Thought for the day

One of the toughest things in life is to make things simple:

18 Oct 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
                   ದಿನಾಂಕ 17-10-2014 ರಂದು 3 ಗಂಟೆಯ ಸುಮಾರಿಗೆ  ವೀರಭದ್ರರಾವ್‌ ತಂದೆ ಎಂ ಸೂರ್ಯನಾರಾಯಣ 28 ವರ್ಷ, ಜಾತಿ ಕಮ್ಮಾ ಉ: ಒಕ್ಕಲುತನ ಸಾ: ಬ್ಯಾಗವಾಟ ಸಾಯಿ ಕ್ಯಾಂಪ್‌ FvÀ£ÀÄ  ತನ್ನ ತಂಗಿಯನ್ನು ಮಾತನಾಡಿಸಲು ಮಲ್ಲದಗುಡ್ಡಕ್ಯಾಂಪಿನಗೆ ಬಂದಿದ್ದು ತಂಗಿಯಾದ ಸರೋಜಿನಿ ಮಾಡನಾಡಿ ವಿಚಾರಿಸಲು ತಮ್ಮ ಮಾವ ಗದ್ದೆಗೆ ನೀರು ಕಟ್ಟಲು ಹೋಗಿರುವದಾಗಿ ತಿಳಿಸಿದ್ದರಿಂದ ಮಾವನನ್ನು ಮಾತನಾಡಿಕೊಂಡು ಬರಲು ಹೋದಾಗ ಅಲ್ಲಿ ನನ್ನ ಮಾವನಿಗೆ ತಮ್ಮ  ಅಣ್ಣ ನ ಮಗನಾದ ವಿಜಯಭಾಸ್ಕರ ಈತನು ಗದ್ದೆಗೆ ನೀರು ಕಟ್ಟುವ ಸಂಬಂಧ ಬಾಯಿ ಮಾಡುತ್ತಿದ್ದು, ನಾನು ಹೋಗಿ ಇಬ್ಬರಿಗೂ ಸಮದಾನ ಮಾಡಿದೆನು. ಅಷ್ಟರಲ್ಲಿ ವಿಜಯಭಾಸ್ಕರ್‌ ಈತನು ತನ್ನ ತಂದೆ ಮತ್ತು ತಾಯಿಯವರೆಗ ಫೋನ್‌ ಮುಖಾಂತರ ಗದ್ದೆಗೆ ನೀರು ಕಟ್ಟುವ ಸಂಬಂಧ ಜಗವಾದ ಬಗ್ಗೆ ತಿಳಸಿ ಗದ್ದೆಗೆ ಬರಲು ಹೇಳಿದ್ದರಿಂದ ಅವರು ಬರುವಾಗ ಕೊಡಲಿ,ಬಿದರಬಡೆಗೆ ತೆಗೆದುಕೊಂಡು ಬಂದು ನನ್ನ ಮಾವನೊಂದಿಗೆ ಬಾಯಿಗೆ ಬಂದಂತೆ ಒದರಾಡಿ ನನ್ನ ಮಾವನಿಗೆ ವೀರರಾಘವಲು ಈತನು ಬಡೆಗೆಯಿಂದ ಹೊಡೆದು ದು:ಖಾಪತ್‌ ಗೊಳಿಸಿದನು ನಮ್ಮ ಚಿರಾಡುತ್ತಿದಾಗ ವಿಜಯಭಾಸ್ಕರ್‌ ಈತನು ಅವರ ತಂದೆ ತಂದ ಕೊಡಲಿಯನ್ನು ತೆಗೆದುಕೊಂಡು ನಮ್ಮ ಮಾವನಿಗೆ ಹೊಡೆಯಲು ಹೊದಾಗ ನಾನು ಅಡ್ಡ ಹೋಗಿ ಬಿಡಿಸಿಕೊಳ್ಳುವಷ್ಟ್ರಲ್ಲಿ ಕೊಡಲಿಯ ಏಟು ನನ್ನ ಬಲಗೈ 3 ಬೆರಳಿಗೆ ಬಿದ್ದು ಭಾರಿ ರಕ್ತಗಾಯವಾಗಿರು್ತ್ತದೆ,. ಅಲ್ಲಿಯೇ ಇದ್ದ ಅವರ ತಾಯಿ ರಾಮಲಕ್ಷಿಯ ಸಹ ಬಾಯಿಗೆ ಬಂದಂತೆ ಒದರಾಡುತ್ತಿದ್ದರು. ಕೂಲಿ ಕೇಳಲು ಬಂದಿದ್ದ ಪ್ರಕಾಶ ಮತ್ತು ದೊಡ್ಡಯಲ್ಲಪ್ಪ ಇವರುಗಳು ಜಗಳವನ್ನು ಬಿಡಿಸಿಕೊಂಡರು ಈ ಘಟನೆ ಜರುಗಿದಾಗ ಮಧ್ಯಾಹ್ನ 4, 4-15 ಗಂಟೆಯಾಗಿರಬಹುದು ಹೋಗುವ ವೇಳೆಯಲ್ಲಿ ವಿಜಯಭಾಸ್ಕರ,ವೀರರಾಘವಲು ಹಾಗೂ ರಾಮಲಕ್ಷಿ ಇವರು ಈ ಸೂಳೇ ಮಗನದು ಬಹಳವಾಗಿದೆ. ಈತನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಒದರುತ್ತು ಹೋದರು ಅಂತಾ ವಗೈರೆ ಇದ್ದ ಫಿರ್ಯಾದಿ ಮೇಲಿಂದ : ಕವಿತಾಳ ಪೊಲೀಸ್ ಠಾಣೆ ಗು್ನ್ನೆ ನಂ. 109/2014 ಕಲಂ 323,326,504,506 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈ ಗೊಂಡೆನು
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 17-10-2014 ರಂದು  ಸಾಯಾಂಕಾಲ 17.15 ಗಂಟೆಗೆ ಮಾರಲದಿನ್ನಿ-ಮಿಟ್ಟೆಕೆಲ್ಲೂರು ರಸ್ತೆಯಲ್ಲಿ ಡ್ಯಾಂನ ಹತ್ತಿರ ಇರುವ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1)ಅಮರಪ್ಪ ತಂದೆ ಬಸವಂತಪ್ಪ ಕುರುಬರು 35 ವರ್ಷ ಒಕ್ಕಲತನ ಸಾಃಲೆಕ್ಕಿಹಾಳ
2)
ಶ್ರೀನಿವಾಸ ತಂದೆ ವೆಂಕಟೇಶ 21 ವರ್ಷ ಮಾದಿಗ ವಿದ್ಯಾರ್ಥಿ ಸಾಃಪ್ರೆಂಡ್ಸ ಕಾಲೋನಿ ಲಿಂಗಸ್ಗೂರು (3)ರಮೇಶ ತಂದೆ ಈರಪ್ಪ ನಾಯಕ 29 ವರ್ಷ ಒಕ್ಕಲತನ ಸಾಃಮುದೆನೂರು (4)ಬಸ್ಸಣ್ಣ ತಂದೆ ಭೀಮಪ್ಪ ನಾಯಕ 28 ವರ್ಷ ಒಕ್ಕಲತನ ಸಾಃಹಿರೇಉಪ್ಪೇರಿ  (5)ಸಂತೋಷಕುಮಾರ ತಂದೆ ದೊಡ್ಡಪ್ಪ ಲಿಂಗಾಯತ 32 ವರ್ಷ ಒಕ್ಕಲತನ ಸಾಃವೆಂಕಟರಮಣಪೇಟೆ ಮುದಗಲ್ಲ (6)ಬಸವರಾಜ ತಂದೆ ಮುದಕಪ್ಪ ಮೇಟಿ ಲಿಂಗಾಯತ 40 ವರ್ಷ ಒಕ್ಕಲತನ ಸಾಃಮಾಕಪೂರು EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎನ್ನುವ ಇಸ್ಪಿಟ್  ಆಟವನ್ನು ಆಡುತ್ತಿದ್ದಾಗ ಶ್ರೀ ಗುರುರಾಜ ಕಟ್ಟಿಮನಿ ಪಿ.ಎಸ್. ಮಸ್ಕಿ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಇಸ್ಪಿಟ್ ಜೂಜಾಟದ ನಗದು ಹಣ 16980/- ಹಾಗೂ  52 ಇಸ್ಪೇಟ್ ಎಲೆಗಳನ್ನು ಜಪ್ತು ಮಾಡಿಕೊಂಡು ಬಂದು ದಾಳಿ ಪಂಚನಾಮೆಯನ್ನು ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದ ಮೇರೆಗೆ ದಾಳಿ ಪಂಚನಾಮೆಯ ಸಾರಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂ 118/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು.
C¥ÀºÀgÀt ¥ÀæPÀgÀtzÀ ªÀiÁ»w:-
               ದಿನಾಂಕ;-17/10/2014 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರನಾದ ಶ್ರೀ. ಬಸವರಾಜ ತಂದೆ ಮಲ್ಲೇಶಪ್ಪ ತೋಳದಿನ್ನಿ,ಸಾ:-ಬಳಗಾನೂರು ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನನಗೆ  ಮೌನೇಶ  23 ವರ್ಷ, ಶಾರದಮ್ಮ 17- ವರ್ಷ 6- ತಿಂಗಳು, ಚೆನ್ನಮ್ಮ 15 ವರ್ಷ  ಈ ರೀತಿ ಮಕ್ಕಳಿದ್ದು ಶಾರದಮ್ಮ 2-ನೇ ತರಗತಿಯವರೆಗೆ ಓದಿಕೊಂಡಿದ್ದು, ಈಕೆಯು ದಿನಾಂಕ;-08/10/2014 ರಂದು ರಾತ್ರಿ 7-30 ಗಂಟೆ ನಮ್ಮ ಜನಾಂಗದ ಅಮರೇಶ ನಾಯಕ ಇವರ ಮನೆಗೆ ಬಟ್ಟೆ ಹೊಲಿಸಲು ಹೊಸ ಬಟ್ಟೆಯನ್ನು ತೆಗೆದುಕೊಂಡು ಬರುತ್ತೇನೆ ಅಂತಾ ನಮ್ಮ ಮನೆಯಲ್ಲಿ ನನ್ನ ಹೆಂಡತಿಗೆ ತಿಳಿಸಿ, ಹೋಗಿದ್ದು, ರಾತ್ರಿ 10-00 ಗಂಟೆಯಾದರೂ ಸಹ ಮನೆಗೆ ವಾಪಾಸ ಬರಲಿಲ್ಲಾ ಆಗ ನಾನು ಅಮರೇಶ ನಾಯಕ ಇವರ ಮನೆಗೆ ಹೋಗಿ ಕೇಳಲು ನನ್ನ ಮಗಳು ಬಂದಿರುವುದಿಲ್ಲಾ ಅಂತಾ ತಿಳಿಸಿದರು.ಆಗ ನಾನು ನಮ್ಮ ಓಣಿಯಲ್ಲಿ ಎಲ್ಲರನ್ನು ವಿಚಾರಿಸಲು ನನ್ನ ಮಗಳು ಸಿಗಲಿಲ್ಲಾ. ನಂತರ ಬೆಳಿಗ್ಗೆ ನಮ್ಮೂರಲ್ಲಿ ವಿಚಾರಿಸಿ ಮಸ್ಕಿಗೆ ಹೋಗಿ ಅಲ್ಲಿಯೂ ಸಹ ಹುಡುಕಾಡಿದ್ದು ನನ್ನ ಮಗಳು ಸಿಗಲಿಲ್ಲಾ. ಇಲ್ಲಿಯವರೆಗೆ ನನ್ನ ಮಗಳನ್ನು ಹುಡುಕಾಡಲು ಮತ್ತು ಸಂಬಂಧಿಕರಲ್ಲಿ ಹೋಗಿ ವಿಚಾರಿಸಿ ಕೇಳಲಾಗಿ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ.    ನನ್ನ ಮಗಳು ಶಾರದಮ್ಮ ಈಕೆಯು ಕಾಣೆಯಾಗಿರಬಹುದು ಅಥವಾ ನನ್ನ ಮಗಳನ್ನು ಯಾರೋ ಯಾವುದೋ ದುರುದ್ದೇಶಕ್ಕಾಗಿ ಅಪಹರಿಸಿಕೊಂಡು ಹೋದಂತೆ ಕಂಡುಬರುತ್ತದೆ. ಸದರಿ ನನ್ನ ಮಗಳ ಚಹರೆ ಪಟ್ಟಿಯು ಕಪ್ಪು ಮೈಬಣ್ಣ, ಗಿಡ್ಡನೇಯ ದೇಹ, 4-1’’ ಎತ್ತರ ಮೈಮೇಲೆ ಅರಿಸಿಣ ಬಣ್ಣದ ಚೂಡಿದಾರ ತೊಟ್ಟಿರುತ್ತಾಳೆ.ಕಿವಿಯಲ್ಲಿ  ಡ್ರಾಪ್ಸ್ ಗುಂಡು, ಹಾಗೂ ಬುಗಡಿ ಕಡ್ಡಿ, ಕಾಲಲ್ಲಿ ಚೈನ್ ಇದ್ದು  2-ನೇ ತರಗತಿಯವರೆಗೆ ಓದಿಕೊಂಡಿದ್ದು ಕನ್ನಡ ಮಾತನಾಡುತ್ತಾಳೆ.ಕಾರಣ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಇದ್ದ ಪಿರ್ಯಾದಿ ಮೇಲಿಂದ  §¼ÀUÁ£ÀÆgÀÄ oÁuÉ UÀÄ£Éß £ÀA: 172/2014.ಕಲಂ,363 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
¦üAiÀiÁ𢠩.²æäªÁ¸À gÁªï vÀAzÉ ¹ÃvÁgÁªÀÄAiÀÄå, §ÄgÀÄUÀÄ¥À°è, ªÀAiÀÄ: 42 ªÀµÀð, eÁ: PÀªÀiÁä, G:MPÀÌ®ÄvÀ£À ¸Á: ¸ÀvÀåªÀw PÁåA¥À UÁA¢ü £ÀUÀgÀ vÁ: ¹AzsÀ£ÀÆgÀÄ FvÀ£À  ªÀÄUÀ¼ÁzÀ gÁzsÁzÉë ªÀAiÀÄ:19 ªÀµÀð FPÉAiÀÄÄ ¢£ÁAPÀB 15-10-2014 gÀAzÀÄ ¨É½UÉÎ 08-00 UÀAmÉ ¸ÀĪÀiÁjUÉ vÀªÀÄä PÁåA¥À¤AzÀ ¹AzsÀ£ÀÆgÀÄ £ÀUÀgÀzÀ £ÁåµÀ£À¯ï PÁ¯ÉÃfUÉ ºÉÆÃUÀÄvÉÛÃ£É CAvÁ ºÉý ¹AzsÀ£ÀÆjUÉ §AzÀÄ PÁ¯ÉÃf£À UÉÃn£À ºÀwÛgÀ¢AzÀ vÀ£Àß UɼÀw ºÉªÀiÁAd° gÀAUÁ¥ÀÆgï PÁåA¥À FPÉUÉ D¸ÀàvÉæAiÀÄ°è aÃn ªÀiÁr¹PÉÆAqÀÄ §gÀÄvÉÛÃ£É CAvÁ ºÉý ºÉÆÃzÀªÀ¼ÀÄ PÁ¯ÉÃfUÉ ºÉÆÃVgÀĪÀÅ¢®è ªÀÄvÀÄÛ ªÀÄgÀ½ ªÀÄ£ÉUÉ ºÉÆÃUÀzÉ PÁuÉAiÀiÁVgÀÄvÁÛ¼É CAvÁ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.241/2014, PÀ®A. ªÀÄ»¼É PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.

          ಬಂದೇನವಾಜ್ ತಂದೆ ಸುಲ್ತಾನಸಾಬ ಬಾಗಲಕೋಟೆ ವ-63 ವರ್ಷ ಜಾ-ಮುಸ್ಲಿಂ ಉ-ಕಿರಾಣಿ ವ್ಯಾಪಾರ ಸಾ-ಚೀರಾಗಲೀ ಕಾಲೋನಿ, ಮಾನವಿ, ಮೊ.ನಂ.9845625766,   FvÀ£À ತನ್ನ ಅಳಿಯ ಅಜ್ಮೀರ್ @ ಆಜಮ್ EªÀ£ÀÄ ದಿನಾಂಕ : 25/08/14 ರಂದು ಬೆಳಿಗ್ಗೆ 07-00 ಗಂಟೆಗೆ ನನ್ನ ಹೆಂಡತಿ ಖಾಜಾಭೀಯು ಅಜ್ಮೀರನಿಗೆ 100/- ರೂ ನೋಟು ಕೊಟ್ಟು ಹಾಲು ತರುವಂತೆ ಕಳುಹಿಸಿಕೊಟ್ಟಿದ್ದು, ಹಾಲು ತರಲು ಹೋದವನು ಬೆಳಿಗ್ಗೆ 09-00 ಗಂಟೆಯಾದರೂ ಮನೆಗೆ ಬರಲಿಲ್ಲಾ. ಆಗ ನಾವು ಗಾಬರಿಗೊಂಡು ನಾನು, ನನ್ನ ಹೆಂಡತಿ ಖಾಜಾಬೀ, ಮಕ್ಕಳಾದ ಅಬ್ದುಲ್ ರೆಹಮಾನ್, ಮಹ್ಮದ ರಫಿ, ಲಿಯಾಖತ್ ಅಲಿ, ರವರು ಕೂಡಿಕೊಂಡು ಮಾನವಿ ನಗರಾದ್ಯಂತ ಹುಡುಕಾಡಿದೆವು. ಎಲ್ಲಿಯೂ ಸಿಗಲಿಲ್ಲಾ. ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿಯು ಪತ್ತೆಯಾಗಿರುವುದಿಲ್ಲಾ. ಅಂದಿನಿಂಧ ಇಂದಿನವರೆಗೆ ಹುಡುಕಿದ್ದು ನನ್ನ ಅಳಿಯ ಅಜ್ಮೀರ @ ಆಜಮ್ ಈತನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು ಕಾರಣ ನನ್ನ ಅಳಿಯನಿಗೆ ಹುಡುಕಿ ಕೊಡಬೇಕು ಅಂತಾ ಮುಂತಾಗಿ ಇದ್ದ ಹೇಳಿಕೆ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.281/14 ಕಲಂ ಹುಡುಗ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
PÁuÉAiÀiÁzÀ ºÀÄqÀÄUÀ£À ºÉ¸ÀgÀÄ «¼Á¸À ºÁUÀÆ ZÀºÀgÉ. & ¨sÁªÀavÀæ
ಹೆಸರು :-ಅಜ್ಮೀರ್ @ ಆಜಮ್     ತಂದೆ ಹೆಸರು : ದಿ.ಗೂಡಸಾಬ 
ತಾಯಿ ಹೆಸರು : ದಿ.ಪೀರಮಾ
ವಯಸ್ಸು :- 14 ವರ್ಷ,        ಜಾತಿ :- ಮುಸ್ಲಿಂ
ವಿದ್ಯಾಭ್ಯಾಸ :- 2 ನೇ ತರಗತಿ             ಮಾತನಾಡುವ ಭಾಷೆಗಳು : ಕನ್ನಡ, ಉರ್ದು, ಎತ್ತರ :- ಅಂದಾಜು 5  ಫೀಟ್               ಮೈಕಟ್ಟು :- ಸಾಧಾರಣ ಮೈಕಟ್ಟು

ಬಣ್ಣ   :-  ಎಣ್ಣೆಗೆಂಪು ಬಣ್ಣ     ಚಹರೆ :- ಕೋಲು ಮುಖದಪ್ಪ ಮೂಗು, ದೊಡ್ಡ ಕಿವಿ, ತಲೆಯಲ್ಲಿ 2 ಇಂಚು  ಕಪ್ಪು ಕೂದಲು



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.10.2014 gÀAzÀÄ 100 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   19,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.