¥ÀwæPÁ
¥ÀæPÀluÉ 
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಶೇಖರಪ್ಪನು ಚಿಕ್ಕ ಹಣಗಿ ಸೀಮಾಂತರದಲ್ಲಿರುವ ಶರಣಪ್ಪ ಸಾಹುಕಾರ  ಹಿರೇಹಣಗಿ  ಇತನ 11 ಎಕರೆ ಹೊಲವನ್ನು ಪಾಲಿಗೆ ಮಾಡಿದ್ದು ಅ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದರಿಂದ ಅ ಬೆಳೆಯ ಬಿತ್ತನೆಯು ಸರಿಯಾಗಿ ಬಾರದೆ ಇರುವದ್ದರಿಂದ ಮಾನಸಿಕವಾಗಿ ನೊಂದು  ಜೀವನದಲ್ಲಿ ಜಿಗುಸ್ಪೆಯನ್ನು ಹೊಂದಿ ದಿನಾಂಕ  23-09-2015 ರಂದು 16-00 ಗಂಟೆಗೆ ಮುನಿಯಪ್ಪನ ಹೊಲದಲ್ಲಿ ಹೋಗಿ ಬೆಳೆಗಳಿಗೆ ಹೊಡೆಯುವ ಕ್ರೀಮಿನಾಶಕ ಔಷಧಿಯನ್ನು ಕುಡಿದಿದ್ದರಿಂದ ಕವಿತಾಳ ಸರಕಾರಿ ಆಸ್ಪತ್ರೆಯಿಂದ ಹೇಚ್ಚಿನ ಇಲಾಜುಗಾಗಿ ರೀಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇಂದು ದಿನಾಂಕ 26-09-2015 ರಂದು ಮದ್ಯಾಹ್ನ 12-00 ಗಂಟೆಗೆ ಇಲಾಜು ಫಲಕಾರಿಯಾಗದೆ ಶೇಖರಪ್ಪನು ಮೃತ ಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲೆಯು ಯಾವುದೇ ತರಹದ ದೂರು ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಂಶದ ಮೇಲಿನಿಂದ PÀ«vÁ¼À ಠಾಣೆಯ ಯು ಡಿ ಅರ್ ನಂಬರು 19/2015 ಕಲಂ 174 ಸಿಅರ್ಪಿಸಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
             ನಾಗರಾಜ ತಂದೆ ಹನುಮಂತರಾಯ ಜಾತಿ:ಲಿಂಗಾಯತ,ವಯ-33ವರ್ಷ ಉ:ಒಕ್ಕಲುತನ,ಸಾ::ಚಾಗಭಾವಿ [ಪಿರ್ಯಾದಿದಾರಳ ಗಂಡ ]FvÀ¤UÉ ಏಡ್ಸ್ ರೋಗವಿದ್ದ ಬಗ್ಗೆ ಗೊತ್ತಾಗಿ ಮಾನಸಿಕವಾಗಿ ಅಸ್ವಸ್ಥ ಗೊಂಡಿದ್ದು   ದಿ.26-09-2015ರಂದು ಮುಂಜಾನೆ 11-30ಗಂಟೆಯ ಸುಮಾರು ಮೃತನು ಚಾಗಭಾವಿ ಗ್ರಾಮ ದಲ್ಲಿ ತಮ್ಮ ಮನೆ ಯಲ್ಲಿ ಕ್ರಿಮಿನಾಶಕ ಔಧವನ್ನು ಸೇವಿಸಿ ಒದ್ದಾಡುತ್ತಿರುವುದನ್ನು ನೋಡಿದ ಪಿರ್ಯಾದಿ ಶ್ರೀಮತಿ ಲಲಿತಮ್ಮತಂದೆ ನಾಗರಾಜ ಜಾತಿ:ಲಿಂಗಾಯತ ವಯ-30ವರ್ಷ  ಉ:ಮನೆಕೆಲಸ,ಸಾ::ಚಾಗಭಾವಿ FPÉAiÀÄÄ ತಮ್ಮ ಸಂಬಂಧಿಕರೊಂದಿಗೆ  108 ಅಂಬುಲೆನ್ಸದಲ್ಲಿ ನಾಗರಾಜನನ್ನು ಚಿಕಿತ್ಸೆಗಾಗಿ ರಾಯಚೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮದ್ಯಾಹ್ನ 3-00ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆ
ಮೇಲಿಂದ ಸಿರವಾರ ಪೊಲೀಸ್ ಠಾಣೆAiÀÄÄ.r.Dgï. £ÀA: 16/2015 ಕಲಂ:174
ಸಿ.ಆರ್.ಪಿ.ಸಿ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            EvÀgÉ L.¦.¹. ¥ÀæPÀgÀtzÀ ªÀiÁ»w:-
                 ದಿನಾಂಕ:08-09-2015 ರಂದು 11-00 ಎ.ಎಮ್ ಸುಮಾರಿಗೆ ಫಿರ್ಯಾದಿ ಶಿವಗಂಗಮ್ಮ ಗಂಡ ಅಣ್ಣಪ್ಪ ಮೇಲ್ವಿಚಾರಕಿ ಸಿಡಿಪಿಓ ಕಚೇರಿ ಸಿಂಧನೂರು
.EªÀgÀÄ ಸಿಂಧನೂರಿನ ಸಿಡಿಪಿಓ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿ
1)
ಚಿದಾನಂದ ದೊರೆ ಸಿಂಧನೂರು,
2) ತಿಪ್ಪಯ್ಯಶೆಟ್ಟಿ,
ಸಿಂಧನೂರು.ರವರು ಸಿಡಿಪಿಓ ಕಚೇರಿಗೆ ಹೋಗಿ ಅವರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದು ನೀವು ನಮಗೆ ನಮಸ್ಕಾರ
ಮಾಡಬೇಕು ನಮಗೆ ಎಲ್ಲಾ ಮೇಲ್ವಿಚಾರಕಿಯರು ಹೆದರುತ್ತಾರೆ ಅಂತಾ ಅಂದು ಮೈಕೈ ಮುಟ್ಟಿ ಅಸಹ್ಯ
ನೋಟದಿಂದ ನೋಡಿದ್ದಲ್ಲದೇ ನಮಗೆ ತಿಂಗಳ ಮಾಮೂಲು ದುಡ್ಡು ಮತ್ತು ರೇಷನ್ ತೆಗೆದುಕೊಂಡು ಬಂದು
ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇವೆ ಮತ್ತು ಪೇಪರ್ ಗೆ ಹಾಕಿಸಿ ಮಾನ
ಮರ್ಯಾದೆ ಕಳೆಯುತ್ತೇವೆ ಅಂತಾ ಹೆದರಿಸಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದಲ್ಲದೇ ಆರೋಪಿ 3) ಬೆಂಕಿ ಬೆವರು ಕನ್ನಡ ಪಾಕ್ಷಿಕ ಪತ್ರಿಕೆಯ ವರದಿಗಾರರು ಫಿರ್ಯಾದಿದಾರರ ಬಗ್ಗೆ ಪೇಪರ್ ನಲ್ಲಿ ಅವಾಚ್ಯ
ಶಬ್ದಗಳನ್ನು ಬಳಸಿ ಪ್ರಕಟಿಸಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.181/2015,  ಕಲಂ: 384,353,354,504,506 ಸಹಿತ
34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
 
              ದಿನಾಂಕ:08-09-2015 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ಸರಿತಾ ಅಣ್ಣಿಗೇರಿ ಗಂಡ ವಿನಾಯಕ ಕೊಪ್ಪಳ,
ವಯ:
36 ವರ್ಷ,
ಉ:ಅಂಗನವಾಡಿ ಮೇಲ್ವಿಚಾರಕಿ ತುರ್ವಿಹಾಳ್
(ಎ)
ವೃತ್ತ,
ಸಿ.ಡಿ.ಪಿ.ಓ ಆಫೀಸ್ ಸಿಂಧನೂರು
FPÉAiÀÄÄ ಸಿಂಧನೂರಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿ ನಂ
1) ತಿಪ್ಪಯ್ಯಶೆಟ್ಟಿ,
2) ಚಿದಾನಂದ ದೊರೆ,
ಇವರು ಅವರ ಕಾರ್ಯಾಲಯಕ್ಕೆ ಹೋಗಿ ಫಿರ್ಯಾದಿದಾರಳನ್ನು ಮತ್ತು ಶಿವಗಂಗಮ್ಮಳನ್ನು ಕೆಲಸದಿಂದ ತೆಗೆಸುತ್ತೇವೆ.
ಅವರ ಬಗ್ಗೆ ಬೆಂಕಿ ಬೆವರು ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಬರೆದಿದ್ದನ್ನು ಡಿ.ಡಿ ಕಚೇರಿಗೆ ಕಳಿಸಿ ಕೊಡಲಾಗಿದೆ ಅಂತಾ ಇನ್ನೂಳಿದ ಸಿಬ್ಬಂದಿಯವರ ಮುಂದೆ ಹೇಳಿದ್ದು,
ಮತ್ತು ತಮಗೆ ತಿಂಗಳ ಮಾಮೂಲಿ ಕೊಡಬೇಕು ಅಂತಾ ಒತ್ತಾಯಿಸಿದ್ದು,
ಮಾಮೂಲಿ ಕೊಡದೆ ಹೋದರೆ ನಿಮ್ಮ ವಿರುದ್ದ ಇಲ್ಲ-ಸಲ್ಲದ ಅಪವಾದ ಹೊರಿಸಿ ಪತ್ರಿಕೆಯಲ್ಲಿ ಹಾಕಿಸಿ ಮರ್ಯಾದೆ ಕಳೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು,
ಹಾಗೂ ಕಾಮದೃಷ್ಟಿಯಿಂದ ತಮ್ಮ ಮೈ,
ಕೈ ಮುಟ್ಟಿ,
ಮಾತನಾಡಿಸಿ,
ತಮ್ಮ ಮರ್ಯಾದೆಗೆ ಕುಂದುಂಟಾಗುವಂತೆ ವರ್ತಿಸಿದ್ದು,
ಹಾಗೂ ಸರಕಾರಿ ಕರ್ತವ್ಯಕ್ಕೆ ಅಡೆತಡೆಯನ್ನುಂಟು ಮಾಡಿದ್ದು,
ಅಲ್ಲದೆ ತನ್ನ ಮರ್ಯಾದೆಗೆ ಕುಂದು ಬರುವಂತೆ ಸುಳ್ಳು ಮಾಹಿತಿಯನ್ನು ಆರೋಪಿ
3) ಶಿವರಾಜ್ ದೊರೆ ಬೆಂಕಿ ಬೆವರು ಕನ್ನಡ ಪಾಕ್ಷಿಕ ಪತ್ರಿಕೆಯ ವರದಿಗಾರರು ಸಿಂಧನೂರು.ಇವರಿಂದ ಬೆಂಕಿ ಬೆವರು ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟಿಸಿದ್ದು,
ಬೆರೆಯವರ ಮುಂದೆ ತನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಮಾನಸಿಕ ಹಿಂಸೆ ಕೊಟ್ಟಿದ್ದು,
ಆರೋಪಿತರಿಂದ ತನಗೆ ಜೀವದ ಬೆದರಿಕೆ ಇರುವದಾಗಿ ಮುಂತಾಗಿ ಕೊಟ್ಟ ಫಿರ್ಯಾದು ಆಧಾರದ ಮೇಲಿಂದ ಸಿಂಧನೂರು ನಗರ ಪೊಲೀಸ್
ಠಾಣೆ.               ಗುನ್ನೆ ನಂ
182/2015, ಕಲಂ ಕಲಂ:384,353,
354,504,506 ಸಹಿತ
34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ£ÀĵÀå PÁuÉ
¥ÀæPÀgÀtzÀ ªÀiÁ»w:-
                 ದಿ: 26-09-2015 ರಂದು ರಾತ್ರಿ 08.00 ಗಂಟೆಗೆ ಫಿರ್ಯಾದಿ ²æÃ ¸ÀAdAiÀiï vÀAzÉ PÉ.JA.gÀAUÀ£ÁxÀgÉrØ 30 ªÀµÀð, eÁ-ªÀÄÄ£ÀÆßgÀÄ
PÁ¥ÀÄ gÉrØ G-©.mÉPï «zÁåyð, ¸Á-ªÀÄ£É £ÀA 1-5-181/1 »ªÀiÁVj PÁA¥ÉèPïì UÀÆqïì±ÉÃqï KjAiÀiÁ
gÁAiÀÄZÀÆgÀÄ  ªÉÆ.£ÀA 9986600783 FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ತನಗೆ ಪರಿಚಯವಿರುವ ಸಾಕಲಿ ಕೊಟಣ್ಣ ಈತನು ಫಿರ್ಯಾದಿಯ ಮನೆಯಲ್ಲಿ ಕೆಲಸ ಮಾಡುತಿದ್ದು ಫಿರ್ಯಾದಿದಾರನು ಮನೆಯಲ್ಲಿದ್ದಾಗ ಸಾಕಲಿ ಕೊಟಣ್ಣ ಈತನು ಬಾತ್ ಸಂಡಾಸಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗಡೆ ಹೋದವನು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಆತನನ್ನು ಅಲ್ಲಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 223/2015 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÁuÉAiÀiÁzÀ ªÀåQÛAiÀÄ ¥sÉÆÃmÉÆÃ
| 
   
PÁuÉAiÀiÁzÀ
  ªÀåQÛAiÀÄ ºÉ¸ÀgÀÄ & «¼Á¸À 
 | 
  
   
¸ÁPÀ° PÉÆltÚ vÀAzÉ ºÀ£ÀĪÀÄAvÀ 40 ªÀµÀð, eÁ-CUÀ¸ÀgÀÄ, G-PÀưPÉ®¸À,
  ¸Á-G¥ÉàÃgï, ªÀÄAqÀ®-zÀgÀÆgÀÄ (J¦) 
 | 
 
| 
   
°AUÀ
  ªÀÄvÀÄÛ ªÀAiÀĸÀÄì 
 | 
  
   
UÀAqÀÄ, 40
  ªÀµÀð, 
 | 
 
| 
   
JvÀÛgÀ
  ªÀÄvÀÄÛ ªÉÄÊPÀlÄÖ 
 | 
  
   
5’3 ¦Ãmï 
 | 
 
| 
   
ªÉÄʧtÚ
  ªÀÄvÀÄÛ ªÀÄÄR 
 | 
  
   
PÀ¥ÀÄà 
 | 
 
| 
   
PÀÆzÀ°£À
  §tÚ ªÀÄvÀÄÛ «zsÀ 
 | 
  
   
PÀ¥ÀÄà PÀÆzÀ®Ä 
 | 
 
| 
   
w½¢gÀĪÀ
  ¨sÁµÉUÀ¼ÀÄ 
 | 
  
   
vÉ®ÄUÀÄ, PÀ£ÀßqÀ,  
 | 
 
| 
   
zsÀgÀ¹gÀĪÀ
  GqÀÄ¥ÀÄUÀ¼ÀÄ 
 | 
  
   
©½ CAV
  ªÀÄvÀÄÛ zÉÆÃvÀgÀ zsÀj¹gÀÄvÁÛ£É ¥ÀægÀPÀtzÀ ¸ÁgÁA±À 
 | 
 
| 
   
¥Éưøï
  oÁuÉ ªÀÄvÀÄÛ ¥sÉÆÃ£ï £ÀA§gï 
 | 
  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
   ದಿನಾಂಕ
23.09.2015 ರಂದು ರಾತ್ರಿ 7.30 ಗಂಟೆ ಸುಮಾರಿಗೆ  ಬೆಂಚಲದೊಡ್ಡಿ ಗೌಡೂರು ರಸ್ತೆಯಲ್ಲಿ ಆರೋಪಿತ£ÁzÀ gÀÄzÀæAiÀÄå¸Áé«Ä vÀAzÉ §¸ÀAiÀÄå¸Áé«Ä ¸Á:
¤ÃgÀ®PÉÃj
ತನ್ನ ಸೈಕಲ್ ಮೋಟಾರ್ ನಂ ಕೆ.ಎ 36 ಈಜಿ 4059 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವಾಪಾಸ್ ಊರಿಗೆ ಹೋಗುವಾಗ್ಗೆ ಬೆಂಚಲದೊಡ್ಡಿ ಗ್ರಾಮ ದಾಟಿದ ನಂತರ ರಸ್ತೆಯಲ್ಲಿ ಆರೋಪಿ ಚಾಲಕನು ಗಾಡಿಯನ್ನು ತೆಗ್ಗಿಗೆ ಬಿಳಿಸಿದ್ದರಿಂದ ಸ್ಕಿಡ್ಡಾಗಿ ಕೇಳಗೆ ಬಿದ್ದಿದ್ದು, ಗಾಡಿಯ ಹಿಂದೆ ಕುಳಿತ್ತಿದ್ದ ಗಾಯಾಳುವಿಗೆ ಮೂಗಿಗೆ, ಎಡಗಣ್ಣಿನ ಮೇಲೆ ಸಾದಾಸ್ವರೂಪದ ಗಾಯಗಳಾಗಿದ್ದು, ಈ ಬಗ್ಗೆ ಫಿರ್ಯಾದಿ±ÉÃRgÀAiÀÄå¸Áé«Ä vÀAzÉ
UÀÄgÀıÁAvÀAiÀÄå¸Áé«Ä ªÀAiÀiÁ: 38 ªÀµÀð eÁ: dAUÀªÀÄ G: MPÀÌ®ÄvÀ£À ¸Á:
ªÀiÁZÀ£ÀÆgÀÄ
FvÀನು ತನ್ನ ತಮ್ಮನಿಗೆ ಆಸ್ಪತ್ರೆಗೆ ಸೇರಿಸಿ ತಡವಾಗಿ ಠಾಣೆಗೆ ಬಂದು ಫಿರ್ಯಾದು ನೀಡಿದ ಮೇರೆಗೆ ಪ್ರ.ವ.ವರದಿ ಜರುಗಿಸಲಾಗಿದೆ.  
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
