Thought for the day

One of the toughest things in life is to make things simple:

4 Oct 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ-03/10/2014 ರಂದು ರಾತ್ರಿ 9-30 ಗಂಟೆ ಸುಮಾರಿಗೆ  ಫಿರ್ಯಾ¢AiÀÄ  ²æÃ. ªÀÄj°AUÀ¥Àà vÀAzÉ gÀAUÀ¥Àà  28ªÀµÀð,ºÀjd£À  ªÉÄøÀ£ï PÉ®¸À ¸Á- PÀjUÀÄqÀØ     FvÀ£À ಅಣ್ಣನು ಊಟ ಮಾಡಿ  ಹೊರಗಡೆ ದೇವದುರ್ಗ - ಜಾಲಹಳ್ಳಿ ಮುಖ್ಯ ರೋಡಿನ ಮೇಲೆ ಬಂದು ಪರಮಾನಂದ ಗುಡಿಯ ಹತ್ತಿರ ತಿರುಗಾಡುತ್ತಿದ್ದಾಗ ದೇವದುರ್ಗ ಕಡೆಯಿಂದ ಬಂದ ಯಾವದೋ ಅಪರಿಚಿತ ವಾಹನದ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟು  ವಾಹನವನ್ನು ನಿಲ್ಲಿಸದೆಯೇ ಆಗೆಯೇ ನಡೆಸಿಕೊಂಡು ಹೋಗಿದ್ದರಿಂದ  ಫಿರ್ಯಾದಿಯ ಅಣ್ಣನಿಗೆ  ಬಲ ಮೊಣಕಾಲಿನ ಕೆಳಗೆ ಭಾರಿ ರಕ್ತ ಗಾಯವಾಗಿ ಮುರಿದಂತಾಗಿದ್ದುಎಡ ಮೊಣಕಾಲಿನ ಕೆಳಗಡೆ ರಕ್ತ ಗಾಯ ಮತ್ತು ಮುಖಕ್ಕೆ  ತರುಚಿದ  ರಕ್ತ ಗಾಯವಾಗಿದ್ದು  ಇರುತ್ತದೆ.  ಗಾಡಿಯನ್ನು ಗಾಯಾಳು  ಪ್ರಜ್ಞೆ ಬಂದ ನಂತರ  ಗುರುತಿಸಿ ತಿಳಿಸುವುದಾಗಿ   ನೀಡಿzÀ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA.165/2014. PÀ®A  279, 337, 338 L¦¹.& 187 L.JA.« PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ. 
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ £ÀgÀ¹AºÀ®Ä vÀAzÉ ©üÃUÀAiÀÄå ªÀAiÀiÁ|| 45 ªÀµÀð, eÁ: ZÀ®ÄªÁ¢  ¸Á|| ZÀAzÀæ§AqÁ  vÁ|| f|| gÁAiÀÄZÀÆgÀÄ  ತನ್ನ ಸಂಸಾರದ ವಿಷಯದಲ್ಲಿ ಸಾಲ ಮಾಡಿಕೊಂಡಿದ್ದು ಮತ್ತು ಈಗ್ಗೆ 2-3 ವರ್ಷಗಳಿಂದ ಸರಿಯಾಗಿ ಬೆಳೆ ಬಾರದೇ ಇದ್ದುದ್ದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಬೇಕೆಂದು ಮನಸ್ಸಿಗೆ ಹಚ್ಚಿಕೊಂಡು ಅದೇ ಚಿಂತೆಯಿಂದ ನಿನ್ನೆ ದಿನಾಂಕ 01.10.2014 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ ಯಾವುದೋ ಕ್ರಿಮಿನಾಷಕ ಔಷದ  ಸೇವಿಸಿ ದಿನಾಂಕ 01.10.2014 ರಂದು ರಾತ್ರಿ 12.00 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ.CAvÁ ¥ÁªÀðw UÀAqÀ £ÀgÀ¹AºÀ®Ä ªÀAiÀiÁ: 35 ªÀµÀð eÁ: ZÀ®ÄªÁ¢ G: ºÉÆ®ªÀÄ£ÉUÉ®¸À ¸Á: ZÀAzÀæ§AqÁ ºÁ:ªÀ: UÀAd½î    FPÉAiÀÄÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 11/2014 PÀ®A 174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ PÉÊUÉÆArgÀÄvÁÛgÉ.

               ಮೃತ¼ÁzÀ dªÀÄ®ªÀÄä UÀAqÀ gÀAUÀ¸Áé«Ä ªÀAiÀiÁ 35 ªÀµÀð eÁw ºÀjd£À G: PÀÆ°PÉ®¸À ¸Á: ¥ÉzÀÝPÀÄgÀªÀiÁ ºÁ.ªÀ: r.gÁA¥ÀÆgÀÄ vÁ:f: gÁAiÀÄZÀÆgÀÄ FPÉUÉ ಈಗ್ಗೆ ಒಂದು ವರ್ಷದಿಂದ ಹೊಟ್ಟೆನೋವಿನ ಭಾದೆ ಇದ್ದು ಅವಳಿಗೆ ಕರ್ನೂಲ್ ಮತ್ತು ಇತರೇ ಕಡೆ ಇಲಾಜು ಮಾಡಿಸಿದ್ದು ಇತ್ತು. ಅದರಂತೆ ನಿನ್ನೆ ದಿನಾಂಕ: 02.10.2014 ರಂದು ತಮ್ಮ ಹೊಲಕ್ಕೆ ಹತ್ತಿ ಬಿಡಿಸಲು ಹೋದಾಗ ಸಂಜೆ 4 ಗಂಟೆ ಸಮಯಕ್ಕೆ ಅವಳಿಗೆ ಹೊಟ್ಟೆನೋವು ಬಂದಿದ್ದು ಸದರಿ ಹೊಟ್ಟೆನೋವಿನ ಭಾದೆ ತಾಳಲಾರದೇ ಹೊಲದಲ್ಲಿದ್ದ ಕ್ರಿಮಿನಾಶಕ ಔಷಧಿ ಕುಡಿದು ಅಸ್ತವ್ಯಸ್ತಗೊಂಡು ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಇಲಾಜು ಫಲಕಾರಿಯಾಗದೇ ಇಂದು ದಿನಾಂಕ: 03.10.2014 ರಂದು ಬೆಳಗಿನ 6.30 ಗಂಟೆ ಸಮಯಕ್ಕೆ ಮೃತಪಟ್ಟಿದ್ದು ಇರುತ್ತದೆ.  CAvÁ gÀAUÀ¸Áé«Ä vÀAzÉ vÀªÀÄä¥Àà ªÀAiÀiÁ 40 ªÀµÀð eÁw ºÀjd£À G: PÀÆ°PÉ®¸À ¸Á: ¥ÉzÀÝPÀÄgÀªÀiÁ ºÁ.ªÀ: r.gÁA¥ÀÆgÀÄ vÁ:f: gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ AiÀÄÄ.r.Dgï.  £ÀA: 12/2014 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ಮೃತ gÁªÀÄ®PÀëöäªÀÄä UÀAqÀ gÁªÀÄgÀrØ 52ªÀµÀð, eÁB gÀrØ, ªÀÄ£ÉUÉ®¸À ¸ÁB CgÀV£ÀªÀÄgÀPÁåA¥À  ಈಕೆಯು ಈಗ್ಗೆ 5-6 ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ತನಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಅಂತಾ ಒಬ್ಬಳೇ ಮಾತನಾಡುತ್ತಿದ್ದು, ದಿನಾಂಕ 01-10-2014 ರಂದು 6-30 ಪಿ.ಎಂ. ಸುಮಾರಿಗೆ ಅರಗಿನಮರಕ್ಯಾಂಪಿನಲ್ಲಿರುವ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈ ಮೇಲೆ ಸೀಮೆ ಎಣ್ಣೆ ಸುರುವಿಕೊಂಡು, ಬೆಂಕಿ ಹಚ್ಚಿಕೊಂಡಿದ್ದರಿಂದ ದೇಹ ಪೂರ್ತಿ ಸುಟ್ಟಿದ್ದು ಮೃತಳ ಮಗ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಇಲಾಜ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದಾಗ ದಿನಾಂಕ 04-10-2014 ರಂದು 3-40 .ಎಂ. ಸುಮಾರಿಗೆ ಚಿಕಿತ್ಸೆ ಕಾಲಕ್ಕೆ ಮೃತಪಟ್ಟಿರುತ್ತಾಳೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 41/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊUÉÆArgÀÄvÁÛgÉ.


EvÀgÉ L.¦.¹. ¥ÀæPÀgÀtzÀ ªÀiÁ»w:-
                 ದಿ.03-10-2014 ರಂದು ರಾತ್ರಿ 8-00ಗಂಟೆ ಸುಮಾರು ಪಿರ್ಯಾದಿ ಬಸನಗೌಡ ತಂದೆ ಹನುಮಂತ್ರಾಯ ಗುಡಿಹಾಳ,ಜಾತಿ:ನಾಯಕ,  ವಯ-61ವರ್ಷ,ಉ:ವ್ಯವಸಾಯ ಸಾ:ಪಟಕನದೊಡ್ಡಿ FvÀನು  ಪಟಕನದೊಡ್ಡಿ ಗ್ರಾಮದಲ್ಲಿ ತನ್ನ ಮನೆಯಿಂದ ಅಂಗಡಿಯ ಕಡೆಗೆ ದಾರಿಯಲ್ಲಿ ಹೊರಟಿದ್ದಾಗ ಆರೋಪಿತgÁzÀ [1] ರಂಗಣ್ಣ ತಂದೆ ನಾಗೇಂದ್ರಾಯ ಗುಡಿಹಾಳ, ಜಾತಿ:ನಾಯಕ,  [2] ಯಲ್ಲಣ್ಣ ತಂದೆ ನಾಗೇಂದ್ರಾಯ ಗುಡಿಹಾಳ, ಜಾತಿ:ನಾಯಕ,  [3] ಶಿವಣ್ಣ ತಂದೆ ಯಲ್ಲಣ್ಣ ಗುಡಿಹಾಳ, ಜಾತಿ:ನಾಯಕ,     ಎಲ್ಲರೂ ಸಾ:ಪಟಕನದೊಡ್ಡಿ ಬಂದು ತಡೆದು ನಿಲ್ಲಿಸಿ ಅವರಲ್ಲಿ ರಂಗಣ್ಣ ಮತ್ತು ಶಿವಣ್ಣ ಇವರು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ನನ್ನನ್ನು ತಡೆದು ನಿಲ್ಲಿಸಿ ಅವರಲ್ಲಿ ರಂಗಣ್ಣ ಮತ್ತು ಶಿವಣ್ಣ ಇವರು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ನನ್ನೊಂದಿಗೆ ಜಗಳ ತೆಗೆದು ಮಗನೆ ನೀನು ನಮಗೆ ಮನೆ ಕೊಡದಿದ್ದರೆ ನಿನ್ನನ್ನು ಊರು ಬಿಡಿಸುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 224/2014 PÀ®A:341,323,504,506 ¸À»vÀ 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀQÀëuÉ PÁAiÉÄÝ ¥ÀæPÀgÀtzÀ ªÀiÁ»w:-  
              ಫಿರ್ಯಾದಿ  ಶ್ರೀಮತಿ ಭಾಗ್ಯ ಗಂಡ ಮಂಜುನಾಥ ಪಾಟೀಲ್ , 29 ವರ್ಷ, ಲಿಂಗಾಯತ, ಮನೆ ಕೆಲಸ ಸಾ ಬೆಂಗಳೂರು  ಹಾ.ವ. ಜಾನೆಕಲ್ ಈಕೆಯದು ಮಂಜುನಾಥ ಪಾಟೀಲ್ ಈತನೊಂದಿಗೆ ಮದುವೆಯಾಗಿದ್ದು  ಮದುವೆ ಕಾಲಕ್ಕೆ ಫಿರ್ಯಾದಿಯ ಮನೆಯವರು ಆಕೆಯ ಗಂಡ ಹಾಗೂ ಮನೆಯವರಿಗೆ 4 ತೊಲೆ ಬಂಗಾರ ಹಾಗೂ 65,000/- ರೂ ನಗದು ಹಣವನ್ನು ವರದಕ್ಷಿಣೆಯಾಗಿ ನೀಡಿದ್ದು ಮದುವೆಯಾದ ನಂತರ ಸ್ವಲ್ಪ ದಿವಸದವರೆಗೆ ಗಂಡನು ಚೆನ್ನಾಗಿದ್ದು ನಂತರ ಗಂಡ ಅತ್ತೆ ಹಾಗೂ ನಾದಿನಿ ಮತ್ತು ನಾದಿನಿಯ ಗಂಡ ಸೇರಿ ಇನ್ನೂ ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಾ ಕೈಗಳಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದರಿಂದ ಫಿರ್ಯಾದಿಯು ತನ್ನ ತಂದೆಗೆ ಹೇಳಿದ್ದಕ್ಕೆ ಅವರು ಪುನಃ 2,25,000/- ರೂ ಗಳನ್ನು ಕೊಟ್ಟಿದ್ದು  ಆದಾಗ್ಯೂ ಕೂಡ ಆರೋಪಿತರು ಅಷ್ಟಕ್ಕೆ ಸುಮ್ಮನಾಗದೇಋ ಇನ್ನು ಹಣ ತರುವಂತೆ  ಒತ್ತಾಯಿಸುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರಿಂದ ಫಿರ್ಯಾದಿದಾರಳು ತನ್ನ ತವರು ಮನೆ ಜಾನೆಕಲ್ಲಿಗೆ ಹೋಗಿ ತನ್ನ ತಾಯಿಯೊಂದಿಗೆ ವಾಸವಾಗಿದ್ದು  ಆರೋಪಿತರು ದಿನಾಂಕ 6/07/14 ರಂದು ಬೆಳಿಗ್ಗೆ 1100 ಗಂಟೆಗೆ ತನ್ನ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ನೀನು ಇನ್ನೂ ವರದಕ್ಷಿಣೆ ಹಣ ತರುವಂತೆ ಹೇಳಿದರೆ ನೀನು ಇಲ್ಲಿಗೆ ಬಂದು ಕಳಿತೀದೇನೆಲೆ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಆದರೆ ಫಿರ್ಯಾದಿ ತಂದೆ ತಾಯಿಯವರು ಇಂದಿಲ್ಲ ನಾಳೆ ನಿನ್ನ ಗಂಡ ಹಾಗೂ ಮನೆಯವರಿಗೆ ತಿಳುವಳಿಕೆ ಬಂದು ಕರೆದುಕೊಂಡು ಹೋಗುತ್ತಾರೆ ಅಂತಾ ಸಮಾಧಾನ ಮಾಡಿದ್ದು ಆದರೆ ಇಲ್ಲಿಯವರೆಗೆ ಬಂದು ಕರೆದುಕೊಂಡು ಹೋಗದ ಕಾರಣ ಈ ದೂರನ್ನು ನೀಡಿದ್ದ zÀÆj£À C£ÀéAiÀÄ  ಮಾನವಿ ಠಾಣೆ ಗುನ್ನೆ ನಂ 268/14 ಕಲಂ 498(ಎ)504,323,506 ಸಹಿತ 34 ಐ.ಪಿ.ಸಿ  ಹಾಗೂ 3 & 4 ಡಿ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.10.2014 gÀAzÀÄ  119 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   28,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.