Thought for the day

One of the toughest things in life is to make things simple:

23 Aug 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀvÀðªÀåzÀ ªÉÄðzÀÝ ¥Éưøï gÀ ªÉÄÃ¯É UÀÄAr£À zÁ½ ¥ÀæPÀgÀtzÀ ªÀiÁ»w:-
ದಿನಾಂಕ- 23-08-2015 ರಂದು ರಾತ್ರಿ 0230 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತನ್ನ ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದೆನಂದರೇ, ‘’ದಿನಾಂಕ- 22-08-2015 ರಂದು ರಾತ್ರಿ 2230 ಗಂಟೆಗೆ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ರಾತ್ರಿ ಗಸ್ತು ಕರ್ತವ್ಯ ಬೀಟ್ 01 ರಲ್ಲಿ ಫಿರ್ಯಾದಿ  ²æà ZÀAzÀæ±ÉÃRgï ºÉZï,f 99. ¥À²ÑªÀÄ ¥Éưøï oÁuÉ gÁAiÀÄZÀÆgÀÄ ಹಾಗೂ ಶ್ರೀ ರಸೂಲ್ ಮುಲ್ಲಾ ಸಿಪಿಸಿ-579 ರವರು ಗಸ್ತು ಕರ್ತವ್ಯ ನಿರ್ವಹಿಸುತ್ತಾ ದಿನಾಂಕ- 23-08-2015 ರಂದು ರಾತ್ರಿ 0035 ಗಂಟೆಗೆ, ಸ್ಪಂದನ ಆಸ್ಪತ್ರೆಯ ಮುಂದುಗಡೆ ಎಡಮಗ್ಗಲು ಜಾಲಿಯ ಕಂಟಿಯಲ್ಲಿ ಒಬ್ಬ ವ್ಯಕ್ತಿ ಅಂದಾಜು 25-30 ವರ್ಷ ಯುಳ್ಳವನು ಅನುಮಾನಸ್ಪದವಾಗಿ ನಿಂತುಕೊಂಡಾಗ, ಕರ್ತವ್ಯದ ಮೇಲೆ ಇದ್ದ ಫಿರ್ಯಾದಿದಾರರು ಮತ್ತು ಶ್ರೀ ರಸೂಲ್ ಮುಲ್ಲಾ ಇಬ್ಬರು ಪರಿಶೀಲಿಸಿ ನೋಡುತ್ತಾ ಜಾಲಿಯ ಕಂಟಿಯಲ್ಲಿದ್ದ ವ್ಯಕ್ತಿಯನ್ನು ಹೊರಗಡೆ ಬರಲು ಸೂಚಿಸಿದ್ದು ಸದರಿ ವ್ಯಕ್ತಿಯು ಕಲ್ಲು ಎಸೆದಿದ್ದು ಆಗ ಶ್ರೀ ರಸೂಲ್ ಮುಲ್ಲಾ ಸಿಪಿಸಿ ರವರು ತಮ್ಮಲ್ಲಿದ್ದ ರೈಫಲನ್ನು ಲೋಡ್ ಮಾಡುತ್ತಿರವಾಗ್ಗೆ ಜಾಲಿಯ ಕಂಟಿಯಲ್ಲಿದ್ದ ವ್ಯಕ್ತಿಯು ಒಮ್ಮಿಂದೊಮ್ಮೆಲೆ ತನ್ನಲ್ಲಿದ್ದ ಯಾವುದೋ ಶಸ್ತ್ರಾಸ್ತ್ರದಿಂದ ಮೂರು ಸಲ ಪೈಯರ್ ಮಾಡಿದ್ದು ಆಗ ಎರಡು ಗುಂಡುಗಳು ಕರ್ತವ್ಯದ ಮೇಲೆ ಇದ್ದ ಶ್ರೀ ರಸೂಲ್ ಮುಲ್ಲಾ ರವರ ಎಡ ಮತ್ತು ಬಲ ಹೊಟ್ಟೆಗೆ ತಗುಲಿ ಭಾರಿ ರಕ್ತಗಾಯವಾಗಿ ಕುಸಿದು ಬಿದ್ದಿದ್ದು ಇರುತ್ತದೆ, ಆಗ ಅನುಮಾನಸ್ಪದ ವ್ಯಕ್ತಿಯು ರೈಲ್ವೇ ಟ್ರ್ಯಾಕ್ ಕಡೆಗೆ ಓಡಿ ಹೋಗಿದ್ದು ಇರುತ್ತದೆ, ಜಾಲಿ ಕಂಟಿಯಲ್ಲಿದ್ದ ಅಪರಿಚಿತ ವ್ಯಕ್ತಿಯು ಪೊಲೀಸರಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ರಾತ್ರಿ ಗಸ್ತು ಕರ್ತವ್ಯದ ಮೇಲೆ ಇದ್ದ ತಮ್ಮ ಮೇಲೆ ಯಾವುದೋ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿ ಪೊಲೀಸರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ   gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 203/2015 PÀ®A: 307, 353 L.¦.¹ ªÀÄvÀÄÛ PÀ®A-27,28 EArAiÀÄ£ï DgÀä÷ì DPïÖ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁºÀw:-
ದಿನಾಂಕ:-15-08-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ನಗರದ ರಾಯಚೂರು-ಮಂತ್ರಾಲಯ ರಸ್ತೆಯಲ್ಲಿರುವ ಅರ್.ಟಿ.ಓ ವೃತ್ತದ ಗೋವರ್ಧನ ಬಾರ ಮತ್ತು ರೆಸ್ಟೋರೆಂಟ್ ಮುಂದಿನ ರಸ್ತೆಯ ಮೇಲೆ ಆರೋಪಿ ಪ್ರಕಾಶನು HERO PASSION PRO M/C NO KA-36/EB-7797  ನೇದ್ದರ ಹಿಂದೆ ರಾಜು ತಂದೆ ಬಸವರಾಜ 38-ವರ್ಷ, ಜಾ: ಲಿಂಗಾಯತ, : ರೇಣುಕಾ ಸ್ವೀಟ್ ಹೌಸ ಮಾಲೀಕರು ಸಾ:ಮನೆ ನಂ,8-4-58 ಮಂಗಳವಾರಪೇಟೆ ನೀರನ ಟ್ಯಾಂಕ ಹತ್ತಿರ ರಾಯಚೂರು FvÀ£À£ÀÄß  ಕೂಡಿಸಿಕೊಂಡು ಮಂತ್ರಾಲಯ ರಸ್ತೆಯ ಕಡೆಯಿಂದ ಅರ್.ಟಿ.ಓ ವೃತ್ತದ ಕಡೆಗೆ ಅತಿವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೀಡ್ಡಾಗಿ ಕೆಳಗೆ ಬಿದ್ದಿದರಿಂದ ಹಿಂದೆ ಕುಳಿತ ರಾಜುವಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬಾವು ಬಂದು ಮಾತನಾಡುವ ಸ್ಥೀತಿಯಲ್ಲಿರಲಿಲ್ಲ ಮತ್ತು ಆರೋಪಿ ಪ್ರಕಾಶ ತಂದೆ ಮಾರೆಪ್ಪ 39-ವರ್ಷ, ಜಾ: ಮಾಲಾ, :ಖಾಸಗಿ ಟೀಚರ, ಸಾ: ಮಂಗಳವಾರಪೇಟೆ ರಾಯಚೂರು  FvÀ£À ಎಡಭುಜಕ್ಕೆ ತೆರಚಿದ ಗಾಯವಾಗಿ ಇಬ್ಬರು ಕುಡಿದ ಅಮಲಿನಲ್ಲಿದ್ದರು ಅಂತಾ ಫಿರ್ಯಾದಿ ಮಂಜು  ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು          ನಂತರ ಪ್ರಕರಣದ ಗಾಯಾಳು ರಾಜು ತಂದೆ ಬಸವರಾಜ 38-ವರ್ಷ, ಸಾ: ರಾಯಚೂರು ಈತನು ಹೆಚ್ಚಿನ ಇಲಾಜು ಕುರಿತು ಕಾಮಿನೆನಿ ಆಸ್ಪತ್ರೆ  ಹೈದ್ರಾಬಾದದಲ್ಲಿ ಸೇರಿಕೆಯಾಗಿದ್ದು ಇಲಾಜು ಕಾಲಕ್ಕೆ ಗುಣ ಮುಖನಾಗದೆ ದಿನಾಂಕ:-22-08-2015 ರಂದು ರಾತ್ರಿ 09-45 ಗಂಟೆಗೆ ಮೃತಪಟ್ಟ ಬಗ್ಗೆ ಮಾಹಿತಿ ಆಸ್ಪತ್ರೆಯ MLC 1444 ರ ಪ್ರಕಾರ ಸೆಕ್ಯೂರೆಟಿ ಆಫೀಸರ್ ಶ್ರೀ ನೀಲಕಂಠರವರಿಂದ ಪೋನ್ ಮುಖಾಂತರ ದಿನಾಂಕ:-23-08-2015 ರ ಬೆಳಿಗ್ಗೆ: 06-00 ಗಂಟೆಗೆ ತಿಳಿಸಿದ್ದು ಇರುತ್ತದೆ.  CAvÁ EzÀÝ zÀÆj£À ªÉÄðAzÀ  ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ UÀÄ£Éß £ÀA:67/2015 ಕಲಂ. 279, 337. 304(A). IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ದಿನಾಂಕ 23-8-2015 ರಂದು ಮುಂಜಾನೆ 8-30 ಗಂಟೆಗೆ ಫಿರ್ಯಾದಿ ಶ್ರೀ ಗೋಪಿ ಮನೋಹರ್ ತಂದೆ ಚಿನ್ನ ಧರ್ಮರಾವ್ ವಯಾ 31 ವರ್ಷ ಜಾತಿ ಕಾಪು : ಒಕ್ಕಲುತನ ಸಾ: ಜಾನೇಕಲ್ ತಾ: ಮಾನವಿ ಹಾ: : ಕರಡಿಗುಡ್ಡಾ ರೋಡ ಮಾನವಿ gÀªÀgÀÄ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದುವನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 22-8-2015 ರಂದು ಮದ್ಯಾಹ್ನ 1-45 ಗಂಟೆ ಸುಮಾರಿಗೆ ತನ್ನ ಸೋದರತ್ತೆಯಾದ ಶ್ರೀಮತಿ ಕ್ರಿಷ್ಣವೇಣಿ ಗಂಡ ದಿ: ವೆಂಕಟರಾವ್ ಈಕೆಯು ಮಾನವಿ ಪಟ್ಟಣದ, ಮಾನವಿ-ಸಿಂಧನೂರು ಮುಖ್ಯ ರಸ್ತೆಯ ಮೇಲೆ ಎಕ್ಷೀಸ ಬ್ಯಾಂಕಿನ ಹತ್ತಿರ ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ್ಗೆ ಮಾನವಿಯ ಬಸವ ವೃತ್ತದ ಕಡೆಯಿಂದ ಒಬ್ಬ ಬಿಳಿ ಬಣ್ಣದ ಸ್ಕೂಟಿ ಚಾಲಕನ್ನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಟಕ್ಕರ ಮಾಡಿ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು,ಇದರಿಂದ ಆಕೆಗೆ ತಲೆಯ ಹಿಂದೆ ರಕ್ತ ಗಾಯವಾಗಿ, ಬಲಗಡೆ ಪಕ್ಕೆ ಎಲುಬುಗಳ ಹತ್ತಿರ, ಎರಡು ತೊಡೆಗಳ ನಡುವೆ ಗುಪ್ತಾಂಗದ ಹತ್ತಿರ ಭಾರಿ ಒಳಪೆಟ್ಟಾಗಿರುತ್ತದೆ ಕಾರಣ ಸದರಿ ಸ್ಕೂಟಿ ಚಾಲಕನ ಮೇಲೆ ಕ್ರಮ ಜರುಗಿಸುವಂತೆ ಇದ್ದ ಫಿರ್ಯಾದಿ  ಮೇರೆಗೆ  ಮಾನವಿ ಠಾಣಾ ಗುನ್ನೆ ನಂ 230/15 PÀ®A 279,338  L.¦.¹ ಮತ್ತು 187 .ಎಂ.ವಿ ಕಾಯಿದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ದಿನಾಂಕ 23-08-2015 ರಂದು ಬೆಳಿಗ್ಗೆ 07,30 ಗಂಟೆಯ ಸುಮಾರಿಗೆ ಆರೋಪಿ ರಾಮು ತಂದೆ ಮಹಾಲಿಂಗಗೌಡ 30 ವರ್ಷ ಒಕ್ಕಲಿಗ ಸಾ, ಹಾಸನ FvÀ£ÀÄ ತಾನು ನಡೆಸುತ್ತಿದ್ದ ಅಂಬ್ಯೂಲೇನ್ಸ್ ನಂಬರ ಕೆ, 32 ಎಮ್ 1388 ನೇದ್ದನ್ನು ಮಸ್ಕಿ ಲಿಂಗಸ್ಗೂರು ರೋಡಿನ ಮೇಲೆ ಲಿಂಗಸ್ಗೂರು ಕಡೆಯಿಂದ ಮಸ್ಕಿ ಕಡೆಗೆ ಬರುತ್ತಿದ್ದಾಗ ಸಂತೆಕಲ್ಲೂರು ಹತ್ತಿರ ಗಾಡಿಯನ್ನು ಅತಿವೇಗವಾಗಿ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಡಿಯನ್ನು ನಿಯಂತ್ರಿಸಲಾಗದೆ ತನ್ನ ಎದುರಿಗೆ ಲಿಂಗಸ್ಗೂರು ಕಡೆಗೆ ಹೊರಟಿದ್ದ ಬಸ್ ನಂ ಕೆ, 36 ಎಫ್ 1164 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಆರೋಪಿನಿಗೆ ತಲೆಯ ಎಡಬಾಗದಲ್ಲಿ ರಕ್ತಗಾಯ, ಎಡಗಡೆ ಪಕ್ಕಡಿಗೆ ಒಳಪೆಟ್ಟು, ಮತ್ತು ಬಸ್ಸಿನಲ್ಲಿದ್ದ ಕಂಡಕ್ಟರನ ಎಡಗಾಲಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಅಂತಾ ಶಿವಲಿಂಗಪ್ಪ ತಂದೆ ನಿಂಗಪ್ಪ ಹೊಲಿಯ 56 ವರ್ಷ ಬಸ್ ನಂಬರ ಕೆ, 36 ಎಫ್ 1164 ನೇದ್ದರ ಚಾಲಕ ಸಾ, ಕೊಂಗಂಡಿ ತಾ, ಶಹಪುರ ಜಿ, ಯಾದಗಿರಿ ( ಶಹಪುರ ಡೋಪೊ ) EªÀgÀÄ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 130/15 ಕಲಂ 279,337,338  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇದೆ.
zÉÆA© ¥ÀæPÀgÀtzÀ ªÀiÁ»w:-
ದಿನಾಂಕ 22-08-2015 ರಂದು ಸಂಜೆ 06-00 ಗಂಟೆ ಸುಮಾರಿಗೆ ಮುಂಡರಗಿ ಗ್ರಾಮದಲ್ಲಿ ಪಿರ್ಯಾದಿ UÀÄgÀÄgÁd vÀAzÉ ¹zÀÝ¥Àà zÀ¼ÀªÁ¬Ä 27 ªÀµÀð eÁ-£ÁAiÀÄPÀ G-MPÀÌ®vÀ£À ¸Á-ªÀÄÄAqÀgÀV gÀªÀರು ಹೊಲಕ್ಕೆ ಹತ್ತಿ ಬೀಜ ನಾಟಿ ಮಾಡುವುದಕ್ಕೆ ಊರಿನ ಕೂಲಿ ಜನರನ್ನು ಕೇಳುವುದಕ್ಕೆ ಮಾನಶಯ್ಯನ ಜೊತೆ ಸೇರಿಕೊಂಡು ಕೂಲಿ ಜನರನ್ನು ಕೇಳುವುದಕ್ಕೆ ಆರೋಪಿತಳಾದ ರೇಣುಕಮ್ಮ ಗಂಡ ಮಲ್ಲಯ್ಯ ಈಕೆಯ ಮನೆಯ ಮುಂದೆ ಹೋಗುವಾಗ ರೇಣುಕಮ್ಮಳು ಪಾತ್ರೆ ತೊಳೆದ ನೀರನ್ನು ರಸ್ತೆಗೆ ಚೆಲ್ಲುವಾಗ ಪಿರ್ಯಾದಿದಾರನಿಗೆ ಬಿದ್ದಿದ್ದು, ಅದೆ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು 1) gÉÃtÄPÀªÀÄä UÀAqÀ ªÀÄ®èAiÀÄå 2)ªÀÄ®è¥Àà vÀAzÉ £ÀgÀ¸À¥Àà 35 ªÀµÀð   3) ºÀ£ÀĪÀÄAiÀÄå vÀAzÉ ªÀiÁ£ÀAiÀÄå 50 ªÀµÀð 4) §gÀªÀÄgÀrØ vÀAzÉ £ÀgÀ¸À¥Àà 30 ªÀµÀð 5) ²ÃªÀªÀÄä UÀAqÀ ºÀ£ÀĪÀÄAiÀÄå 35 ªÀµÀð 6) ªÀÄÄzÀÄgÀAUÀ¥Àà vÀAzÉ ªÀiÁ£ÀAiÀÄå 45 ªÀµÀð 7) ¹ªÀ¥Àà vÀAzÉ ªÀÄÄzÀÄgÀAUÀ¥Àà 30 ªÀµÀð 8) ±ÀgÀt¥Àà vÀAzÉ ¹zÀÝ¥Àà 30 ªÀµÀð 9) ªÀiÁ£ÀAiÀÄå vÀAzÉ ¹zÀÝ¥Àà 50 ªÀµÀð 10) gÀAUÀªÀÄä UÀAqÀ £ÀgÀ¸À¥Àà 50 ªÀµÀð 11) zÉêÀªÀÄä PÀPÉÌÃgÀ 55 ªÀµÀð J¯ÁègÀÆ ¸Á-ªÀÄÄAqÀgÀV EªÀgÀÄUÀ¼ÀÄ  ಅಕ್ರಮಕೂಟ ಸೇರಿಕೊಂಡು ಎಲೇ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು ಪಿರ್ಯಾದಿದಾರನಿಗೆ ಕಟ್ಟಿಗೆಯಿಂದ ಪಿರ್ಯಾದಿದಾರನ ಬಲಗಾಲಿಗೆ ಮತ್ತು ತಲೆಗೆ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿ ಜೊತೆಗಿದ್ದ ಮಾನಶಯ್ಯನಿಗೂ ಕಟ್ಟಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿಯಾಗಿ ಇದ್ದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£ÉߣÀA.109/2015 PÀ®A:143,147,323,324,504,506 ರೆ/ವಿ 149 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   
¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ 22-08-2015 ರಂದು ಮಂಜರ್ಲ  ಗ್ರಾಮದಲ್ಲಿ ಕಲಬೆರೆಕೆ ಸೇಂದಿ ತಯಾರಿಸುವ ಸದಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ  ಮಾಡುತ್ತಿರುವ ಬಗ್ಗೆ ಬಾತ್ಮೀ ಬಂದಿದ್ದು, ಶ್ರೀ ಸುರೇಶ ಹೆಚ್, ತಳವಾರ ಸಿ,ಪಿ.ಐ. ಮತ್ತು  ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ.ಕೆಎ.36 ಜಿ.344 ನೇದ್ದರಲ್ಲಿ  ಮಂಜರ್ಲ ಗ್ರಾಮಕ್ಕೆ  ಹೋಗಿ ಒಂದು ಮನೆಯ ಮುಂದೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ  ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು,ಮಾರುತ್ತಿದ್ದವಳು ಓಡಿ ಹೊಗಿದ್ದು ಸಾಕ್ಷಿದಾರಿಂದ  ಓಡಿ ಹೊದವಳ ºÉ¸ÀgÀÄ «¼Á¸À ವಿಚಾರಿಸಲು ಸಿದ್ದಮ್ಮ ಗಂಡ ಮಲ್ಲನಗೌಡ ತಿಳಿಸಿದ್ದು ಸ್ಥಳದಲ್ಲಿದ್ದ 1)  ಕಲಬೆರಿಕೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳು 50 ಕಿಮ್ಮತ್ತು 500/- ರೂ 2) ಒಂದು ಕೇಜಿ ಸಿ,ಎಚ್, ಪೌಡರ ಅ,ಕೀ-500/-   ಮುದ್ದೆಮಾಲನ್ನು ಒಪ್ಪಿಸಿದ್ದು, ಸದರಿ ಪಂಚನಾಮೆ ಹಾಗೂ ಈ ಜ್ಞಾಪನ ಪತ್ರದ ಆಧಾರದ ಮೇಲೆ AiÀÄgÀUÉÃgÁ ¥Éưøï oÁuÉ. UÀÄ£Éß £ÀA. 199/2015 PÀ®A.273, 284 L¦¹ & 32, 34  PÉ, C .PÁAiÉÄÝ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು  ತನಿಖೆ ಕೈಗೊಂಡಿದ್ದು ಇರುತ್ತದೆ.

ªÉÆøÀzÀ ¥ÀæÀPÀgÀtzÀ ªÀiÁ»w:-
ದಿನಾಂಕ 21.08.2015 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw FgÀªÀÄä UÀAqÀ CªÀÄgÀ¥Àà ¨ÁUÀÆgÀÄ ªÀAiÀiÁ: 38 ªÀµÀð eÁ: PÀÄgÀħgÀ G: ºÉÆ®ªÀÄ£É PÉ®¸À ¸Á: UËqÀÆgÀÄ vÁ: °AUÀ¸ÀÆÎgÀÄ EªÀgÀÄ  ಮತ್ತು ಗೋಲಪಲ್ಲಿ ಗ್ರಾಮದ ಭೀಮವ್ವ ಇಬ್ಬರೂ ಕೂಡಿಕೊಂಡು ಸಂತೆ ಮಾಡುತ್ತಿರುವಾಗ್ಗೆ ಆರೋಪಿ ನಂ 1®Qëöäà UÀAqÀ ºÀ£ÀĪÀÄAvÀ ¸Á: UÀÄgÀUÀÄAmÁ ನೇದ್ದವಳು ಅವರಿಬ್ಬರಿಗೆ ಪರಿಚಯ ಮಾಡಿಕೊಂಡು ತಲೆಗೆ ಯಾವುದೋ ಪುಡಿಯನ್ನು ಹಚ್ಚಿ ಮೂರ್ಚೆಗೊಳಿಸಿ ದರ್ಬಾರದ ಹಿಂದೆ ಕರೆದುಕೊಂಡು ಹೋಗಿ ಅವರ ಮೈ ಮೇಲಿದ್ದ 3 ಗ್ರಾಂ ಬೆಂಡೋಲಿ, 3 ಗ್ರಾಂ ಬುಗಡಿ ಕಡ್ಡಿ ,,ಕಿ,,ರೂ 12,000/- ರೂ ಮತ್ತು ಭೀಮವ್ವಳ ಮೈ ಮೇಲಿದ್ದ 6 ಗ್ರಾಂ  ಟಿಕಾಮಣಿ ,,ಕಿ,,ರೂ 12,000/- ನೇದ್ದವುಗಳನ್ನು ಮೋಸ ಮಾಡಿ ತೆಗೆದುಕೊಂಡು ಹೋಗಿದ್ದು, ಆರೋಪಿತಳ ಜೊತೆ ಒಬ್ಬ ಕೆಂಪು ಗೆರೆಯುಳ್ಳ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿ ಇದ್ದು ಅವರ ಮೇಲೆ ಅನುಮಾನವಿರುತ್ತದೆ. ಅಂತಾ ಇದ್ದ ಫಿರ್ಯಾದು ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 133/2015 PÀ®A. 420 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.08.2015 gÀAzÀÄ  57 ¥ÀææPÀgÀtUÀ¼À£ÀÄß ¥ÀvÉÛ ªÀiÁr    8,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.