¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w :-
ದಿನಾಂಕ 16.02.2018 ರಂದು ರಾತ್ರಿ 10.00 ಗಂಟೆಗೆ ಫಿರ್ಯಾದಿ ²æêÀÄw
ªÀÄAdļÀ UÀAqÀ UÉÆÃ¥Á®, ªÀ: 38 ªÀµÀð, eÁw: gÉrØ, G: ªÀÄ£ÉUÉ®¸À, ¸Á: ªÀÄ£É
£ÀA.9-16-20 ªÀÄrØ¥ÉÃmÉ gÁAiÀÄZÀÆgÀÄ.gÀªÀರು ಠಾಣೆಗೆ ಹಾಜರಾಗಿ ಗಣಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ 13.02.2018 ರಂದು ಬೆಳಿಗ್ಗೆ 6.00 ಗಂಟೆಗೆ ತಮ್ಮ ಮನೆಯ ಮುಂದಿನ ಜಾಗೆಯಲ್ಲಿ ಕಸವನ್ನು ಗೂಡಿಸುತ್ತಿರುವಾಗ ತನ್ನ ಮೈದುನ ಮಹೇಶನು ಜೋರಾಗಿ ಕಿರಾಚಿಕೊಂಡು ತನ್ನ ಹೆಂಡತಿಯು ತೀರಿಕೊಂಡಳು ಅಂತಾ ಕೂಗಾಡಿದ್ದರಿಂದ ಮೇಲ್ಮಹಡಿಗೆ ಹೋಗಿ ನೋಡಿದ್ದು, ನನ್ನ ಮೈದುನ ಹೆಂಡತಿಯಾದ ಪವಿತ್ರಳು ತನ್ನ ಸೀರೆಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ನಮ್ಮ ಸಂಬಂದಿಕರು ಹಾಗೂ ಪವಿತ್ರಳ ಸಂಬಂಧಿಕರಿಗೆ ತಿಳಿಸಿದ್ದು, ಮಧ್ಯಾಹ್ನ 2.30 ಗಂಟೆಗೆ ಪವಿತ್ರಳ ಸಂಬಂಧಿಕರಾದ ಮೇಲ್ಕಂಡ ಆರೋಪಿತರು ಪವಿತ್ರಳ ಸಾವಿಗೆ ನೀವೆ ಕಾರಣ ಅಂತಾ ಗಲಾಟೆ ಮಾಡಿ ಮೇಲ್ಮಹಡಿಯ ನನ್ನ ಮೈದುನನ ಮನೆಯ ಅಲ್ಮಾರದಲ್ಲಿ ಇಟ್ಟಿದ್ದ ಬಂಗಾರದ ಆಭರಣ ಹಾಗೂ ನಗದು ಹಣ ಒಟ್ಟು ಅ.ಕಿ.127,500/- ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf
£ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.26/2018 PÀ®A 454,380 L.¦.¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.