Thought for the day

One of the toughest things in life is to make things simple:

16 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ : 15-01-2016  ರಂದು 11-45 ಪಿ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ .ಜೆ ಹೊಸಳ್ಳಿ ಕ್ರಾಸ್ ಹತ್ತಿರ ನ್ಯಾಷನಲ್ ಡಾಬಾ ಮುಂದಿನ ರಸ್ತೆಯಲ್ಲಿ  ಫಿರ್ಯಾದಿ ಸಿದ್ದಯ್ಯ ಸ್ವಾಮಿ ತಂದೆ ವೀರಭದ್ರಯ್ಯ ಸ್ವಾಮಿ, ಕವಿತಾಳ ಮಠ, ವಯ: 50 ವರ್ಷ, ಜಾ: ಜಂಗಮ, : ಒಕ್ಕಲುತನ ಸಾ: ಮಲ್ಲದಗುಡ್ಡ ತಾ:ಮಾನವಿ. FvÀ£À ಮಗನಾದ ಮೃತ ಬಸವಲಿಂಗಯ್ಯ ಸ್ವಾಮಿ ಈತನು ಮೋಟಾರ್ ಸೈಕಲ್ ನಂ KA-36 / Y-3656 ನೇದ್ದರ ಹಿಂದುಗಡೆ ಬಸವರಾಜ್ ನನ್ನು ಕೂಡಿಸಿಕೊಂಡು ಗಂಗಾವತಿ ರಸ್ತೆಯ ಕಡೆಯಿಂದ ಸಿಂಧನೂರು ಕಡೆಗೆ ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಆರೋಪಿ 02 ಈತನು ತನ್ನ ಲಾರಿ ನಂ TN-52 / A-6877 ನೇದ್ದನ್ನು ರಸ್ತೆಗೆ ಅಡೆತಡೆಯಾಗಿ ಯಾವುದೆ ಸಿಗ್ನಲ್ ಇಲ್ಲದೆ ನಿಲ್ಲಿಸಿದ್ದ ಲಾರಿಗೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಮೃತನ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸವರಾಜ್ ನಿಗೆ ತಲೆಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದಾ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಗುನ್ನೆ ನಂ: 03/2016, ಕಲಂ. 279 ,338, 304(), 283 .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
                    ಗಾಯಾಳುಗಳಾದ ನಾಗೇಂದ್ರ ಮತ್ತು ರಾಜಶೇಖರ ಇವರಿಬ್ಬರು ಮೋಟಾರ ಸೈಕಲ್ ನಂ. ಎಪಿ-5-ಎಸ್-419 ನೇದ್ದರ ಮೇಲೆ ಸಿರುಗುಪ್ಪದಿಂದ ಸಿಂಧನೂರು ಕಡೆಗೆ ಹೊರಟಿದ್ದು ನಾಗೇಂದ್ರನು ಮೋಟಾರ ಸೈಕಲ್ ನಡೆಸುತ್ತಿದ್ದನು. ದಿನಾಂಕ 15-01-2016 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಸಿರುಗುಪ್ಪ – ಸಿಂಧನೂರು ಮುಖ್ಯ ರಸ್ತೆಯಲ್ಲಿ ದಡೇಸೂಗೂರು ದಾಟಿದ ನಂತರ ಅಬಲನೂರು ಕ್ರಾಸ್ ಸುಮಾರು 1 ಕಿ.ಮೀ ದೂರ ಇರುವಾಗ ರಸ್ತೆಯ ಮೇಲೆ ಆರೋಪಿ ವೆಂಕಟೇಶ ತಂದೆ ಗಂಗಾಧರ, ವಿ.ಆರ್.ಎಲ್ ಲಾರಿ ನಂ. ಕೆಎ-25-ಎ-3027 ನೇದ್ದರ ಚಾಲಕ, ಸಾ:ಹುಣಿಸಿಹೊಳಿ ತಾ:ಸುರುಪುರ ಜಿ:ಯಾದಗಿರಿ FvÀ£ÀÄ ತನ್ನ ವಿ.ಆರ್.ಎಲ್ ಲಾರಿ ನಂ. ಕೆಎ-25-ಎ-3027 ನೇದ್ದನ್ನು ಸಿರುಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಯಾಳು ನಾಗೇಂದ್ರ ಈತನು ನಡೆಸುತ್ತಿದ್ದ ಮೋಟಾರ ಸೈಕಲ್ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ನಾಗೇಂದ್ರ ಮತ್ತು ರಾಜಶೇಖರ ಇವರಿಬ್ಬರು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ನಾಗೇಂದ್ರನ ಬಲಗಡೆ ಕಣ್ಣು ಹುಬ್ಬಿನ ಮೇಲೆ ಹಾಗೂ ಕೆಳಗಡೆ ತೆರಚಿದ ಗಾಯವಾಗಿ ಬಲಗಾಲಿನ ಮೊಣಕಾಲಿನ ಎಲುಬು ಮುರಿದು ಭಾರೀ ರಕ್ತಗಾಯವಾಗಿತ್ತು. ರಾಜಶೇಖರನ ಬಲಗಡೆ ಕಣ್ಣಿನ ಹುಬ್ಬಿನ ಮೇಲೆ ಮತ್ತು ಕೆಳಗಡೆ ತೆರಚಿದ ರಕ್ತಗಾಯವಾಗಿ ಬಲಗಾಲು ಮುರಿದು ಹಾಗೂ ಬಲಗೈ ಮೊಣಕೈ ಎಲುಬು ಮುರಿದು ಭಾರೀ ರಕ್ತಗಾಯವಾಗಿತ್ತು ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 15/2016 ಕಲಂ 279, 338 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                  ದಿನಾಂಕ.15-01-2016 ರಂದು ರಾತ್ರಿ 8-30 ಪಿ.ಎಂ ಗಂಟೆಗೆ ಪಿರ್ಯಾದಿ ²æà zÉëAzÀæ¥Àà vÀAzÉ ªÀÄ®èAiÀÄå ªÀAiÀÄ 31 ªÀµÀð eÁ-£ÁAiÀÄPÀ G-MPÀÌ®£À ¸Á-£À«®ÄUÀÄqÀØ FvÀನು ಠಾಣೆಗೆ ಹಾಜರಾಗಿ ನೀಡಿದ  ಗಣಕೀಕೃತ ಪಿರ್ಯಾದಿ ಸಾರಾಂಶವೆನಂದರೆ, ಪಿರ್ಯಾದಿದಾರನ ಅತ್ತೆಯ ಮಗನಾದ ©üÃಮಯ್ಯ ತಂದೆ ಹೊನ್ನಯ್ಯ ಸಾ-ಡಿ.ಕರಡಿಗುಡ್ಡ ಈತನು ತನ್ನ ದೊಡ್ಡಮ್ಮ ಹನುಮಂತಿ ಲಿಂಗದಳ್ಳಿ ಈಕೆಯನ್ನು ಮಾತನಾಡಿಸಲಿಕ್ಕೆ ಅಂತಾ ಮೋಟಾರ್ ಸೈಕಲ್ ನಂ.ಕೆ.ಎ 36 ಇಇ5796 ನೇದ್ದನ್ನು ತೆಗೆದುಕೊಂಡು ಹೋಗುತ್ತಿರುವಾಗ ಲಿಂಗದಳ್ಳಿಯ ಪರಮಾನಂದ ದೇವಸ್ಥಾನದ ಹತ್ತಿರ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಸ್ಕೀಡ್ಡಾಗಿ ಬಿದ್ದಿದ್ದು ತಲೆಗೆ ಮತ್ತು ದೇಹದ ಇತರೆ ಕಡೆ ಗಾಯಗಳಾಗಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ C.¸ÀA.09/2016 PÀ®A 279,338 L.¦.¹.CrAiÀÄ°è  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:16.01.2016 gÀAzÀÄ  72 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

.