Thought for the day

One of the toughest things in life is to make things simple:

26 Jul 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
            ದಿನಾಂಕ 25-07-2015 ರಂದು ಸಂಜೆ 4.45 ಗಂಟೆಯ ಸಮಯದಲ್ಲಿ  ದೇವಪ್ಪ ತಂದೆ ರಂಗಪ್ಪ ವಯಾ|| 35 ವರ್ಷ, ಜಾತಿ|| ಕಬ್ಬೇರ ಉ|| ಕೂಲಿ ಕೆಲಸ ಸಾ|| ಆತ್ಕೂರ ತಾ|| ಜಿ|| ರಾಯಚೂರು FvÀ£ÀÄ  ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತನ್ನಲ್ಲಿ ಯಾವದೇ ತರಹದ ಲೈಸನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರು ತಮ್ಮ ಸ್ವಂತ ಲಾಭಕ್ಕಾಗಿ ಆಂಧ್ರದಿಂದ ಹೆಂಡವನ್ನು ತಂದು ಮಾರಾಟ ಮಾಡುವ ಕುರಿತು ತೆಗೆದುಕೊಂಡು ಬರುತ್ತಿದ್ದಾಗ ಭಾತ್ಮಿ ಬಂದ ಮೇರೆಗೆ ¦.J¸ï. L.AiÀiÁ¥À®¢¤ß gÀªÀgÀÄ ¹§âA¢AiÉÆA¢UÉ ºÉÆÃV  ದಾಳಿ ಮಾಡಿ ಅವರಿಂದ 35 ಲೀಟರ್ ಹೆಂಡ ಅಂದಾಜು ಕಿ.ರೂ. 350=00 ಬೆಲೆ ಬಾಳುವುದು ಜಪ್ತಿ ಮಾಡಿಕೊಂಡು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 273.284.308 L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CªÀ±ÀåPÀ ªÀ¸ÀÄÛUÀ¼À C¢ü¤AiÀĪÀÄzÀ CrAiÀÄ°è zÁR°¹zÀ ¥ÀæPÀgÀtzÀ ªÀiÁ»w:-
            §AqÉUÀÄqÀØ UÁæªÀÄzÀ ªÀÄvÀÄÛ CPÀÌ ¥ÀPÀÌzÀ vÁAqÁUÀ½UÉ ¸ÀA§A¢ü¹zÀAvÉ  £ÁåAiÀiÁ¨É¯É CAUÀr¬ÄAzÀ DºÁgÀ zsÁ£ÀåUÀ¼À£ÀÄß ªÀÄvÀÄÛ ¹ÃªÉÄJuÉÚAiÀÄ£ÀÄß ¸ÁªÀðd¤PÀjUÉ «vÀj¸ÀĪÀ CAUÀrAiÀÄ£ÀÄß  DgÉÆæ £ÀA. 02 £ÉÃzÀݪÀ£ÁzÀ gÁªÀÄÄ£ÁAiÀÄÌ FvÀ£ÀÄ «vÀj¸ÀÄwÛzÀÄÝ, EwÛa£À ¢£ÀUÀ¼À°è £ÁåAiÀiÁ¨É¯É CAUÀrUÉ §gÀĪÀ DºÁgÀ zsÁ£ÀåUÀ¼À£ÀÄß, ¹ÃªÉÄJuÉÚAiÀÄ£ÀÄß CPÀæªÀĪÁV ¨ÉÃgÉ ¨ÉÃgÉ PÀqÉUÉ PÁ¼À¸ÀAvÉAiÀÄ°è ªÀiÁgÁl ªÀiÁqÀÄwÛgÀĪÀ PÀÄjvÀÄ ¦ügÁå¢ UÉÆëAzÀ Z˪Àíuï vÀAzÉ UÀÀ£ÀߥÀà 32 ªÀµÀð eÁ:®ªÀiÁt G:PÀÆ° ¸Á:§AqÉUÀÄqÀØ a£ÀߣÁAiÀiïÌ vÁAqÀ FvÀ¤UÉ «µÀAiÀĪÀÅ UÉÆvÁÛVzÀÄÝ F §UÉÎ ¦ügÁå¢zÁgÀgÀÄ ªÀÄvÀÄÛ Hj£À UÁæªÀĸÀÜgÀÄ ¸ÀA§A¢ü¹zÀ C¢üPÁjUÀ¼À UÀªÀÄ£ÀPÉÌ vÀAzÀgÀÆ PÀÆqÁ AiÀiÁªÀÅzÉà ¥ÀæAiÉÆÃd£ÀªÁUÀzÉà gÁªÀÄÄ£ÁAiÀÄÌ FvÀ£ÀÄ ¥ÀrvÀgÀ zÁ¸ÁÛ£À£ÀÄß CPÀæªÀĪÁV PÁ¼À¸ÀAvÉAiÀÄ°è ªÀiÁgÁl ªÀiÁqÀĪÀÅzÀ£ÀÄß ªÀÄÄAzÀĪÀgɹzÀÝ£ÀÄ. 
      ¢:25-07-2015 gÀAzÀÄ gÁwæ ªÉüÉAiÀÄ°è M§â ªÀåQÛAiÀÄÄ ªÉÆÃlgï ¸ÉÊPÀ¯ï ªÉÄÃ¯É PÁå£ïUÀ¼À£ÀÄß ºÁQPÉÆAqÀÄ ºÉÆÃUÀÄwÛgÀĪÁV C£ÀĪÀiÁ£ÀUÉÆAqÀ ¦ügÁå¢zÁgÀ ªÀÄvÀÄÛ EvÀgÀgÀÄ ¸ÉÃjPÉÆAqÀÄ ¸ÀzÀj ªÉÆÃlgï ¸ÉÊPÀ¯ï £ÀA.PÉ.J.36 Dgï.2148 £ÉÃzÀÝ£ÀÄß ¤°è¹ £ÉÆÃqÀ¯ÁV ¸ÀzÀj PÁå£ïUÀ¼À°è ¹ªÉÄJuÉÚ EzÀÄÝ DgÉÆæ £ÀA. 01)ZÀAzÁ ºÀĸÉãï vÀAzÉ ¸ÉÊAiÀÄzï ¸Á¨ï §qÉÃWÀgï ªÀ:30ªÀµÀð G:¯Áj ZÁ®PÀ ¸Á:gÁªÀÄPÀÌ£À UÀÄr ºÀwÛgÀ ¹gÀªÁgÀ £ÉÃzÀݪÀ£ÀÄ EzÀ£ÀÄß DgÉÆæ £ÀA. 02 )gÁªÀÄÄ£ÁAiÀiïÌ vÀAzÉ UÀÄgÀÄzÉÃªï ªÀ:42ªÀµÀð G:£ÁåAiÀÄ¨É¯É CAUÀr & UÀÄvÉÛzÁj PÉ®¸À ¸Á: :§AqÉUÀÄqÀØ vÁAqÀ £ÉÃzÀݪÀ£ÁzÀ gÁªÀÄÄ£ÁAiÀÄÌ FvÀ£À PÀqɬÄAzÀ vÉUÉzÀÄPÉÆAqÀÄ §A¢gÀĪÀÅzÁV w½¹zÀÄÝ ¥Àæw PÁå£ï£À°è ¸ÀĪÀiÁgÀÄ 40 °Ãlgï£ÀµÀÄÖ MlÄÖ 160 °Ãlgï£ÀµÀÄÖ ¹ªÉÄJuÉÚ EzÀÄÝ EzÀgÀ ¨É¯É MlÄÖ 2800/- gÀÆ.UÀ¼ÀµÀÄÖ DUÀÄwÛzÀÄÝ CgÉÆævÀgÀÄ ¸ÁªÀðd¤PÀjUÉ ºÀAZÀ¨ÉÃPÁzÀ DºÁgÀ zsÁ£ÀåUÀ¼À£ÀÄß ªÀÄvÀÄÛ ¹ªÉÄJuÉÚAiÀÄ£ÀÄß ªÉÆøÀ¢AzÀ PÁ¼À ¸ÀAvÉAiÀÄ°è ªÀiÁgÁl ªÀiÁrzÀªÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw JAzÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA. 183/2015 PÀ®A 3,7,CªÀ±ÀåPÀ ªÀ¸ÀÄÛUÀ¼À C¢ü¤AiÀĪÀÄ 1955 ªÀÄvÀÄÛ 420 L¦¹  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   
¥Éưøï zÁ½ ¥ÀæPÀgÀtzÀ ªÀiÁ»w:-
                   ದಿನಾಂಕ 26-07-2015 ರಂದು 00.15 .ಎಂ ಕ್ಕೆ, ಕನ್ನಾರಿ ಕ್ರಾಸ್ ಹನುಮಾನ ಮೂರ್ತಿ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ 1) ವಾಗೇಶ ತಂದೆ ವೀರಮೂರ್ತಿ, ವಯಾ: 24 ವರ್ಷ, ಜಾ:ಜಂಗಮ, ಉ:ಒಕ್ಕಲುತನ ಸಾ:ಕೋಟೆ ಸಿಂಧನೂರು ºÁUÀÆ EvÀgÉ 6 d£ÀgÀÄ PÀÆr ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ಮೇಲ್ಕಾಣಿಸಿದ ಕಾರು, ಮೋಟರ್ ಸೈಕಲಗಳನ್ನು ಪಣಕ್ಕೆ ಇಟ್ಟು ಆಡುತ್ತಿದ್ದಾಗ ಪಿ.ಎಸ್. ರವರು ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ಮಾನ್ಯ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆರೋಪಿ ನಂ.1 ರಿಂದ 5 ನೇದ್ದವರು ಸಿಕ್ಕಿ ಬಿದ್ದಿದ್ದು, ಉಳಿದ ಆರೋಪಿತರು ಓಡಿ ಹೋಗಿದ್ದು, ಜೂಜಾಟಕ್ಕೆ ಸಂಬಂಧಿಸಿದ 1) ನಗದು ಹಣ ರೂ. 60,550/- 2) 52 ಇಸ್ಪೀಟು ಎಲೆಗಳು 3) ಒಂದು ಇಂಡಿಕಾ ವಿಸ್ತಾ ಕಾರ್ ನಂ. ಕೆಎ-36-ಎನ್-2501 4) ಹೀರೋ ಹೊಂಡಾ ಡೀಲಕ್ಸ್ ಮೋಟಾರ ಸೈಕಲ್ Engine No. MA11EFD9B51855, Chessi No. MBLHA11EWD9C1828 5) ಯಮಹಾ ಮೋಟಾರ ಸೈಕಲ್ ನಂ. Chessi No.ME121C0LNE2027443, Engine No. 21CL027489 ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 211/2015 ಕಲಂ 87 ಕೆ.ಪಿ ಆಕ್ಟ್ CrAiÀÄ°è ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                  ¢£ÁAPÀ:  24.07.2015 gÀAzÀÄ ¸ÀAeÉ 6.00 UÀAmÉUÉ  ºÀnÖUÁæªÀÄzÀ ¸ÀAvÉ PÀmÉÖAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ಆದಪ್ಪ ತಂದೆ ಯಂಕಪ್ಪ ಗುಡದನಾಳ ವಯಾ: 41 ವರ್ಷ ಜಾ: ಉಪ್ಪಾರ ಉ: ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಗ್ರಾಮ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, r. ºÀÄ®ÄUÀ¥Àà ¦.J¸ï.L ºÀnÖ ¥ÉÆð¸ï oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)    ªÀÄlPÁ dÆeÁlzÀ £ÀUÀzÀ ºÀt gÀÆ. 1200/- gÀÆ 2)   MAzÀÄ ¸ÁåªÀiï¸ÀAUï ªÉƨÉʯï CQ 300/-3)   ªÀÄlPÁ aÃn CQgÀÆ E®è4)   MAzÀÄ ¨Á¯ï ¥É£ï CQgÀÆ E®è ಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು,  ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೆ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಇದ್ದುದನ್ನು ಠಾಣಾ ಎನ್.ಸಿ ನಂ 20/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 25.07.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 118/2015 PÀ®A. 78(111) PÉ.¦. PÁAiÉÄÝ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
         ದಿನಾಂಕ 26-07-2015 ರಂದು 4.15 ಎಎಂ ಸುಮಾರು ಚನ್ನಳ್ಳಿ ಸಿಂಗಾಪೂರು ರಸ್ತೆಯಲ್ಲಿ ಚನ್ನಳ್ಳಿ ಗ್ರಾಮದ ಹತ್ತಿರ ಸಿಂಗಾಪೂರು ಕಡೆಯಿಂದ 1) ಜೆ.ನಾಗೇಶ ತಂದೆ ಶ್ರೀನಿವಾಸ ರಾವ್ ಜನ್ನಾಡ, ವಯಾ:30 ವರ್ಷ, ಜಾ:ಮಡಿವಾಳರ, ಟಿಪ್ಪರ್ ನಂ. ಕೆಎ-35-ಬಿ-3891 ನೇದ್ದರ ಚಾಲಕ  ಸಾ:ವಿನಾಯಕ ನಗರ ಕಂಪ್ಲಿ ತಾ:ಹೊಸಪೇಟೆ ತನ್ನ ಟಿಪ್ಪರ್ ನಂ. ಕೆಎ-35-ಬಿ-3891 ನೇದ್ದರಲ್ಲಿ ಕಳುವಿನಿಂದ ಅನಧಿಕ್ರತವಾಗಿ ತಮ್ಮ ಮಾಲೀಕನು ತನ್ನ ಚಾಲಕನಿಗೆ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟಿಪ್ಪರಿನ ಚಾಲಕನು ನಂದಿ ಹಳ್ಳಿಯಲ್ಲಿ ತುಂಬಿಕೊಂಡು ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಚನ್ನಳ್ಳಿ ಹತ್ತಿರ ಬರುತ್ತಿರುವಾಗ ಸಿ.ಪಿ.ಐ. ಸಿಂಧನೂರು ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಟಿಪ್ಪರ್ ಮತ್ತು ಟಿಪ್ಪರಿನಲ್ಇದ್ದ ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ   ಗುನ್ನೆ 212/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


zÉÆA© ¥ÀæPÀgÀtzÀ ªÀiÁ»w:-
           ದಿನಾಂಕ 25-07-2015 ರಂದು 09.45 ಎಎಂ ಸುಮಾರಿಗೆ ಉಪ್ಪಳ ಗ್ರಾಮ ದಾಟಿದ ನಂತರ ಅಣ್ಣಾರಾವ್ ಇವರ ಮನೆಯ ಹತ್ತಿರ ರಸ್ತೆಯ ಮೇಲೆ ಮೋಟಾರು ಸೈಕಲ್ ಮೇಲೆ ಹೊರಟಿದ್ದ ಆಂಜನೇಯ ತಂದೆ ರಾಮಯ್ಯ, ವಯಾ: 33 ವರ್ಷ, ಜಾ: ನೇಕಾರ, : ದಡೇಸೂಗೂರು ಗ್ರಾಮ ಪಂಚಾಯತನಲ್ಲಿ ಕಂಪ್ಯೂಟರ್ ಆಪರೇಟರ್ ಸಾ: ಉಪ್ಪಳ ತಾ:ಸಿಂಧನೂರು FvÀ£À£ÀÄß ಅಮರಪ್ಪ & ಆತನ ಮಕ್ಕಳಾದ ದೇವರಾಜ, ನಾಗರಾಜ ಹಾಗೂ ಅಂಬಣ್ಣ & ಆತನ ಮಕ್ಕಳಾದ ರವಿಕುಮಾರ, ಶಿವಕುಮಾರ, ಎಲ್ಲರೂ ಜಾತಿ: ನೇಕಾರ, ಸಾ:ಉಪ್ಪಳ ಗ್ರಾಮ ತಾ:ಸಿಂಧನೂರು gÀªÀgÀÄ ತಡೆದು ನಿಲ್ಲಿಸಿ ಅರ್ಧ ಎಕರೆ ಹೊಲದ ವಿಷಯದಲ್ಲಿ ಫಿರ್ಯಾದಿಯೊಂದಿಗೆ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾEzÀÝ zÀÆj£À ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 210/2015 ಕಲಂ 143, 147, 504, 323, 324, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.07.2015 gÀAzÀÄ 52 ¥ÀææPÀgÀtUÀ¼À£ÀÄß ¥ÀvÉÛ ªÀiÁr  5900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.