೀಡಿದ್ದು ಮದುವೆಯ ನಂತರ ಫಿರ್ಯಾಧಿಯು ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಗ ಮೊದಲು ಗಂಡ ಹೆಂಡತಿ ಚನ್ನಾಗಿದ್ದು ನಂತರದಲ್ಲಿ ಆರೋಪಿ ನಂ.1 ಈತನು ಬೇರೆ ಸರೋಜಮ್ಮ ಇವಳೊಂದಿಗೆ ಅನೈತಿಕ ಸಂಬಂಧ ಕೂಡಿಕೊಂಡು ಫಿರ್ಯಾಧಿಗೆ ನಿರ್ಲಕ್ಷ ಮಾಡಿದ್ದು ಫಿರ್ಯಾದಿದಾರಳು ತನ್ನ ಗಂಡನಿಗೆ ಅನೈತಿಕ ಸಂಭಂದದ ಬಗ್ಗೆ ವಿಚಾರಣೆ ಮಾಡಿದಾಗ ಆರೋಪಿತರು ವಿನಾಕಾರಣ ಜಗಳಾ ತೆಗೆದು ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು, ನಂತರ ಆರೋಪಿತರೆಲ್ಲರೂ ಫಿರ್ಯಾದಿದಾರಳಿಗೆ ನಿನ್ನ ತವರು ಮನೆಯಿಂದ ಇನ್ನೂ 2 ಲಕ್ಷ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರಲು ಹೊಡೆಬಡೆ ಮಾಡಿ ಫಿರ್ಯಾದಿದಾರಳನ್ನು ಹೊರಗೆ ಹಾಕಿದ್ದರಿಂದ ಫಿರ್ಯಾದಿಯು ತವರು ಮನೆ ಸೇರಿದ್ದು, ನಂತರ ದಿನಾಂಕ 17-08-2015 ರಂದು 1.00 ಪಿ.ಎಂದಲ್ಲಿ G½zÀ 6 d£ÀgÀÄ   ಕೂಡಿಕೊಂಡು ಖಾಸಗಿ ವಾಹನದಲ್ಲಿ ಫಿರ್ಯಾದಿಯ ವಾಸವಿದ್ದ ಗೋಮರ್ಸಿ ಗ್ರಾಮದಲ್ಲಿ ಬಂದು ಫಿರ್ಯಾಧಿಯ ತವರು ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ಫಿರ್ಯಾಧಿದಾರಳಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರಲಿಲ್ಲ ಅಂತಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 262/2015 ಕಲಂ 498 (), 448,323,504,506, ಐಪಿಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ 10-09-2015 ರಂದು ,ಸಂಜೆ 7-00 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಅರೋಪಿ ಮಹೇಶ ತಂದೆ ಕರಿಯಪ್ಪ   ಅಟೋ ನಂ ಕೆ.ಎ 36 ಎ 2931 ನೇದ್ದರ ಚಾಲಕ ಸಾ: ಹೊಸಮಲಿಯಬಾದ ಗ್ರಾಮ ಇತನು ತನ್ನ ಅಟೋ ನಂ ಕೆ.ಎ 36 ಎ 2931 ನೇದ್ದರಲ್ಲಿ ಫಿರ್ಯಾದಿದಾರರಿಗೆ ಹಾಗೂ ಹನುಮೇಶ ಇಬ್ಬರೂ ಕೂಡಿಸಿಕೊಂಡು ರಾಯಚೂರಿನಿಂದ ಹೊಸಮಲಿಯಬಾದ ಗ್ರಾಮಕ್ಕೆ ಬರುವಾಗ್ಗೆ ತನ್ನ ಅಟೋವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ನಡಿಸಿಕೊಂಡು ಬಂದು ಮಲಿಯಬಾದ ಸೀಮಾಂತರದಲ್ಲಿ ಅರಣ್ಯ ಇಲಾಖೆಗೆ ಸಂಬಂದಿಸಿದ  ರೋಡಿನ ಮೇಲೆ ಅದೇ ವೇಗದಲ್ಲಿ ನಡಿಸಿದ್ದಿರಿಂದ ಅಟೋಪಲ್ಟಿಯಾಗಿದ್ದು ಅಟೋದಲ್ಲಿದ್ದ ಫಿರ್ಯಾದಿ ಶ್ರೀ ವಿರೇಶ ತಂದೆ ಶ್ರೀರಾಮುಲು ವಯಾ 28 ವರ್ಷ ಜಾತಿ ನಾಯಕ :ಉ: ಫ್ಲಂಬರ ಕೆಲಸ :ಸಾ: ಹೊಸಮಲಿಯಬಾಧ ತಾ:ಜಿ: ರಾಯಚೂರು EªÀರಿಗೆ ತಲೆಯ ಎಡಬಾಗಕ್ಕೆ  ರಕ್ತಗಾಯವಾಗಿದ್ದು, ಎಡ3ಗೈ ಬುಜದ ಮೇಲೆ ಮುರಿದ ಗಾಯವಾಗಿದ್ದು ಇರುತ್ತದೆ, ಹನುಮೇಶನಿಗೆ ಯಾವದೇ ಗಾಯಗಳಾಗಿರುವುದಿಲ್ಲ, ಸದರಿ ಘಟನೆಯನ್ನು ನೋಡಿ ಅಟೋ ಚಾಲಕನು ತನ್ನ ಅಟೋವನ್ನು ಅಲ್ಲಿಯೇ ಬಿಟ್ಟು  ಹೋಗಿದ್ದು ಇರುತ್ತದೆ, ಕಾರಣ ಚಾಲಕನ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಬೇಕು ಅಂತಾ EzÀÝ zÀÆj£À ªÉÄðAzÀ ಯರಗೇರಾ ಪೊಲೀಸ ಠಾಣೆ,  UÀÄ£Éß £ÀA. 219/2015 ಕಲಂ 279,338 ಐ.ಪಿ.ಸಿ & 187 ಐ.ಎಂ.ವಿ ಕಾಯ್ದೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.09.2015 gÀAzÀÄ  18 ¥ÀææPÀgÀtUÀ¼À£ÀÄß ¥ÀvÉÛ ªÀiÁr 2600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.