¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
r.eÉ. ¸ËAqï
¥ÀæPÀgÀtzÀ ªÀiÁ»w.
ದಿನಾಂಕ 25/01/2018 ರಂದು ಮಹದಾಯಿ ನದಿ ನೀರಿನ ಹಂಚಿಕೆ ಸಂಬಂದ ಕರ್ನಾಟಕ ಬಂದ ಇದ್ದ ಕಾರಣ ಇಂದು ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಲಿಂಗಸೂಗೂರು ಪಟ್ಟಣದಲ್ಲಿ ಬಂದೋಬಸ್ತ ಕರ್ತವ್ಯ ನಿರ್ವಹಿಸುವಾಗ ಗಡಿಯಾರ ಚೌಕಿನಿಂದ ಮೆರವಣಿಗೆ ಮುಖಾಂತರ ಬಸ್ ನಿಲ್ದಾಣದ ಕಡೆಗೆ ಮದ್ಯಾಹ್ನ 12-00 ಗಂಟೆ ಸುಮಾರು ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ನಂ ಕೆ ಎ 36 ಟಿಸಿ 6196 ನೇದ್ದು ಅದರ ಟ್ರ್ಯಾಲಿಯಲ್ಲಿ ಸೌಂಡ ಬಾಕ್ಷ್ ಮಾಲಿಕ ಆರೋಪಿ ನಂ 2 ¥ÀªÀ£ï
vÀAzÉ ¸ÀĨsÁ¸ï ªÀAiÀiÁ: 23 ªÀµÀð eÁ; ¹A¦UÉÃgÀ G: ªÁå¥ÁgÀ ¸Á: ElÄÖªÀÄqÀUÀÄ
ºÀħâ½î
ಇವನು ಯಾವುದೆ
ಪರವಾನಿಗೆ ಪಡೆಯದೆ ಡಿಜೆ ಸೌಂಡ ಬಾಕ್ಸ್ ಡಕ್ ಗಳು ಮತ್ತು
ಎಂಪ್ಲಿಯರ್ ಚಾಲು ಮಾಡಿ ಅತೀ ಹೆಚ್ಚಿನ ಶಬ್ದವನ್ನು ಮಾಡುತ್ತಿದ್ದರಿಂದ ತಕ್ಷಣಕ್ಕೆ ಪಂಚರನ್ನು
ಬರಮಾಡಿಕೊಂಡು ಮೇಲ್ಕಂಡ 8 ಡಕ್ ಗಳು 3 ಡಿಜೆ
ಸೌಂಡ ಬಾಕ್ಸ್ ಗಳನ್ನು ಮತ್ತು ಇದಕ್ಕೆ ಉಪಯೋಗಿಸಲು ಕೊಟ್ಟ ಆರೋಪಿ ನಂ 3 ¥ÀæPÁ±À vÀAzÉ
FgÀ¥Àà ¸ÀÄAPÀzï ªÀAiÀiÁ: 30 ªÀµÀð eÁ: °AUÁAiÀÄvÀ G: ZÉÃvÀ£ï ¸ËqÀì ¸Á:
°AUÀ¸ÀÆUÀÆgÀÄ (¥ÀgÁj EgÀÄvÁÛ£É.) ಇವನ ಒಂದು ಜನರೇಟರ್ ಹಾಗೂ ಒಂದು ಮಹಿಂದ್ರಾ ಟ್ರ್ಯಾಕ್ಟರ್ ನಂ ಕೆಎ 36 ಟಿಸಿ 6196 ನೇದ್ದನ್ನು ಜಪ್ತು
ಮಾಡಿಕೊಂಡಿದ್ದು,
ಚಾಲಕ ಮತ್ತು ಡಿಜೆ ಸೌಂಡಬಾಕ್ಸ್ ಮಾಲಿಕನನ್ನು ವಶಕ್ಕೆ ಪಡೆದುಕೊಂಡಿದ್ದು ಟ್ರ್ಯಾಕ್ಟರ್ ಮಾಲಿಕ ಮತ್ತು ಜನರೇಟರ್ ಮಾಲಿಕ ದ್ದು ಸದರಿ ಆರೋಪಿತರು ಡಿಜೆ ಧ್ವನಿವರ್ದಕಗಳನ್ನು ಪರವಾನಿಗೆ ಪಡೆಯದೆ ಉಪಯೋಗಿಸಬಾರದು ಅಂತಾ
ಆದೇಶ ಇದ್ದರು ಸಹ ಉಲ್ಲಂಘನೆ ಮಾಡಿ ಅತೀ ಜೋರಾಗಿ ಶಬ್ದ ಮಾಡುತ್ತಾ ಡಿಜೆ ಧ್ವನಿ ವರ್ದಕವನ್ನು
ಬಳಸಿ,
ಜನರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ಸದರಿಯವುಗಳನ್ನು ಜಪ್ತಿ
ಮಾಡಿಕೊಂಡು
ಪಂಚನಾಮೆ ಮತ್ತು ವರದಿಯನ್ನು ಪಿ.ಎಸ್.ಯ ರವರು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ಣಬರ 39/2018 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :25.01.2018 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,600/-gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.