Thought for the day

One of the toughest things in life is to make things simple:

16 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ:13-04-2017 ರಂದು  ಮದ್ಯಾನ 3-10 ಗಂಟೆ ಸುಮಾರಿಗೆ ಗಂಗಾವತಿ ರಸ್ತೆಯ ಲಕ್ಕಿ ಕಾರ್ ಡೆಕರ್ಸ ಅಂಗಡಿಯ  ಮುಂದಿನ  ರಸ್ತೆಯಲ್ಲಿ ಗಾಯಾಳು ಕಲ್ಲೋಳಪ್ಪ ಸಾ, ಗಂಗಾನಗರ ಇತನು ತನ್ನ ಮೋಟಾರ ಸೈಕಲ ನಂ ಕೆಎ-36-ಇಹೆಚ್-6760 ನೆದ್ದರ ಮೇಲೆ ಸಿಂಧನೂರ ಎಮ್ ಜಿ ಸರ್ಕಲ ಕಡೆಗೆ ರಸ್ತೆಯ ಎಡಗಡೆ ಬರುತ್ತಿರುವಾಗ  ಗಂಗಾವತಿ ರಸ್ತೆಯ ಕಡೆಯಿಂದ ಮೀನಿ ಲಾರಿ ನಂ ಕೆಎಲ್-01-ಆರ್-0925 ನೆದ್ದರ  ಅಪರಿಚಿತ ಚಾಲಕನು ತನ್ನ ಮೀನಿಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದೀಂದ ನಡೆಸಿ ಮೋಟಾರ ಸೈಕಲನ್ನು ಓವರಟೇಕ ಮಾಡಲು ಹೋಗಿ ಮುಂದೆ ಹೋಗುತ್ತಿದ್ದ ಕಲ್ಲೋಳಪ್ಪನ  ಮೋಟಾರ ಸೈಕಲ್ಲಿಗೆ ಟಕ್ಕರ ಕೊಟ್ಟ ಪರಿಣಾಮ ತನ್ನ ಮೋಟಾರ ಸೈಕಲ ಸಮೇತ ಕೆಳಗೆ ಬಿಳಲು ತಲೆ ಹೋಡೆದು ಭಾರಿ ರಕ್ತಗಾಯ,ಎಡಗಣ್ಣಿಗೆ,ಮುಖಕ್ಕೆ, ಹೋಟ್ಟೆಗೆ ಗಾಯ ,ಬಲಗೈಯ ಮೋಣಕೈಗೆ ರಕ್ತಗಾಯ,ಎಡಗಡೆಯ ಪಕ್ಕೆಗೆ ಭಾರಿ ಓಳಪೆಟ್ಟು ಮತ್ತು ಎಡಗಾಲ ತೋಡೆಗೆ ರಕ್ತ ಗಾಯವಾಗಿದ್ದು ಅಂತ ದಿನಾಂಕ 14-04-2017 ರಂದು  ಗಣಿಕಿಕೃತ  ಫಿರ್ಯಾದಿAiÀÄ£ÀÄß  ಲಕ್ಷಣ ತಂದೆ ಸಂಗಪ್ಪ ವಯ 43 ಜಾ, ಕೊರವರ ಉ, ಹಣ್ಣಿನ ವ್ಯಾಪಾರ  ಸಾ, ಗಂಗಾನಗರ ಸಿಂದನೂರ    gÀªÀgÀÄ ನಿಡಿದ್ದರ ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು .  ಗುನ್ನೆ ನಂ 38/2017, ಕಲಂ. 279, 338 ಐಪಿಸಿ ಮತ್ತು ರೆ,ವಿ 187 ಐ ಎಮ್ ವಿ ಯ್ಯಾಕ್ಟ್ ಪ್ರಕಾರ ಗುನ್ನೆ ದಾಖಲಿಸಿರುತ್ತೇನೆ. 
     ದಿನಾಂಕ.13.04.2017 ರಂದು ಬೆಳಿಗ್ಗೆ ಆರೋಪಿ ನಂ.2 )§¸ÀªÀgÁd vÀAzÉ §¸À°AUÀAiÀÄå, 28 ªÀµÀð, eÁ-£ÁAiÀÄPÀ                     G-¨ÉƯÉgÉÆà ªÀiÁåQì læPï £ÀAPÉ.J 36 ©-1488 £ÉÃzÀÝgÀ ZÁ®PÀ. ¸Á-UÀ®UÀ.ನೇದ್ದವನು ತನ್ನ ಬೊಲೆರೋ ಮ್ಯಾಕ್ಸಿ ಟ್ರಕ್ ನಂ.ಕೆ. 36 ಬಿ-1488 ನೇದ್ದರಲ್ಲಿ ಮೃತ ಚಂದಮ್ಮ ಹಾಗು ಇನ್ನಿತರ ಗಾಯಾಳುಗಳನ್ನು ಮೆಣಸಿನಕಾಯಿ ಹರಿಯುವ ಕೂಲಿ ಕೆಲಸಕ್ಕೆಂದು ಗಬ್ಬೂರು ಸೀಮಾಂತರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಸಂಜೆ 6-00 ಗಂಟೆ ಸುಮಾರಿಗೆ ಅರಕೇರಾ-ಗಲಗ ಮುಖ್ಯ ರಸ್ತೆಯ ಅನ್ವರ ಕ್ರಾಸ್ ಹತ್ತಿರ ತನ್ನ ಗಾಡಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು ಮತ್ತು ಆರೋಪಿ ನಂ.1 ನೇದ್ದವನು ಅದೇ ಸಮಯಕ್ಕೆ ತನ್ನ ನೀರಿನ ಟ್ರ್ಯಾಂಕರ್ ನಂ.ಕೆ. 25 -2807 ನೇದ್ದನ್ನು ಗಲಗ ಕಡೆಯಿಂದ ಅರಕೇರಾ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಎರಡು ಗಾಡಿಗಳ ಬಾಡಿಗಳು ಒಂದಕ್ಕೊಂದು ತಗುಲಿದ್ದರಿಂದ ನೀರಿನ ಟ್ಯಾಂಕರ್ ಪೈಪ್ ಹಾಗು ಬಾಡಿ ಬೊಲೆರೋ ಮ್ಯಾಕ್ಸಿ ಟ್ರಕ್ ಗೆ ತಗುಲಿದ್ದರಿಂದ ಮೃತ ಚಂದಮ್ಮ ಈಕೆಗೆ ತಲೆಯ ಹಿಂಭಾಗ ಭಾರಿ ರಕ್ತಗಾಯ, ಮೂಗಿನಲ್ಲಿ & ಕಿವಿಯಲ್ಲಿ ರಕ್ತ ಬರುತ್ತಿದ್ದು, ಚನ್ನಬಸವ ಈತನ ಎರಡು ಕಾಲುಗಳಿಗೆ ರಕ್ತಗಾಯ,ಪ್ರೇಮವ್ವ ಈಕೆಯ ಎರಡು ಕಾಲುಗಳು ಮುರಿದಿದ್ದು, ದುರುಗಮ್ಮ ಈಕೆಗೆ ಬಲಗಾಲಿಗೆ ರಕ್ತಗಾಯ ಹಾಗು ಸವಿತಾ ಈಕೆಗೆ ಬಲಗಡೆ ಹಣೆಗೆ ರಕ್ತಗಾಯ, ಆಂಜನೇಯನಿಗೆ ಬಲಗೈ ಮುರಿದಿದ್ದು ಹಾಗು ಇತರರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಚಿಕಿತ್ಸೆ ಕುರಿತು ರಾಯಚೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಚಂದಮ್ಮ ಈಕೆಯು ರಾತ್ರಿ 8-00 ಗಂಟೆ ಸುಮಾರಿಗೆ ಅಸ್ಕಿಹಾಳ ಗ್ರಾಮದ ಹತ್ತಿರ ಮೃತಪಟ್ಟಿದ್ದು ಮತ್ತು ಇನ್ನುಳಿದವರನ್ನು ರಾಯಚೂರಿನ ರೀಮ್ಸ್ ಆಸ್ಪತ್ರೆ&ಬೆಂಗಳೂರಿಗೆ ಚಿಕಿತ್ಸೆಗೆ ದಾಖಲಿಸಿದ್ದು ಇರುತ್ತದೆ. ಅಪಘಾತಪಡಿಸಿದ ನಂತರ ಇಬ್ಬರು ಚಾಲಕರು ತಮ್ಮ ವಾಹನಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ಕಾರಣ ಇಬ್ಬರ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.51/2017 PÀ®A:279,337,338,304(J) L¦¹&187 LJA« PÁAiÉÄÝ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
     ದಿನಾಂಕ 14.04.2017 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಯಲಗಟ್ಟಾ-ಸೋಮನಮರಡಿ ರಸ್ತೆಯಲ್ಲಿ ಆರೋಪಿತನು ತನ್ನ ಟಾಟಾ .ಸಿ ನಂ ಕೆ. 36 ಬಿ 3762 ನೇದ್ದರಲ್ಲಿ ಫಿರ್ಯಾದಿ ²æà C«ÄãÀUËqÀ vÀAzÉ AiÀÄAPÀ¥Àà zÉÆqÀتÀĤ ªÀAiÀiÁ: 21 ªÀµÀð eÁ: £ÁAiÀÄPÀ G: PÀÆ° ¸ÀD: §¸ÀªÀ£À§UÀr AiÀÄgÀdAw vÁ: °AUÀ¸ÀÆÎgÀÄ.& ಗಾಯಾಳುಗಳನ್ನು ಕೂಡಿಸಿಕೊಂಡು ತಮ್ಮೂರಿನಿಂದ ದೇವದುರ್ಗಾದ ಅಂಜಳ ಗ್ರಾಮಕ್ಕೆ ಮೆಣಸಿನಕಾಯಿ ಹರಿಯುವದಕ್ಕೆ ಹೋಗುತ್ತಿದ್ದಾಗ ಟಾಟಾ .ಸಿ ಗಾಡಿಯನ್ನು ರಸ್ತೆಯ ಇಳಿಜಾರಿನಲ್ಲಿ ಜೋರು ಜೋರಾಗಿ ನಿರ್ಲಕ್ಷತನದಿಂದ ನಡೆಸಿ ಗಾಡಿಯನ್ನು ನಿಯಂತ್ರಿಸದೇ ರಸ್ತೆಯ ಬಲಗಡೆ ಬಿಳಿಸಿ ತನ್ನ ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಗಾಡಿಯಲ್ಲಿದ್ದ ಫಿರ್ಯಾದಿ & ಗಾಯಾಳುಗಳಿಗೆ ಸಾಧಾ & ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದು ಇದ್ದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA: 89/2017 PÀ®A: 279, 337, 338 L¦¹ & 187 LJA« PÁAiÉÄÝ      CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
     ಫಿರ್ಯಾದಿಯ ತಾಯಿಯಾದ ಮೃತ ಲಕ್ಷ್ಮೀ ಈಕೆಯು ದಿನಾಂಕ 07-04-2017 ರಂದು ಸಂಜೆ 5.30 ಗಂಟೆಯ ಸುಮಾರಿಗೆ .ಜೆ.ಹೊಸಳ್ಳಿ ಕ್ಯಾಂಪಿನ ತನ್ನ ವಾಸದ ಮನೆಯಲ್ಲಿ ಅಡುಗೆ ಮಾಡಬೇಕೆಂದು ಸೌದೆ ಒಲೆಗೆ ಸೀಮೆ ಎಣ್ಣೆಯನ್ನು ಹಾಕಿ ಸೀಮೆ ಎಣ್ಣೆಯ ಡಬ್ಬಿಯನ್ನು ಹೊಗೆಗಿಂಡಿಯಲ್ಲಿ ಇಟ್ಟಿದ್ದು ನಂತರ ಸೌದೆ ಒಲೆಗೆ ಬೆಂಕಿ ಕಡ್ಡಿಯಿಂದ ಒಲೆಗೆ ಬೆಂಕಿ ಹಚ್ಚುತ್ತಿರುವಾಗ ಆಕಸ್ಮಿಕವಾಗಿ ಸೀಮೆ ಎಣ್ಣೆಯ ಡಬ್ಬಿಯು ಮೃತಳ ಮೈಮೇಲೆ ಬಿದ್ದು ಉಟ್ಟಿದ್ದ ಸೀರೆಯ ಮೇಲೆ ಸೀಮೆ ಎಣ್ಣೆ ಚೆಲ್ಲಿ ಮೃತಳ ಸೀರೆಗೆ ಬೆಂಕಿ ಹತ್ತಿಕೊಂಡು ಚೀರಾಡಲು ಮೃತಳ ಮಗ ಫಿರ್ಯಾದಿ, ಮೃತಳ ಗಂಡ ಹಾಗೂ ಮೃತಳ ಮಗಳು ಕೂಡಿ ಬಂದು ಬೆಂಕಿಯನ್ನು ಆರಿಸಿದ್ದು ಸಮಯದಲ್ಲಿ ಮೃತಳ ಎದೆಗೆ, ಹೊಟ್ಟೆಗೆ, ಸೊಂಟಕ್ಕೆ, ತೊಡೆಗಳಿಗೆ, ಕೈ ಕಾಲುಗಳಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಸುಟ್ಟಗಾಯಗಳಾಗಿದ್ದು ಅಲ್ಲದೇ ಬೆಂಕಿ ಆರಿಸಲು ಬಂದ ಮೃತಳ ಗಂಡನ ಎಡಗೈಗೆ ಸುಟ್ಟಗಾಯಗಳಾಗಿರುತ್ತವೆ. ಮೃತಳನ್ನು 108 ಅಂಬ್ಯೂಲೆನ್ಸದಲ್ಲಿ ಚಿಕಿತ್ಸೆ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರು. ನಂತರದಲ್ಲಿ ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದರು. ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖಳಾಗದೇ ದಿನಾಂಕ 13-04-2017 ರಂದು ರಾತ್ರಿ 8.40 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಘಟನೆಯು ಆಕಸ್ಮಿಕವಾಗಿ ಜರುಗಿದ್ದು ತನ್ನ ತಾಯಿಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್ ನಂ. 12/2017 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
     ¢£ÁAPÀ 07/04/2017 gÀAzÀÄ ¦ügÁå¢ ²ªÁf ªÀÄ£ÉÆúÀgï ºÀwÛ PÉëÃvÀæ ²PÀëuÁ¢üPÁjUÀ¼ÀÄ zÉêÀzÀÄUÀð. ºÁUÀÆ PÉëÃvÀæ ²PÀëuÁ¢üPÁjUÀ¼À PÁAiÀiÁð®AiÀÄzÀ EvÀgÉ ¹§âA¢AiÀĪÀgÀÄUÀ¼ÀÄ PÀvÀðªÀå ¤ªÀ𻹠ªÀÄzÁåºÀß 13-30 UÀAmÉAiÀÄ ¸ÀĪÀiÁjUÉ PÁAiÀiÁð®AiÀÄPÉÌ ©ÃUÀ ºÁQPÉÆAqÀÄ ºÉÆÃVzÀÄÝ, ¢£ÁAPÀ: 08/04/2017 ªÀÄvÀÄÛ 09/04/2017 gÀAzÀÄ ¸ÀPÁðj gÀeÁ ¢£ÀUÀ¼ÁVzÀÝjAzÀ ¢£ÁAPÀ:  10/04/2017 gÀAzÀÄ ¨É½UÉÎ 8-00 UÀAmÉAiÀÄ ¸ÀĪÀiÁjUÉ PÉëÃvÀæ ²PÀëuÁ¢üPÁjUÀ¼À PÁAiÀiÁð®AiÀÄzÀ ¥ÀjZÁgÀQ ¸ÉÆãÁ¨Á¬Ä JA¢£ÀAvÉ PÀvÀðªÀåPÉÌ §AzÀÄ PÁAiÀiÁð®AiÀÄzÀ ¨ÁV®ÄUÀ¼À£ÀÄß vÉgÉAiÀÄ®Ä ºÉÆÃzÁUÀ PÁAiÀiÁð®AiÀÄzÀ Qð ¥ÀvÀÛªÀÅ ªÀÄÄj¢gÀĪÀÅzÀ£ÀÄß £ÉÆÃr UÁ¨sÀjUÉÆAqÀÄ PÁAiÀiÁð®AiÀÄzÀ EvÀgÉ ¹§âA¢AiÉÆA¢UÉ PÀÆrPÉÆAqÀÄ PÁAiÀiÁð®AiÀÄzÀ°è ºÉÆÃV £ÉÆÃr ¦ügÁå¢zÁgÀjUÉ w½¹zÀÄÝ, PÁAiÀiÁð®AiÀÄzÀ°è EzÀÝ PÀA¥ÀÆålgïUÀ¼À 3 ¹¦AiÀÄÆ UÀ¼ÀÄ ªÀÄvÀÄÛ MAzÀÄ ªÀiÁ¤lgïUÀ¼ÀÄ PÀ¼ÀîvÀ£ÀªÁVzÀÄÝ EªÀÅUÀ¼À ¥ÉÊQ, MAzÀÄ ºÉZï.¹.J¯ï. PÀA¥À¤AiÀÄ ¹¦AiÀÄÄ C.Q. 6000 ¨É¯ÉAiÀÄzÀÄÝ, ªÀÄvÀÄÛ ºÉZï.¦ PÀA¥À¤AiÀÄ JgÀqÀÄ ¹¦AiÀÄÄUÀ¼ÀÄ C.Q ¥ÀæwAiÉÆAzÀPÉÌ 7000 zÀAvÉ JgÀqÀPÉÌ 14,000 gÀÆ. ¨É¯É¨Á¼ÀĪÀ, ºÁUÀÆ ºÉZï.¦ PÀA¥À¤AiÀÄ ªÀiÁ¤lgï ºÉZï.¦ PÀA¥À¤UÉ ¸ÉÃjzÀÄÝ C.Q. 4,000 gÀÆ. ¨É¯ÉAiÀÄzÀÄÝ »ÃUÉ MlÄÖ 24,000 gÀÆ. ¨É¯É ¨Á¼ÀĪÀ PÀA¥ÀÆålgï ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ PÁAiÀiÁð®AiÀÄzÀ ¨ÁV°£À ©ÃUÀ ªÀÄÄjzÀÄ PÀbÉÃjAiÀÄ M¼ÀUÀqÉ ¥ÀæªÉñÀ ªÀiÁr PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ UÀtQPÀÈvÀ zÀÆj£À ªÉÄðAzÀ  zÉêÀzÀÄUÀð ¥Éưøï oÁuÉ. UÀÄ£Éß £ÀA:  69/2017 PÀ®A. 457, 380 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
     ದಿ.14-04-2017 ರಂದು ಮುಂಜಾನೆ 10-00 ಗಂಟೆಗೆ ಪಿರ್ಯಾದಿ ರಾಮಣ್ಣ ತಂದೆ ಹಾವಣ್ಣ ವಯ-42ವರ್ಷ ,ಜಾತಿ:ಕುರುಬರು, :ಒಕ್ಕಲುತನ ಕೆಲಸ ಮತ್ತು ಮಾಡಗಿರಿ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿ,ಸಾ:ಮಾಡಗಿರಿ EªÀgÀÄ ತನ್ನ ಮಗಳಾದ ಅಕ್ಕಮಹಾದೇವಿಯೊಂದಿಗೆ ಕುಳಿತುಕೊಂಡಿದ್ದಾಗ  [1] ಕೆ.ಲಿಂಗಯ್ಯ ತಂದೆ ರಾಮಣ್ಣ [2] ರಾಮಣ್ಣ [3] ನಾಗರಾಜ ತಂದೆ ರಾಮಣ್ಣ     ಎಲ್ಲರೂ ಜಾತಿ:ಕುರುಬರು ಸಾ:ಮಾಡಗಿರಿ ಬಂದು ಜಗಳ ತೆಗೆದು ಅಕ್ಕಮಹಾದೇವಿಯನ್ನು ನಮಗೆ ಕೊಟ್ಟು ಮದುವೆ ಮಾಡುವುದಿಲ್ಲವೇನಲೇ ಸೂಳೇಮಗನೆ ನಿನ್ನನ್ನು ಒಂದು ಗತಿ ಕಾಣಿಸುತ್ತೇವೆಂದು ಪಿರ್ಯಾದಿಯ ಮಗಳು ಅಕ್ಕಮಹಾ ದೇವಿಯ ಹೊಟ್ಟೆಗೆ ಆರೋಪಿ ಕೆ.ಲಿಂಗಯ್ಯನು ಕಾಲಿನಿಂದ ಎದೆಗೆ ಜೋರಾಗಿ ಒದ್ದು ಕೈಗಳಿಂದ ಹೊಡೆದು ನೆಲಕ್ಕೆ ಕೆಡವಿ  ನಿನ್ನ ಮಗಳನ್ನು ನಮಗೆ ಕೊಟ್ಟು ಮದುವೆ ಮಾಡದಿದ್ದರೆ ನಿನ್ನನ್ನು ಮತ್ತು ನಿನ್ನ ಮಗಳನ್ನು ಕೊಲ್ಲಿಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿದ್ದರಿಂದ ಮಗಳು ಅಕ್ಕಮಹಾದೇವಿಯನ್ನುರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಪಿರ್ಯಾದಿದಾರನು ಠಾಣೆಗೆ ಬಂದು ನೀಡಿದ ಹೇಳಿಕೆ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA: 78/2017 PÀ®A: 341. 323. 325, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArgÀÄvÁÛgÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
      ¢£ÁAPÀ: 14/04/2017 gÀAzÀÄ CPÀæªÀÄ ªÀÄgÀ¼ÀÄ ¸ÁUÁlzÀ §UÉÎ ªÀiÁ»wAiÀÄ ªÉÄÃgÉUÉ GªÀiÁ¥Àw PÀAzÁAiÀÄ ¤jÃPÀëPÀgÀÄ zÉêÀzÀÄUÀð gÀªÀgÀÄ, vÀºÀ¹Ã¯ÁÝgï zÉêÀzÀÄUÀð gÀªÀgÀ £ÉÃvÀÈvÀézÀ°è, ¥ÀAZÀgÉÆA¢UÉ PÀÆrPÉÆAqÀÄ zÉêÀzÀÄUÀð - ±ÀºÀ¥ÀÆgÀ ªÀÄÄRå gÀ¸ÉÛAiÀÄ°è£À zÀUÁðzÀ PÁæ¸ï ºÀwÛgÀ ºÉÆÃV zÁ½ ªÀiÁr  CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀÝ mÁåPÀÖgï ¸ÀégÁeï PÀA¥À¤AiÀÄ mÁåPÀÖgï ZÉ¹ì £ÀA. WXTB.31419035468, £ÉÃzÀÝ£ÀÄß ªÀ±ÀPÉÌ ¥ÀqÉzÀÄPÉÆArzÀÄÝ, ¸ÀzÀj mÁåPÀÖgï ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ mÁåPÀÖgï£À°è CA.Q. 1750/- gÀÆ. ¨É¯É ¨Á¼ÀĪÀ ªÀÄgÀ¼ÀÄ EzÀÄÝ, ¸ÀzÀj ªÀÄgÀ¼À£ÀÄß eÉÆüÀzÀqÀV UÁæªÀÄzÀ PÀȵÁÚ £À¢AiÀÄ wÃgÀ¢AzÀ AiÀiÁªÀÅzÉà gÁdzsÀ£À PÀlÖzÉ, ¥ÀgÀªÁ¤UÉ ¥ÀqÉAiÀÄzÉ CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁrzÁÝV Ra¥ÀnÖzÀÝjAzÀ CPÀæªÀÄ ªÀÄgÀ¼ÀÄ ¸ÁUÁlzÀ°è vÉÆqÀVzÀ mÁåPÀÖgï ZÁ®PÀ ªÀÄvÀÄÛ ªÀiÁ®PÀgÀ «gÀÄzÀÝ PÀæªÀÄ dgÀÄV¸ÀĪÀ PÀÄjvÀÄ zÁ½ ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ.UÀÄ£Éß £ÀA: 70/2017  PÀ®A: 4(1A) , 21 MMRD ACT  &  379 IPC CrAiÀÄ°è ¥ÀæPÀgÀPÀt zÁR°¹PÉÆAqÀÄ vÀ¤SÉ  PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
                    ದಿನಾಂಕ: 15-04-2017  ರಂದು ಬೆಳಗ್ಗೆ 10.00  ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರ್ ಮಾಡಿದ  ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನಂದರೆ  ಫಿರ್ಯಾದಿ ಶ್ರೀಮತಿ ಭಾಗ್ಯಶ್ರೀ @ ಬಸಮ್ಮ ಗಂಡ ವಿನಯ್ ಕುಮಾರ ವಯ:23 ವರ್ಷ ಜಾ:ಜಂಗಮ ಉ: ಮೆನಕಲಸ ಸಾ: ಮನೆ ನಂ: ಟಿ.16 ಪಿ-124-130-4-4-017  ಕೋದಂಡ ರಾಮ ಗುಡಿ ಹತ್ತಿರ ಶ್ರೀರಾಮ ನಗರ ಕಾಲೋನಿ ರಾಯಚೂರು FPÉಯನ್ನು ದಿನಾಂಕ: 29-05-2013 ರಂದು ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆರೋಪಿ ನಂ: 1 ವಿನಯ್ ಕುಮಾರ ತಂದೆ ಗಡ್ಡಯ್ಯ ಸ್ವಾಮಿ   [ ಗಂಡ]ಇತನೊಂದಿಗೆ ಮದುವೆಯಾಗಿದ್ದು, ಮದುವೆಗೆ ಮುಂಚೆ ಆರೋಪಿತರು 20 ತೊಲೆ ಬಂಗಾರ 15 ಲಕ್ಷ ಹಣ ವರದಕ್ಷಿಣೆ ಕೇಳಿದ್ದು, 18 ತೊಲೆ ಬಂಗಾರ, 10 ಲಕ್ಷ ರೂಪಾಯಿಗೆ ಗುರು ಹಿರಿಯರ ಸಮಕ್ಷಮ ಕೊಡಬೇಕೆಂದು ನಿಶ್ಚಯವಾಗಿದ್ದು, ನಿಶ್ಚಿತಾರ್ಥದಲ್ಲಿ 1 ತೊಲೆ ಬಂಗಾರ ಕೊಟ್ಟು ನಿಶ್ಚಿತಾರ್ಥ ಮಾಡಿದ್ದು, ಫಿರ್ಯಾದಿಯ ತಂದೆ ತಾಯಿಯವರು ಮದುವೆಯಲ್ಲಿ ಆರೋಪಿ ನಂ: 1 ಈತನಿಗೆ 16 ತೊಲೆ ಬಂಗಾರ ಮತ್ತು 4 ಲಕ್ಷ ರೂಪಾಯಿ ವರದಕ್ಷಿಣೆಯಾಗಿ ಕೊಟ್ಟಿದ್ದು, ಇನ್ನು ಬಾಕಿ ಉಳಿದ 6 ಲಕ್ಷ ರೂಪಾಯಿ 1 ತೊಲೆ ಬಂಗಾರ ಅಲ್ಲದೆ ಇನ್ನು 2 ತೊಲೆ ಬಂಗಾರ ಹೆಚ್ಚಿಗೆ ತರಬೇಕು ಅಂತಾ ಕಿರಿಕಿರಿ ಮಾಡಿ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ವರದಕ್ಷಿಣೆ ಕಿರುಕುಳ ನೀಡಿದಾಗ ಫಿರ್ಯಾದಿಯ ತಂದೆ ತಾಯಿಯಂದಿರು  ಆರೋಪಿ ನಂ: 2 ]   ಸುಭದ್ರಮ್ಮ @ ಸುಮಂಗಲಮ್ಮ @ ಸೂಗಮ್ಮ ಗಂಡ ಗಡ್ಡಯ್ಯ ಸ್ವಾಮಿ  [ಅತ್ತೆ] ಇವರ ಅಕೌಂಟಿಗೆ 6 ಲಕ್ಷ ಹಣ ಹಾಕಿದ್ದು ಆದರೂ ಆರೋಪಿತರು ಇನ್ನು 3 ತೊಲೆ ಬಂಗಾರ ಮತ್ತು ಇನ್ನು 10 ಲಕ್ಷ ಹಣ ಕೊಡಬೇಕು ಅಂತಾ ವರದಕ್ಷಿಣೆ ಕಿರುಕುಳ ನೀಡಿದ್ದು ಅಲ್ಲದೆ ದಿನಾಂಕ:10-03-2017 ರಂದು ಬೆಳಗ್ಗೆ 07-00 ಗಂಟೆಗೆ ಆರೋಪಿತರು ಫಿರ್ಯಾದಿಗೆ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 30/2017 ಕಲಂ 498(), 323 ಸಹಿತ 34  ಐಪಿಸಿ ಹಾಗೂ 3 & 4  ವರದಕ್ಷಿಣೆ ಕಾಯ್ದೆ-1961 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-
     ದಿನಾಂಕ 15-4-2017 ರಂದು ಮದ್ಯಾಹ್ನ 12-30 ಗಂಟೆಗೆ ಮೇಲ್ಕಂಡ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನದೊಂದು ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಹಂಪಯ್ಯ ತಂದೆ ತಿಮ್ಮಯ್ಯ 64 ವರ್ಷ ಜಾತಿ ನಾಯಕ : ಒಕ್ಕಲುತನ ಸಾ: ಚಿಕ್ಕೊಟ್ನೆಕಲ್ ತಾ: ಮಾನವಿ FvÀನಿಗೆ ಚೀಕಲಪರ್ವಿ ಸೀಮಾಂತರದಲ್ಲಿ ಸರ್ವೆ ನಂ 247 ರಲ್ಲಿ 7 ಎಕರೆ 8 ಗುಂಟೆ ಜಮೀನು ಇದ್ದು, ಫಿರ್ಯಾದಿ ಚಿಕ್ಕಪ್ಪನ ಮಗನಾದ ಆರೋಪಿ ಅಮರಯ್ಯ ತಂದೆ ಹನುಮಂತ ಬಂಗಾರಿ ಈತನು ಸದರಿ ಹೊಲದಲ್ಲಿ ತನ್ನ ಭಾಗ ಇದ್ದು  ಕೊಡಬೇಕೆಂದು ಈಗ್ಗೆ 4 ತಿಂಗಳದಿಂದ ಕಿರಿಕಿರಿ ಮಾಡುತ್ತಾ ಬಂದಿದ್ದು ಇರುತ್ತದೆ. ದಿನಾಂಕ 13-4-2017 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿ ಮಕ್ಕಳು ಹಾಗೂ ಇತರರು ಸೇರಿ ತಮ್ಮೂರ ಬಸ್ ನಿಲ್ದಾಣದ ಹತ್ತಿರ ರುವ ನಾಗಪ್ಪನ ಕಟ್ಟೆಯ ಹತ್ತಿರ ಮಾತನಾಡುತ್ತಾ ನಿಂತುಕೊಂಡಿರುವಾಗ್ಗೆ ಆರೋಪಿತರೆಲ್ಲಾರು ಅಕ್ರಮ ಕೂಟವನ್ನು ರಚಿಸಿಕೊಂಡು ಫಿರ್ಯಾದಿ ನಿಂತಲ್ಲಿಗೆ ಬಂದು ಫಿರ್ಯಾದಿಗೆ " ಏನಲೇ ಮಗನೇ ಚೀಕಲಪರ್ವಿ ಸೀಮಾದಲ್ಲಿ ಇರುವ ಹೊಲದಲ್ಲಿ ನಮಗೂ ಭಾಗ ಬರುತ್ತದೆ, ಕೇಳಿದಾಗಲೆಲ್ಲಾ ಆಗ ಕೊಡುತ್ತೇನೆ ಈಗ ಕೊಡುತ್ತೇನೆ, ಅಂತಾ ಹೇಳುತ್ತಿಯೇನಲೇ ಸೂಳೇ ಮಗನೇ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಕಟ್ಟಿಗೆಗಳಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಇಬ್ಬರು ಮಕ್ಕಳಿಗೆ ಹೊಡೆ ಬಡೆ ಮಾಡಿ ದು:ಖಾಪಾತಗೊಳಿಸಿದ್ದಲ್ಲದೇ ಕೈಗಳಿಂದ ಹೊಡೆ ಬಡೆ ಮಾಡಿ ಹೊಲದಲ್ಲಿ ಭಾಗ ಕೊಡದೇ ಇದ್ದಲ್ಲಿ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿರುತ್ತಾರೆಂದು   ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ  ಮಾನವಿ ಠಾನೆ ಗುನ್ನೆ ನಂ 119/17 ಕಲಂ 143 147 148 323 504,324,506 ಸಹಿತ 149 .ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :15.04.2017 gÀAzÀÄ 136 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.