Thought for the day

One of the toughest things in life is to make things simple:

30 Apr 2017

Reported Crimes


                                                    

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
::AiÀiÁªÀÅzÉà ¥ÀæPÀgÀtUÀ¼ÀÄ ªÀgÀ¢AiÀiÁVgÀĪÀÅ¢®è ::
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.04.2017 gÀAzÀÄ 75 ¥ÀææPÀgÀtUÀ¼À£ÀÄß ¥ÀvÉÛ ªÀiÁr 8200/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.                   

                                            

29 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಫಿರ್ಯಾದಿ ಅನ್ವರ್ ಪಾಶಾ ತಂದೆ ಮಹ್ಮದ್ ಖಾಜಾ, 28 ವರ್ಷ, ಮುಸ್ಲಿಂ, ಕಾರ್ಪೆಂಟರ್ ಕೆಲಸ ಸಾ: ಆದಾಪೂರ ಪೇಟೆ ಮಾನವಿ FvÀ ತಂದೆಯಾದ ಮಹ್ಮದ್ ಖಾಜಾ ತಂದೆ ಇಮಾಮ್ ನಾಯಕ ಸಾಬ್ ಈತನು ದಿನಾಂಕ 24/04/17 ರಂದು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಹೊರಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ¢ನಾಂಕ 27/04/17 ರಂದು ಬೆಳಿಗ್ಗೆಯಾದರೂ ಸಹ ಮನೆಗೆ ಬರದ ಕಾರಣ ಫಿರ್ಯಾದಿಯು ಮಸೀದಿಯಲ್ಲಿ ಹಾಗೂ ಮಾನವಿಯಲ್ಲಿ ಅಲ್ಲಲ್ಲಿ ಹುಡುಕಾಡಿದ್ದು ಆದರೆ ಸಿಕ್ಕಿರಲಿಲ್ಲ. ಸಾಯಂಕಾಲ 5.30 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಆತನು ಚಿಕ್ಕಪ್ಪನು ಫೋನ್ ಮಾಡಿ ಹುದಾ ಮಸೀದಿಯ ಮುಂದಿನ ಹೊಸದಾಗಿ ಕಟ್ಟಿದ ಪಿ.ಡಬ್ಲೂಡಿ ಇಲಾಖೆಯ ಕಟ್ಟಡದ ಹತ್ತಿರ ಬರುವಂತೆ ತಿಳಿಸಿದಾಗ  ಫಿರ್ಯಾದಿಯು ಅಲ್ಲಿಗೆ ಬಂದಿದ್ದು ಆಗ  ಅಲ್ಲಿದ್ದ ಫಿರ್ಯಾದಿ ಚಿಕ್ಕಪ್ಪನು ಹೊಸ ಬಿಲ್ಡಿಂಗ್ ಮೇಲಿನ ಪ್ಲೋರನಲ್ಲಿ ಒಬ್ಬರ ಶವ ಇದ್ದು  ಅದು ‘’ನಿಮ್ಮಪ್ಪನದಂತೆ ಕಾಣುತ್ತಿದ್ದು ಸರಿಯಾಗಿ ಗುರುತು ಹತ್ತುತ್ತಿಲ್ಲ ‘’ ಅಂತಾ ತಿಳಿಸಿದ್ದರಿಂದ ಮೇಲೆ ಹೋಗಿ ನೋಡಿದ್ದು ಶವ ಕೊಳೆತಿದ್ದು ಶವವು ತಮ್ಮ ತಂದೆಯದು ಅಂತಾ ಚಪ್ಪಲಿ. , ಟೋಪಿ. ಬಟ್ಟೆ ಹಾಗೂ ಆತನ  ಸ್ಟಿಕ್ ಗಳಿಂದ  ಗುರುತು ಹಿಡಿದು ಶವವನ್ನು ಕೂಲಂಕುಷವಾಗಿ ನೋಡಿದಾಗ  ಮೂಗಿನ ಮೇಲೆ ಹಾಗೂ ಎಡಗೈ ಮುಂಗೈ ಹತ್ತಿರ ಗಾಯಗಳಾದಂತೆ ಕಂಡು ಬರುತ್ತಿದ್ದು ಅಲ್ಲದೇ ಆತನು ತೊಟ್ಟ ಪ್ಯಾಂಟ್ ಬಿಚ್ಚಿ ದ್ದರಿಂದ  ಅಲ್ಲದೇ ನಮ್ಮ ತಂದೆಯು ಸ್ಟಿಕ್ ಹಿಡಿದು ನೆಡೆದುಕೊಂಡು ತಿರುಗಾಡುತ್ತಿದ್ದು ಅವರಿಗೆ ಬಿಲ್ಡಿಂಗ್ ಮೇಲೆ  ಹತ್ತಲು  ಆಗುತ್ತಿರಲಿಲ್ಲ.ವಾದ್ದರಿಂದ ನಮ್ಮ ತಂದೆಯ  ಮರಣದಲ್ಲಿ ಅನುಮಾನ   ಕಂಡು ಬರುತ್ತಿದ್ದು ಕಾರಣ ತಾವುಗಳು ನಮ್ಮ ತಂದೆಯ ಮರಣದ  ಬಗ್ಗೆ  ತನಿಖೆ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 9/2017 ಕಲಂ 174 (ಸಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

ವರದಕ್ಷಣೆ ಕಾಯ್ದೆ ಪ್ರಕರಣದ ಮಾಹಿತಿ:-

     ಫಿರ್ಯಾದಿ ²æêÀÄw C¤Ã¸ï ¥sÁwêÀiÁ UÀAqÀ §AzÉãÀªÁd ªÀAiÀiÁ 30 ªÀµÀð, G: £À¸ïð PÉ®¸À, ¸Á: ºÀnÖPÁåA¥ï, vÁ: °AUÀ¸ÀÄUÀÆgÀÄ ರವರು ದಿನಾಂಕ 19.08.2013  ರಂದು ಆರೋಪಿ ನಂ 1 §AzÉãÀªÁd vÀAzÉ ºÀĸÉãï ನೇದ್ದವನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 2 ಲಕ್ಷ ರೂಪಾಯಿ ಹಣವನ್ನು ವರದಕ್ಷಣೆ ನೀಡಿ ಮದುವೆಯಾಗಿದ್ದು, 2 ತಿಂಗಳವರೆಗ ಚೆನ್ನಾಗಿದ್ದುನಂತರ ತದನಂತರದಲ್ಲಿ ಗಂಡನು ಊಟ ಸರಿಯಾಗಿಲ್ಲಾ, ಬಟ್ಟೆ ಸರಿಯಾಗಿ ವಾಶ್ ಮಾಡಿಲ್ಲಾ ಅಂತಾ ಒಂದಿಲ್ಲಾ ಒಂದು ರೀತಿಯಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ಸ್ವಲ್ಪ ದಿನಗಳ ನಂತರ ಫಿರ್ಯಾಧಿಯು ಗರ್ಭಿಣಿಯಾಗಿದ್ದು ಆದರೆ ನಿನ್ನ ಹೊಟ್ಟೆಯಲ್ಲಿರುವ ಮಗು ನಿನ್ನ ಗಂಡನದಲ್ಲ ಅಂತಾ ಕೈಗಳೀಂದಾ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ. ಹಾಗೂ ತವರು ಮೆನಯಿಂದಾ ಇನ್ನೂ ವರದಕ್ಷಿಣೆ ತೆಗದುಕೊಂಡು ಬಂದರೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಕಿರುಕುಳ ನೀಡಿದ್ದು ಇರುತ್ತದೆಹೀಗಿರುವಾಗ್ಗೆ ದಿನಾಂಕ: 24.03.2017  ರಂದು ಮಧ್ಯಾಹ್ನ 12.00 ಗಂಟೆಗೆ ಆರೋಪಿತನು ಫಿರ್ಯಾಧಿಯ ತವರುಮನೆಗೆ ಹೋಗಿ ಹೊಡೆಬಡೆ ಮಾಡಿ ಎಲೇ ಸೂಳೆ ನಿನ್ನನ್ನು ನೆಮ್ಮದಿಯಿಂದಾ ಇರಲು ಬಿಡುವದಿಲ್ಲಾ ಅಂತಾ ಅವ್ಯಾಛ್ಚವಾಗಿ ಬೈದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ನಿನ್ನನ್ನು ಮತ್ತು ನಿನ್ನ ತವರು ಮನೆಯವರನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಬಗ್ಗೆ ನಮ್ಮ ಮನೆಯಲ್ಲಿ ವಿಷಯ ತಿಳಿಸಿ ಆಲೋಚಿಸಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು 7 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದರ ಮೇರೆಗೆ  ºÀnÖ ¥Éưøï oÁuÉ ಗುನ್ನೆ ನಂ. 118/2017 PÀ®A : 498(J), 323, 504, 506, ¸À»vÀ 149 L¦¹ &  PÀ®A 3 & 4 r.¦ . ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.