¸ÀA¥ÁzÀPÀgÀÄ/ªÀgÀ¢UÁgÀgÀÄ,
ಪತ್ರಿಕಾ ಪ್ರಕಟಣೆ
ದಿನಾಂಕ 15.10.2013 ರಂದು 18.00 ಗಂಟೆಯ
ಸುಮಾರಿಗೆ ಬೈಪಾಸ್ ರಸ್ತೆ ಮಂಚಲಾಪೂರ ಕ್ರಾಸ್ ಹತ್ತಿರ ಅಪಾದಿತನು ತನ್ನ ವಶದಲ್ಲಿ ಹಿರೋ ಹೋಂಡಾ
ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ ಕೆ.ಎ.36/ಕ್ಯೂ-4010
ಅ.ಕಿ. 25000/- ನೇದ್ದನ್ನು
ತೆಗೆದುಕೊಂಡು ಹೊರಟಿದ್ದು ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯಾದ ಶ್ರೀ ಹೆಚ್.ಬಿ.ಸಣಮನಿ ಪಿ.ಎಸ್.ಐ. ರವರು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಸದರಿ
ಅಪಾದಿತನು ಪೊಲೀಸ್ ವಾಹನವನ್ನು ಕಂಡು ಹಿಂತಿರಿಗಿ ಓಡಲು ಯತ್ನಿಸಿದ್ದು ಸದರಿಯವನನ್ನು ಹಿಡಿದು
ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಶಂಕರ್ @ ಶ್ರೀಕಾಂತ ತಂದೆ ಬೋಳಬಂಡಿ ವೆಂಕಣ್ಣ @ ವೆಂಕೋಬ ವಯ: 25 ವರ್ಷ, ಉಪ್ಪಾರ್, ಪೆಂಟರ್ ಮತ್ತು ಅಡಿಗೆ ಕೆಲಸ ಸಾ|| ಖಾಜನಗೌಡನ ಮನೆ ಹತ್ತಿರ ಮಡ್ಡಿಪೇಟೆ ರಾಯಚೂರು ಹಾ:ವ:
ಕಲ್ಲೂರು ತಾ||
ಮಾನ್ವಿ ಅಂತ
ಹೇಳಿದ್ದು ಆತನ ವಶದಲ್ಲಿರುವ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಸಮರ್ಪಕ ವಿವರಣೆ ವ ದಾಖಲೆಗಳನ್ನು
ನೀಡದೇ ಇದ್ದು ಅದು ಕಳುವಿನದೆಂದು ಬಲವಾದ ಸಂಶಯ ಕಂಡು ಬಂದ ಮೇರೆಗೆ ಸದರಿ ಮೋಟಾರ್ ಸೈಕಲ್ ಮತ್ತು
ಅಪಾದಿತನನ್ನು 18.45 ಗಂಟೆಗೆ ಠಾಣೆಗೆ ಕರೆ ತಂದು ಸ್ವಂತ ಫಿರ್ಯಾದಿ ಮೇಲಿಂದ ಠಾಣೆಯ ಗುನ್ನೆ ನಂ. 256/2013 ಕಲಂ. 41[1] [ಡಿ] ಸಹಿತ 102 ಪ್ರ.ದಂ.ಸಂ.ಪ್ರಕಾರ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡು ಸದರಿ ಅಪಾದಿತನನ್ನು ದಿನಾಂಕ 15.10.2013
ರಂದು 18.45 ಗಂಟೆಗೆ
ದಸ್ತಗಿರಿ ಪಡಿಸಿ ಸದರಿಯವನ ಸ್ವಖುಷಿ ಹೇಳಿಕೆ ಮೇರೆಗೆ ಇಂದು ದಿನಾಂಕ 16.10.2013 ರಂದು ಸದರಿ ಅಪಾದಿತನ ತೋರಿಕೆ ಹಾಗು ಆತನ ಸ್ವಖುಷಿ ಹೇಳಿಕೆ ಪ್ರಕಾರ ಈ ಕೆಳಗಿನಂತೆ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.
01] ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್
ಸೈಕಲ್ ನಂ ಕೆ.ಎ.36/ಕ್ಯೂ-4010
ಅ.ಕಿ. 25000/-
02]
ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ.ಎ.36/ಕೆ-2551 ಅ.ಕಿ. 25000/-
03]
ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ.ಎ. 25/ಇ.ಬಿ.7330 ಅ.ಕಿ. 30000/-
04]
ಹಿರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆ.ಎ.36/ಕ್ಯೂ- 8077 ಅ.ಕಿ. 25000/-
ಒಟ್ಟು ಮೌಲ್ಯ ರೂ,.
1,05,000/- ನೇದ್ದವುಗಳನ್ನು ಜಪ್ತಿ ಪಡಿಸಿ ಸದರಿ ಅಪಾದಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ಇರುತ್ತದೆ.
ಶ್ರೀ ಕೆ.ಬಸವರಾಜ ಸಿ.ಪಿ.ಐ. ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಶ್ರೀ ಹೆಚ್.ಬಿ.ಸಣಮನಿ ಪಿ.ಎಸ್.ಐ. ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು ಹಾಗು ಸಿಬ್ಬಂದಿಯವರಾದ ಶ್ರೀ
ರಮೇಶ ಎ.ಎಸ್.ಐ., ಈಶ್ವರಪ್ಪ ಎ.ಎಸ್.ಐ., ಅಮರೇಶ ಸಿ.ಪಿ.ಸಿ. 606, ಲಕ್ಷ್ಮಣ ಸಿ.ಪಿ.ಸಿ. 176, ಶಿವಕುಮಾರ್ ಸಿ.ಪಿ.ಸಿ. 351, ಚೆನ್ನಬಸವ ಸಿ.ಪಿ.ಸಿ. 109 ರವರು ಪತ್ತೆ ಕಾರ್ಯ
ನಿರ್ವಹಿಸಿದ್ದು ಇರುತ್ತದೆ.