Thought for the day

One of the toughest things in life is to make things simple:

15 Aug 2014

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
                 ಪಿರ್ಯಾದಿ ಶ್ರೀ ಕಾಂತಪ್ಪ ತಂದೆ ಪಂಪಣ್ಣ ಮುಂಗಸಿ 25 ವರ್ಷ,ಜಾ;-ನಾಯಕ,ಉ;-ಒಕ್ಕಲುತನ, ಮತ್ತು ಕುರಿಕಾಯುವದು. ಸಾ;-ಹೆಡಗಿನಾಳ FvÀನು ಹೆಡಗಿನಾಳ ಗ್ರಾಮದ ಸೋಮರೆಡ್ಡಿ ಈತನ ಹೊಲದಲ್ಲಿ ತಮ್ಮ ಕುರಿಗಳ ಹಟ್ಟಿ ಹಾಕಿದ್ದು, ದಿನಾಂಕ;-13/08/2014 ರಂದು ರಾತ್ರಿ 8-00 ಗಂಟೆ ಸುಮಾರಿಗೆ  ಈ ಪ್ರಕರಣದಲ್ಲಿಯ ಆರೋಪಿ ಕೃಷ್ಣಪ್ಪ ಈತನು ಕುಡಿದ ನಿಶೆಯಲ್ಲಿ ಬಂದು ಪಿರ್ಯಾದಿ ಹತ್ತಿರ ಬಂದು ಜಗಳ ತೆಗೆದು ‘’ಲೇ ಸೂಳೆ ಮಕ್ಕಳೇ ನೀವು ಹಳ್ಳಕ್ಕೆ ನಿಮ್ಮ ಕುರಿಗಳನ್ನು ಹೊಡೆದುಕೊಂಡು ಹೋಗಬಾರದು ಅಂತಾ ಬಾಯಿ ಮಾತಿನಿಂದ ಜಗಳ ಮಾಡಿದ್ದು ಇರುತ್ತದೆ. ದಿನಾಂಕ;-14/08/2014 ರಂದು 2-10 ಗಂಟೆ ಸುಮಾರಿಗೆ ಪಿರ್ಯಾದಿ ಹಾಗೂ ಆತನ ಸಂಗಡ ಕುರಿ ಕಾಯುವವರು ತಮ್ಮ ಕುರಿಗಳ ಹಟ್ಟಿಯಲ್ಲಿ ಮಲಗಿಕೊಂಡಿರುವಾಗ ಆರೋಪಿತರು ಕೂಡಿಕೊಂಡು ಬಂದವರೇ ‘’ಲೇ ಸೂಳೇ ಮಕ್ಕಳೇ ನಿಮಗೆ ಈಗ ಬಿಡುವುದಿಲ್ಲಾ. ನಿಮಗೆ ಊರು ಬಿಡಿಸುತ್ತೇವೆ ಅಂತಾ ಅನ್ನುತ್ತ ಬಂದವರೇ ಪಿರ್ಯಾದಿದಾರಿಗೆ ಆರೋಪಿ ಕೃಷ್ಣಪ್ಪ ಈತನು ಕಬ್ಬೀಣದ ರಾಡಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು,ದುರುಗಪ್ಪ ಈತನಿಗೆ ಆರೋಪಿ ವೆಂಕಟೇಶ ಈತನು ಹಿಡಿದುಕೋಂಡಿದ್ದು ಆಗ ಆರೋಪಿ ವೀರೇಶ ಈತನು ಕಲ್ಲಿನಿಂದ ಬಾಯಿಗೆ ಗುದ್ದಿದ್ದರಿಂದ ಹಲ್ಲುಗಳಿಗೆ ಪೆಟ್ಟಾಗಿದ್ದು,ನಮ್ಮ ಕುರಿಗೆ ಹಾಕಿದ ಹಟ್ಟಿ ತಂತಿ ಬೇಲಿ ಜಗಳದ ಸಮಯದಲ್ಲಿ ಬಿದ್ದಿದ್ದರಿಂದ ಅದರಲ್ಲಿದ್ದ 25 ಕುರಿಗಳು ರಾತ್ರಿ ಹಳ್ಳದ ಕಡೆಗೆ ಹೋಗಿದ್ದು ನಾವುಗಳು ಹುಡುಕಾಡಲು ಸಿಕ್ಕಿರುವುದಿಲ್ಲಾ. ನಂತರ ಆರೋಪಿತರೆಲ್ಲರೂ ‘’ಲೇ ಸೂಳೆ ಮಕ್ಕಳೇ ಈ ದಿನ ಉಳಿದುಕೋಂಡಿದ್ದಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡಿವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 149/2014. ಕಲಂ.324,341,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ದಿನಾಂಕ 13-08-2014 ರಂದು ಸಾಯಾಂಕಾಲ 18-30 ಗಂಟೆಯ ಸುಮಾರಿಗೆ ಫಿರ್ಯಾದಿ ಶರಣಪ್ಪ ತಂದೆ ಬಸ್ಸಪ್ಪ 30 ವರ್ಷ ಜಾತಿ:ವಡ್ಡರ್ ಉ:ಖಾಸಗಿ ಕಂಪನಿಯಲ್ಲಿ ಕೆಲಸ ಸಾ:ಬಾಗ್ಯನಗರ ಕ್ಯಾಂಪ್  FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ-27/ಎಲ್ 9148 ನೇದ್ದರ ಮೇಲೆ ಬಾಗ್ಯನಗರ ಕ್ಯಾಂಪಿಗೆ ಹೋಗುವಾಗ ಸಿರವಾರ-ಬಾಗ್ಯನಗರ ಕ್ಯಾಂಪಗೆ ಹೋಗುವ ಕಾಲುವೆಯ ರಸ್ತೆಯಲ್ಲಿ ಬೀರಪ್ಪನ ಡ್ರಾಪನ ಹತ್ತಿರ ಎದುರುಗೆ ಬಂದ ಯಾರೋ 4 ಜನ ಅಪರಿಚಿತರು  ಯಾವುದೋ ಉದ್ದೇಶ ಹೊಂದಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿ ಅಲ್ಲಿಯೇ ಬಿದ್ದ ಬಡಿಗೆಯಿಂದ  ಕಾಲಿಗೆ ಮತ್ತು ಕಲ್ಲಿನಿಂದ ಮುಖಕ್ಕೆ ಹೊಡೆದು ಮೂಕ ಪೆಟ್ಟು ಮಾಡಿರುತ್ತಾರೆ    ಅಂತಾ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 194/2014 PÀ®AB 341, 324. gÉ.« 34 L.¦.¹.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ ¥ÀæPÀgÀtUÀ¼À ªÀiÁ»w:-
       ದಿ.13-08-2014 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ 1] ವೀರಭದ್ರಯ್ಯ ತಂದೆ ಸಿದ್ದಯ್ಯ ಮಠಪತಿ    [2] ಈಶಪ್ಪ ತಂದೆ ವೀರಭದ್ರಯ್ಯ ಮಠಪತಿ,   [3] ಬಸ್ಸಯ್ಯ ತಂದೆ ವೀರಭದ್ರಯ್ಯ ಮಠಪತಿ ಜಾತಿ:ಜಂಗಮ ಸಾ:ಬಲ್ಲಟಗಿ.   4] ಅನಿಲ್ ಬಿಜಾಪೂರ JCB  ಚಾಲಕ EªÀgÀÄUÀ¼ÀÄ ಬಲ್ಲಟಗಿ ಸೀಮಾದಲ್ಲಿರುವ ಪಿರ್ಯಾದಿ ಶ್ರೀ ಮಲ್ಲೇಶಪ್ಪ ತಂದೆ ಸೂಗಣ್ಣ ಪೋತ್ನಾಳ,ವಯ-55ವರ್ಷ, :ವ್ಯವಸಾಯ ಸಾ:ಬಲ್ಲಟಗಿ  FvÀನ ಹೊಲ ಸರ್ವೆ ನಂ.83ರ ಅರೋಪಿ ತರು ಅತಿಕ್ರಮ ಪ್ರವೇಶ ಮಾಡಿ ಹೊಲದ ಮದ್ಯಭಾಗದಲ್ಲಿ ಜೆ.ಸಿ.ಬಿ.ಯಿಂದ ಕಾಲುವೆಯನ್ನು ತೋಡುತ್ತಿದ್ದಾಗ ಪಿರ್ಯಾದಿದಾರನು ತನ್ನ ಹೊಲದಲ್ಲಿ ಹೋಗಿ ಕಾಲುವೆ ಯಾಕೆ ತೋಡುತ್ತೀರಿ ಅಂತಾ ಕೇಳಿದಾಗ ಆರೋಪಿ ನಂ.1 ರಿಂದ 3 ರವರು ಯಾರನ್ಯಾಕೆ ಕೇಳಬೇಕು ನಮ್ಮ ಹೊಲಕ್ಕೆ ನೀರುಬೇಕು ಕಾಲುವೆ ತೋಡುತ್ತೇವೆಂ ದಿದ್ದು ಪಿರ್ಯಾದಿದಾರನು ತಡೆಯಲು ಹೋದಾಗ ಎಲೆ ಮಗನೆ ನೀನು ಅಡ್ಡ ಬಂದರೆ ನಿನ್ನನ್ನು ಇದೆ ಕಾಲುವೆಯಲ್ಲಿ ಹಾಕಿ ಮುಚ್ಚುತ್ತೇವೆಂದು ಜೀವದ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ  ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 193/2014 PÀ®AB 447,504,506  ¸À»vÀ 34 L.¦.¹. CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ತಾ: 13-8-14ರಂದು ರಾತ್ರಿ 7-00ಗಂಟೆ ಸುಮಾರು ಆರೋಪಿ ಸಣ್ಣಹುಲಿಗೆಪ್ಪನು ಮದ್ಯಪಾನ ಸೇವನೆ ಮಾಡಿದ ಪಾಕೇಟನ್ನು ಪಿರ್ಯಾದಿ ಶ್ರೀ ಮಹಾಂತೇಶ ತಾಯಿ ಹುಸೇನಮ್ಮ ಜಾತಿಮಾದಿಗವಯ-28ವರ್ಷ ಉ:ಕೂಲಿಕೆಲಸ, ಸಾ: ನುಗಡೋಣಿ. FvÀ£À  ಮನೆಯ ಗೊಡೆಗೆ  ಎಸೆದಿ ರುವುದನ್ನು ನೋಡಿ ಆತನಿಗೆ ನಮ್ಮ ಮನೆ ಕಡೆಗೆ ಪಾಕೇಟ ಎಸೆಯಬೇಡವೆಂದು ಎಷ್ಟು ಸಲ ನಿನಗೇಳಬೇಕೆಂದಾಗ ಸಣ್ಣ ಹುಲಿಗೆಪ್ಪನು ಏನಲೇ ಸೂಳೇಮಗನೆ ಈಗೇನು ಮಾಡುತ್ತಿ ಹೆಚ್ಚಿಗೆ ಮಾತಾಡಿದರೆ ನಿನ್ನನ್ನು ಇಲ್ಲಿಯೇ ಒದ್ದು ಕೈ-ಕಾಲು ಮುರಿ ಯುತ್ತೇನೆಂದು ಬೈದಿದ್ದು ಪಿರ್ಯಾದಿದಾರಸುಮ್ಮನಾಗಿ ಎದ್ದು ಹೊರಗಡೆ ಹೋಗು ತ್ತಿರುವಾಗ 1]ಸಣ್ಣಹುಲಿಗೆಪ್ಪ ತಾಯಿಟೀಕಮ್ಮ   [2]ಹುಲಿಗೆಪ್ಪ ತಂದೆ ನಂದ್ಯಾಳ ಬಸ್ಸಪ್ಪ  [3] ಬಸವರಾಜ ತಂದೆ ಮೂಕ ಬಸ್ಸಪ್ಪ  [4]ಫಕೀರಮ್ಮ ತಂದೆ ನಂದ್ಯಾಳ ಬಸ್ಸಪ್ಪ ಎಲ್ಲರೂ ಜಾತಿ: ಮಾದಿಗ ಸಾ: ನುಗಡೋಣಿ EªÀgÀÄUÀ¼ÀÄ  ಬಂದವರೆ ಎಲೆ ಸೂಳೇಮಗನೆ ನಿಂದು ಬಹಳಾಗಿದೆ ನಿನ್ನ ಮನೆ ಕಡೆಗೆ ಪಾಕೇಟ ಹೊಗೆದರೇನಾಯಿತಲೆ ಅಂತಾ ನನ್ನನ್ನು ಮುಂದೆ ಹೋಗ ದಂತೆ ತಡೆದು ನಿಲ್ಲಿಸಿ ಜಗಳ ತೆಗೆದು ಎಲ್ಲರೂ ಸೇರಿ ಕೈಗಳಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ಎಳೆದಾಡಿ ನೀನು ಇನ್ನೊಂದು ಸಲ ನಮ್ಮ ಹೆಸರೆತ್ತಿದರೆ ನಿನ್ನ ಜೀವ ತೆಗೆಯುತ್ತೇವೆಂದು ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 192/2014 PÀ®AB 341,323.504,506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
               ಶ್ರೀ ಮತಿ ಹುಲಿಗೆಮ್ಮ ಗಂಡ ಕೆಂಚಪ್ಪ 50 ವರ್ಷ,ಜಾ:-ಹರಿಜನ,ಉ;-ಒಕ್ಕಲುತನ/ ಹೊಲಮನಿ ಕೆಲಸ,ಸಾ;-ಲಕ್ಷ್ಮಿ ಕ್ಯಾಂಪ್ ಬಳಗಾನೂರುEªÀjUÉ  ಸೇರಿದ ಬಳಗಾನೂರು ಸೀಮಾಂತರದ ಜಮೀನು ಸರ್ವೆ ನಂ.366/* ಹಿಸ್ಸಾ 1 ರಲ್ಲಿ ನನ್ನ ಗಂಡನ ಹೆಸರಿನಲ್ಲಿ 4-ಎಕರೆ 10-ಗುಂಟೆ ಜಮೀನು ಇದ್ದು  ಮತ್ತು ನನ್ನ ಗಂಡನ ಅಣ್ಣನಾದ ದುರುಗಪ್ಪ ಈತನ ಹೆಸರಿನಲ್ಲಿ 4 ಎಕರೆ 09 ಗುಂಟೆ ಜಮೀನು ಇದ್ದು,ಸದರಿ ಜಮೀನುಗಳನ್ನು 1991 ರಲ್ಲಿ ನನ್ನ ಗಂಡ ಮತ್ತು ನನ್ನ ಮಾವ ಇಬ್ಬರು ಭಾಗ ಮಾಡಿಕೊಂಡಿದ್ದು,ಸದರಿ ಜಮೀನುಗಳ ಸ್ವಾಧಿನತೆಯನ್ನು ಹೊಂದು ಸಾಗುವಳಿ ಮಾಡಿಕೊಂಡು ಬಂದಿರುತ್ತೇವೆ, ಮೇಲೆ ತೋರಿಸಿದ ಜಮೀನುಗಳ ಮೇಲೆ ದುರುಗಪ್ಪ ತಂದೆ ಹನುಮಪ್ಪ ಈತನು 1991 ರಲ್ಲ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಸದರಿ ದಾವೆಯ  ಮಾನ್ಯ ನ್ಯಾಯಾಲಯದಲ್ಲಿ ವಜಾಗೊಂಡಿದ್ದು ಇರುತ್ತದೆ. ನಂತರ ಸದರಿ ಮಾನ್ಯ ಹಿರಿಯ ಶ್ರೇಣಿ ನ್ಯಾಯಾಲಯ ರಾಯಚೂರಿಗೆ ಅಪೀಲು ಸಲ್ಲಿಸಿದ್ದು ಸದರಿ ನ್ಯಾಯಾಲಯದಲ್ಲಿಯೂ ಸಹ ವಜಾಗೊಂಡಿದ್ದು ಇರುತ್ತದೆ.ಸದರಿ ದುರುಗಪ್ಪ ಈತನು ಮೃತಪಟ್ಟಿದ್ದು ನಂತರ ದಿನಗಳಲ್ಲಿ ದುರುಗಪ್ಪನ ಮಕ್ಕಳು ಮತ್ತು ಆತನ ತಮ್ಮನ ಮಕ್ಕಳು ನಮಗೆ ವಿನಕಾರಣ ಸಾಗುವಳಿ ಮಾಡುವದಕ್ಕೆ ತೊಂದರೆಯನ್ನು ಕೊಡುತ್ತ ಬಂದಿರುತ್ತಾರೆ.ದಿ;-10/08/2014 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ 1).ಭೀಮರಾಯ ತಂದೆ ದಿ/ ಸಣ್ಣೆಪ್ಪ 50 ವರ್ಷ,  2).ಮಲ್ಲೇಶ ತಂದೆ ಸಣ್ಣೆಪ್ಪ 40 ವರ್ಷ.3).ಮರಿಯಪ್ಪ ತಂದೆ ದುರುಗಪ್ಪ 44 ವರ್ಷ.    4).ಹನುಮಂತ ತಂ ದುರುಗಪ್ಪ 40 ವರ್ಷ,   5).ದುರುಗಮ್ಮ ಗಂಡ ಭೀಮರಾಯ 45 ವರ್ಷ, 6).ಮರಿಯಮ್ಮ ಗಂ ಹನುಮಂತ 35    7).ಬಸವರಾಜ ತಂದೆ ಭೀಮರಾಯ 20 ವರ್ಷ, 8).ಹೊಳೆಮ್ಮ ಗಂಡ ದುರುಗಪ್ಪ 60 ವರ್ಷ, 9).ಚಿನ್ನಪ್ಪ 35 ವರ್ಷ(ಮರಿಯಪ್ಪನ ಅಳಿಯ)    10).ಹುಸೇನಮ್ಮ ಗಂಡ ಮರಿಯಪ್ಪ 40    11).ರಮೇಶ ತಂದೆ ಮರಿಯಪ್ಪ 21 ವರ್ಷ, ಎಲ್ಲರೂ ಜಾ:-ಹರಿಜನ, ಸಾ;-ಬಳಗಾನೂರು ಲಕ್ಷ್ಮಿ ಕ್ಯಾಂಪ್ EªÀgÀÄUÀ¼ÀÄ ಅಕ್ರಮಕೂಟಕಟ್ಟಿಕೊಂಡು ಬಂದವರೇ ಭೀಮರಾಯ ಈತನು ‘’ಏನಲೇ ಸೂಳೆ ಈ ಹೊಲದಲ್ಲಿ ಹೇಗೇ ಕೆಲಸ ಮಾಡುತ್ತಿ ನೀವು ಎರಡೂ ಕೋರ್ಟಿನಲ್ಲಿ  ಗೆದ್ದಿದ್ದೀರಿ ಅಂತಾ  ಸೊಕ್ಕು ಬಂದಿದಿಯಾ  ಯಾವ ಕೋರ್ಟ ಆದೇಶವಾದರೂ ನಮಗೆ ಏನು  ಆಗುವುದಿಲ್ಲಾ. ನಾವು ನಿನ್ನನ್ನು ಮತ್ತು ನಿನ್ನ ಗಂಡನನ್ನು ಭೂಮಿ ಉಳಿಮೆ ಮಾಡಲು ಬಿಡುವುದಿಲ್ಲಾ ಅಂತಾ ಬೈದಾಡುತ್ತ ಭೀಮರಾಯ ಈತನು ನನ್ನ ಸೆರಗನ್ನು ಹಿಡಿದು ಜಗ್ಗಿ ಮಾನ ಹಾನಿಗೊಳಿಸಿದ್ದು,ಮಲ್ಲೇಶ ಈತನು ಈ ಸೂಳೆಯನ್ನು ಏನು ಕೇಳುತ್ತೀರಿ  ಅಂತಾ ಕಾಲಿನಿಂದ ಒದ್ದು  ಮರಿಯಪ್ಪ ಈತನು ಕಟ್ಟಿಗೆಯಿಂದ  ನನ್ನ ಬುಜಕ್ಕೆ ಹೊಡೆದಿರುತ್ತಾನೆ ಅಂತಾ ಇನ್ನೂಳಿದವರು ನನ್ನ ಕೂದಲು ಹಿಡಿದು ಎಳದಾಡಿ ಕೈಗಳಿಂದ ಬೆನ್ನಿಗೆ ಮತ್ತು ಕಪಾಳಕ್ಕೆ ಹೊಡೆದಿರುತ್ತಾರೆ.ನಂತರ ಭೀಮರಾಯ ಈತನು ‘’ಲೇ ಸೂಳೇ ಇವತ್ತು ಉಳಿದಿದ್ದಿಯಾ  ಮುಗಿಸುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಇದ್ದ ಮೇರೆಗೆ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 150/2014.ಕಲಂ. 143,147, 447,323,354,504,506 ಸಹಿತ 149  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ¢£ÁAPÀ: 14-08-2014 gÀAzÀÄ 5-00 ¦.JA.PÉÌ ¹AzsÀ£ÀÆgÀÄ-ªÀÄ¹Ì gÀ¸ÉÛAiÀÄ°ègÀĪÀ PÀ®ÆègÀÄ PÁæ¸ï ºÀwÛgÀ ¦üAiÀiÁ𢠺À£ÀĪÀÄAvÀ¥Àà vÀAzÉ °AUÀ¥Àà, 55ªÀµÀð, PÀÄgÀħgÀÄ, PÉÆ°PÉ®¸À, ¸Á: ¨É¼ÀUÀÄQð vÁ: ¹AzsÀ£ÀÆgÀÄ FvÀÀ£ÀÄ £ÀqÉzÀÄPÉÆAqÀÄ §gÀÄwÛzÁÝUÀ ªÀÄ¹Ì PÀqɬÄAzÀ »A¢¤AzÀ gÁWÀªÉÃAzÀæ vÀAzÉ £ÁUÀ¥Àà ¯Áj £ÀA PÉJ-34-1516 £ÉÃzÀÝgÀ ZÁ®PÀ ¸Á: °AUÀ¸ÀÆÎgÀÄ  FvÀ£ÀÄ vÀ£Àß ¯ÁjAiÀÄ£ÀÄßß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢üUÉ lPÀÌgï PÉÆnÖzÀÝjAzÀ ¦üAiÀiÁð¢zÁgÀ£ÀÄ PɼÀUÉ ©¢zÀÄÝ vÀ¯ÉUÉ gÀPÀÛUÁAiÀĪÁVzÀÄÝ, JqÀUÉÊ ªÀÄÄAUÉÊ, JqÀUÁ®Ä ¨ÉgÀ¼ÀÄ,JqÀUÀtÄÚ ºÀÄ©âUÉ UÁAiÀĪÁVgÀÄvÀÛzÉ CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 191/2014 PÀ®A.279,338 L¦¹ CrAiÀÄ°è   ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.08.2014 gÀAzÀÄ  41 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.