Thought for the day

One of the toughest things in life is to make things simple:

6 Sept 2014

Reported Crimes

                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ.05-09-2014 ರಂದು 15-00 ಗಂಟೆಗೆ ಠಾಣೆಗೆ ಹಾಜರಾದ ಫಿರ್ಯಾದಿ gÀAUÀªÀÄä UÀAqÀ §¸ÀªÀgÁd GzÁâ¼À, 30 ªÀµÀð, eÁ-PÀ¨ÉâÃgï G-ºÉÆ®ªÀÄ£ÉPÉ®¸À ¸Á-PÀ¨ÉâÃgï Nt eÁ®ºÀ½î FPÉAiÀÄÄ ತಂದು ಹಾಜರುಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೆನಂದರೆ, ದಿನಾಂಕ.05-09-2014 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಬಸವರಾಜ ಈತನು ತನ್ನ ಟ್ರ್ಯಾಕ್ಟರ್ ನಂ,ಕೆಎ 33 ಟಿ-7504 ಮತ್ತು ಅದರ ಜೋತೆಗೆ ಟ್ರ್ಯಾಲಿಯನ್ನು ಹಾಕಿಕೊಂಡು ಸೋಮನಮರಡಿಯಿಂದ ಟ್ರ್ಯಾಲಿಯಲ್ಲಿ ಕಂಕರ್ ನ್ನು ತುಂಬಿಕೊಂಡು ವಾಪಾಸ್ಸು ಜಾಲಹಳ್ಳಿ ಕಡೆಗೆ ಬರುವಾಗ 9 ಎ ಕೆನಾಲ್ ರಸ್ತೆಯ ಮೇಲೆ ಬರುವಾಗ ಬಸವರಾಜನು ರೋಡಿನ ದಿಬ್ಬಿಯನ್ನು ಎರಿಸುವಾಗ ಡ್ರೈವರನು ಟ್ರ್ಯಾಕ್ಟರ್ ನ ಗೇರನ್ನು ಬದಲಾಯಿಸಲು ಹೋದಾಗ ಟ್ರ್ಯಾಕ್ಟರ್ ನ್ಯೂಟ್ರಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಹೋಗಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಚಾಲಕ ಬಸವರಾಜನು ಅದರೊಳಗೆ ಸಿಲುಕಿದ್ದರಿಂದ ಎದೆಗೆ ಭಾರಿ ಒಳಪೆಟ್ಟಾಗಿ ಎರಡು ಕಾಲುಗಳಿಗೆ ಇತರೆ ಕಡೆಗೆ ಗಾಯಗಳಾಗಿ ಇಲಾಜಿಗಾಗಿ ಜಾಲಹಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಹೋಗುವಾಗ ದಾರಿಯ ಮದ್ಯದಲ್ಲಿ 12-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.279,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                    ಪಿರ್ಯಾಧಿ §¸ÀªÀgÁd vÀAzÉ ºÀ£ÀĪÀÄAvÀ ªÀAiÀÄ: ªÀµÀð eÁ: PÀ¨ÉâÃgï G: MPÀÌ®ÄvÀ£À ¸Á: PÁvÀgÀQ UÁæªÀÄ vÁ: ªÀiÁ£À« FvÀನ ತಮ್ಮನಾದ ಮಲ್ಲಿಕಾರ್ಜುನ ತಂದೆ ಹನುಮಂತ 40 ವರ್ಷ ಈತನು ದಿನಾಂಕ 04-09-14 ರಂದು ಮದ್ಯಾಹ್ನ 12-30 ಗಂಟೆಗೆ ತನ್ನ ಹೊಲಕ್ಕೆ ಮೆಣಸಿನ ನಾರನ್ನು ತೆಗೆದುಕೊಂಡು ಬರಲು ಕಾತರಕಿ ಗ್ರಾಮದ ಹನುಮೇಶ ತಂದೆ ಮಹಾದೇವ, ಮತ್ತು ಹನುಮಂತ ತಂದೆ ಹಂಪಯ್ಯ ಕಬ್ಬೇರ್‌‌‌ ಇವರ ಅರಗೋಲದಲ್ಲಿ ಕುಳಿತುಕೊಂಡು ತುಂಗಭದ್ರ ನದಿಯ ನೀರಿನಲ್ಲಿ ಆಂದ್ರಪ್ರದೇಶದ ಗುಡಿಬಲ್ಲೂರು ಗ್ರಾಮಕ್ಕೆ ಹೋಗಿ ವಾಪಸ್‌‌ ಅದೇ ಅರಗೋಲದಲ್ಲಿ ಕಾತರಕಿ ಗ್ರಾಮಕ್ಕೆ ಮಲ್ಲಿಕಾರ್ಜುನ ಮತ್ತ ತಮ್ಮೂರಿನ ನಾರಾಯಣ ತಂದೆ ಸಣ್ಣ ನಾಗಪ್ಪ ಇಬ್ಬರು ಅರಗೋಲದಲ್ಲಿ ಗುಡಿಬಲ್ಲೂರು ನದಿಯ ದಂಡೆಯ ಮೇಲಿಂದ ಅರಗೋಲದಲ್ಲಿ ಕಾತರಕಿಗೆ ಬರುತ್ತಿರುವಾಗ ರಾತ್ರಿ 7 ಗಂಟೆ ಸುಮಾರು ಈಗ್ಗೆ 10-12 ದಿವಸಗಳಿಂದ ಸುರಿದ ಮಳೆಯಿಂದ ತುಂಗಭದ್ರ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದುದರಿಂದ ಅರಗೋಲು ಏರುಪೇರಾಗಿ ಅದರಲ್ಲಿ ಕುಳಿತಿದ್ದ ಮಲ್ಲಿಕಾರ್ಜುನ ಈತನು ನದಿಯ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರಿಂದ ನದಿಯಲ್ಲಿ ಹುಡುಕಾಡುತ್ತಾ ಹೋದಾಗ ಸದರಿ ಮಲ್ಲಿಕಾರ್ಜುನನ ಶವವು ಜೂಕೂರು ಸೀಮಾದಲ್ಲಿ ಇರುವ ಕಾಲುವೆಯಲ್ಲಿ ಇಂದು ದಿನಾಂಕ 6/09/14 ರಂದು ಬೆಳಿಗ್ಗೆ 0630 ಗಂಟೆಗೆ ಸಿಕ್ಕಿರುತ್ತದೆ  ಈ ಘಟನೆ ಪ್ರಕೃತಿ ವಿಕೋಪದಿಂದ ಆಗಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ, ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

               ¢£ÁAPÀ: 04-09-2014 gÀAzÀÄ gÁwæ 8-00 UÀAmɬÄAzÀ ¢£ÁAPÀ: 05-09-14 gÀAzÀÄ ¨É½V£À 08-00 UÀAmÉAiÀÄ £ÀqÀÄ«£À CªÀ¢AiÀÄ°è ¸Á®UÀÄAzÀ UÁæªÀÄzÀ ¹ÃªÀiÁAvÀgÀzÀ°è §gÀĪÀ ºÉÆ® ¸ÀªÉð £ÀA 266 gÀ°è EgÀĪÀ ¦AiÀiÁð¢ü «ÃgÀ£ÀUËqÀ vÀAzÉ §¸À£ÀUËqÀ ªÀAiÀiÁ: 38 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ¸Á®UÀÄAzÀ  FvÀ£À PÉgÉAiÀÄ°è ¸ÀĪÀiÁgÀÄ 30 jAzÀ 35 ªÀµÀðzÀ UÀAqÀ¹£À ±ÀªÀªÀÅ ©¢ÝzÀÄÝ ¸ÀzÀj ªÀåQÛAiÀÄÄ PÉgÀAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj ªÀÄÈvÀ¥ÀnÖzÁÝ£ÉÆà CxÀªÁ E£ÀÄߪÀzÉà PÁgÀtPÉÌ ªÀÄÈvÀ¥ÀnÖzÁÝ£É C£ÀÄߪÀzÀÄ w½zÀÄ §A¢gÀĪÀzÀ°è DzÀgÀÆ   ¸ÀºÀ ªÀÄÈvÀ£À ªÀÄgÀtzÀ°è ¸ÀA±ÀAiÀĪÀgÀÄvÀÛzÉ. CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ   ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 35/2013 PÀ®A 174 (¹) ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

             ಫಿರ್ಯಾದಿ ಆಶಾ ಬೇಗಂ ಗಂಡ ರಹೇಮಾನ್ ಸಾಬ್ ವಯ: 23 ವರ್ಷ, : ಗೃಹಿಣಿ ಸಾ: ಗುಲಾಬ್ ಚಿತ್ರ ಮಂದಿರದ ಹತ್ತಿರ ಬಾಗನ್ ಪೇಟೆ ವಾರ್ಡ ನಂ-5 ಗುಳೇದಗುಡ್ಡಾ ತಾ: ಬಾದಾಮಿ ಹಾವ: ಇಂದಿರಾ ನಗರ  ಸಿಂಧನೂರು FPÉAiÀÄÄ ದಿನಾಂಕ 24-04-2011 ರಂದು ಆರೋಪಿ 01  ) ರಹೇಮಾನ್ ಸಾಬ್ ತಂದೆ ಹುಸೇನ್ ಸಾಬ್ ಇಲಕಲ್ @ ಲಾಕ್ ಬಾಷಾ , 28 ವರ್ಷ, ಆಟೋ ಚಾಲಕ ನೇದ್ದವನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ನಂತರ DvÀ£ÀÄ ªÀÄvÀÄÛ DvÀ£À ªÀÄ£ÉAiÀĪÀgÀÄ 3 d£ÀgÀÄ PÀÆr ಫಿರ್ಯಾದಿಗೆ ಹೆಣ್ಣು ಮಕ್ಕಳನ್ನು ಹಡೆದಿದ್ದಿ ಅಂತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟಿದ್ದರಿಂದ ತವರೂ ಮನೆ ಸೇರಿದ್ದು, ದಿನಾಂಕ: 09-08-2014 ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರಿನ ಇಂದಿರಾ ನಗರದಲ್ಲಿ ಫಿರ್ಯಾಧಿಯು ತನ್ನ ತಂದೆಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡಿ ಹೋಗುವಾಗ 2 ವರ್ಷದ ಫಿರ್ಯಾದಿಯ ಮಗಳನ್ನು ಎತ್ತಿಕೊಂಡು ಹೋಗಿದ್ದು, ಮತ್ತು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ಫಿರ್ಯಾದಿ ಸಂಖ್ಯೆ 237/2014 ನೇದ್ದರ ಸಾರಾಂಶದ ಮೇಲಿಂದ  ಸಿಂಧನೂರು ನಗರ ಠಾಣೆ   ಗುನ್ನೆ ನಂ.204/2014, ಕಲಂ. 498(), 363, 323, 504, 506 ಸಹಿತ 34 ಐಪಿಸಿ  ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .