Thought for the day

One of the toughest things in life is to make things simple:

8 Mar 2014

REPORTED CRIMES

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtUÀ¼À ªÀiÁ»w:-
             ¢£ÁAPÀ. 06-03-2014 gÀAzÀÄ ¸ÁAiÀÄAPÁ® 7-00 UÀAmÉAiÀÄ ¸ÀĪÀiÁjUÉ ¦üAiÀiÁ𢠲æà gÁªÀÄZÀAzÀæ vÀAzÉ: ¯Á®Ä£ÁAiÀÄÌ, 30ªÀµÀð, ®ªÀiÁtÂ,  ¸Á: AiÀÄ®èzÉÆrØ vÁAqÀ. ºÁ.ªÀ. C§ÄªÉÆúÀ¯Áè zÉêÀzÀÄUÀð ºÁUÀÄ ¦üAiÀiÁð¢AiÀÄ C½AiÀÄ PÀĪÀiÁgÀ EªÀgÀÄUÀ¼ÀÄ vÀªÀÄä ¨ÁrUÉ ªÀÄ£ÉAiÀÄ°è EzÁÝUÀ 1) ªÀiÁtÂPɪÀÄä UÀAqÀ: ²æäªÁ¸À, 2) ªÉAPÀmÉñÀ gÁoÉÆÃqï,  3) ±ÉÃRgÀ vÀAzÉ: gÀAUÀ£ÁxÀ,  4) ªÀÄĤAiÀĪÀÄä ( ¨sÁUÀå ) UÀAqÀ: ±ÉÃRgÀ,  5) »ÃgÀÆ vÀAzÉ: gÁd¥Àà ¹AUÀ£ÉÆÃr vÁAqÀ.  6) ±ÀAPÀgÀ gÁoÉÆÃqï, ¹AUÀ£ÉÆÃr vÁAqÀ.  7) ±ÀAQæ¨Á¬Ä UÀAqÀ: ªÉAPÀmÉñÀ  8) ¥ÀzÁä¨Á¬Ä UÀAqÀ: gÁªÀÄZÀAzÀæ. ¸Á: d¯Á¯ï £ÀUÀgÀ gÁAiÀÄZÀÆgÀÄ.   EªÀgÀÄUÀ¼É®è CPÀæªÀÄ PÀÆl gÀa¹PÉÆAqÀÄ §AzÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ `` K£À¯Éà ®AUÁ ¸ÀƼɪÀÄUÀ£É, £ÁªÀÅ PÉÆnÖgÀĪÀ ¸ÁªÀiÁ£ÀÄ ©¸ÁPÀÄ ’’ CAvÁ CªÁZÀåªÁV ¨ÉÊzÀÄ, ¦üAiÀiÁð¢AiÀÄ£ÀÄß UÀnÖAiÀiÁV »rzÀÄPÉÆAqÀÄ ¨Ál°¬ÄAzÀ ¦üAiÀiÁð¢AiÀÄ PÉÊUÀ½UÉ ºÉÆqÉzÀÄ gÀPÀÛUÁAiÀÄ¥Àr¹,  J®ègÀÆ PÀÆrPÉÆAqÀÄ F ¸ÀÆ¼É ªÀÄUÀ£ÀzÀÄ ¸ÉÆPÀÄÌ eÁ¹ÛAiÀiÁVzÉ EªÀ£À£ÀÄß fêÀ¸À»vÀ PÉÆAzÀÄ©qÉÆÃt CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ °TvÀ ¦üAiÀiÁ𢠪ÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA. 44/2014. PÀ®A.  143, 147, 148, 341, 324, 504, 506  ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 

                 ದಿ.06-03-2014 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಶ್ರೀ ನಾಗೇಂದ್ರ ತಂದೆ ಕರಿಯಪ್ಪ ವಯ-28ವರ್ಷ, ಜಾತಿ:ಮಾದಿಗ  :ಕೂಲಿಕೆಲಸ ಸಾ:ಹೊಕ್ರಾಣಿ FvÀನು ಹೊಕ್ರಾಣಿ ಗ್ರಾಮದ ಕೆರೆಯ ಹತ್ತಿರ ವಾಟರ ಫಿಲ್ಟರ ಕಲೆಕ್ಷನ್ ಮಾಡಲಿಕ್ಕೆ ಹೋದಾಗ ಈ ನಿಸ್ತಂತು ಸಂದೇಶದ 1] ಹನುಮಂತರಾಯ ತಂದೆ ಅಂಗಡಿ ನಾಗಪ್ಪ  [2] ಚಂದ್ರಶೇಖರ ತಂದೆ ಅಂಗಡಿ ನಾಗಪ್ಪ    3] ಗೂಳಪ್ಪ ತಂದೆ ಬಸ್ಸಪ್ಪ ನಾಗಮ್ಮನವರ  [4] ಎಲೇಶ ತಂದೆ ಕಾಳಪ್ಪ   5] ಮರಿಯಪ್ಪ ತಂದೆ ರಾಮಪ್ಪ ಎಲ್ಲರೂ ಜಾತಿ:ಮಾದಿಗ ಜನಾಂಗದವರು,    ಸಾ:ಹೊಕ್ರಾಣಿ, ತಾ:ಮಾನವಿ d£ÀgÀÄ ತಮ್ಮ ಕೈಗಳಲ್ಲಿ ಕಬ್ಬಿಣದ ರಾಡುಗಳನ್ನು ಹಿಡಿದು ಕೊಂಡು ಹೋಗಿ ಪಿರ್ಯಾದಿಯನ್ನು ಸುತ್ತುವರಿದು ಅವಾಚ್ಯವಾಗಿ ಬೈದು ನಾವು ಯಾರಾದರೂ ಕೆಲಸ ಮಾಡಲಿಕ್ಕೆ ಮುಂದಾದರೆ ನೀನು ಅಡ್ಡ ಬರುತ್ತಿಯಾ ಮಗನೆ ನಿನ್ನ ಸೊಕ್ಕು ಬಹಳಾಗಿದೆ ಅಂತಾ ಅಂದು ತಮ್ಮಕೈಗಳಲ್ಲಿದ್ದ ಕಬ್ಬಿಣದ ರಾಡುಗಳಿಂದ ಪಿರ್ಯಾದಿಯ ಎರಡು ಕಾಲುಗಳಿಗೆ ಮತ್ತು ಪಾದಕ್ಕೆಹೊಡೆದು ರಕ್ತಗಾಯಗೊಳಿಸಿ ಜಗಳ ಬಿಡಿಸಲು ಬಂದ ಪ್ರಭು ಮತ್ತು ವಿಜಯ ಇವರಿಗೆ ಸಹ  ಹೊಡೆದು ರಕ್ತಗಾಯಗೊಳಿಸಿದ್ದಾರೆಂದು ನೀಡಿದ ಹೇಳಿಕೆ ಮೇಲಿಂದ ¹gÀªÁgÀ oÁuÉ UÀÄ£Éß £ÀA:               54 /2014 ಕಲಂ:143,147,148,324, 326, 504, 506.ಸಹಿತ 149 .ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtUÀ¼À ªÀiÁ»w:-
                    ಆರೋಪಿ ಕಮಲಕುಮಾರ ತಂದೆ ಶ್ಯಾಮಕುಮಾರ 50ವರ್ಷ, ಎಲೆಕ್ಟ್ರೀಕಲ್ ಕೆಲಸಗಾರ ಸಾಃ ರಾಮಕ್ಯಾಂಪ ರೌಡಕುಂದ ಸೀಮಾ  ಫಿರ್ಯಾದಿ ವಿಜಯಲಕ್ಷ್ಮಿ ಗಂಡ ಕಮಲಕುಮಾರ 45ವರ್ಷ, ಮನೆಗೆಲಸ, ಸಾಃ ರಾಮಕ್ಯಾಂಪ ರೌಡಕುಂದಾ ಸೀಮಾ  FPÉAiÀÄ ಗಂಡನಿದ್ದು, ಸದ್ರಿಯವರು ರಾಮಕ್ಯಾಂಪಿನಲ್ಲಿ ವಾಸಿಸುತ್ತಿದ್ದು, ಆರೋಪಿತನು ಮದ್ಯ ಹಾಗೂ ಜೂಜಾಟದ ಚಟಕ್ಕೆ ಬಿದ್ದು ಆಕೆಗೆ ಕುಡಿಯಲು ಹಣ ಕೊಡುವಂತೆ ಕಿರುಕುಳ ಕೊಡುತ್ತಿದ್ದು, ಫಿರ್ಯಾದಿದಾರಳು ತನ್ನ ಗಂಡನ ಮೇಲೆ ಈಗಾಗಲೇ ಕೇಸು ಮಾಡಿಸಿದ್ದು, ಹಾಗೂ ತನ್ನ ಜೀವನಾಂಶದ ಕುರಿತು ಖಾಸಗಿ ದೂರು ಕೊಟ್ಟಿದ್ದು, ಆರೋಪಿತನು ಜೇಲಿನಿಂದ ಬಿಡುಗಡೆ ಆಗಿ ಬಂದ ನಂತರ ಪುನಃ ಫಿರ್ಯಾದಿಗೆ ಮತ್ತು ತನ್ನ ಮಗಳಿಗೆ ಕಿರುಕುಳ ಕೊಡುತ್ತ .ನ್ಯಾಯಾಲಯವು ಮದ್ಯಂತರ ಆದೇಶ ಮಾಡಿ ಫಿರ್ಯಾದಿಯ ಮನೆಗೆ ಆರೋಪಿ ಹೋಗಬಾರದೆಂದು ಆದೇಶ ಮಾಡಿದಾಗ್ಯೂ ಸಹ ಆರೋಪಿತನು ಕುಡಿದು ¢£ÁAPÀ: 01.03.2014 gÀAzÀÄ ಫಿರ್ಯಾದಿದಾರಳ ಮನೆಗೆ ಹೋಗಿ ಹೊಡೆ ಬಡೆ ಮಾಡಿದ್ದು, ನ್ಯಾಯಾಲಯದ ಆದೇಶ ದಿಕ್ಕರಿಸಿ ಫಿರ್ಯಾದಿದಾರಳಿಗೆ ತನ್ನ ಸ್ವಂತ ಮನೆಯಲ್ಲಿ ಕಿರುಕುಳ ಕೊಟ್ಟಿರುತ್ತಾನೆ. ಅಂತಾ ಇದ್ದ ಖಾಸಗಿ ದೂರು ಸಂಖ್ಯೆ. 70/2014ರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 53/2014 PÀ®A. 498 ಎ ,188,323,504,506 L¦¹ ಮತ್ತು ಕಲಂ. 31 ಗೃಹ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. 
                   ಆರೋಪಿ ನಂ.1  ಶರಣಯ್ಯಸ್ವಾಮಿ ತಂದೆ ಅಮರಯ್ಯ 32ವರ್ಷ, ಒಕ್ಕಲುತನ ಸಾಃ ಸಾಲಗುಂದ  ಈತನು  ಫಿರ್ಯಾದಿ ಶ್ರೀಮತಿ ಶಾಂತಮ್ಮ @ ಅಕ್ಷತಾ ಗಂಡ ಶರಣಯ್ಯಸ್ವಾಮಿ 28ವರ್ಷ, ಮನೆಗೆಲಸ ಸಾಃ ಸಾಲಗುಂದ ಹಾ.ವ.ಅರಗಿನಮರಕ್ಯಾಂಪ   FPÉAiÉÆAದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ ಫಿರ್ಯಾದಿಯ ತಂದೆ ತಾಯಿ ಆರೋಪಿತನಿಗೆ  ರೂ.5 ಲಕ್ಷ ನಗದು ಹಣ, 5 ತೊಲಿ ಬಂಗಾರ ವರದಕ್ಷಿಣೆಯಾಗಿ ಕೊಟ್ಟಿದ್ದು, ಆರೋಪಿತರು ಫಿರ್ಯಾದಿದಾರಳಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದು, ಅವರ ಕಿರುಕುಳ ತಾಳಲಾರದೇ ಅರಗಿನಮರಕ್ಯಾಂಪಿನಲ್ಲಿರುವ ತನ್ನ ಮನೆಗೆ ಬಂದು ವಾಸವಾಗಿರುವಾಗ ದಿನಾಂಕ 15-02-2014 ರಂದು 11-00 ಎ.ಎಂ. ಸುಮಾರಿಗೆ UÀAqÀ ªÀÄvÀÄÛ EvÀgÉ 7 d£ÀgÀÄ  ಕೂಡಿಕೊಂಡು ಫಿರ್ಯಾದಿದಾರಳ ಅಣ್ಣನ ಮನೆಗೆ ಬಂದು ಫಿರ್ಯಾದಿದಾರಳಿಗೆ ಅವಾಚ್ಯಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಡುತ್ತೇವೆ  ಅಂತಾ ಇದ್ದ ಖಾಸಗಿ ದೂರು ಸಂಖ್ಯೆ. 65/14 ನೆದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 52/2014 PÀ®A. 323,506,504,109 L¦¹  ಮತ್ತು 3 ಮತ್ತು 4 ಡಿ.ಪಿ. ಯ್ಯಾಕ್ಟCrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                       ಪಿರ್ಯಾದಿ PÀgɪÀÄä UÀAqÀ dAiÀÄgÁd, ªÀAiÀiÁ-45 ªÀµÀð, eÁ-ºÀjd£À, G-PÀÆ°PÉ®¸À, ¸Á-vÀ®ªÀiÁj UÁæªÀÄ FPÉAiÀÄ ಗಂಡನಾದ ಜಯರಾಜ ಈತನು ಫಿರ್ಯಾದಿಯೊಂದಿಗೆ ಈಗ್ಗೆ ಸುಮಾರು 19 ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದು, ಮದುವೆಯಾದ 5-6 ವರ್ಷಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ನಂತರ ಫಿರ್ಯಾದಿದಾರಳಿಗೆ ಇಲ್ಲಸಲ್ಲದ ಅಪವಾದ ಹೊರಿಸಿ ಅವಳ ಹೆಸರಿಗೆ 3 ಎಕರೆ ಹೊಲ ಮಾಡಿಸಿಕೊಟ್ಟು ಬೇರೆ ಹಾಕಿ ನಂತರ ಫಿರ್ಯಾದಿದಾರಳು ಜೋಪಡಿ ಹಾಕಿಕೊಳ್ಳಲು ತನಗೆ ಕೊಟ್ಟ 3 ಎಕರೆ ಹೊಲದಿಂದ ಬ್ಯಾಂಕಿನಿಂದ 50, 000/- ರೂ.ಗಳನ್ನು ಸಾಲ ಪಡೆದುಕೊಂಡಿದ್ದನ್ನು ಆರೋಪಿತರು ತಿಳಿದುಕೊಂಡು ನಮ್ಮನ್ನು ಕೇಳದೇ ನಿನಗೆ ಕೊಟ್ಟ ಹೊಲದ ಮೇಲೆ ಸಾಲ ಯಾಕೇ ಪಡೆದುಕೊಂಡಿರುವಿ ಅಂತಾ ¢£ÁAPÀ: 07.03.2014 gÀAzÀÄ 1)dAiÀÄgÁd vÀAzÉ UÀÄrØ AiÉÄøÉÆÃ¥sÀ, ªÀAiÀiÁ-52 ªÀµÀð,2) ¸ÀgÉÆÃdªÀÄä UÀAqÀ dAiÀÄgÁd, ªÀAiÀiÁ: 48 ªÀµÀð3) gÁdÄ vÀAzÉ dAiÀÄgÁd, ªÀAiÀiÁ: 22 ªÀµÀð J®ègÀÆ eÁ-ºÀjd£À, G-PÀÆ°PÉ®¸À, ¸Á-vÀ®ªÀiÁj UÁæªÀÄ EªÀgÀÄUÀ¼ÀÄ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕುಡುಗೋಲಿನ ಹಿಂಭಾಗದಿಂದ, ಕೈಗಳಿಂದ ಹೊಡೆದಿದ್ದಲ್ಲದೇ ಜೀವದ ಬೆದರಿಕೆ ಹಾಕಿರುತ್ತಾರೆ CAvÁ PÉÆlÖ zÀÆj£À ಮೇಲಿಂದ EqÀ¥À£ÀÆgÀÄ ¥Éưøï oÁuÉ UÀÄ£Éß £ÀA: 30/2014 PÀ®A 498(J),504, 323, 324, 506,gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀ ¥ÀæPÀgÀtzÀ ªÀiÁ»w:-
              ದಿನಾಂಕ:02.03.2014 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ತನ್ನ ಹಿರಿಯ ಮಗಳು ಅಪ್ರಾಪ್ತೆ ಉದಯಲಕ್ಷ್ಮಿ ಮತ್ತು ತನ್ನ ಎರಡನೆಯ ಮಗಳಾದ ನಾಗವೇಣಿ ರವರುಗಳು ಬಹಿರ್ದೆಸೆಗೆ ಹೋಗಿದ್ದು ಬಹಿರ್ದೆಸೆಯಿಂದ ವಾಪಸ್ ಗ್ರಾಮದ ಹೊರವಲಯದ ರಸ್ತೆಯಲ್ಲಿ ಮನೆಗೆ ಬರುತ್ತಿರುವಾಗ್ಗೆ 1)ZÀ£ÀߥÀà vÀAzÉ ªÀiÁgÉÃ¥Àà ªÀAiÀiÁ; 35 ªÀµÀð ಈತನು ಸದರಿ ಅಪ್ರಾಪ್ತ ಇಬ್ಬರೂ ಬಾಲಕಿಯರಿಗೆ ನಿಮ್ಮ ತಂದೆ ತಾಯಿ ಗಾಬರಿಯಲ್ಲಿ ನಿಮ್ಮಿಬ್ಬರನ್ನೂ ಹುಡುಕುತ್ತಾ ನಮ್ಮ ಮನೆಗೆ ಬಂದಿರುತ್ತಾರೆ ನಿಮ್ಮ ತಂದೆ ತಾಯಿ ಜೊತೆಯಲ್ಲಿ ಮನೆಗೆ ಹೋಗುವಂತ್ತಿರೀ ಬರೀ ಅಂತಾ ಇಬ್ಬರನ್ನೂ ಆರೋಪಿತನು ತಮ್ಮ ಮನೆಯ ಹತ್ತಿರ ಕರೆದುಕೊಂಡು  ಹೋದಾಗ್ಗೆ 2) gÁWÀ¥Àà3)²æà ªÀÄw ±À²PÀ¯Á UÀAqÀ ZÀ£ÀߥÀà 4) QæõÀÚ J®ègÀÆ eÁw ªÀÄrªÁ¼ï ¸Á; PÀ®ä¯Á vÁ; gÁAiÀÄZÀÆgÀÄ ನೇದ್ದವರೆಲ್ಲರೂ ಸೇರಿ ಅಪ್ರಾಪ್ತೆ ಉದಯಲಕ್ಷ್ಮಿಯನ್ನು ಗಟ್ಟಿಯಾಗಿ ಹಿಡಿದು ಎಳೆದು ಆರೋಪಿ ನಂ:1 ಈತನ ದ್ವೀಚಕ್ರ ವಾಹನದ ಮೇಲೆ ಒತ್ತಾಯಪೂರ್ವಕವಾಗಿ ಕೂಡಿಸಿ ಆಗ್ಗೆ ಸದರಿ ಆರೋಪಿತನು ನಾಗವೇಣಿಗೆ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಂದು ಹಾಕಿ ಬಿಡುತ್ತಿವಿ ಅಂತಾ ಜೀವದ  ಬೆದರಿಕೆ ಹಾಕಿ ಸದರಿ ಮೋಟಾರ್ ಸೈಕಲ್ ಹಿಂದುಗಡೆ ಆರೋಪಿ ನಂ: 2 ರಾಘಪ್ಪನು ಉದಯಲಕ್ಷ್ಮಿಯನ್ನು ಹಿಡಿದುಕೊಂಡು  ಚನ್ನಪ್ಪನು ಮೋಟಾರ್ ಸೈಕಲ್ ನಡೆಸಿಕೊಂಡು ಪಿರ್ಯಾದಿದಾರನ ಅಪ್ರಾಪ್ತ ಮಗಳಾದ ಉದಯಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಮತ್ತು ತಾವು ಕಡು ಬಡ ಹರಿಜನರೆಂದು ತಿಳಿದು ದೌರ್ಜನ್ಯದಿಂದ ತನ್ನ ಮಗಳನ್ನು   ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಆದ್ದರಿಂದ ಸದರಿ ನಾಲ್ಕು ಜನರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂತ ಇದ್ದ ಲಿಖಿತ ಪಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 68/2014 PÀ®A 366(J) 506 ¸À»vÀ 34 L.¦.¹. ªÀÄvÀÄÛ 3(I) (X) J¸ï.¹/J¸ï.n ¦.J DåPïÖ 1989 ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
¦ügÁå¢ ²æêÀÄw CA§ªÀÄä vÀAzÉ ºÀÄZÀÑ¥Àà ªÀAiÀiÁ: 45, eÁw: ªÀiÁ¢UÀ G: PÀÆ° ¸Á: LzÀ¨Á« FPÉAiÀÄ ªÀÄUÀ¼ÁzÀ UËgÀªÀÄä 16 ªÀµÀð FPÉAiÀÄ£ÀÄß DzÉà UÁæªÀÄzÀ §¸ÀAvÁæAiÀÄ vÀAzÉ ªÀiÁ£À¥Àà 17 ªÀµÀð FvÀ£ÀÄ UËgÀªÀÄä¼À£ÀÄß ¥ÀĸÀ¯Á¬Ä¹ ¢£ÁAPÀ: 25-02-2014 gÀAzÀÄ ¸ÀAeÉ 7-00 UÀAmÉUÉ ¦ügÁå¢zÁgÀ¼À ªÀģɬÄAzÀ C¥ÀºÀj¹PÉÆAqÀÄ ºÉÆÃVgÀÄvÁÛ£É CAvÁ ªÀÄÄAvÁV ¤ÃrzÀ  zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 95/14 PÀ®A. 366(J) L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛzÉ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                 ಫಿರ್ಯಾದಿ ¥ÁªÀðvɪÀÄä UÀAqÀ £ÀgÀ¸À¥Àà 35 ªÀµÀð eÁ : ªÀiÁ¢UÀ G : PÀÆ° PÉ®¸À ¸Á : CªÀÄgÉñÀégÀ PÁåA¥ï FPÉAiÀÄ ಗಂಡನಾದ ನರಸಪ್ಪನು ಕಾಯಿಪಲ್ಲೆ ತರಲು ಅಮರೇಶ್ವರ ಕ್ಯಾಂಪ್ ಬಸ್ ನಿಲ್ದಾಣದ ಹತ್ತಿರ ಹೋಗಿ ವಾಪಸ್ ಮನೆಗೆ ಬರುವಾಗ ಅಮರೇಶ್ವರ ಕ್ಯಾಂಪ್ ಬಸ್ ನಿಲ್ದಾಣದ ಹತ್ತಿರ ರಸ್ತೆ ಎಡಬಾಜು ನಡೆದುಕೊಂಡು ಹೊರಟಾಗ ¢£ÁAPÀ: 07.03.2014  gÀAzÀÄ ಸಂಜೆ 5-15 ಗಂಟೆಗೆ ಮಾನವಿ ಕಡೆಯಿಂದ ಸಿಂಧನೂರು ಕಡೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-36 ಎಫ್-797 ನೇದ್ದರ ಚಾಲಕ ¹gÁd vÀAzÉ ºÀĸÉãÀ¸Á§ PÉ.J¸ï.Dgï.n.¹. §¸ï £ÀA. PÉJ-36 J¥sï-797 £ÉÃzÀÝgÀ ZÁ®PÀ ¸Á : AiÀÄ®§ÄUÀð vÁ : AiÀÄ®§ÄUÀð f: PÉÆ¥Àà¼À  ಈತನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಾದಚಾರಿ ನರಸಪ್ಪನಿಗೆ ಹಿಂದಿನಿಂದ ಟಕ್ಕರ್ ಮಾಡಿದ್ದರಿಂದ ಆತನಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಇರುತ್ತದೆ. ಕಾರಣ ಅಪಘಾತ ಮಾಡಿದ ಕೆ,ಎಸ್.ಆರ್.ಟಿ.ಸಿ. ಬಸ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 7-45 ಗಂಟೆಗೆ ಬಂದು ಸದರ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 71/2014 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 107 ¹.Dgï.¦.¹ CrAiÀÄ°è MlÄÖ 36 d£ÀgÀ ªÉÄÃ¯É 8 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.03.2014 gÀAzÀÄ    84 ¥ÀææPÀgÀtUÀ¼À£ÀÄß ¥ÀvÉÛ ªÀiÁr   20,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.