Thought for the day

One of the toughest things in life is to make things simple:

23 Sept 2014

REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿನಾಂಕ 26-08-2014 ರಂದು ರಾತ್ರಿ 11-00 ಗಂಟೆ ಸುಮಾರಿಗ  ಹನುಮಂತಮ್ಮ ಈಕೆಯು ತನ್ನ ಗಂಡ ರುದ್ರಪ್ಪ ಹಾಗೂ ಮಗನಾದ ಈರಣ್ಣ ಇವರೊಂದಿಗೆ ಗಿಣಿವಾರ ಸೀಮಾದಲ್ಲಿರುವ ತಮ್ಮ sಸ್ವಂತ ಹೊಲ ಸರ್ವೆ ನಂ. 17 ರಲ್ಲಿರುವ ಹತ್ತಿ ಬೆಳೆಗೆ ನೀರು ಕಟ್ಟುತ್ತಿರುವಾಗ ಬಲಗಾಲು ಕೀಲಿನ ಹತ್ತಿರ ಹಾವು ಕಚ್ಚಿದ್ದು, ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಚಿಕಿತ್ಸೆ ಕಾಲಕ್ಕೆ ಗುಣಮುಖಳಾಗದೇ ದಿನಾಂಕ 22-09-2014 ರಂದು 10-15 ಪಿ.ಎಂ.ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ  ಯು.ಡಿ.ಆgï £ÀA: 38/2014 PÀ®A 174 ¹.Dgï.¦.¹  CrAiÀÄ°è  ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ- 22-09-2014 ರಂದು 19.30 ಗಂಟೆಗೆ ಶ್ರೀ ಜೆ. ಕರುಣೇಶಗೌಡ ಪಿ.ಐ. ಡಿ,ಸಿ.ಆರ್.ಬಿ ಘಟಕ ಎಸ್.ಪಿ ಆಫೀಸ್ ರಾಯಚೂರು,ರವರು, ಠಾಣೆಗೆ ಬಂದು ಆರೋಪಿತ ಮತ್ತು ಮುದ್ದೆಮಾಲು ಸಮೇತ ಜಪ್ತಿ ಪಂಚನಾಮೆಯ ಮೇರೆಗೆ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನಂದರೇ, ಲಕ್ಷ್ಮಣ ತಂದೆ ದಿ- ತಿಮ್ಮಪ್ಪ ಸಾ- ರಾಂಪೂರು ಈತನು ಎಲ್ಲಿಂದಲೋ ತಂದ ಬಂಗಾರದ ಆಭರಣಗಳನ್ನು ರಾಂಪೂರು ಗ್ರಾಮದಲ್ಲಿ ಅವರಿಗೆ , ಇವರಿಗೆ ಕೊಡುತ್ತಾನೆ, ಅಂತಾ ಖಚತ ಬಾತ್ಮೀ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಮಾರ್ಗದರ್ಶನದಲ್ಲಿ ಪಿರ್ಯಾದಿ ಶ್ರೀ ಜೆ. ಕರುಣೇಶಗೌಡ ಪಿ.ಐ. ಡಿ,ಸಿ.ಆರ್.ಬಿ ಘಟಕ ಎಸ್.ಪಿ ಆಫೀಸ್ ರಾಯಚೂರು,ಮತ್ತು ಸಿಬ್ಬಂದಿಯವರು   ದಿನಾಂಕ- 22-09-2014 ರಂದು 17.15 ಗಂಟೆಗೆ, ರಾಂಪೂರದ ಜನತಾ ಕಾಲೋನಿಯಲ್ಲಿ ಹೋಗಿ ಅಲ್ಲಿ ವೆಂಕಟೇಶ ತಂದೆ ದಿ- ತಿಮ್ಮಪ್ಪ ಜಾ- ಚಲುವಾದಿ, ಇವರ ಮನೆಯ ಹತ್ತಿರ ಹೋಗಿ ಅಲ್ಲೆ ಇದ್ದ, ಲಕ್ಷ್ಮಣ ತಂದೆ ದಿ- ತಿಮ್ಮಪ್ಪ ಈತನಿಗೆ ವಿಚಾರಿಸಲು ತಾನು ದಿನಾಂಕ-  04-08-2014 ರಂದು ಕೃಷ್ಣದಿಂದ ಚೆನ್ನೈಗೆ ಹೋಗುವ  ಮೇಲ್ ಎಕ್ಸ್-ಪ್ರಸ್-ನಲ್ಲಿ ತಾನು ಬರುವಾಗ  ಒಂದು ಸ್ಲೀಪರ್ ಕ್ಲಾಸ್ ಸೀಟ್ ಕೆಳಗೆ, ಒಂದು ಸೂಟ್-ಕೇಸ್ ಇದ್ದು ಅದನ್ನು ತಾನು ವಾಚ್ ಮಾಡುತ್ತಾ, ಅದನ್ನು ತಾನು ಯಾರು ಇಲ್ಲದನ್ನು ನೋಡಿ ರಾಯಚೂರು, ರೈಲ್ವೇ ಸ್ಟೇಷನಿನಲ್ಲಿ ಗಾಡಿ ನಿಂತ ಮೇಲೆ, ತಾನು ಸುಟಕೇಸನ್ನು ಕಳ್ಳತನ ಮಾಡಿಕೊಂಡು ಯಾರಿಗೂ ಗೊತ್ತಾಗಂತೆ  ಮನೆಗೆ ತಂದೆನು, ಅಂತಾ ಹೇಳಿದ್ದುಆಪಾಧಿತ ಲಕ್ಷ್ಮಣನು ಈತನು ಪಂಚರ ಸಮಕ್ಷಮ ಹಾಜರು ಪಡಿಸಿದ  2 ಬಂಗಾರದ,ಬಳೆಗಳು ಅರ್ದ ತೊಲೆಯವು :ಕಿ- ರೂ 24,000/- ಬೆಲೆಬಾಳುವಗಳನ್ನು  ಜಪ್ತಿಮಾಡಿಕೊಂಡು, ಜಪ್ತಿ ಪಂಚನಾಮೆಯನ್ನುಇಂದು 17.30 ಗಂಟೆಯಿಂದ 18.30 ಗಂಟೆಯವರೆಗೆ ಸ್ಥಳದಲ್ಲಿಯೇ ಬರೆದು ಮುಗಿಸಿಕೊಂಡು, ಮುದ್ದೆಮಾಲು ಮತ್ತು ಆರೋಪಿ ಹಾಗೂ ಅಸಲು ಪಂಚನಾಮೆಯೊಂದಿಗೆ ಇಂದು  19.30 ಗಂಟೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ಬಂದು ಈ ಜ್ಞಾಪನದೊಂದಿಗೆ ಮುಂದಿನ ಕ್ರಮ ಜರುಗಿಸಲು ನಿಮಗೆ ಒಪ್ಪಿಸಿದ್ದು, ಸದರಿ ಆರೋಪಿತನ ವಿರುದ್ದ ಕಲಂ 41[1] [d] ಸಹಿತ 102 Cr.PC, ಮತ್ತು ಕಲಂ- 379 .ಪಿ.ಸಿ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಇದ್ದ ಜ್ಞಾಪನಾ ಪತ್ರದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ- 159/2014  ಕಲಂ-41[1] [d] ಸಹಿತ 102 Cr.PC, ಮತ್ತು ಕಲಂ- 379 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂrgÀÄvÁÛgÉ.

ªÉÆøÀzÀ ¥ÀæPÀgÀtzÀ ªÀiÁ»w:-

       ¢£ÁAPÀ 22-09-2014 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¹AzsÀ£ÀÆgÀ £ÀUÀgÀzÀ §¸ÀªÀ ¸ÀPÀð¯ï JzÀÄjUÉ DzÀ±Àð PÁ¯ÉÆäAiÀÄ°è ºÀnÖ CªÀÄgÉñÀ EªÀgÀ ªÀÄ£ÉAiÀÄ ºÀwÛgÀ ²æäªÁ¸À ±ÉÀnÖ EªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀÄ°è ¦üAiÀiÁð¢AiÀÄÄ vÀ£Àß PÉÆgÀ¼À°è 1,70,000/- gÀÆ QªÀÄäwÛ£À 06 vÉÆ¯É §AUÁgÀzÀ ZÉÊ£Á ªÀÄvÀÄÛ vÁ½ ¸ÀgÀªÀ£ÀÄß ºÁQPÉÆAqÀÄ vÀ£Àß ªÀÄUÀ£À ªÀÄ£É PÀqÉ ºÉÆgÀmÁUÀ AiÀiÁgÉÆà C¥ÀjavÀ ªÀÄÆgÀÄ d£ÀgÀÄ, EzÀgÀ°è E§âgÀÆ ¸ÀĪÀiÁgÀÄ 25-30 ªÀAiÀĹì£ÀªÀgÀÄ ¥ÁåAmï ±Àlð ºÁQzÀÄÝ, E£ÉÆߧâ£ÀÄ 40 ªÀµÀðzÀªÀ¤zÀÄÝ, J®ègÀÆ  vÉ®ÄV£À°è ªÀiÁvÁrgÀÄvÁÛ EªÀgÀÄ ¸ÉÃj ¦üAiÀiÁð¢AiÀÄ ºÀwÛgÀ §AzÀÄ ¦üAiÀiÁð¢UÉ UÀ¯ÁmÉAiÀiÁVzÉ, £ÁªÀÅ ¥ÉưøÀgÀÄ CAvÁ ºÉý, ¤Ã£ÀÄ §AUÁgÀ ºÁQPÉÆAqÀÄ ºÉÆÃgÀn¢Ý CzÀ£ÀÄß vÉUÉzÀÄ aîzÀ°è ºÁQPÉÆ CAvÁ ºÉý ¦üAiÀiÁð¢UÉ ªÀÄgÀ¼ÀÄ ªÀiÁr vÀªÀÄä PÀqÉ UÀªÀÄ£À ¸ÉüɢzÀÝjAzÀ ¦üAiÀiÁð¢AiÀÄÄ vÀ£Àß PÉÆgÀ¼À°èzÀÝ 06 vÉÆ¯É §AUÁgÀzÀ ¸ÁªÀiÁ£ÀÄUÀ¼À£ÀÄß vÉUÉzÀÄ vÀ£Àß aîzÀ°è EmÁÖUÀ C¥ÀjavÀ DgÉÆævÀgÀÄ ºÁ¼ÉAiÀÄ°è EqÀ¨ÉÃPÀÄ CAvÁ aîzÀ°è PÉÊ ºÁQ ªÀÄqÀa aîzÀ°è ElÖAvÉ £Àn¹ §AUÁgÀªÀ£ÀÄß ªÉÆøÀ¢AzÀ vÉUÉzÀÄPÉÆAqÀÄ ¥ÀgÁjAiÀiÁV ¦üAiÀiÁð¢UÉ ªÉÆøÀ ªÀiÁrzÀÄÝ EgÀÄvÀÛzÉ. CAvÁ ¦üAiÀiÁð¢AiÀÄ ºÉýPÉAiÀÄ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÉ UÀÄ£Éß £ÀA. 215/2014 PÀ®A: 420 ¸À»vÀ 34 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

        gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.09.2014 gÀAzÀÄ 134 ¥ÀæPÀgÀtUÀ¼À£ÀÄß ¥ÀvÉÛ ªÀiÁr     23,600/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.