Thought for the day

One of the toughest things in life is to make things simple:

7 Jul 2018

Reported Crimes


  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w.
ದಿನಾಂಕ : 04-07-2018 ರಂದು ಸಂಜೆ ಚಿರತನಾಳ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತನು  ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ  1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಠಾಣಾ ಪ್ರಭಾರದಲ್ಲಿರುವ .ಎಸ್. (ಹೆಚ್) ರವರು ಖಚಿತ ಭಾತ್ಮಿ ಪಡೆದು ಮಾನ್ಯ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ HC-233, PC-679 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಸಂಜೆ 7-15 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01 ±ÀgÀuÉÃUËqÀ vÀAzÉ «ÃgÀ£ÀUËqÀ ¥ÉÆ.¥Á, ªÀ-42, eÁ:°AUÁAiÀÄvÀ, G:MPÀÌ®ÄvÀ£À, ¸Á:agÀvÀ£Á¼À vÁ:¹AzsÀ£ÀÆgÀ. ನೇದ್ದವನನ್ನು ವಶಕ್ಕೆ ತೆಗೆದುಕೊಂಡು ವಶದಲ್ಲಿದ್ದ ನಗದು ಹಣ ರೂ.2000 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಹಾಗೂ ಹಣವನ್ನು ಆರೋಪಿ ನಂ.2 ±ÀgÀuÉÃUËqÀ vÀA ²ÃªÀgÀÄzÀæUËqÀ ¥ÉÆ.¥Á,¸Á:agÀvÀ£Á¼À vÁ:¹AzsÀ£ÀÆgÀ ( §ÄQÌ) ನೇದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದು, ನಂತರ ಆರೋಪಿತನೊಂದಿಗೆ  8-45 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ.15/2018 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಂದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 05-07-2018 ರಂದು 1-00 Pm ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ.165/2018 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ : 04-07-2018 ರಂದು ಸಂಜೆ ಕುರುಕುಂದಾ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತನು  ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಬೀಟ್ ಪಿಸಿ-662 ರವರಿಂದ ಠಾಣಾ ಪ್ರಭಾರದಲ್ಲಿರುವ .ಎಸ್. (ಹೆಚ್) ರವರು ಖಚಿತ ಭಾತ್ಮಿ ಪಡೆದು ಮಾನ್ಯ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ PC-662, 18, ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಸಂಜೆ 5-00 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  PÁqÀAiÀÄå ¸Áé«Ä vÀAzÉ §¸ÀAiÀÄå ¸Áé«Ä, ªÀ-60, eÁ:dAUÀªÀÄ, G:ªÀÄmÁÌ §gÉAiÀÄĪÀÅzÀÄ. ¸Á: PÀÄgÀÄPÀÄAzÁ ನೇದ್ದವನನ್ನು ವಶಕ್ಕೆ ತೆಗೆದುಕೊಂಡು ವಶದಲ್ಲಿದ್ದ ನಗದು ಹಣ ರೂ.950 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಹಾಗೂ ಹಣವನ್ನು ಆರೋಪಿ ನಂ.2 §¸ÀAiÀÄå¸Áé«Ä ¥ÉÆÃvÁß¼À vÁ:ªÀiÁ£À« ( §ÄQÌ)  ನೇದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದು, ನಂತರ ಆರೋಪಿತನೊಂದಿಗೆ  6-30 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ.14/2018 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಂದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 05-07-2018 ರಂದು 11.30 .ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್  ಠಾಣೆ ಗುನ್ನೆ ನಂ.164/2018 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ  05/07/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿ.ಎಸ್ಐ ಲಿಂಗಸುಗೂರ ರವರಿಗೆ ಲಿಂಗಸುಗೂರ ಪಟ್ಟಣದ ಡಾ: ಶಿವಬಸಪ್ಪ ಇವರ ಮನೆಯ ಹಿಂದೆ ಷಣ್ಮುಖಪ್ಪ ರವರ ಕಟ್ಟಿಗೆ ಅಡ್ಡೆ ಮುಂದೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸ್ಥಳಕ್ಕೆ ಹೋಗಿ  ಆರೋಪಿ §¸ÀªÀgÁd vÀAzÉ ºÀÄZÀÑ¥Àà gÉÆÃqÀ®§AqÁ ªÀAiÀiÁ: 45 ªÀµÀð, eÁ: °AUÁAiÀÄvÀ G: MPÀÌ®ÄvÀ£À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತರಿಂದ ನಗದು ಹಣ 14720/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚಾರ್ಟನ್ನು ವಶಪಡಿಸಿಕೊಂಡು ಇದ್ದುಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು  ದಿನ 05/07/2018 ರಂದು 5-00 ಪಿ.ಎಂ. ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 294/2018 PÀ®A 78(3) PÉ.¦ DåPïÖ ಅಡಿಯಲ್ಲಿ ದಾಖಲಿಸಿ  ತನಿಖೆ ಕೈಕೊಂಡಿರುತ್ತಾರೆ .

ದಿನಾಂಕ 04.07.2018 ರಂದು ಸಂಜೆ 5.45 ಗಂಟೆಗೆ ಹಟ್ಟಿ ಗ್ರಾಮದ ಮಹಾಂತನಗರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಲ್ಲಾಭಕ್ಷ ತಂದೆ ಜಾಫರ್ ಸಾಬ : 39 ಜಾ; ನಾಯಕ : ಮೇಷನಕೆಲಸ  ಸಾ: ಬಸವನಗರ ಹಟ್ಟಿ, ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, PÀÄ|| ±ÉʯÁ J¸ï ¥Áån±ÉlÖgï ¦.J¸ï.L ºÀnÖ ¥ÉÆð¸ï oÁuÉ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ನಂ 2 ವೆಂಕೋಬ ತಂದೆ ಸಿದ್ರಾಮಪ್ಪ ಜಾ: ಕುರುಬರ ಸಾ: ಕೋಠಾ ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 03/2018 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 05.07.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 220/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ.05-07-2018 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ²æà ©.J¸ï.ºÉƸÀ½î ¦.J¸ï.L eÁ®ºÀ½î ¥Éưøï oÁuÉ ರವರು ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.05-07-2018 ರಂದು ಬೆಳಿಗ್ಗೆ 08-30  ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಇದ್ದಾಗ 1) ಟ್ರ್ಯಾಕ್ಟರ್ ಚೆಸ್ಸಿಸ್ ನಂ. MBNAAAVAHHZA01034 ರ ಚಾಲಕ ಮತ್ತು ಮಾಲಿಕ ಮತ್ತು 2)  ಟ್ರ್ಯಾಕ್ಟರ್ ಚೆಸ್ಸಿಸ್ ನಂ. MBNAAAVAHHZE01910 ರ ಚಾಲಕ ಮತ್ತು ಮಾಲಿಕರು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994 ರ ಉಪನಿಯಮ 3,42,43,44 (43 ರ ತಿದ್ದುಪಡಿ 2017 ರಂತೆ) ಮತ್ತು ಎಂಎಂಡಿಆರ್-1957 4(1),4(1-ಎ),21 ನ ಉಲ್ಲಂಘನೆಯಾಗಿರುವುದು ಸದರಿ ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲಿಕರ ವಿರುದ್ದ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು 2 ಟ್ರ್ಯಾಕ್ಟರ್ಗಳನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 176/2018 PÀ®A: 4(1), 4(1A), 21 MMDR ACT-1957 & 3, 42, 43,44 KMMCR -1994 &  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
PÀ¼ÀÄ«£À ¥ÀæPÀgÀtzÀ ªÀiÁ»w.
¢£ÁAPÀ: 05.07.2018 gÀAzÀÄ ¸ÀAeÉ 5-30 UÀAmÉUÉ ¦üAiÀiÁð¢zÁgÀgÁzÀ dUÀ¢Ã±À vÀAzÉ ZÀlèwªÀÄäAiÀÄå, EªÀgÀÄ oÁuÉUÉ ºÁdgÁV UÀtQÃPÀÈvÀ ¦üAiÀiÁð¢AiÀÄ£ÀÄß ¤ÃrzÀÄÝ ¸ÁgÁA±ÀªÉãÉAzÀgÉ,  ¢£ÁAPÀ: 05-07-2018 gÀAzÀÄ vÁ£ÀÄ ¨É½UÉÎ 8-00 UÀAmÉUÉ PÀvÀðªÀåPÉÌ ºÉÆÃVzÀÄÝ, £ÀAvÀgÀ 8-30 UÀAmÉUÉ vÀ£Àß ºÉAqÀw GµÁ EªÀ¼ÀÄ vÀ£Àß ªÀÄPÀ̼À£ÀÄß ±Á¯ÉUÉ PÀ¼ÀÄ»¹ ªÀÄ£É ©ÃUÀ ºÁQ PÀvÀðªÀåPÉÌ §A¢zÀÄÝ EgÀÄvÀÛzÉ. vÀ£Àß ºÉAqÀw GµÁ EªÀ¼ÀÄ PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄzsÁåºÀß 1-00 UÀAmÉUÉ ªÀÄ£ÉUÉ §A¢zÀÄÝ, ªÀÄ£ÉUÉ ºÁQzÀ ©ÃUÀªÀÅ ªÀÄÄj¢zÀÄÝ, M¼ÀUÉ ºÉÆÃV £ÉÆÃrzÁUÀ ªÀÄ£ÉAiÀÄ ¥ÀƪÀð ¢QÌ£À ¨Éqï gÀÆ«Ä£À°ènÖzÀÝ C®ägÀzÀ ©ÃUÀ ZɯÁè ¦°è ªÀiÁrzÀÝ£ÀÄß £ÉÆÃr UÁ§jAiÀiÁV vÀ£ÀUÉ ¥sÉÆÃ£ï ªÀiÁr «µÀAiÀÄ w½¹zÀÄÝ, vÁ£ÀÄ PÀÆqÀ¯Éà ªÀÄ£ÉUÉ §AzÀÄ £ÉÆÃqÀ¯ÁV vÀªÀÄä ¨Éqï gÀÆ«Ä£À°èzÀÝ C®ägÀzÁ ©ÃUÀ ªÀÄÄjzÀÄ PɼÀUÉ ©½¹zÀÄÝ, CzÀgÀ°ènÖzÀÝ §mÉÖUÀ¼ÀÄ ªÀÄvÀÄÛ EvÀgÉ ¸ÁªÀiÁ£ÀÄUÀ¼ÀÄ ZɯÁè ¦°èAiÀiÁV ©zÀÝzÀÄÝ, vÁ£ÀÄ, vÀ£Àß ºÉAqÀw E§âgÀÆ PÀÆr ¥Àj²Ã°¹ £ÉÆÃqÀ¯ÁV vÁªÀÅ C¯ÁägÀzÀ°ènÖzÀÝ 1] 5 UÁæA vÀÆPÀªÀżÀî MAzÀÄ ¥ÀÄgÀĵÀgÀ §AUÁgÀzÀ GAUÀÄgÀÄ C.Q.gÀÆ.15,000/- 2] 5 UÁæA vÀÆPÀªÀżÀî ºÉtÄÚ ªÀÄPÀ̼À §AUÁgÀzÀ GAUÀÄgÀ C.Q.gÀÆ.15,000/-, 3] 5 UÁæA vÀÆPÀªÀżÀî MAzÀÄ §AUÁgÀzÀ ¸ÀgÀ C.Q.gÀÆ.15,000/- ªÀÄvÀÄÛ 4] 5 UÁæA vÀÆPÀªÀżÀî §AUÁgÀzÀ vÁ½ ªÀÄvÀÄÛ UÀÄAqÀÄUÀ¼ÀÄ C.Q.gÀÆ.15,000/- ºÁUÀÆ 5] £ÀUÀzÀÄ ºÀt 45,000/- gÀÆUÀ¼ÀÄ EgÀ°¯Áè. PÁgÀt vÁªÀÅ UÀAqÀ ºÉAqÀw E§âgÀÆ PÀvÀðªÀåPÉÌ ºÉÆÃzÀ £ÀAvÀgÀ ¨É½UÉÎ 9-00 UÀAmɬÄAzÀ ªÀÄzsÁåºÀß 12-45 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ vÀªÀÄä ªÀÄ£ÉAiÀÄ ¨ÁV°UÉ ºÁQzÀ ©ÃUÀ ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ ¨Éqï gÀÆ«Ä£À°èzÀÝ C¯ÁägÀzÀ ©ÃUÀ ªÀÄÄjzÀÄ MlÄÖ 20 UÁæA §AUÁgÀ C.Q.gÀÆ.60,000/- ¨É¯É¨Á¼ÀĪÀÅzÀ£ÀÄß ªÀÄvÀÄÛ £ÀUÀzÀÄ ºÀt 45,000/- UÀ¼À£ÀÄß AiÀiÁgÉÆà C¥ÀjavÀgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt PÀ¼ÀîvÀ£ÀªÁzÀ §AUÁgÀ ªÀÄvÀÄÛ £ÀUÀzÀÄ ºÀtªÀ£ÀÄß ºÀÄqÀÄQPÉÆlÄÖ PÀ¼ÀîvÀ£À ªÀiÁrzÀªÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ªÀÄÄAvÁVgÀĪÀ ¸ÁgÁA±ÀzÀ ªÉÄðAzÀ ªÀiÁPÉðlAiÀiÁqÀð ¥Éưøï oÁuÁ UÀÄ£Éß £ÀA.84/2018 PÀ®A. 453, 380 L¦¹ CrAiÀÄ®° ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.07.2018 gÀAzÀÄ 250 ¥ÀææPÀgÀtUÀ¼À£ÀÄß ¥ÀvÉÛ ªÀiÁr 39500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.