Thought for the day

One of the toughest things in life is to make things simple:

16 May 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                    ದಿನಾಂಕ;-14/05/2016 ರಂದು ರಾತ್ರಿ 7 ಗಂಟೆ ಸುಮಾರಿಗೆ ಮೃತ ಹನುಮಂತ ಮತ್ತು ಅಂಬಣ್ಣ ಇಬ್ಬರು ಕೂಡಿಕೊಂಡು ಚಿಕ್ಕಕಡಬೂರಿನಿಂದ ಮಸ್ಕಿಗೆ ತರಕಾರಿ ತರಲು ನಡೆದುಕೊಂಡು ಹೊಗುತ್ತಿರುವಾಗ ದಿನಾಂಕ;-14/05/2016  ರಂದು ರಾತ್ರಿ 7 ಗಂಟೆಗೆ, ಬಳಗಾನೂರು-ಮಸ್ಕಿ ಮುಖ್ಯ ರಸ್ತೆಯ ಸುಂಕನೂರು ಬಸ್ ಸ್ಟಾಂಡ್ ಹತ್ತಿರ ಮಹಿಂದ್ರಾ ಟ್ರಾಕ್ಟರ್ ನಂ.ಕೆ.ಎ.35-ಟಿಸಿ-5510 ಟ್ರಾಲಿಗೆ ನಂಬರ ಕೆ.ಎ.35-ಟಿಸಿ-5511 ರ ಚಾಲಕ  ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ FvÀ£ÀÄ  ತನ್ನ ಟ್ರಾಕ್ಟರ್ ನಂಬರ್ ಕೆ.ಎ.35-ಟಿಸಿ-5510 ಮತ್ತು ಟ್ರಾಲಿ ನಂ.ಕೆ.ಎ.35.ಟಿಸಿ-5511 ನೇದ್ದನ್ನು ಮಸ್ಕಿ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಹನುಮಂತನಿಗೆ ಡಿಕ್ಕಿಪಡಿಸಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದಂತೆ ಮಾಡಿ ಟ್ರಾಕ್ಟರ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಪಘಾತದಲ್ಲಿ ಹನುಮಂತನಿಗೆ ಬಲಗಡೆ ಸೊಂಟಕ್ಕೆ, ಎದೆಗೆ, ಬಲಗೈ ರೆಟ್ಟೆಗೆ ಬಲಗೈ ಮುಂಗೈ ಹತ್ತಿರ, ಗದ್ದಕ್ಕೆ ರಕ್ತಗಾಯವಾಗಿದ್ದು, ಇಲಾಜು ಕುರಿತು ಮಸ್ಕಿ ಅನ್ನಪೂರ್ಣ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ವೈಧ್ಯಾಧಿಕಾರಿಗಳು ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ಆಗ ಸಮಯ ರಾತ್ರಿ 8 ಗಂಟೆಯಾಗಿದ್ದು,ನಂತರ ನಮಗೆ ಗೊತ್ತಾಗದೆ ಇದ್ದುದ್ದರಿಂದ ಮೃತ ದೇಹವನ್ನು ಮನೆಗೆ ತಂದು ಹಾಕಿರುತ್ತೇವೆ.ಅಪಘಾತಪಡಿಸಿದ ಟ್ರಾಕ್ಟರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶ್ರೀಮತಿ ಮಲ್ಲಮ್ಮ ಗಂಡ ಹನುಮಂತ 24 ವರ್ಷ, ಜಾ;-ಕುರುಬರು,;-ಮನೆಕೆಲಸ. ಸಾ:-ಚಿಕ್ಕಕಡಬೂರು.ತಾ;-ಸಿಂಧನೂರು gÀªÀgÀÄ PÉÆlÖ zÀÆj£À ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.58/2016.ಕಲಂ.279,304(ಎ)ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 12.05.2016 gÀAzÀÄ ¨É½UÉÎ 11.00 UÀAmÉUÉ PÉÆÃoÁ UÁæªÀÄzÀ CªÀÄgÉñÀ ºÉÆÃmɯï FvÀ£À CAUÀrAiÀÄ ªÀÄÄA¢£À gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è 1) ನಿಂಗಪ್ಪ @ ಶಾಸ್ತ್ರಿ ತಂದೆ ನಿಂಗಪ್ಪ ವಯಾ 30 ವರ್ಷ, ಜಾ: ಕುರುಬರು, : ಕೂಲಿಕೆಲಸ, ಸಾ: ಕೋಠಾ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ²æà ºÀ£ÀĪÀÄAvÁæAiÀÄ J.J¸ï.L ºÀnÖ ¥ÉÆð¸ï oÁuÉ    gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1]ªÀÄlPÁ dÆeÁlzÀ £ÀUÀzÀ ºÀt gÀÆ. 1,630/- gÀÆ ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è EªÀÅUÀ¼À£ÀÄß  ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 22/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು ದಿನಾಂಕ 13.05.2016 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ. UÀÄ£Éß £ÀA: 67/2016 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
           ದಿನಾಂಕ 3-5-2016 ರಂದು 17-00 ಗಂಟೆಯಿಂದ  20-30 ಗಂಟೆ ಅವಧಿಯಲ್ಲಿ ಗೀತಾ ಮಂದಿರ ರೋಡಿನಲ್ಲಿ ತನ್ನ ಅಂಗಡಿಯ ಮುಂದೆ ನಿಲ್ಲಿಸಿದ್ದ ತಾನು ನಡೆಸುವ ತನ್ನ ಅಣ್ಣನ ಹೆಸರಿನಲ್ಲಿರುವ KA-36.V-9091ನಂಬರಿನ ಕಪ್ಪು ಬಣ್ಣದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಅಂದಾಜು 25,000/- ರೂ.ಕಿಮ್ಮತ್ತಿನದ್ದನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ತಾನು ಅಲ್ಲಲ್ಲಿ ಹುಡಾಕಾಡಿ ಸಿಗದೇ ಇದ್ದುದ್ದಕ್ಕೆ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು, ಕಳುವಾದ ಮೋಟರ್ ಸೈಕಲನ್ನು ಪತ್ತೆ ಮಾಡಿಕೊಡುವಂತೆ ಮುಂತಾಗಿ ಪಂಕಜ ಜೈನ್ ತಂದೆ ಖೀಮರಾಜ್ ಜೈನ್ 25 ವರ್ಷ ಜಾ: ಜೈನ್ ಉ: ವ್ಯಾಪಾರ ಸಾ: ಸುವೀಧಿ           ಕಾನ್ ಫಕ್ಷನರಿ ಶಾಪ ನಂಬರ ಜಿ.8 ಚೂಡಿ ಕಾಂಪ್ಲೆಕ್ಸ್ ಗೀತಾ ಮಂದಿರ ರೋಡ ರಾಯಚೂರು  gÀªÀgÀÄ PÉÆlÖ ದೂರು ಇದ್ದುದರ ಮೇಲಿಂದ   ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ  ಅಪರಾಧ ಸಂಖ್ಯೆ 73/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
                    
                       


AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ §¸ÀªÀgÁd vÀAzÉ FgÀ¥Àà 45 ªÀµÀð,  PÀÄgÀħgÀ, H: MPÀÌ®ÄvÀ£À ¸Á: ¥ÉÆÃvÁß¼À  Fನಿಗೆ ಸ್ವಂತ ಹೊಲ ಇರದ ಕಾರಣ ತನ್ನ ಚಿಕ್ಕಪ್ಪನಾದ ಮಲ್ಲಯ್ಯ ಈತನ 2  ಎಕರೆ ಭೂಮಿಯನ್ನು ಲೀಜಿಗೆ ಮಾಡಿದ್ದು ಅದರಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಹತ್ತಿಬೆಳೆಗಾಗಿ ಕ್ರಿಮಿನಾಶಕ ಔಷಧಿ,  ಗೊಬ್ಬರ,   ಕೂಲಿ ಆಳು ಅಂತಾ ಊರಿನ ಕೆಲವು ಜನರಲ್ಲಿ ಕೈಗಡವಾಗಿ 2 ಲಕ್ಷ ರೂಪಾಯಿಗಳನ್ನು ಸಾಲವನ್ನು ಮಾಡಿದ್ದು ಆದರ F ಬಾರಿ ಮಳೆ ಕೈಕೊಟ್ಟ ಕಾರಣ ಬೆಳೆ ನಾಶವಾಗಿದ್ದರಿಂದ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 13/05/16 ರಾತ್ರಿ 11.00 ಗಂಟೆಯ ಸುಮಾರಿಗೆ ಮೃತನು ತನ್ನ ಮನೆಯಲ್ಲಿ ಕ್ರಿಮಿನಾಶಕ ವಷಧಿಯನ್ನು ಸೇವಿಸಿದ್ದು ಚಿಕಿತ್ಸೆ ಕುರಿತು ಸಿಂಧನೂರ ಸ ರಕಾರಿ ಆಸ್ಪತ್ರೆಗೆ ಸೇರಿಸಿದಾಗ ಇಂದು ದಿನಾಂಕ 14/05/16 ರಂದು ಬೆಳಿಗಿನ ಜಾವ 2.30 ಗಂಟೆಗೆ  ಮೃತಪಟ್ಟಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ²æêÀÄw ªÀÄ®èªÀÄä UÀAqÀ §¸ÀªÀgÁd, 40 ªÀµÀð, PÀÄgÀħgÀ, H: PÀÆ° ¸Á: ¥ÉÆÃvÁß¼À   gÀªÀgÀÄ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ. 16/16 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.