Thought for the day

One of the toughest things in life is to make things simple:

14 Oct 2016

Reported Crimes


                                                                                         

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-

                   ದಿನಾಂಕ: 12.10.2016 ರಂದು 18.00 ಗಂಟೆಗೆ ಫಿರ್ಯಾದಿದಾರರಾದ ಸುರೇಶ ಎಂ ತಂದೆ ಸುಬ್ಬರಾವ್ ಎಂ.28 ವರ್ಷ ಜಾ: ಕಮ್ಮಾ : ವಾಟರ್ ಸಪ್ಲೈ ಕೆಲಸ ಸಾ:ಶ್ರೀರಾಮನಗರ ಕ್ಯಾಂಪ್ ಹಾ.: ಮನೆ ನಂ.1-11-50/1/12 ಸಿದ್ದಾರ್ಥ ಕಾಲೋನಿ, ರಾಯಚೂರು ಇವರು  ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರ ಸಾರಾಂಶ ‘’ದಿನಾಂಕ ;08.10.2016 ರಂದು ರಾತ್ರಿ 8.30 ಗಂಟೆಗೆ  ಸಿದ್ದಾರ್ಥ ಕಾಲೋನಿಯಲ್ಲಿ ಬಾಡಿಗೆ ಇದ್ದ ಮನೆಯನ್ನು ಬೀಗ ಹಾಕಿಕೊಂಡು ಫಿರ್ಯಾದಿಯು ಮತ್ತು ತಮ್ಮ ಮನೆಯವರು ಸೇರಿ  ಶ್ರೀರಾಮ ನಗರ ಕ್ಯಾಂಪಿಗೆ ಹೋಗಿ, ನಂತರ ದಿನಾಂಕ:11.10.2016 ರಂದು ಸಾಯಂಕಾಲ 6.00 ಗಂಟೆಗೆ ಮನೆಗೆ ಬಂದು ನೋಡಲಾಗಿ, ತಾವು ಬಾಡಿಗೆ ಇದ್ದ ಮನೆಯ ಬಾಗಿಲಿನ ಕೀಲಿಪತ್ತ ಮುರಿದಿದ್ದು, ಒಳಗಡೆ ಹೋಗಿ ನೋಡಲಾಗಿ, ಬೆಡ್ ರೂಮ್ ನಲ್ಲಿ ಇದ್ದ  ಅಲ್ಮಾರದ ಕೀಲಿ ಮುರಿದು  ಅಲ್ಮಾರದಲ್ಲಿಟ್ಟಿದ್ದ ಹಳೆಯ ಕಾಲದ 4 ತೊಲೆ ಬಂಗಾರದ , ಎರಡು ಎಳೆಯ ಚೈನ್ ಸರ, ಅಕಿ ರೂ.20,000/-, ಹಳೆಯ ಕಾಲದ 10 ತೊಲೆ ಬೆಳ್ಳಿ  ಬಟ್ಟಲು ಅಕಿ:ರೂ.500/- ಗಳ ಒಟ್ಟು 20,500/- ಗಳ ಬೆಲೆ ಬಾಳುವುದನ್ನು        ಯಾರೋ ಅಪರಿಚಿತ ಕಳ್ಳರು ಮನೆಯ ಬೀಗ ಮುರಿದು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 213/2016 ಕಲಂ.454 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಮನೆಯಲ್ಲಿ ದೊಡ್ಡವರಿಗೆ ವಿಚಾರಿಸಿ, ಇಂದು ತಡವಾಗಿ ಬಂದು ದೂರು ಸಲ್ಲಿರುತ್ತಾರೆ.
               ªÀiÁ»w ¹PÀÌ°è F PɼÀPÀAqÀ zÀÆgÀªÁt ¸ÀASÉåUÉ ªÀiÁ»w w½¸À®Ä «£ÀAw.

1) ¹.¦.L ¥À²ÑªÀÄ ªÀÈvÀÛ, gÁAiÀÄZÀÆgÀÄ ªÉƨÉÊ¯ï ¸ÀA:9480803831                                          2) ¦.J¸ï.L PÁ.¸ÀÄ ¥À²ÑªÀÄ oÁuÉ gÁAiÀÄZÀÆgÀÄ ªÉƨÉÊ¯ï ¸ÀA: 9480803847                                        3) ¥À²ÑªÀÄ ¥Éưøï oÁuÉ gÁAiÀÄZÀÆgÀÄ, zÀÆ.¸ÀA.08532-232570                                     4) gÁAiÀÄZÀÆgÀÄ f¯Áè PÀAmÉÆæïï gÀƪÀiï zÀÆgÀªÁt ¸ÀA 08532 -235635 (100)

              ಯಾರೋ ಕಳ್ಳರು ನಿನ್ನೆ ದಿನಾಂಕ: 11.10.2016 ರಂದು 13.30 ಗಂಟೆಯಿಂದಾ ದಿನಾಂಕ: 12.10.2016 ರಂದು ಬೆಳಿಗ್ಗೆ 07.00 ಗಂಟೆಯ ಮಧ್ಯದವಧಿಯಲ್ಲಿ ಫಿರ್ಯಾದಿ L.ನರಸಿಂಹ ರಾಜು ತಂ: L.ಕೃಷ್ಣಯ್ಯ ವಯ: 36 ವರ್ಷ, ಜಾ: ವೈಶ್ಯರು, : ವಿನಾಯಕ ಅಗ್ರೊಇಂಡಸ್ಟ್ರೀಸ್ ರೈಸ್ ಮಿಲನ ಮಾಲಕರು ಸಾ: ಮನೆ ಪ್ಲಾಟ್ ನಂ: 9 ಆದಿಬಸವೇಶ್ವರ ಕಾಲೋನಿ ಯರಮರಸ್ ರಾಯಚೂರು.  ಫೋ: 8880188010gÀªÀ ಯರಮರಸ್ ಗ್ರಾಮದ ಆದಿಬಸವೇಶ್ವರ ಕಾಲೋನಿಯಲ್ಲಿನ ವಾಸದ ಮನೆಯ ಬಾಗಿಲಿನ ಕೊಂಡಿ ಮುರಿದು ಒಳಗೆ ಪ್ರವೇಶಿಸಿ, ಮನೆಯ ಬೀರೋದಲ್ಲಿದ್ದ ಒಟ್ಟು 350 ಗ್ರಾಂ ಬಂಗಾರದ ಮತ್ತು 500 ಗ್ರಾಂ ಬೆಳ್ಳಿಯ ಮತ್ತು 5000/- ರೂ. ಬೆಲೆಯ ಲ್ಯಾಪ್ ಟಾಪ್ ಹೀಗೆ ಒಟ್ಟು ಅಂದಾಜು 9,00,000/- ಬೆಲೆಯುಳ್ಳ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದು ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 211/2016PÀ®A: 454 457 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ªÀÄ»¼ÉAiÀÄgÀ ªÉÄðt zËdð£Àå ¥ÀæPÀgÀtzÀ ªÀiÁ»w:-
          ಫಿರ್ಯಾದಿ ಶ್ರೀಮತಿ ನಾಗರತ್ನ ಗಂಡ ಶಿವಗೇನಿ ಅಮರಾವತಿ,  ಕುರುಬರ , 30 ವರ್ಷ, ಹೊಲಮನೆ  ಕೆಲಸ ಸಾ : ನಕ್ಕುಂದಿ FPÉಗೆ ಈಗ್ಗೆ 9 ವರ್ಷಗಳ ಹಿಂದೆ ಆರೋಪಿತ ²ªÀUÉä vÀAzÉ ºÀ£ÀĪÀÄAvÀ CªÀÄgÁªÀw, 32 ªÀgÀë, PÀÄgÀħgÀ, MPÀÌ®ÄvÀ£À ¸Á: £ÀPÀÄÌA¢FvÀನೊಂದಿಗೆ ಮದುವೆಯಾಗಿದ್ದು ಫಿರ್ಯಾದಿ ತಂದೆಯು ತನ್ನ ಮಗಳು ಹಾಗೂ ಅಳಿಯನಿಗೆ ಮನೆಯಲ್ಲಿಯೇ ಇಟ್ಟುಕೊಂಡಿದ್ದು , ಫಿರ್ಯಾದಿಗೆ ಮದುವೆಯಾದ 4-5 ವರ್ಷಗಳವರೆಗೆ ಆರೋಪಿತನು ಫಿರ್ಯಾದಿಯೊಂದಿಗೆ ಚೆನ್ನಾಗಿದ್ದು ನಂತರ ಕುಡಿಯುವ ಚಟಕ್ಕೆ ಬಿದ್ದು, ಫಿರ್ಯಾದಿಗೆ ಮಕ್ಕಳಾಗದ ಕಾರಣ ಅದನ್ನೇ ನೆಪ  ಮಾಡಿಕೊಂಡು ದಿನಾಲು ಕುಡಿದು ಬಂದು ಕೈಗಳಿಂದ ಹೊಡೆ ಬಡೆ ಮಾಡುತ್ತಾ  ಬಂದು ದಿನಾಂಕ 12/10/16 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮ ಮನೆಯ ಮುಂದೆ ಕುಳಿತಿದ್ದಾಗ  ಆರೋಪಿತನು ಬಂದು  ‘’ ಎಲೇ ಸೂಳೆ ಮದುವೆಯಾಗಿ ಇಷ್ಟು ವರ್ಷ  ಆಯ್ತು ಅಂತಾ ನಿನಗೆ ಮಕ್ಕಳಾಗಿಲ್ಲ, ನೀನು ಬಂಜೆ’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಹೊಡೆ ಮಾಡಿದ್ದು ಇರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 247/16 ಕಲಂ 498 (ಎ) ,504,323 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.10.2016 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.