Thought for the day

One of the toughest things in life is to make things simple:

7 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಪ್ರಕರಣದ ಮಾಹಿತಿ.

            ದಿನಾಂಕ  06-10-2020 ರಂದು ಸಾಯಾಂಕಾಲ  6-15 ಗಂಟೆಗೆ ಪಿ.ಎಸ್,ಐ ಮಾನವಿ ಪೊಲೀಸ್ ಠಾಣೆ ರವರು ಇಬ್ಬರು ಆರೋಪಿತರನ್ನು, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸಾಯಾಂಕಾಲ 6-30  ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ  06-10-2020 ರಂದು ಮಾನವಿ ಠಾಣಾ ವ್ಯಾಪ್ತಿಯ ನಕ್ಕುಂದಿ ಗ್ರಾಮದ ಮಾರೇಮ್ಮ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ 1] ಮಹಾಂತಪ್ಪ ತಂದೆ ಸಂದೇಲಪ್ಪ ವಯಾಃ 52 ವರ್ಷ ಜಾತಿಃ ಮಡಿವಾಳ ಉಃ ಕುಲಕಸುಬು ಸಾಃ ನಕ್ಕುಂದಿ ತಾಃ ಮಾನವಿ. 2] ಅಮರೇಶ ತಂದೆ ನಾಗಪ್ಪ ವಯಾಃ 25 ವರ್ಷ ಜಾತಿಃ ನಾಯಕ ಉಃ ಕೂಲಿ ಕೆಲಸ ಸಾಃ ನಕ್ಕುಂದಿ ತಾಃ ಮಾನವಿ ರವರ ಮೇಲೆ ಇಂದು ಮಧ್ಯಾಹ್ನ 4-45 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವರ ಅಂಗಜಡ್ತಿ ಮಾಡಿ ಸದರಿಯವರಿಂದ  1] ಮಟಕಾ ಜೂಜಾಟದ ನಗದು ಹಣ ರೂ  410/-  2]  ಮಟಕಾ ನಂಬರ್ ಬರೆದ ಎರಡು ಚೀಟಿಗಳು  3] ಎರಡು ಬಾಲ್ ಪೆನ್ನುಗಳನ್ನು ಜಪ್ತು ಮಾಡಿಕೊಂಡು ಸದರಿಯವರಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಿದಾಗ ಸದರಿಯವರು ತಾವು ಬರೆದ ಮಟ್ಕಾ ಮಟ್ಕಾ ಪಟ್ಟಿಯನ್ನು ಶರಣಪ್ಪ ಮಡಿವಾಳ ಸಾಃ ಬಾಗಲವಾಡ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್. ರವರು ಜಪ್ತಿ ಮಾಡಿಕೊಂಡು ಸಾಯಾಂಕಾಲ 4-45 ಗಂಟೆಯಿಂದ  ಸಾಯಾಂಕಾಲ 5-45 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು  ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 45/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 8-30 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 163/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

 

ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಪ್ರಕರಣದ ಮಾಹಿತಿ.

            1] ದಿನಾಂಕ  06-10-2020 ರಂದು ಮಧ್ಯಾಹ್ನ 2-30 ಗಂಟೆಗೆ  ಫಿರ್ಯಾದಿ ²æà J£ï , ªÉAPÀl¸Áé«Ä PÁ«ÄðPÀ ¤jÃPÀëPÀgÀÄ 2 £Éà ªÀÈvÀÛ gÁAiÀÄZÀÆgÀÄ ¥Àæ¨sÁgÀ ªÀiÁ£À« ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಗೂ ಅದರೊಂದಿಗೆ ಕೆಲವು  ದಾಖಲಾತಿಗಳನ್ನು  ಲಗತ್ತಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ,   ಜಿಲ್ಲಾಧಿಕಾರಿಗಳು ರಾಯಚೂರು ರವರ ಆದೇಶದ ಪ್ರಕಾರ ಇಂದು ದಿನಾಂಕ 06-10-2020 ರಂದು  ಮಾನವಿ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ  ದಾಳಿ ಮಾಡುವ  ಕುರಿತು  ತಮ್ಮ ಇಲಾಖೆಯ  ಅಧಿಕಾರಿಗಳೊಂದಿಗೆ ಮಾನವಿಗೆ ಬಂದು ಮಾನವಿಯಲ್ಲಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ  ಇಂದು ದಿನಾಂಕ 06-10-2020 ರಂದು ಮಾನವಿ ನಗರದಲ್ಲಿ ಅಂಗಡಿ ಮತ್ತು ಇತ್ಯಾದಿ ಕಡೆಗಳಲ್ಲಿ ಪರಿಶೀಲನೆ ಮಾಡುತ್ತಾ ಹೊರಟಿರುವಾಗ ಮಾನವಿ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಮೇ|| ಅನ್ವರ್ ಪಾಷ ವೆಲ್ಡಿಂಗ್ ವರ್ಕ ಶಾಫನಲ್ಲಿ ಒಬ್ಬ ಬಾಲಕ ಕಂಡು ಬಂದು ಕಾರಣ ವರ್ಕ ಶಾಫನಲ್ಲಿ  ಹೋಗಿ ಪರಿಶೀಲಿಸಿದ್ದು ಅಲ್ಲಿ ಒಬ್ಬ ಬಾಲಕ ಕೆಲಸ ಮಾಡುತಿದ್ದು ಕಂಡು ಬಂದಿದ್ದು  ಸದರಿ  ಬಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಅಲ್ತಾಪ್ ತಂದೆ ಶಾಮೀದ್ ಪಾಷ ಸಾಃ ನಮಾಜಗೇರಿ ಗುಡ್ಡ ಮಾನವಿ  ಅಂತಾ ತಿಳಿಸಿದ್ದು ನಂತರ  ವರ್ಕ ಶಾಫನ ಮಾಲಿಕನಿಗೆ  ಹೆಸರು ವಿಳಾಸವನ್ನು ತಿಳಿದುಕೊಳ್ಳಲಾಗಿ ಅನ್ವರ್ ಪಾಷ ತಂದೆ ಅಬ್ದುಲ್ ಖಾದರ್ ಸಾಃ ಜಯನಗರ ಮಾನವಿ  ಅಂತಾ ತಿಳಿದು ಬಂದಿದ್ದು ಇರುತ್ತದೆ. ನಂತರ ಪ್ರಕರಣಕ್ಕೆ ಬೇಕಾಗುವ ದಾಖಲಾತಿಗಳನ್ನು ತಯಾರಿಸಿಕೊಂಡು ಬಂದು ದೂರನ್ನು ನೀಡಿದ್ದು ಕಾರಣ ಅನ್ವರ್ ಪಾಷ  ಅನ್ವರ್ ಪಾಷ ವೆಲ್ಡಿಂಗ್ ಶಾಪನ  ಮಾಲಿಕ  ಈತನ ಮೇಲೆ  ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 161/2020 ಸೆಕ್ಷನ್ 3 ರ ಪ್ರಕಾರ ಸೆಕ್ಷನ್ 14  (ಎ) ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

 

            2] ದಿನಾಂಕ  06-10-2020 ರಂದು  ಸಾಯಂಕಾಲ 5.30 ಗಂಟೆಗೆ  ಫಿರ್ಯಾದಿ ²æà J£ï , ªÉAPÀl¸Áé«Ä PÁ«ÄðPÀ ¤jÃPÀëPÀgÀÄ 2 £Éà ªÀÈvÀÛ gÁAiÀÄZÀÆgÀÄ ¥Àæ¨sÁgÀ ªÀiÁ£À« ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಗೂ ಅದರೊಂದಿಗೆ ಕೆಲವು  ದಾಖಲಾತಿಗಳನ್ನು  ಲಗತ್ತಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ,   ಜಿಲ್ಲಾಧಿಕಾರಿಗಳು ರಾಯಚೂರು ರವರ ಆದೇಶದ ಪ್ರಕಾರ ಇಂದು ದಿನಾಂಕ 06-10-2020 ರಂದು  ಮಾನವಿ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ  ದಾಳಿ ಮಾಡುವ  ಕುರಿತು  ತಮ್ಮ ಇಲಾಖೆಯ  ಅಧಿಕಾರಿಗಳೊಂದಿಗೆ ಮಾನವಿಗೆ ಬಂದು ಮಾನವಿಯಲ್ಲಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ  ಇಂದು ದಿನಾಂಕ 06-10-2020 ರಂದು ಮಾನವಿ ನಗರದಲ್ಲಿ ಅಂಗಡಿ ಮತ್ತು ಇತ್ಯಾದಿ ಕಡೆಗಳಲ್ಲಿ ಪರಿಶೀಲನೆ ಮಾಡುತ್ತಾ ಹೊರಟಿರುವಾಗ ಮಾನವಿ ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಮೇ|| ಸಂದ್ಯಾ ಎಂಟರ್ ಪ್ರೈಸಸ್ ನಲ್ಲಿ  ಒಬ್ಬ ಬಾಲಕ ಕಂಡು ಬಂದು ಕಾರಣ ಅದರಲ್ಲಿ  ಹೋಗಿ ಪರಿಶೀಲಿಸಿದ್ದು ಅಲ್ಲಿ ಒಬ್ಬ ಬಾಲಕ ಕೆಲಸ ಮಾಡುತಿದ್ದು ಕಂಡು ಬಂದಿದ್ದು  ಸದರಿ  ಬಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಶೊಯಿಬ್ ಅಕ್ತರ್ ತಂದೆ ಬಾಷಾ ಸಾ: ಆದಾಪೂರ ಪೇಟೆ ಅಂತಾ ತಿಳಿಸಿದ್ದು ನಂತರ  ಸದರಿ  ಮಾಲಿಕನ  ಹೆಸರು ವಿಳಾಸವನ್ನು ಕೇಳಲಾಗಿ ಜಿಲಾನಿ ತಂದೆ ರಹಿಮಾನ್ ಸಾಬ್ ಸಾ: ಆದಾಪೂರ ಪೇಟೆ ಮಾನವಿ ಅಂತಾ ತಿಳಿಸಿದ್ದು ಇರುತ್ತದೆ. ನಂತರ ಪ್ರಕರಣಕ್ಕೆ ಬೇಕಾಗುವ ದಾಖಲಾತಿಗಳನ್ನು ತಯಾರಿಸಿಕೊಂಡು ಬಂದು ದೂರನ್ನು ನೀಡಿದ್ದು ಕಾರಣ ಆ ರೋಪಿತನ ಮೇಲೆ  ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 162/2020 ಕಲಂ ಸೆಕ್ಷನ್ 3 ರ ಪ್ರಕಾರ ಸೆಕ್ಷನ್ 14  (ಎ) ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರ ಪ್ರಕಾರ ಮಾನವಿ ಪೊಲೀಸ್ ಠಾಣೆಯ ಗುನ್ನೆ ನಂಬರ  162/2020 PÀ®A ¸ÉPÀë£ï 3 ¥ÀæPÁgÀ ¸ÉPÀë£ï 14 (J) ¨Á®PÁ«ÄðPÀ ºÁUÀÆ Q±ÉÆÃgÁªÀ¸ÉÜ (¤µÉÃzsÀ ªÀÄvÀÄÛ ¤AiÀÄAvÀæt) PÁAiÉÄÝ 1986 wzÀÄÝ¥Àr PÁAiÉÄÝ 2016 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

 

ಅಕ್ರಮ ಮರಳು ಜಪ್ತಿ ಪ್ರರಕಣದ ಮಾಹಿತಿ.

          ದಿನಾಂಕ 04.10.2020 ರಂದು ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ಪಿರ್ಯಾದಿ ಹನುಮರಡ್ಡೆಪ್ಪ  ಸಿಪಿಐ ರಾಯಚೂರು ಗ್ರಾಮೀಣ ವೃತ್ತ ರಾಯಚೂರು ರವರು ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯದಲ್ಲಿ ಸತ್ ಮೈಲ್ ಕ್ರಾಸ್ ನಲ್ಲಿದ್ದಾಗ ಕಲ್ಮಾಲ ಕಡೆಯಿಂದ ಒಂದು ಟಿಪ್ಪರ್ ಬಂದಿದ್ದು ಟಿಪ್ಪರನ್ನು ನಿಲ್ಲಿಸುವಂತೆ ಕೈ ಮಾಡಿದ್ದು ಟಿಪ್ಪರ ಚಾಲಕನು ಟಿಪ್ಪರು ನಿಲ್ಲಿಸಿ ಓಡಿ ಹೋಗಿದ್ದು, ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಟಿಪ್ಪರನಲ್ಲಿ ಮರಳು ತುಂಬಿದ್ದು ಮರಳು ತುಂಬಿಕೊಂಡು ಬಂದ ಬಗ್ಗೆ ದಾಖಲೆಗಳನ್ನು ಹುಡುಕಾಡಲು ಯಾವುದೇ ದಾಖಲಾತಿಗಳು ಇರುವದಿಲ್ಲ ಟಿಪ್ಪರ ನಂಬರ ನೋಡಲು BHARATBENZ ಕಂಪನಿಯ ಟಿಪ್ಪರು ನಂ KA36B8529 ಅಂತಾ ಇದ್ದು ಸದರಿ ಟಿಪ್ಪರಿನಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕಳ್ಳತನದಿಂದ ಮರಳನ್ನು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮ ಬೆಳಗಿನ ಜಾವ 4-00 ಗಂಟೆಯಿಂದ 05-30 ಗಂಟೆಯ ಅವಧಿಯಲ್ಲಿ ಪಂಚನಾಮೆಯನ್ನು ಪೂರೈಯಿಸಿ ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ಪಡೆದುಕೊಂಡು ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ 143/2020 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.