Thought for the day

One of the toughest things in life is to make things simple:

4 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
                 ¦üAiÀiÁð¢ Dgï.ªÉAPÀl PÀȵÀÚAiÀÄå vÀAzÉ zÀ±ÀgÀxÀ gÁªÀÄÄ®Ä  43 ªÀµÀð   eÁw Zˢ栠 G: UÉƧâgÀ ªÁå¥ÁgÀ    ¸Á: UÀ§ÆâgÀÄ vÁ:zÉêÀzÀÄUÀð FvÀ£ÀÄ & DvÀ£À ¸ÉßûvÀgÁzÀ n.²æäªÁ¸À ªÀÄvÀÄÛ £ÀgÀ¸À¥Àà 3 d£ÀgÀÄ PÀÆr PÁgÀ £ÀA.PÉJ-36 J£ï-5930 £ÉÃzÀÝgÀ°è ¢£ÁAPÀ 02/04/16 gÀAzÀÄ gÁAiÀÄZÀÆjUÉ §AzÀÄ UÀ§ÆââgÀÄ ¨ÁåAQ £À°è ¥ÀqÉzÀ ¸Á®zÀ ºÀtªÀ£ÀÄß qÁæ ªÀiÁr PÉÆAqÀÄ ºÉÆÃUÀĪÀ PÀÄjvÀÄ ¦üAiÀiÁð¢ zÁgÀ J¸ï.©.L. ªÉÄÃ£ï ¨ÁæöåAZÀzÀ°è 21,50,000/- ºÀt qÁæ ªÀiÁrzÀÄÝ,  n.²æ¤ªÁ¸À EªÀgÀÄ 20,50,000/- qÁæ ªÀiÁrzÀÄÝ, £ÀAvÀgÀ L¹L¹L ¨ÁåAQUÉ §AzÀÄ vÀªÀÄä CAUÀrAiÀÄ ºÉ¸Àj£À°èzÀÝ vÀªÀÄä ¸ÀéAvÀ ºÀt gÀÆ.21,00,000/- qÁæ ªÀiÁrPÉÆArzÀÄÝ, ¦üAiÀiÁð¢zÁgÀ£ÀÄ vÀªÀÄä ¨ÁåV£À°è gÀÆ.42,50,000/- ºÀt ªÀÄvÀÄÛ n.²æäªÁ¸ï EªÀgÀÄ vÀªÀÄä ºÀt gÀÆ.20,50,000/- vÀªÀÄä ¨ÁåV £À°è EnÖzÀÄÝ, 2 ¥ÀævÉåÃPÀ aîUÀ¼À°è ºÀtªÀ£ÀÄß ElÄÖ C°èAzÀ ¦æÃAiÀiÁ ºÉÆmÉÃ¯ï ¥ÀPÀÌzÀ°ègÀĪÀ J¸ï.¦. qÁ°á£ï ºÉÆmÉïï£À°è Hl ªÀiÁqÀĪÀ PÀÄjvÀÄ PÁgÀ£ÀÄß ¦æÃAiÀiÁ ºÉÆmÉÃ¯ï ¥ÀPÀÌzÀ°è ¤°è¹ ºÀtªÀ£ÀÄß PÁj£À°è ElÄÖ PÁj£À J¯Áè UÁè¸ÀÄUÀ¼À£ÀÄß J¼ÉzÀÄ ¯ÁPï ªÀiÁr Hl ªÀiÁqÀ®Ä 1435 UÀAmÉUÉ ºÉÆÃV ªÁ¥Á¸ï 1505 UÀAmÉUÉ PÁgï ºÀwÛgÀ §AzÀÄ PÁgÀ£ÀÄß £ÉÆÃqÀ®Ä AiÀiÁgÉÆà PÀ¼ÀîgÀÄ PÁj£À »A§¢ §® ªÀÄUÀΰ£À UÁè¸À£ÀÄß MqÉzÀÄ PÁj£À°èzÀÝ 2 ¨ÁåUÀ UÀ¼À°èzÀÝ gÀÆ. 63,00,000/- UÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA. 82/16 PÀ®A 379 L¦¹ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
      ದಿನಾಂಕ : 02-04-2016 ರಂದು 8-00 ಪಿ.ಎಮ್ ಕ್ಕೆ ಆರೋಪಿ ನಂ 2) ಮಹೀಂದ್ರಾ ಕೆಂಪು ಬಣ್ಣದ ಟ್ರ್ಯಾಕ್ಟರ್ ಇಂಜನ್ ನಂ-ZKZC02199 ಮತ್ತು ಟ್ರ್ಯಾಲಿ ನೇದ್ದರ ಮಾಲೀಕ  ನೇದ್ದವನು ಆರೋಪಿ ನಂ 01 ) ಮಹೀಂದ್ರಾ ಕೆಂಪು ಬಣ್ಣದ ಟ್ರ್ಯಾಕ್ಟರ್ ಇಂಜನ್ ನಂ-ZKZC02199 ಮತ್ತು ಟ್ರ್ಯಾಲಿ ನೇದ್ದರ ಚಾಲಕನೇದ್ದವನಿಗೆ ಮಹೀಂದ್ರಾ ಕೆಂಪು ಬಣ್ಣದ ಟ್ರ್ಯಾಕ್ಟರ್ ಇಂಜನ್ ನಂ-ZKZC02199 ಮತ್ತು ಟ್ರ್ಯಾಲಿಯನ್ನು ಮತ್ತು ಆರೋಪಿ ನಂ 4) ಮಹೀಂದ್ರಾ ಕೆಂಪು ಬಣ್ಣದ  ನಂ-KA-36 TC-3431 (ಇಂಜನ್ ನ-ZKBC03261) ಮತ್ತು ಟ್ರ್ಯಾಲಿ ನಂ -KA-36 TC-3432 ನೇದ್ದರ ಮಾಲೀಕ ಇವನು ಆರೋಪಿ ನಂ 03 ಮಹೀಂದ್ರಾ ಕೆಂಪು ಬಣ್ಣದ  ನಂ-KA-36 TC-3431 (ಇಂಜನ್ ನಂ-ZKBC03261) ಮತ್ತು ಟ್ರ್ಯಾಲಿ ನಂ KA-36 TC-3432 ನೇದ್ದರ ಚಾಲಕ ನೇದ್ದವನಿಗೆ ಮಹೀಂದ್ರಾ ಕೆಂಪು ಬಣ್ಣದ  ನಂ-KA-36 TC-3431 (ಇಂಜನ್ ನ-ZKBC03261) ಮತ್ತು ಟ್ರ್ಯಾಲಿ ನಂ KA-36 TC-3432 ನೇದ್ದನ್ನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಸಿಂಧನೂರು ಹಿರೇ ಹಳ್ಳದಲ್ಲಿಯ ಮರಳನ್ನು ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ಅನಧಿಕೃವಾಗಿ ಸಿಂಧನೂರು ನಗರಕ್ಕೆ ತೆಗೆದುಕೊಂಡು ಹೋಗಲು ಕೊಟ್ಟಿದ್ದಕ್ಕೆ ಅವರು ತಮ್ಮ ತಮ್ಮ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಸುಮಾರು 2000/- ರೂ ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರಿಗೆ ತರುತ್ತಿದ್ದಾಗ ಸಿಂಧನೂರು ನಗರದ ಬಪ್ಪೂರ್ ರಸ್ತೆಯ ಮೇಲೆ ಫಿರ್ಯಾದಿದಾರರು, ಯೂನೂಸ್ ಗ್ರಾಮ ಲೆಕ್ಕಾದಿಕಾರಿ ಸಿಂಧನೂರು ಇವರೊಂದಿಗೆ ದಾಳಿ ಮಾಡಿ ಹಿಡಿದುಕೊಂಡಾಗ ಚಾಲಕರು ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ವಶಕ್ಕೆ ಪಡೆದು ಬೇರೆ ಚಾಲಕರ ಸಹಾಯದಿಂದ ಠಾಣೆಗೆ ತಂದಿದ್ದಾಗಿ ಸದರಿ ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಫಿರ್ಯಾದು ಸಲ್ಲಿಸಿದ್ದರ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ 50/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
               ದಿನಾಂಕ 28.03.2016 ರಂದು ರಾತ್ರಿ 7.15 ಗಂಟೆ ಸುಮಾರಿಗೆ ಯಲಗಟ್ಟಾ ಚೆಕ್ ಪೋಸ್ಟ ಹತ್ತಿರ 1) ಮೆಸ್ಸಿ ಫರ್ಗುಸನ್ 241 ಡಿ. ಕಂಪನಿಯ ಟ್ರಾಕ್ಟರ್ ಇಂಜನ್ ನಂಬರ್ ಎಸ್.325.1ಸಿ.54018 ನೇದ್ದರ ಚಾಲಕ ಮತ್ತು ಮಾಲೀಕ 2) ಮೆಸ್ಸಿ ಫರ್ಗುಸನ್ 1035 ಡಿ. ಕಂಪನಿಯ ಟ್ರಾಕ್ಟರ್ ಇಂಜನ್ ನಂಬರ್ ಎಸ್.337 48754 ನೇದ್ದರ ಚಾಲಕ ಮತ್ತು ಮಾಲೀಕ vÀªÀÄä vÀªÀÄä ಟ್ರ್ಯಾಕ್ಟರ್ ನಲ್ಲಿ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 3,500/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ತಂಡದೊಂದಿಗೆ ದಾಳಿ ಮಾಡಿ ಹಿಡಿದು ಮರಳು ತುಂಬಿದ ಟ್ರ್ಯಾಕ್ಟರ್ ಗಳನ್ನು ವಶಕ್ಕೆ ತೆಗೆದುಕೊಂಡು ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತಡವಾಗಿ ಮುಂದಿನ ಕ್ರಮ ಕುರಿತು ಫಿರ್ಯಾದಿ ಶ್ರೀ ಶಿವನಗೌಡ. ಟಿ ಪಾಟೀಲ್ ಕಿರಿಯ ಇಂಜನಿಯರ ಲಿಂಗಸ್ಗೂರು gÀªÀರು ಮರಳು ಜಪ್ತಿ ಪಂಚನಾಮೆ ಮತ್ತು ಫಿರ್ಯಾದಿಯನ್ನು ಪತ್ರವನ್ನು ಹಾಜರ್ ಪಡಿಸಿದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 50/2016 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-.
      ಫಿರ್ಯಾಧಿ   ¸À«ÄÃgï vÀAzÉ CfäÃgÀ¸Á§ ªÀAiÀiÁ 21 ªÀµÀð, eÁ: ªÀÄĹèA, G: «AqÉÆÃ¥ÀªÀgï PÀA¥À¤AiÀÄ°è J¯ÉQÖçPï PÉ®¸À, ¸Á: D£Àéj, ºÁ:ªÀ: PÁPÁ£ÀUÀgÀ ºÀnÖUÁæªÀÄ FvÀನು ದಿನಾಂಕ 01.04.2016 ರಂದು ಬೆಳಗ್ಗೆ 8.20 ಗಂಟೆ ಸುಮಾರಿಗೆ ಹಟ್ಟಿ-ಸಿರಾವಾರ ಮುಖ್ಯ ರಸ್ತೆಯಲ್ಲಿ ರೋಡಲಬಂಡಾ ಕ್ರಾಸ್ ದಾಟಿದ ನಂತರ ಆರೋಪಿ ನಂ 01 eÁ«zï vÀAzÉ ºÀĸÉãÀ¨ÁµÁ ªÀAiÀiÁ 22 ªÀµÀð, eÁ: ªÀÄĹèA, G: «AqÉÆÃ¥ÀªÀgï PÀA¥À¤AiÀÄ°è J¯ÉQÖçPï PÉ®¸À, ¸Á: D£Àéj, ºÁ:ªÀ: C§ÄݯÁèPÁ¯ÉÆä ºÀnÖUÁæªÀÄ ಈತ£À ಮೋಟಾರ್ ಸೈಕಲ್ ನಂ ಕೆ.-36/ಇಎ9356 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ಹೊರಟಿದ್ದಾಗ ಮೋಟಾರ್ ಸೈಕಲ್ ಸವಾರನು ತಿರುವಿನಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದು, ಎದುರುಗಡೆಯಿಂದ ಬಂದ ಆರೋಪಿ ನಂ 02 gÀ¦ü vÀAzÉ £À©Ã¸Á§ ªÀAiÀiÁ 30 ªÀµÀð, eÁ: ¦AeÁgÀ, G: ZÁ®PÀ, ¸Á: ºÀnÖUÁæªÀÄ ಈತನು ತನ್ನ ಮೋಟಾರ್ ಸೈಕಲ್ ನಂ ಕೆ.36/ ಎಲ್-125 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪರಸ್ಪರ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾಧಿಯ ಬಲಮುಂಗೈಗೆ ಮತ್ತು ಬಲಮೊಣಕಾಲಿಗೆ ಒಳಪೆಟ್ಟಾಗಿದ್ದು, ಆರೋಪಿ ನಂ 01 ನೇದ್ದವನಿಗೆ ಎಡಗಣ್ಣಿನ ಹತ್ತಿರ ರಕ್ತಗಾಯ ಮತ್ತು ಬಲಭುಜಕ್ಕೆ ತೆರಚಿದ ಗಾಯಗಳಾಗಿದ್ದು, ಆರೋಪಿ ನಂ 02 ನೇದ್ದವನಿಗೆ ಹಿಂದೆಲೆಗೆ ಪೆಟ್ಟುಬಿದ್ದು ರಕ್ತಗಾಯ ಮತ್ತು ಬಲಗಾಲ ಹೆಬ್ಬರಳಿಗೆ ಗಾಯಗಳಾಗಿ  ಚಿಕಿತ್ಸೆ ಕುರಿತು ಯಾವುದೋ ಒಂದು ಖಾಸಗಿ ವಾಹನದಲ್ಲಿ .ಚಿ.ಗಆಸ್ಪತ್ರೆಗೆ ಸೇರಿಕೆಯಾಗಿ ಇಲಾಜು ಪಡೆಯುತ್ತಿದ್ದು, ಕಾರಣ ಇಬ್ಬರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾಧಿ ಮೇರೆಗೆ ºÀnÖ ¥Éưøï oÁuÉ49/2015 PÀ®A. 279, 337 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
             ಫಿರ್ಯಾದಿ ವೀರಯ್ಯ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ ವಯ: 65 ವರ್ಷ, ಜಾ: ಜಂಗಮ, : ನಿವೃತ್ತ ನೌಕರ ಸಾ: ಪಟೇಲ್ ವಾಡಿ ಸಿಂಧನೂರು EªÀgÀÄ ದಿನಾಂಕ 11-02-2016 ರಂದು ಬೆಳಿಗ್ಗೆ 10-00 ಗಂಟೆಗೆ ತಮ್ಮ Black colour Hero Honda CD Delux Motor cycle NO KA-36 R-4018, Chessi No-07K02F21088, Engine No- 07K22E29599,  Model-2007, W/Rs.20,000/-  ಬೆಲೆ ಬಾಳುವ ಮೋಟಾರ್ ಸೈಕಲ್ ನ್ನು ಸಿಂಧನೂರು ಬಸ್ ನಿಲ್ದಾಣದ ಆವರಣದಲ್ಲಿ ಲಾಕ್ ಮಾಡಿ ನಿಲ್ಲಿಸಿ, ಬಳ್ಳಾರಿಗೆ ಹೋಗಿ ಸಾಯಂಕಾಲ 4-30 ಗಂಟೆಗೆ ವಾಪಸ್ ಸಿಂಧನೂರ ಬಸ್ ನಿಲ್ದಾಣಕ್ಕೆ ಬಂದು ತಮ್ಮ ಮೋಟಾರ್ ಸೈಕಲ್ ನ್ನು ನೋಡಲು ಯಾರೋ ಕಳ್ಳರು ಅದನ್ನು ಕಳುವು ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಪತ್ತೆಯಾಗದ್ದಕ್ಕೆ ಠಾಣೆಗೆ ಬಂದು ದೂರು ಕೊಟ್ಟಿದ್ದಾಗಿ, ಪತ್ತೆ ಹಚ್ಚಿ ಕೊಡಬೇಕೆಂದು ದೂರು ಇದ್ದ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ ನಂ.49/2016 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                  ದಿನಾಂಕ 03-04-2016 ರಂದು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಫಿರ್ಯಾದಿ ಪ್ರಾಣೇಶ ಕುಲಕರ್ಣಿ ತಂದೆ ರಾಮರಾವ್ ಕುಲಕರ್ಣಿ ವಯಾಃ 36 ಜಾತಿಃ ಬ್ರಾಹ್ಮಣ ಉಃ ರಾಘವೇಂದ್ರ ಮಠದಲ್ಲಿ ಅಕೌಂಟೆಂಟ್  ಸಾಃ ಮನೆ ನಂ 7-5-133 ರಾಘವೇಂದ್ರ ಮಠದ ಆವರಣ ರಾಯಚೂರು EªÀgÀÄ ಠಾಣೆಗೆ ಬಂದು ಕನ್ನಡದಲ್ಲಿ ಲಿಖಿತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ಜವಹರನಗರದ ರಾಘವೇಂದ್ರ ಮಠದಲ್ಲಿ ಅಕೌಂಟೆಂಟ್ ಆಗಿ ಸೇವೆ ಮಾಡಿಕೊಂಡಿದ್ದು ದಿನಾಂಕ 25-03-2016 ರಂದು ತಮ್ಮ ವೈಯಕ್ತಿಕ ಕಾರ್ಯದ ನಿಮಿತ್ಯ ಸುಪರ್ ಮಾರ್ಕೆಟೆಗೆ ಹೊಗಲು ಸಿದ್ದವಾಗಿ ಮಠದ ಹಿಂಬಾಗದಲ್ಲಿ ತಮ್ಮ ಮೋಟ್ ಸೈಕಲ ನಂ .KA01-EK 3390 ಚೆಸ್ಸಿ ನಂ  MD2DSJBZZRWE01021 ಇಂಜಿನ್ ನಂ JAMBRE54336, .ಕಿ.ಸು 20,000/-ನೇದ್ದನ್ನು ನಿಲ್ಲಿಸಿದ್ದು ಮಠದ ಸಿಬ್ಬಂದಿಯಿಂದ ಕರೆ ಬಂದಿದ್ದರಿಂದ ಮಠದೊಳಗೆ ಹೊಗಿ ಸೇವಾ ಕಾರ್ಯದಲ್ಲಿ ನಿರತವಾಗಿದ್ದು ನಂತರ ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಮೋಟರ್ ಸೈಕಲ ಇರಲಿಲ್ಲ ನಂತರ ಅಲ್ಲಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.17/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:03.04.2016 gÀAzÀÄ  65 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.