Thought for the day

One of the toughest things in life is to make things simple:

25 May 2016

Reported Crimes


¥ÀwæPÁ ¥ÀæPÀluÉ
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
               ಪಿರ್ಯಾದಿ  zÉêÀ¥Àà vÀAzÉ §¸À¥Àà a£ÁߥÀÆgÀÄ ªÀAiÀĸÀÄì:55 ªÀµÀð, eÁ: °AUÁAiÀÄvï ¸Á:SÉÊgÀªÁqÀV UÁæªÀÄ FvÀ£À ತಮ್ಮನಾದ ರುದ್ರಪ್ಪ ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಚಿಕ್ಕ ಲೆಕ್ಕಿಹಾಳ ಗ್ರಾಮದಲ್ಲಿ ವಾಸವಾಗಿದ್ದು ವಾರಕ್ಕೊಮ್ಮೆ ಪಿರ್ಯಾದಿ & ಆತನ ತಾಯಿಗೆ ಮಾತನಾಡಸಲಿಕ್ಕೆ ಖೈರವಾಡಗಿ ಗ್ರಾಮಕ್ಕೆ ಬಂದು ಹೋಗುತ್ತಿದ್ದನು ಈಗ್ಗೆ ಸುಮಾರು ಒಂದು ತಿಂಗಳಿನಿಂದ ಪಿರ್ಯಾದಿ ತಮ್ಮನು ಪಿರ್ಯಾದಿಗೆ & ಆತನ ತಾಯಿಗೆ ಮಾತನಾಡಸಲಿಕ್ಕೆ ಬಂದಿರುವುದಿಲ್ಲ ಯಾಕೆ ಬಂದಿಲ್ಲ ಅಂತಾ ತಿಳಿದು ಪಿರ್ಯಾದಿ ಮತ್ತು ಆತನ ತಾಯಿ ಅಮರಮ್ಮ ಕೂಡಿಕೊಂಡು ಚಿಕ್ಕೆ ಲೆಕ್ಕಿಹಾಳ ಗ್ರಾಮಕ್ಕೆ ಹೋಗಿ ಪಿರ್ಯಾದಿ ಸೊಸೆ ಯಲ್ಲಮ್ಮ ಮತ್ತು ಮಗ ಬಸವರಾಜ ಇವರಿಗೆ ವಿಚಾರಿಸಿದಾಗ ಪಿರ್ಯಾದಿ ತಮ್ಮನು ಮನೆಯಿಂದ ಈಗ್ಗೆ ಸುಮಾರು ಒಂದು ತಿಂಗಳಿನಿಂದ ಮನೆ ಬಿಟ್ಟು ಹೋಗಿದ್ದಾನೆ ಇಲ್ಲಿಯವರೆಗೆ ಬಂದಿರುವುದಿಲ್ಲ ಎಲ್ಲಿ ಹೋಗಿರುತ್ತಾನೆ ಅಂತಾ ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದರು. ಆಗ ನಾನು ನನ್ನ ತಾಯಿ ಮತ್ತು ನಮ್ಮ ಸಂಬಂದಿಕರು ಕೂಡಿಕೊಂಡು ಇಲ್ಲಿಯವರೆಗೆ ಎಲ್ಲಾ ನಮ್ಮ ಸಂಬಂದಿಕರಲ್ಲಿ ಮತ್ತು ಇನ್ನಿತರೆ ಕಡೆ ಹುಡುಕಾಡಿದರೂ ಸಹ ನನ್ನ ತಮ್ಮ ರುದ್ರಪ್ಪ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ರುದ್ರಪ್ಪನನ್ನು ಹುಡುಕಿ ಕೊಡುವಂತೆ ಮುಂತಾಗಿ ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï oÁuÉ  UÀÄ£Éß  £ÀA: 85/2016  PÀ®A ªÀÄ£ÀĵÀå PÁuÉ. CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
AiÀÄÄ.r.Dgï. ¥ÀæPÀgÀtzÀ ªÀiÁ»w:-
             ¦ügÁå¢ ²ªÀªÀÄä UÀAqÀ §¸ÀªÀgÁd 50ªÀµÀð, eÁ: °AUÁAiÀÄvÀ,  G: ºÉÆ®ªÀÄ£ÉPÉ®¸À, ¸Á-£ÁUÉÆð. vÁ-zÉêÀzÀÄUÀð. FPÉAiÀÄ UÀAqÀ §¸ÀªÀgÁd vÀAzÉ «gÀÄ¥ÀtÚ FvÀ£ÀÄ FUÉÎ 4-5 ªÀµÀðUÀ¼À »AzÉ ¥ÀæUÀw PÀȵÁÚ UÁæ«ÄÃt ¨ÁåAPï CgÀPÉÃgÁzÀ°è vÀªÀÄä d«Ää£À ªÉÄÃ¯É ¸Á®ªÀ£ÀÄß ¥ÀqÉzÀÄPÉÆArzÀÝgÀÄ, FUÉÎ MAzÀÄ ªÀµÀðzÀ »AzÉ ¦üAiÀiÁð¢zÁgÀ¼À UÀAqÀ¤UÉ  ªÉÆÃlgï ¸ÉÊPÀ¯ï C¥ÀWÁvÀªÁVzÀÄÝ, C¥ÀWÁvÀzÀ°è ªÉÆtPÁ®Ä ªÀÄÄj¢zÀÄÝ, »AUÁgÀÄ ªÀÄvÀÄÛ ªÀÄÄAUÁgÀÄ ¨É¼ÉzÀ ¨É¼ÉUÉ ¨É¯É ¹UÀzÉ EgÀĪÀÅjAzÀ, fêÀ£ÀzÀ°è fUÀÄ¥ÉìAiÀÄ£ÀÄß ºÉÆA¢ ªÉÆtPÁ°£À ¨ÉzÉ ºÁUÀÆ ¸Á®zÀ ¨ÁzÉ vÁ¼À¯ÁgÀzÉ, ¢£ÁAPÀ:-22/05/2016 gÀAzÀÄ gÁwæ 10-00 UÀAmÉAiÀÄ ¸ÀĪÀiÁjUÉ vÀ£Àß ªÀÄ£ÉAiÀÄ°è ¨É¼ÉUÉ ¹A¥Àr¸ÀĪÀ QæëģÁ±ÀPÀ OµÀ¢üAiÀÄ£ÀÄß ¸Éë¹zÀÝjAzÀ E¯ÁdÄ PÀÄjvÀÄ 108 UÁrAiÀÄ°è ºÁQPÉÆAqÀÄ CgÀPÉÃgÁ ¸ÀgÀPÁj D¸ÀàvÉæAiÀÄ°è ¸ÉÃjPÉ ªÀiÁrzÀÄÝ, £ÀAvÀgÀ ºÉaÑ£À E¯ÁdÄ PÀÄjvÀÄ jêÀiïì ¨sÉÆÃzÀPÀ D¸ÀàvÉæ gÁAiÀÄZÀÆgÀzÀ°è ¸ÉÃjPÉ  ªÀiÁrzÀÄÝ, E¯Áf¤AzÀ UÀÄtªÀÄÄR ºÉÆAzÀzÉ, ¢£ÁAPÀ:-23/05/2016 gÀAzÀÄ ªÀÄzsÀågÁwæ 12-30 UÀAmÉAiÀÄ ¸ÀĪÀiÁjUÉ  ªÀÄÈvÀ ¥ÀnÖzÀÄÝ EgÀÄvÀÛzÉ. vÀ£Àß UÀAqÀ£ÀÀ ªÀÄgÀtzÀ°è ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÁ ¤ÃrzÀ °TvÀ zÀÆj£À ªÉÄðAzÀ  zÉêÀzÀÄUÀð oÁuÉ AiÀÄÄ.r.Dgï ¸ÀA: 10/2016 PÀ®A 174 ¹Dg惡.CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ:23-05-2016 ರಂದು  ಸಂಜೆ 4-00 ಗಂಟೆಗೆ ಫಿರ್ಯಾದಿದಾರರಾದ ಪದ್ಮಾವತಿ ಗಂಡ ಡಿ ಮಹೇಶ, 35 ವರ್ಷ, ಮಾದಿಗ, ಮನೆಗೆಲಸ, ಸಾ: ಸಿಂಧನೂರು ರವರು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ , ನಾನು ತಮ್ಮಲ್ಲಿ ದೂರು ಕೊಡುವುದೇನೆಂದರೆ ನಾನು ನನ್ನ ಮಕ್ಕಳೊಂದಿಗೆ ದಿನಾಂಕ: 18-04-2016 ರಂದು ಶಾಲೆಯ ರಜೆಗಳು ಇದ್ದುದ್ದರಿಂದ ರಾಯಚೂರಿನ  ಎಲ್ ಬಿ ಎಸ್ ನಗರದಲ್ಲಿರುವ ನನ್ನ ಅತ್ತಿಗೆಯಾದ ಮಹಾದೇವಿಯವರ ಮನೆಗೆ ಬಂದಿದ್ದು, ಅವರ ಮನೆಯಲ್ಲಿಯೇ ಇರುತ್ತಿದ್ದು ದಿನಾಂಕ: 20-04-2016 ರಂದು ಮದ್ಯಾಹ್ನ 3-00 ಗಂಟೆಗೆ ಊಟವಾದ ನಂತರ 4-00 ಗಂಟೆ ಸುಮಾರಿಗೆ ನಾನು ಮಹಾದೇವಿಯವರ ಮನೆಯಲ್ಲಿ ಮಲಗಿಕೊಂಡಾಗ ಮಹಾದೇವಿಯು ಹೊರಗಡೆ ಹೋಗಿದ್ದು, ಮನೆಯ ಬಾಗಿಲು ತೆಗೆದಿದ್ದು ಇತ್ತು, ನಾನು ಸಂಜೆ 6-30 ಗಂಟೆಗೆ ಎಚ್ಚರವಾಗಿ ನೋಡಿದಾಗ ನನ್ನ ಕೊರಳಲ್ಲಿಯ 35 ಗ್ರಾಂ. ಬಂಗಾರದ ತಾಳಿ ಚೈನ್ ಇರಲಿಲ್ಲ, ಅಷ್ಟರಲ್ಲಿಯೇ ಮಹಾದೇವಿಯವರು ಸಹ ಮನೆಗೆ ಬಂದಿದ್ದು, ನಾವಿಬ್ಬರೂ ತಾಳಿ ಚೈನ್ ನ್ನು ಹುಡುಕಾಡಿದರೂ ಸಿಗಲಿಲ್ಲ, ನಾನು ನಮ್ಮ ಮನೆಯವರಿಗೆ ಫೋನ್ ಮುಖಾಂತರ ವಿಷಯ ತಿಳಿಸಲು ಅವರು ನನಗೆ ಸಿಂಧನೂರಿಗೆ ಬರಲು ತಿಳಿಸಿದ್ದರಿಂದ ನನ್ನ ಮಕ್ಕಳೊಂದಿಗೆ ರಾಯಚೂರಿನಿಂದ ವಾಪಸ ಸಿಂಧನೂರಿಗೆ ಮರಳಿ ಹೋದೆನು.
      ನು ದಿನಾಂಕ: 23-05-2016 ರಂದು ನನ್ನ ಮನೆಯವರೊಂದಿಗೆ ಚರ್ಚೆ ಮಾಡಿ ಸಿಂಧನೂರಿನಿಂದ ರಾಯಚೂರಿಗೆ ಬಂದು ತಮ್ಮ ಠಾಣೆಗೆ ಹಾಜರಾಗಿ ಈ ದೂರನ್ನು ಸಲ್ಲಿಸಿದ್ದು, ಕಾರಣ ಯಾರೋ ಕಳ್ಳರು ನನ್ನ 35 ಗ್ರಾಂ. ಬಂಗಾರದ ತಾಳಿ ಚೈನ್ ಅಂದಾಜು ಮೊತ್ತ 1,20,0000/- ರೂ. ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಢು ಹೋಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇರುವ  ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂ: 79/2016 ಕಲಂ: 380  ಐಪಿಸಿ ನೇದ್ದರ  ಪ್ರಕಾರ ಪ್ರಕರಣ ದಾಖಲಾಯಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.05.2016 gÀAzÀÄ 148 ¥ÀææPÀgÀtUÀ¼À£ÀÄß ¥ÀvÉÛ ªÀiÁr  22,900 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.